AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

FEATURED

ರಟ್ಟಿನ ಬಾಕ್ಸ್ ತಯಾರಿಸುತ್ತಿದ್ದ ಹಸನ್ ಮೊಹಮ್ಮದ್ ಸರ್ದಾರ್ ಇಂದು ಯಶಸ್ವಿ ಉದ್ಯಮಿ, ಇವರು ಬೆಳೆದು ಬಂದ ಹಾದಿ ಹೇಗಿತ್ತು?

ಕೈಯಲ್ಲೇ ರಟ್ಟಿನ ಬಾಕ್ಸ್ ತಯಾರಿಕೆಯಿಂದ ಹಿಡಿದು, ಪೂರ್ಣ ಪ್ರಮಾಣದಲ್ಲಿ ಬಟ್ಟೆ ಪ್ಯಾಕೇಜಿಂಗ್ ಬಾಕ್ಸ್ ಉದ್ಯಮಕ್ಕೆ ಕೈ ಹಾಕಿ ಯಶಸ್ಸು ಕಂಡವರು ಪಶ್ಚಿಮ ಬಂಗಾಳದ ಡೊಮ್ಜೂರಿನ ಹಸನ್ ಮೊಹಮ್ಮದ್ ಸರ್ದಾರ್. ಇವರ ಸಾಧನೆ ಹಾದಿ ಎಲ್ಲರಿಗೂ ಸ್ಫೂರ್ತಿ, ಇವರ ದಿಟ್ಟ ಹೆಜ್ಜೆಗೆ ಟಾಟಾ ಏಸ್ ಜೊತೆಯಾಗಿತ್ತು. ಈ ಇವರ ಯಶಸ್ಸಿನ ಸ್ಟೋರಿ ಇಲ್ಲಿದೆ.

ಸಾಯಿನಂದಾ
|

Updated on:Aug 01, 2025 | 7:59 PM

Share

ಯಶಸ್ಸಿಗೆ ವಿಭಿನ್ನ ಚಿಂತನೆ ಮಾತ್ರವಲ್ಲ, ಛಲ ಮತ್ತು ಉತ್ಸಾಹವೂ ಅತ್ಯಗತ್ಯ. ಈ ಮನೋಭಾವವೇ ಪಶ್ಚಿಮ ಬಂಗಾಳದ ಡೊಮ್ಜೂರ್‌ನ ಉದ್ಯಮಿ ಹಸನ್ ಮೊಹಮ್ಮದ್ ಸರ್ದಾರ್ ಅವರ ಯಶಸ್ಸಿನ ಗುಟ್ಟಾಗಿದೆ. ಹಸನ್ ಮೊಹಮ್ಮದ್ (Hasan Mohammad Sardar) ಪ್ರಾರಂಭದ ದಿನಗಳಲ್ಲಿ ಕೈಯಲ್ಲೇ ರಟ್ಟಿನ ಬಾಕ್ಸ್ ತಯಾರಿಕೆಯಿಂದ ತೊಡಗಿಕೊಂಡರು ಇದು ಪ್ರಾಮಾಣಿಕ ಹಾಗೂ ಜೀವನೋಪಾಯ ಕಂಡುಕೊಳ್ಳುವ ಪ್ರಯತ್ನವಾಗಿತ್ತು. ಕಣ್ಣ ತುಂಬಾ ಕನಸುಗಳನ್ನು ತುಂಬಿಕೊಂಡಿದ್ದ ಹಸನ್ ಅವರು 2004 ರಲ್ಲಿ ಬಟ್ಟೆ ಪ್ಯಾಕೇಜಿಂಗ್ ಬಾಕ್ಸ್ ತಯಾರಿಸುವ ಬಗ್ಗೆ ಗಮನಹರಿಸಿದ್ದು, ಜಿ ಬಿ ಸೆಂಟರ್‌ನ್ನು ಸ್ಥಾಪಿಸಿದರು. ಈ ವೇಳೆಯಲ್ಲಿ ಬಟ್ಟೆ ಪ್ಯಾಕೇಜಿಂಗ್ ಬಾಕ್ಸ್ ಆರ್ಡರ್‌ಗಳು ಹೆಚ್ಚಾದಂತೆ, ವಿಶ್ವಾಸಾರ್ಹ ಲಾಜಿಸ್ಟಿಕ್ಸ್‌ನ ಅಗತ್ಯವೂ ಹೆಚ್ಚಾಯಿತು. ಆ ವೇಳೆಯಲ್ಲಿ ಟಾಟಾ ಏಸ್ ಅವರ ಜೊತೆಯಾಯಿತು.

2006 ರಲ್ಲಿ ಹಣಕಾಸಿನ ಸಹಾಯದಿಂದ, ಹಸನ್ ತಮ್ಮ ಮೊದಲ ಟಾಟಾ ಏಸ್‌ನ್ನು ಖರೀದಿಸಿದರು. ಇದು ಭಾರತದ ಮೊದಲ ಮಿನಿ-ಟ್ರಕ್. ಹಸನ್ ಪಾಲಿಗೆ ಇದೊಂದು ವಾಹನ ಮಾತ್ರವಾಗಿರದೇ, ಇವರ ಉದ್ಯಮಕ್ಕೆ ಮಹತ್ವದ ತಿರುವು ತಂದು ಕೊಡುವ ಭರವಸೆ ನೀಡಿತು. ವಿಶ್ವಾಸಾರ್ಹತೆ ಮತ್ತು ವೆಚ್ಚ-ದಕ್ಷತೆಯೊಂದಿಗೆ, ಏಸ್ ಅವರ ವ್ಯಾಪ್ತಿಯನ್ನು ವಿಸ್ತರಿಸಲು ಹಾಗೂ ಕ್ಲೈಂಟ್ ಗಳೊಂದಿಗೆ ಉತ್ತಮ ಸಂಬಂಧಗಳನ್ನು ಹೊಂದಲು ಸಹಾಯ ಮಾಡಿತು.

ಇಂದು, ಹಸನ್ ಟಾಟಾ ಇಂಟ್ರಾ ಮತ್ತು ಹಲವಾರು ಟಾಟಾ ಎಸಿಇಗಳು ಸೇರಿದಂತೆ 12 ವಾಣಿಜ್ಯ ವಾಹನಗಳನ್ನು ಹೊಂದಿದ್ದಾರೆ. ಸಣ್ಣ ಪ್ಯಾಕೇಜಿಂಗ್ ಕೆಲಸದಿಂದ ಪ್ರಾರಂಭವಾದದ್ದು ಈಗ ಯಶಸ್ವಿ ಉದ್ಯಮವಾಗಿ ಬೆಳೆದಿದೆ. ಅಬ್ ಮೇರಿ ಬಾರಿ” ಕೇವಲ ಘೋಷಣೆಯಲ್ಲ, ಅದು ವಾಸ್ತವ ಎನ್ನುವುದನ್ನು ಪ್ರತಿ ಮೈಲಿಗಲ್ಲಿನೊಂದಿಗೆ, ಹಸನ್ ಸಾಬೀತುಪಡಿಸುತ್ತಾರೆ.

ಅಬ್ ಮೇರಿ ಬಾರಿ ಅಭಿಯಾನದ ಮತ್ತಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ`

Published On - 7:58 pm, Fri, 1 August 25

Follow Us
ಹಕ್ಕು ನಿರಾಕರಣೆ: ಇದು ಪ್ರಾಯೋಜಿತ ಲೇಖನ. ಇದರಲ್ಲಿ ನೀಡಲಾದ ಮಾಹಿತಿ ಮತ್ತು ಹಕ್ಕುಗಳು ಸಂಪೂರ್ಣವಾಗಿ ಜಾಹೀರಾತು ಕಂಪನಿಯದ್ದಾಗಿವೆ. ಈ ಲೇಖನದ ವಿಷಯ ಅಥವಾ ಹಕ್ಕುಗಳಿಗೆ tv9kannada.com ಜವಾಬ್ದಾರನಾಗಿರುವುದಿಲ್ಲ. ಯಾವುದೇ ಮಾಹಿತಿಯನ್ನು ಬಳಸುವ ಮೊದಲು, ದಯವಿಟ್ಟು ಅದನ್ನು ನೀವೇ ಪರಿಶೀಲಿಸಲು ಖಚಿತಪಡಿಸಿಕೊಳ್ಳಿ.
ಕೆಡಿ ಸಿನಿಮಾದಲ್ಲಿ ಇರುವ ಕೆಡಿಗಳು ಎಷ್ಟು ಜನ? ಪೂರ್ತಿ ಪಟ್ಟಿ ನೀಡಿದ ರಮೇಶ್
ಕೆಡಿ ಸಿನಿಮಾದಲ್ಲಿ ಇರುವ ಕೆಡಿಗಳು ಎಷ್ಟು ಜನ? ಪೂರ್ತಿ ಪಟ್ಟಿ ನೀಡಿದ ರಮೇಶ್
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು