AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ATMನಲ್ಲಿ ಕೋಟ್ಯಂತರ ರೂ ಹಣ ಎಗರಿಸಿ ಎಸ್ಕೇಪ್ ಆದ ಮಾಜಿ ನಟ!

ಬೆಂಗಳೂರು: ಬ್ಯಾಂಕ್​ ಎಟಿಎಮ್ ಗಳಿಗೆ ಹಣ ತುಂಬುವ ಸಂಸ್ಥೆಯಲ್ಲಿ ಕಸ್ಟೋಡಿಯನ್ ಆಗಿ ಕೆಲ್ಸ ಮಾಡುತ್ತಿದ್ದ ವ್ಯಕ್ತಿಯೊಬ್ಬ ಕೋಟ್ಯಂತರ ರೂಪಾಯಿ ಹಣ ಎಗರಿಸಿ ಎಸ್ಕೇಪ್ ಆಗಿದ್ದಾನೆ. ಲಾಗಿ ಕ್ಯಾಷ್ ಎಂಬುದು ಎಟಿಎಂಗಳಿಗೆ ಹಣ ತುಂಬಿಸುವ ಕಂಪನಿ. ಇದು ಕಾಕ್ಸ್​​ಟೌನ್​ನಲ್ಲಿದೆ. ಅನಂದ್ ರೆಡ್ಡಿ ಎಂಬಾತ ಈ ಸಂಸ್ಥೆಯಲ್ಲಿ ಕಸ್ಟೋಡಿಯನ್ ಆಗಿ ಕೆಲ್ಸ ಮಾಡ್ತಿದ್ದ. ಆನಂದ್ ರೆಡ್ಡಿ ಜೊತೆಗೆ ಪವನ್ ಎಂಬಾತ ಸೇರಿಕೊಂಡು ಕಾಕ್ಸ್​​ಟೌನ್​ನಲ್ಲಿ ಎಟಿಎಂಗಳಿಗೆ ಹಣ ತುಂಬಿಸುತ್ತಿದ್ದ. ಆದರೆ ಕಳೆದ ವಾರ ಎಂಟಿಎಂಗಳಲ್ಲಿದ್ದ ಹಣ ೧ ಕೋಟಿ ೬೧ ಲಕ್ಷ […]

ATMನಲ್ಲಿ ಕೋಟ್ಯಂತರ ರೂ ಹಣ ಎಗರಿಸಿ ಎಸ್ಕೇಪ್ ಆದ ಮಾಜಿ ನಟ!
ಸಾಧು ಶ್ರೀನಾಥ್​
|

Updated on:Dec 25, 2019 | 1:16 PM

Share

ಬೆಂಗಳೂರು: ಬ್ಯಾಂಕ್​ ಎಟಿಎಮ್ ಗಳಿಗೆ ಹಣ ತುಂಬುವ ಸಂಸ್ಥೆಯಲ್ಲಿ ಕಸ್ಟೋಡಿಯನ್ ಆಗಿ ಕೆಲ್ಸ ಮಾಡುತ್ತಿದ್ದ ವ್ಯಕ್ತಿಯೊಬ್ಬ ಕೋಟ್ಯಂತರ ರೂಪಾಯಿ ಹಣ ಎಗರಿಸಿ ಎಸ್ಕೇಪ್ ಆಗಿದ್ದಾನೆ. ಲಾಗಿ ಕ್ಯಾಷ್ ಎಂಬುದು ಎಟಿಎಂಗಳಿಗೆ ಹಣ ತುಂಬಿಸುವ ಕಂಪನಿ. ಇದು ಕಾಕ್ಸ್​​ಟೌನ್​ನಲ್ಲಿದೆ. ಅನಂದ್ ರೆಡ್ಡಿ ಎಂಬಾತ ಈ ಸಂಸ್ಥೆಯಲ್ಲಿ ಕಸ್ಟೋಡಿಯನ್ ಆಗಿ ಕೆಲ್ಸ ಮಾಡ್ತಿದ್ದ.

ಆನಂದ್ ರೆಡ್ಡಿ ಜೊತೆಗೆ ಪವನ್ ಎಂಬಾತ ಸೇರಿಕೊಂಡು ಕಾಕ್ಸ್​​ಟೌನ್​ನಲ್ಲಿ ಎಟಿಎಂಗಳಿಗೆ ಹಣ ತುಂಬಿಸುತ್ತಿದ್ದ. ಆದರೆ ಕಳೆದ ವಾರ ಎಂಟಿಎಂಗಳಲ್ಲಿದ್ದ ಹಣ ೧ ಕೋಟಿ ೬೧ ಲಕ್ಷ ದೋಚಿ ಅನಂದ್ ರೆಡ್ಡಿ ಪರಾರಿಯಾಗಿದ್ದಾನೆ. ಆನಂದ್ ರೆಡ್ಡಿ, ಈ ಹಿಂದೆ ಸ್ಯಾಂಡಲ್​ವುಡ್ ನಲ್ಲಿ ಕೆಲವು ಚಿತ್ರಗಳಲ್ಲಿ ನಟಿಸಿದ್ದ. ಆನಂದ್ ಈ ಮೊದಲು ಶಿವಾನಂದ್ ಸರ್ಕಲ್ ಹಾಗೂ ಕಾಫಿ ಕಟ್ಟೆ ಚಿತ್ರಗಳಲ್ಲಿ ನಟಿಸಿದ್ದ.

ಲಾಗಿ ಕ್ಯಾಷ್ ಮ್ಯಾನೇಜರ್ ಪುಲಿಕೇಶಿನಗರ ಠಾಣೆಗೆ ದೂರು ನೀಡಿದ್ದಾರೆ. ಕೇಸ್ ದಾಖಲಿಸಿಕೊಂಡಿರುವ ಪುಲಿಕೇಶಿ ನಗರ ಪೊಲೀಸರು ಆರೋಪಿ ಆನಂದ್ ರೆಡ್ಡಿಗಾಗಿ ಶೋಧ ನಡೆಸಿದ್ದಾರೆ.

Published On - 1:12 pm, Wed, 25 December 19

ಯಾವುದೇ ಕಾರ್ಯಗಳಲ್ಲಿ ಶಂಕುಸ್ಥಾಪನೆ ಮಾಡುವುದು ಯಾಕೆ?
ಯಾವುದೇ ಕಾರ್ಯಗಳಲ್ಲಿ ಶಂಕುಸ್ಥಾಪನೆ ಮಾಡುವುದು ಯಾಕೆ?
ಇಂದು ಈ ರಾಶಿಯವರಿಗೆ ಖರ್ಚು ಜಾಸ್ತಿ
ಇಂದು ಈ ರಾಶಿಯವರಿಗೆ ಖರ್ಚು ಜಾಸ್ತಿ
ಡಿಕೆ ಶಿವಕುಮಾರ್​ ಹಾಗೂ ಕೆಎನ್​​ ರಾಜಣ್ಣ ಭೇಟಿ: ಕುತೂಹಲ ಮೂಡಿಸಿದ ನಾಯಕರ ನಡ
ಡಿಕೆ ಶಿವಕುಮಾರ್​ ಹಾಗೂ ಕೆಎನ್​​ ರಾಜಣ್ಣ ಭೇಟಿ: ಕುತೂಹಲ ಮೂಡಿಸಿದ ನಾಯಕರ ನಡ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ