AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರ್ನಾಟಕ ಚುನಾವಣಾ ಕಣದಲ್ಲಿರುವ ಕುಟುಂಬ ರಾಜಕಾರಣಿಗಳು

ಕರ್ನಾಟಕ ವಿಧಾನಸಭಾಗೆ ಮತದಾನ ಮೇ 10 ರಂದು ಒಂದೇ ಹಂತದಲ್ಲಿ ನಡೆದಿದ್ದು, ಮೇ 13 ರಂದು ಫಲಿತಾಂಶ ಹೊರಬೀಳಲಿದೆ. ಈ ಬಾರಿಯ ಚುನಾವಣೆಯಲ್ಲಿ ಪ್ರಮುಖ ಮೂರು ಪಕ್ಷಗಳಲ್ಲಿ ಕುಟುಂಬ ರಾಜಕಾರಣಿಗಳಿಗೆ ಮಣೆ ಹಾಕಲಾಗಿದೆ. ಯಾರೆಲ್ಲ? ಇಲ್ಲಿದೆ ಮಾಹಿತಿ.

ಕರ್ನಾಟಕ ಚುನಾವಣಾ ಕಣದಲ್ಲಿರುವ ಕುಟುಂಬ ರಾಜಕಾರಣಿಗಳು
ಕರ್ನಾಟಕದ ಕುಟುಂಬ ರಾಜಕಾರಣಿಗಳು
Rakesh Nayak Manchi
Rakesh Nayak Manchi|

Updated on:May 11, 2023 | 5:54 PM

Share

ಕರ್ನಾಟಕ ವಿಧಾನಸಭಾಗೆ ಮತದಾನ ಮೇ 10 ರಂದು ಒಂದೇ ಹಂತದಲ್ಲಿ ನಡೆದಿದ್ದು, ಮೇ 13 ರಂದು ಫಲಿತಾಂಶ (Karnataka Assembly Elections 2023 Result) ಹೊರಬೀಳಲಿದೆ. ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ (BJP) ಕಾಂಗ್ರೆಸ್ (Congress) ನಡುವೆ ತೀವ್ರ ಪೈಪೋಟಿ ಇದ್ದು, ಕೆಲವೊಂದು ಫಲಿತಾಂಶಗಳ ಪ್ರಕಾರ ಜೆಡಿಎಸ್ (JDS) ಕಿಂಗ್ ಮೇಕರ್ ಆಗುವ ಸಾಧ್ಯತೆ ಇದೆ. ಅದಾಗ್ಯೂ, ನಾವು ಈ ಬಾರಿಯ ಕುಟುಂಬ ರಾಜಕಾರಣವನ್ನು (Family Politics) ನೋಡುವುದಾದರೆ ಮೂರು ಪ್ರಮುಖ ಪಕ್ಷಗಳು ರಾಜಕೀಯ ಹಿನ್ನಲೆಯುಳ್ಳ ಕುಟುಂಬಗಳ ಸದ್ಯರಿಗೆ ಕೆಲವೊಂದು ಕ್ಷೇತ್ರಗಳಲ್ಲಿ ಮಣೆ ಹಾಕಿವೆ. ಹಾಗಾದರೆ ಯಾವ ಕ್ಷೇತ್ರದಲ್ಲಿ ಯಾವ ಕುಟುಂಬ ರಾಜಕಾರಣಿ ಸ್ಪರ್ಧಿಸಿದ್ದಾರೆ? ಇಲ್ಲಿದೆ ಮಾಹಿತಿ.

  • ಪ್ರಿಯಾಂಕ್ ಖರ್ಗೆ- ಮಲ್ಲಿಕಾರ್ಜುನ ಅವರ ಪುತ್ರ (ಕಾಂಗ್ರೆಸ್)
  • ಪ್ರಕಾಶ್ ಖಂಡ್ರೆ- ಈಶ್ವರ್ ಖಂಡ್ರೆ ತಮ್ಮ (ಕಾಂಗ್ರೆಸ್)
  • ಅಜಯ್ ಸಿಂಗ್- ಮಾಜಿ ಸಿಎಂ ಧರಂ ಸಿಂಗ್‌ ಪುತ್ರ (ಕಾಂಗ್ರೆಸ್)
  • ವಿಜಯ್ ಸಿಂಗ್- ಮಾಜಿ ಸಿಎಂ ಧರಂ ಸಿಂಗ್ ಪುತ್ರ (ಕಾಂಗ್ರೆಸ್)
  • ಸತೀಶ್ ಜಾರಕಿಹೊಳಿ- ರಮೇಶ್ ಜಾರಕಿಹೊಳಿ ಸಹೋದರ (ಕಾಂಗ್ರೆಸ್)
  • ರಮೇಶ್ ಜಾರಕಿಹೊಳಿ- ಸತೀಶ್ ಜಾರಕಿಹೊಳಿ ಸಹೋದರ (ಬಿಜೆಪಿ)
  • ಗಣೇಶ್ ಹುಕ್ಕೇರಿ- ಪ್ರಕಾಶ್ ಹುಕ್ಕೇರಿ ಮಗ (ಕಾಂಗ್ರೆಸ್)
  • ಡಿಕೆ ಸುರೇಶ್- ಡಿಕೆ ಶಿವಕುಮಾರ್ ಸಹೋದರ (ಕಾಂಗ್ರೆಸ್)
  • ಡಿಕೆ ಶಿವಕುಮಾರ್- ಡಿಕೆ ಸುರೇಶ್ ಸಹೋದರ (ಕಾಂಗ್ರೆಸ್)
  • ಕುಣಿಗಲ್ ರಂಗನಾಥ್- ಡಿಕೆ ಸುರೇಶ್ ಹಾಗೂ ಡಿಕೆ ಶಿವಕುಮಾರ್ ಸಂಬಂಧಿ (ಕಾಂಗ್ರೆಸ್)
  • ಸೌಮ್ಯ ರೆಡ್ಡಿ- ರಾಮಲಿಂಗಾರೆಡ್ಡಿ ಪುತ್ರಿ (ಕಾಂಗ್ರೆಸ್)
  • ಬಿವೈ ವಿಜಯೇಂದ್ರ- ಬಿಎಸ್ ಯಡಿಯೂರಪ್ಪ ಪುತ್ರ (ಬಿಜೆಪಿ)
  • ಬಸವರಾಜ ಬೊಮ್ಮಾಯಿ- ಮಾಜಿ ಸಿಎಂ ಎಸ್​ಆರ್ ಬೊಮ್ಮಾಯಿ ಪುತ್ರ (ಬಿಜೆಪಿ)
  • ರವಿ ಸುಬ್ರಹ್ಮಣ್ಯ- ಸಂಸದ ತೇಜಸ್ವಿ ಸೂರ್ಯ ಸಂಬಂಧಿ (ಬಿಜೆಪಿ)
  • ಜ್ಯೋತಿ ಗಣೇಶ್‌- ಸಂಸದ ಬಸವರಾಜ್ ಪುತ್ರಿ (ಬಿಜೆಪಿ)
  • ನಿಖಿಲ್ ಕತ್ತಿ- ಉಮೇಶ್ ಕತ್ತಿ ಮಗ (ಬಿಜೆಪಿ)
  • ಹರ್ಷವರ್ಧನ್‌- ಶ್ರೀನಿವಾಸ್ ಪ್ರಸಾದ್ ಅಳಿಯ (ಬಿಜೆಪಿ)
  • ಶಶಿಕಲಾ ಜೊಲ್ಲೆ- ಸಂಸದ ಅಣ್ಣಾಸಾಹೇಬ ಪತ್ನಿ (ಬಿಜೆಪಿ)
  • ಅವಿನಾಶ್ ಜಾಧವ್‌- ಸಂಸದ ಉಮೇಶ್ ಜಾಧವ್ ಮಗ (ಬಿಜೆಪಿ)
  • ಕುಮಾರ್ ಬಂಗಾರಪ್ಪ- ಮಾಜಿ ಸಿಎಂ ಎಸ್ ಬಂಗಾರಪ್ಪ ಮಗ (ಬಿಜೆಪಿ)
  • ಅರವಿಂದ್ ಬೆಲ್ಲದ್‌- ಚಂದ್ರಕಾಂತ್ ಬೆಲ್ಲದ್ ಪುತ್ರ (ಬಿಜೆಪಿ)
  • ಸಿದ್ದಾರ್ಥ್ ಸಿಂಗ್‌- ಆನಂದ್ ಸಿಂಗ್ ಪುತ್ರ (ಬಿಜೆಪಿ)
  • ಹೆಚ್​ಡಿ ಕುಮಾರಸ್ವಾಮಿ- ಹೆಚ್​ಡಿ ದೇವೇಗೌಡರ ಪುತ್ರ (ಜೆಡಿಎಸ್)
  • ಹೆಚ್​ಡಿ ರೇವಣ್ಣ- ಹೆಚ್​ಡಿ ದೇವೇಗೌಡರ ಪುತ್ರ (ಜೆಡಿಎಸ್)
  • ನಿಖಿಲ್ ಕುಮಾರಸ್ವಾಮಿ- ಹೆಚ್​ಡಿ ಕುಮಾರಸ್ವಾಮಿ ಪುತ್ರ (ಜೆಡಿಎಸ್)

ಇವರಲ್ಲದೆ ಇನ್ನೂ ಕೆಲವು ರಾಜಕಾರಣಿಗಳ ಕುಟುಂಬದ ಸದಸ್ಯರು ಕರ್ನಾಟಕ ಚುನಾವಣಾ ಅಖಾಡದಲ್ಲಿ ಇದ್ದಾರೆ. ಇನ್ನು ಕೆಲವು ಸದಸ್ಯರಿಗೆ ಟಿಕೆಟ್ ಸಿಗದಿದ್ದರೂ ಸಕ್ರಿಯ ರಾಜಕಾರಣದಲ್ಲಿದ್ದಾರೆ. ಕೆಲವೊಂದು ಕ್ಷೇತ್ರಗಳು ಕುಟುಂಬ ರಾಜಕಾರಣದ ಕಪಿಮುಷ್ಠಿಯಲ್ಲಿದೆ.

ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:39 pm, Thu, 11 May 23

Follow Us
Rakesh Nayak Manchi
Rakesh Nayak Manchi

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮಂಚಿ ಗ್ರಾಮದವನಾದ ನಾನು, ಪದವಿ ಮುಗಿಸಿದ ನಂತರ ಏನು ಮಾಡಬೇಕು ಎಂಬ ಯೋಚನೆಯಲ್ಲಿದ್ದಾಗ ಪತ್ರಿಕೋದ್ಯಮ ಕ್ಷೇತ್ರದ ಮೇಲೆ ಕಣ್ಣುಬಿತ್ತು. ಅದರಂತೆ ಎಂಎ ಮುಗಿಸಿ ಕಳೆದ ನಾಲ್ಕು ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ದಿನ ಪತ್ರಿಕೆ, ನ್ಯೂಸ್ ಆ್ಯಪ್​ನಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಪ್ರಸ್ತುತ ಕಳೆದ ಒಂದೂವರೆ ವರ್ಷಗಳಿಂದ 'ಉತ್ತಮ ಸಮಾಜಕ್ಕಾಗಿ' ಟಿವಿ9 ಡಿಜಿಟಲ್​ನಲ್ಲಿ ಕೆಲಸ ಮಾಡುತ್ತಿದ್ದೇನೆ.

CLP Meeting: ಡಿಕೆಶಿ ಹೆಸರು ಘೋಷಿಸಿದ ಸಿದ್ರಾಮಯ್ಯ Exclusive ವಿಡಿಯೋ
CLP Meeting: ಡಿಕೆಶಿ ಹೆಸರು ಘೋಷಿಸಿದ ಸಿದ್ರಾಮಯ್ಯ Exclusive ವಿಡಿಯೋ
ಸಿದ್ದರಾಮಯ್ಯ ಪದತ್ಯಾಗಕ್ಕೆ ಪುತ್ರನಿಗೆ ಹೈಕಮಾಂಡ್ ಬಂಪರ್: ಗುಟ್ಟು ರಟ್ಟು
ಸಿದ್ದರಾಮಯ್ಯ ಪದತ್ಯಾಗಕ್ಕೆ ಪುತ್ರನಿಗೆ ಹೈಕಮಾಂಡ್ ಬಂಪರ್: ಗುಟ್ಟು ರಟ್ಟು
ಡಿಕೆಶಿ ಪ್ರಮಾಣವಚನ ಯಾವಾಗ-ಎಲ್ಲಿ, ಎಷ್ಟು ಗಂಟೆಗೆ? ಇಲ್ಲಿದೆ ಅಧಿಕೃತ ವಿವರ
ಡಿಕೆಶಿ ಪ್ರಮಾಣವಚನ ಯಾವಾಗ-ಎಲ್ಲಿ, ಎಷ್ಟು ಗಂಟೆಗೆ? ಇಲ್ಲಿದೆ ಅಧಿಕೃತ ವಿವರ
ಶಾಸಕಾಂಗ ಸಭೆಯಲ್ಲಿ ಅಚ್ಚರಿ: ಡಿಕೆಶಿ, ಹೈಕಮಾಂಡ್ ನಾಯಕರು ಕಕ್ಕಾಬಿಕ್ಕಿ
ಶಾಸಕಾಂಗ ಸಭೆಯಲ್ಲಿ ಅಚ್ಚರಿ: ಡಿಕೆಶಿ, ಹೈಕಮಾಂಡ್ ನಾಯಕರು ಕಕ್ಕಾಬಿಕ್ಕಿ
‘ಇಂದು ನಮಗೆ ಅತ್ಯಂತ ಭಾವುಕ ದಿನ’: ವೇಣುಗೋಪಾಲ್ ಭಾವುಕ ಮಾತು
‘ಇಂದು ನಮಗೆ ಅತ್ಯಂತ ಭಾವುಕ ದಿನ’: ವೇಣುಗೋಪಾಲ್ ಭಾವುಕ ಮಾತು
17 ವರ್ಷಗಳ ಬಳಿಕ ಮಹತ್ವದ ಸ್ಥಾನ ಬಿಟ್ಟುಕೊಟ್ಟ ಸಿದ್ದರಾಮಯ್ಯ
17 ವರ್ಷಗಳ ಬಳಿಕ ಮಹತ್ವದ ಸ್ಥಾನ ಬಿಟ್ಟುಕೊಟ್ಟ ಸಿದ್ದರಾಮಯ್ಯ
ಸಿಎಲ್​​​ಪಿ ಸಭೆಗೂ ಮುನ್ನವೇ ಅಜ್ಜಯ್ಯನಿಗೆ ವಿಶೇಷ ಪೂಜೆ ಸಲ್ಲಿಸಿದ ಡಿಕೆಶಿ
ಸಿಎಲ್​​​ಪಿ ಸಭೆಗೂ ಮುನ್ನವೇ ಅಜ್ಜಯ್ಯನಿಗೆ ವಿಶೇಷ ಪೂಜೆ ಸಲ್ಲಿಸಿದ ಡಿಕೆಶಿ
CLP ಸಭೆಗೆ ತೆರಳುವ ಮುನ್ನ ವಿಧಾನಸೌಧದ ಬಾಗಿಲಿಗೆ ನಮಿಸಿದ ಡಿಕೆಶಿ
CLP ಸಭೆಗೆ ತೆರಳುವ ಮುನ್ನ ವಿಧಾನಸೌಧದ ಬಾಗಿಲಿಗೆ ನಮಿಸಿದ ಡಿಕೆಶಿ
RCB ಅಭಿಮಾನಿಗಳಿಗೆ ಬಿಗ್ ಶಾಕ್: ರಸ್ತೆಗಳಲ್ಲಿ ಸಂಭ್ರಮಾಚರಣೆ ಮಾಡಿದ್ರೆ ಕ್ರಮ
RCB ಅಭಿಮಾನಿಗಳಿಗೆ ಬಿಗ್ ಶಾಕ್: ರಸ್ತೆಗಳಲ್ಲಿ ಸಂಭ್ರಮಾಚರಣೆ ಮಾಡಿದ್ರೆ ಕ್ರಮ
ಏಕಾಏಕಿ ಸಲೂನ್​​ ಒಳಗೆ ನುಗ್ಗಿದ ಹೋರಿ; ಸಿಸಿಟಿವಿ ದೃಶ್ಯ ವೈರಲ್!
ಏಕಾಏಕಿ ಸಲೂನ್​​ ಒಳಗೆ ನುಗ್ಗಿದ ಹೋರಿ; ಸಿಸಿಟಿವಿ ದೃಶ್ಯ ವೈರಲ್!