AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Horoscope: ನೀವು ಮಿಥುನ ರಾಶಿಯವರೇ? ಮಿಥುನ ರಾಶಿಯಲ್ಲಿ ಚಂದ್ರನಿದ್ದರೆ ನಿಮ್ಮ ಸ್ವಭಾವವು ಈ ರೀತಿ ಇರಲಿದೆ

ನೀವು ಮಿಥುನ ರಾಶಿಯವರೇ? ಹಾಗಿದ್ದರೆ ಚಂದ್ರನು ಮಿಥುನ ರಾಶಿಯಲ್ಲಿ ಇದ್ದರೆ ನಿಮ್ಮ ಸ್ವಭಾವ ಯಾವ ರೀತಿಯಲ್ಲಿರಲಿದೆ ಎಂದು ತಿಳಿದುಕೊಳ್ಳುವ ಹಂಬಲ ನಿಮಗಿದೆಯೇ? ಪುರುಷನಾದರೆ ಸ್ತ್ರೀಲೋಲನೂ ಸ್ತ್ರೀಯಾದರೆ ಪುರುಷಾಸಕ್ತಳೂ ಆಗುವಳು. ಕಾಮದಲ್ಲಿ ಹೆಚ್ಚು ಆಸಕ್ತಿ ಇರುವುದು. ಎರಡೂ ಕಣ್ಣುಗಳ ತುದಿಯ ಭಾಗವು ಕೆಂಪಾಗಿರುವುದು.

Horoscope: ನೀವು ಮಿಥುನ ರಾಶಿಯವರೇ? ಮಿಥುನ ರಾಶಿಯಲ್ಲಿ ಚಂದ್ರನಿದ್ದರೆ ನಿಮ್ಮ ಸ್ವಭಾವವು ಈ ರೀತಿ ಇರಲಿದೆ
ಮಿಥುನ ರಾಶಿ
Follow us
ಲೋಹಿತ ಹೆಬ್ಬಾರ್​, ಇಡುವಾಣಿ
| Updated By: Rakesh Nayak Manchi

Updated on: Aug 29, 2023 | 6:05 AM

ನೀವು ಮಿಥುನ ರಾಶಿಯವರೇ? ಹಾಗಿದ್ದರೆ ಚಂದ್ರನು ಮಿಥುನ (Gemini) ರಾಶಿಯಲ್ಲಿ ಇದ್ದರೆ ನಿಮ್ಮ ಸ್ವಭಾವ ಯಾವ ರೀತಿಯಲ್ಲಿರಲಿದೆ ಎಂದು ತಿಳಿದುಕೊಳ್ಳುವ ಹಂಬಲ ನಿಮಗಿದೆಯೇ? ಅಥವಾ ನಿಮ್ಮ ಸ್ನೇಹ ಬಳಗದಲ್ಲಿ ಮಿಥುನ ರಾಶಿಯವರಿದ್ದರೆ ಅವರ ಬಗ್ಗೆ ತಿಳಿದುಕೊಳ್ಳಲು ಬಯಸಿದ್ದರೆ ಈ ಸುದ್ದಿ ಉಪಯುಕ್ತವಾಗಲಿದೆ. ಚಂದ್ರನು ಮಿಥುನ ರಾಶಿಯಲ್ಲಿ ಇದ್ದರೆ ಅವರ ಸ್ವಭಾವವು ಈ ರೀತಿ ಇರಲಿದೆ.

ಪುರುಷನಾದರೆ ಸ್ತ್ರೀಲೋಲನೂ ಸ್ತ್ರೀಯಾದರೆ ಪುರುಷಾಸಕ್ತಳೂ ಆಗುವಳು. ಕಾಮದಲ್ಲಿ ಹೆಚ್ಚು ಆಸಕ್ತಿ ಇರುವುದು. ಎರಡೂ ಕಣ್ಣುಗಳ ತುದಿಯ ಭಾಗವು ಕೆಂಪಾಗಿರುವುದು. ವಿದ್ಯಾವಂತರಾಗಿರುವರು. ತಲೆಯ ಕೂದಲು ವಕ್ರವಾಗಿ ಇರುವುದು. ದೂತ ಕಾರ್ಯದಲ್ಲಿ ನಿಪುಣನೂ ಚುರುಕಾದ ಬುದ್ಧಿಯುಳ್ಳವರೂ ಆಗುವರು. ಹಾಸ್ಯದಲ್ಲಿ ಹೆಚ್ಚು ಆಸಕ್ತಿ ಇರುವುದು. ಇನ್ನೊಬ್ಬರ ಮನೋಗತವನ್ನು ನೀವು ತಿಳಿದುಕೊಳ್ಳುವಿರಿ.

ಇದನ್ನೂ ಓದಿ: ಈ 5 ರಾಶಿಯವರು ಎಂದಿಗೂ ಮದುವೆಯಾಗಬಾರದು; ಇವರ ವ್ಯಕ್ತಿತ್ವ ಮತ್ತು ಗುಣಗಳನ್ನು ತಿಳಿಯಿರಿ

ದ್ಯೂತ ಮುಂತಾದ ಕೆಟ್ಟ ಹವ್ಯಾಸವನ್ನು ರೂಢಿಸಿಕೊಳ್ಳುವರು. ಸುಂದರ ರೂಪವುಳ್ಳವರಾಗುವರು. ಎಲ್ಲರಿಗೂ ಪ್ರಿಯವಾದ ಮಾತುಗಳನ್ನಾಡುವಿರಿ. ಸದಾ ಆಹಾರವನ್ನು ಸೇವಿಸಲು ಆಸಕ್ತಿ ಇರುವುದು. ಸಂಗೀತ, ನೃತ್ಯ ಮುಂತಾದ ವಿವಿಧ ಕಲೆಗಳನ್ನು ಅಭ್ಯಾಸ ಮಾಡಲು ಆಸಕ್ತಿ ಇರುವುದು. ನಿಮ್ಮ ಮೂಗಿನ ಭಾಗವು ದೀರ್ಘವಾಗಿ‌ ಇರುವುದು.

ಗೌರೋ ದೀರ್ಘಃ ಪಟುರ್ವಕ್ತಾ

ಮೇಧಾವೀ ಚ ದೃಢವ್ರತಃ |

ಸಮರ್ಥೋ ನ್ಯಾಯವಾದೀ ಚ

ಜಾಯತೇ ಮಿಥುನೇ ನರಃ ||

ಮೈ ಬಣ್ಣವು ಬಿಳಿಯಾಗಿರುವುದು, ಉದ್ದ ದೇಹವಿರಲಿದೆ, ವಾಗ್ಮೀ, ಬುದ್ಧಿವಂತ, ಹಿಡಿದ ಕೆಲಸವನ್ನು ಬಿಡದೇ ಮಾಡುವುದು, ಎಲ್ಲ‌ ಕಾರ್ಯವನ್ನು ಮಾಡುವವನು, ವಕೀಲನು ಮಿಥುನ ರಾಶಿಯಲ್ಲಿ ಜನಿಸಿದರೆ ಆಗುವರು. ಗ್ರಹಗಳ ಬಲಾಬಲದ ಮೇಲೆ‌ ಈ ರಾಶಿಯಲ್ಲಿ ಜನಿಸಿದವರ ಸ್ವಭಾವವು ವ್ಯತ್ಯಾಸವಾಗುವುದು.

ಮತ್ತಷ್ಟು ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ವಿದ್ಯಾರ್ಥಿನಿಗೆ 10 ಸಾವಿರ ರೂಪಾಯಿ ಬಹುಮಾನ ನೀಡಿದ ಅದಿತಿ ಪ್ರಭುದೇವ
ವಿದ್ಯಾರ್ಥಿನಿಗೆ 10 ಸಾವಿರ ರೂಪಾಯಿ ಬಹುಮಾನ ನೀಡಿದ ಅದಿತಿ ಪ್ರಭುದೇವ
ಪರ್ಯಾಯ ಪವರ್ ಸೆಂಟರ್​ ಅಂತ ಶಿವಕುಮಾರ್ ಉದ್ದೇಶಿಸಿ ರಾಜಣ್ಣ ಹೇಳಿದರೇ?
ಪರ್ಯಾಯ ಪವರ್ ಸೆಂಟರ್​ ಅಂತ ಶಿವಕುಮಾರ್ ಉದ್ದೇಶಿಸಿ ರಾಜಣ್ಣ ಹೇಳಿದರೇ?
ವಿಜಯೇಂದ್ರರನ್ನು ಬದಲಾಯಿಸುವ ಸೂಚನೆಗಳು ದಿನೇದಿನೆ ಸ್ಪಷ್ಟವಾಗುತ್ತಿವೆ
ವಿಜಯೇಂದ್ರರನ್ನು ಬದಲಾಯಿಸುವ ಸೂಚನೆಗಳು ದಿನೇದಿನೆ ಸ್ಪಷ್ಟವಾಗುತ್ತಿವೆ
ಬಾಹ್ಯಾಕಾಶ ನಿಲ್ದಾಣದೊಳಗೆ ಶುಭಾಂಶು ಶುಕ್ಲಾಗೆ ಅಪ್ಪುಗೆಯ ಸ್ವಾಗತ
ಬಾಹ್ಯಾಕಾಶ ನಿಲ್ದಾಣದೊಳಗೆ ಶುಭಾಂಶು ಶುಕ್ಲಾಗೆ ಅಪ್ಪುಗೆಯ ಸ್ವಾಗತ
ಐಎಸ್​ಎಸ್ ತಲುಪಿದ ಮೊದಲ ಭಾರತೀಯನ ಹಿರಿಮಗೆ ಪಾತ್ರನಾದ ಶುಭಾಂಶು ಶುಕ್ಲಾ
ಐಎಸ್​ಎಸ್ ತಲುಪಿದ ಮೊದಲ ಭಾರತೀಯನ ಹಿರಿಮಗೆ ಪಾತ್ರನಾದ ಶುಭಾಂಶು ಶುಕ್ಲಾ
ನಿನ್ನೆ ಬಹಳ ಹೊತ್ತು ನಿದ್ರೆ ಮಾಡಿದೆ ಅಂತ ಜೊತೆಗಾರರು ಹೇಳುತ್ತಾರೆ: ಶುಕ್ಲಾ
ನಿನ್ನೆ ಬಹಳ ಹೊತ್ತು ನಿದ್ರೆ ಮಾಡಿದೆ ಅಂತ ಜೊತೆಗಾರರು ಹೇಳುತ್ತಾರೆ: ಶುಕ್ಲಾ
ಬಿಆರ್ ಪಾಟೀಲ್ ಸಮಾಜವಾದಿ ಹಿನ್ನೆಲೆಯವರು, ಸಿಎಂ ಜೊತೆ ಸಲುಗೆಯಿದೆ: ರಾಜಣ್ಣ
ಬಿಆರ್ ಪಾಟೀಲ್ ಸಮಾಜವಾದಿ ಹಿನ್ನೆಲೆಯವರು, ಸಿಎಂ ಜೊತೆ ಸಲುಗೆಯಿದೆ: ರಾಜಣ್ಣ
ಸ್ಥಳೀಯ ಪೋಲೀಸರ ಬಗ್ಗೆ ಕಳ್ಳರಿಗೆ ಕಿಂಚಿತ್ತೂ ಭಯವಿದ್ದಂತಿಲ್ಲ!
ಸ್ಥಳೀಯ ಪೋಲೀಸರ ಬಗ್ಗೆ ಕಳ್ಳರಿಗೆ ಕಿಂಚಿತ್ತೂ ಭಯವಿದ್ದಂತಿಲ್ಲ!
ತೆಲಂಗಾಣ: ರೈಲ್ವೆ ಹಳಿ ಮೇಲೆ ಕಾರು ಚಲಾಯಿಸಿದ ಯುವತಿ
ತೆಲಂಗಾಣ: ರೈಲ್ವೆ ಹಳಿ ಮೇಲೆ ಕಾರು ಚಲಾಯಿಸಿದ ಯುವತಿ
ಬಿಜೆಪಿ ಪ್ರಚಾರಕ್ಕಾಗಿ ಎಮರ್ಜೆನ್ಸಿ ವಿಚಾರ ಬಳಸಿಕೊಳ್ಳುತ್ತಿದೆ: ಶಿವಕುಮಾರ್
ಬಿಜೆಪಿ ಪ್ರಚಾರಕ್ಕಾಗಿ ಎಮರ್ಜೆನ್ಸಿ ವಿಚಾರ ಬಳಸಿಕೊಳ್ಳುತ್ತಿದೆ: ಶಿವಕುಮಾರ್