Sign In

By signing in or creating an account, you agree with Associated Broadcasting Company's Terms & Conditions and Privacy Policy.

ದುಬೈನಲ್ಲಿ ಉದ್ಯೋಗ ಆಮಿಷ, ಆನ್​ಲೈನ್​ನಲ್ಲಿ ಮೋಸ ಹೋದ ಉಪನ್ಯಾಸಕ

ಬೆಂಗಳೂರು: ದುಬೈನಲ್ಲಿ ಕೆಲಸ‌ ಕೊಡಿಸುವುದಾಗಿ ಉಪನ್ಯಾಸಕರಿಗೆ ವಂಚನೆ ಮಾಡಿರುವ ಘಟನೆ ನಗರದಲ್ಲಿ ಬೆಳಕಿಗೆ ಬಂದಿದೆ. IZEE ಎಂಬ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕೆಲಸ‌ ಮಾಡುತ್ತಿದ್ದ ಶ್ರೀನಿವಾಸ್​ ವಂಚನೆಗೊಳಗಾದವರು. ಶ್ರೀನಿವಾಸ್​ಗೆ JAZEERA ಎಂಬ ದುಬೈ ಯೂನಿವರ್ಸಿಟಿಯಿಂದ ಆಫರ್ ಲೆಟರ್ ಬಂದಿತ್ತು. ಆಫರ್ ಲೆಟರ್​ ಅನ್ನು ವೆಬ್ ಸೈಟ್​ನಲ್ಲಿ ಖಾತ್ರಿ ಪಡಿಸಿಕೊಂಡರು. ಬಳಿಕ ವರ್ಕ್​ ಪರ್ಮಿಟ್ ವೀಸಾಗಾಗಿ ಹಣ ಕಳುಹಿಸಿ‌ ಎಂದು ಹೇಳಲಾಗಿತ್ತು. ಕೆಲಸ‌ ಸಿಕ್ಕ ಮೇಲೆ ಹಣ ಮತ್ತೆ ವಾಪಸ್‌ ನೀಡುವುದಾಗಿ ವೆಬ್​ಸೈಟ್​ನಲ್ಲಿ ಹೇಳಲಾಗಿತ್ತು. ಹೀಗಾಗಿ ನಿಶಾನ್ ಎಂಟರ್​ಪ್ರೈಸಸ್​ ಎಂಬ […]

ದುಬೈನಲ್ಲಿ ಉದ್ಯೋಗ ಆಮಿಷ, ಆನ್​ಲೈನ್​ನಲ್ಲಿ ಮೋಸ ಹೋದ ಉಪನ್ಯಾಸಕ
Follow us
ಸಾಧು ಶ್ರೀನಾಥ್​
|

Updated on:Nov 23, 2019 | 3:26 PM

ಬೆಂಗಳೂರು: ದುಬೈನಲ್ಲಿ ಕೆಲಸ‌ ಕೊಡಿಸುವುದಾಗಿ ಉಪನ್ಯಾಸಕರಿಗೆ ವಂಚನೆ ಮಾಡಿರುವ ಘಟನೆ ನಗರದಲ್ಲಿ ಬೆಳಕಿಗೆ ಬಂದಿದೆ. IZEE ಎಂಬ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕೆಲಸ‌ ಮಾಡುತ್ತಿದ್ದ ಶ್ರೀನಿವಾಸ್​ ವಂಚನೆಗೊಳಗಾದವರು.

ಶ್ರೀನಿವಾಸ್​ಗೆ JAZEERA ಎಂಬ ದುಬೈ ಯೂನಿವರ್ಸಿಟಿಯಿಂದ ಆಫರ್ ಲೆಟರ್ ಬಂದಿತ್ತು. ಆಫರ್ ಲೆಟರ್​ ಅನ್ನು ವೆಬ್ ಸೈಟ್​ನಲ್ಲಿ ಖಾತ್ರಿ ಪಡಿಸಿಕೊಂಡರು. ಬಳಿಕ ವರ್ಕ್​ ಪರ್ಮಿಟ್ ವೀಸಾಗಾಗಿ ಹಣ ಕಳುಹಿಸಿ‌ ಎಂದು ಹೇಳಲಾಗಿತ್ತು. ಕೆಲಸ‌ ಸಿಕ್ಕ ಮೇಲೆ ಹಣ ಮತ್ತೆ ವಾಪಸ್‌ ನೀಡುವುದಾಗಿ ವೆಬ್​ಸೈಟ್​ನಲ್ಲಿ ಹೇಳಲಾಗಿತ್ತು. ಹೀಗಾಗಿ ನಿಶಾನ್ ಎಂಟರ್​ಪ್ರೈಸಸ್​ ಎಂಬ ಅಕೌಂಟ್‌ಗೆ 1.90 ಲಕ್ಷ ಹಣ ವರ್ಗಾವಣೆ ಮಾಡಿದ್ದರು.

ನಂತರ ಹೆಲ್ತ್ ಇನ್ಸುರೆನ್ಸ್‌ಗೆ ಮತ್ತೆ 5000 ಯುಎಸ್‌ ಡಾಲರ್ ಹಣಕ್ಕಾಗಿ ವೆಬ್​ಸೈಟ್​ನಲ್ಲಿ ಬೇಡಿಕೆ ಬಂದಿತ್ತು. ಇದು ವಂಚನೆ ಎಂದು ಅರಿತ ಶ್ರೀನಿವಾಸ್, ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

Published On - 3:23 pm, Sat, 23 November 19

ಹನಿ ಟ್ರ್ಯಾಪ್ ಪ್ರಕರಣ ಸಿಐಡಿ ತನಿಖೆಗೆ ಒಪ್ಪಿಸಿದನ್ನು ಸ್ವಾಗತಿಸಿದ ರಾಜಣ್ಣ
ಹನಿ ಟ್ರ್ಯಾಪ್ ಪ್ರಕರಣ ಸಿಐಡಿ ತನಿಖೆಗೆ ಒಪ್ಪಿಸಿದನ್ನು ಸ್ವಾಗತಿಸಿದ ರಾಜಣ್ಣ
ಒಡಿಶಾದಲ್ಲಿ ಪೊಲೀಸರಿಂದ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಜಲಫಿರಂಗಿ ಬಳಕೆ
ಒಡಿಶಾದಲ್ಲಿ ಪೊಲೀಸರಿಂದ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಜಲಫಿರಂಗಿ ಬಳಕೆ
ರೈತರಿಗೆ ಡಬಲ್​ ಗುಡ್​ನ್ಯೂಸ್ ನೀಡಿದ ಕೃಷಿ ಸಚಿವ ಚಲುವರಾಯಸ್ವಾಮಿ..!
ರೈತರಿಗೆ ಡಬಲ್​ ಗುಡ್​ನ್ಯೂಸ್ ನೀಡಿದ ಕೃಷಿ ಸಚಿವ ಚಲುವರಾಯಸ್ವಾಮಿ..!
ಯತ್ನಾಳ್ ಕಾಂಗ್ರೆಸ್​ಗೆ ಬರುತ್ತೇನೆಂದರೆ ಸ್ವಾಗತಿಸಲು ನಾನ್ಯಾರೂ ಅಲ್ಲ: ಶಾಸಕ
ಯತ್ನಾಳ್ ಕಾಂಗ್ರೆಸ್​ಗೆ ಬರುತ್ತೇನೆಂದರೆ ಸ್ವಾಗತಿಸಲು ನಾನ್ಯಾರೂ ಅಲ್ಲ: ಶಾಸಕ
ನನ್ನ ಜಾತ್ರೆ ನಿಲ್ಸಿದ್ದೀರಿ.. 3 ದಿನದಲ್ಲಿ ಮೂರು ಹೆಣ ಬೀಳುತ್ತೆ ಎಂದ ಮಹಿಳೆ
ನನ್ನ ಜಾತ್ರೆ ನಿಲ್ಸಿದ್ದೀರಿ.. 3 ದಿನದಲ್ಲಿ ಮೂರು ಹೆಣ ಬೀಳುತ್ತೆ ಎಂದ ಮಹಿಳೆ
ಉಚ್ಚಾಟನೆ ನಿರ್ಧಾರವನ್ನು ಪುನರ್​ಪರಿಶೀಲಿಸುವಂತೆ ಕೋರುವೆ: ಶ್ರೀರಾಮುಲು
ಉಚ್ಚಾಟನೆ ನಿರ್ಧಾರವನ್ನು ಪುನರ್​ಪರಿಶೀಲಿಸುವಂತೆ ಕೋರುವೆ: ಶ್ರೀರಾಮುಲು
ಗೆಸ್ಟ್​ ಹೌಸ್​​ನಲ್ಲೇ ತಮ್ಮ ಮಗನನ್ನು ಭೇಟಿಯಾದ ಬಸನಗೌಡ ಯತ್ನಾಳ್
ಗೆಸ್ಟ್​ ಹೌಸ್​​ನಲ್ಲೇ ತಮ್ಮ ಮಗನನ್ನು ಭೇಟಿಯಾದ ಬಸನಗೌಡ ಯತ್ನಾಳ್
VIDEO: ಕೆಎಲ್ ರಾಹುಲ್​ ಮಿಮಿಕ್​ಗೆ ಬಿದ್ದು ಬಿದ್ದು ನಕ್ಕ DC ಫ್ಯಾಮಿಲಿ
VIDEO: ಕೆಎಲ್ ರಾಹುಲ್​ ಮಿಮಿಕ್​ಗೆ ಬಿದ್ದು ಬಿದ್ದು ನಕ್ಕ DC ಫ್ಯಾಮಿಲಿ
ಜಾರಕಿಹೊಳಿ-ಕುಮಾರಸ್ವಾಮಿ ಭೇಟಿಯನ್ನು ರಾಜಕೀಯ ದೃಷ್ಟಿಯಿಂದ ನೋಡಬಾರದು: ರವಿ
ಜಾರಕಿಹೊಳಿ-ಕುಮಾರಸ್ವಾಮಿ ಭೇಟಿಯನ್ನು ರಾಜಕೀಯ ದೃಷ್ಟಿಯಿಂದ ನೋಡಬಾರದು: ರವಿ
ಇದು ಸಂಭ್ರಮಿಸುವ ಟೈಮಲ್ಲ, ಯತ್ನಾಳ್ ಕೊರತೆ ನೀಗಿಸುವೆಡೆ ಯೋಚಿಸಬೇಕು: ಸಂಸದ
ಇದು ಸಂಭ್ರಮಿಸುವ ಟೈಮಲ್ಲ, ಯತ್ನಾಳ್ ಕೊರತೆ ನೀಗಿಸುವೆಡೆ ಯೋಚಿಸಬೇಕು: ಸಂಸದ