Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲೋಹಿತ ಹೆಬ್ಬಾರ್​, ಇಡುವಾಣಿ

ಲೋಹಿತ ಹೆಬ್ಬಾರ್​, ಇಡುವಾಣಿ

ಜ್ಯೋತಿಷ್ಯ, ಅಧ್ಯಾತ್ಮ ಲೇಖಕರು - TV9 Kannada

lohithaxa@gmail.com

ವಿದ್ವಾನ್​ ಲೋಹಿತ ಶರ್ಮಾ. ಸಾಗರ ಮೂಲದ ಇಡುವಾಣಿ ಗ್ರಾಮ. ವೇದ ಹಾಗೂ ಸಂಸ್ಕೃತ ಅಧ್ಯಯನ, ಜ್ಯೋತಿಷ್ಯದಲ್ಲಿ ವಿದ್ವತ್ತನ್ನು ಸಂಪಾದಿಸಿರುತ್ತಾರೆ. ಹಸ್ತಪ್ರತಿಶಾಸ್ತ್ರದಲ್ಲಿ ಡಿಪ್ಲೋಮಾ ಮಾಡಿರುತ್ತಾರೆ. ಜ್ಞಾನ-ವಿಜ್ಞಾನ ಅಧ್ಯಯನ ಕೇಂದ್ರ ಬೆಂಗಳೂರಿನಲ್ಲಿ ಸಂಶೋಧಕರಾಗಿ ಮೌಲ್ಯಶಿಕ್ಷಣ ಎನ್ನುವ ಪಠ್ಯವನ್ನು ಒಂದರಿಂದ ಹತ್ತನೇ ತರಗತಿಯ ಮಕ್ಕಳಿಗೆ ರಚಿಸಿದ್ದಾರೆ. ಧರ್ಮಭಾರತೀ, ತ್ರಿವಿಕ್ರಮ ಮುಂತಾದ ಮಾಸಪತ್ರಿಕೆಯಲ್ಲಿ ಸಂಪಾದಕನಾಗಿ ಕಾರ್ಯ ಮಾಡಿರುತ್ತಾರೆ. ಹಿತೋಪದೇಶ, ಸಂತಗೋರಕ್ಷನಾಥ, ಮಹರ್ಷಿ ಶಂಖಲಿಖಿತ ಗ್ರಂಥಗಳನ್ನು ಬರೆದಿದ್ದಾರೆ. ಅನೇಕ ಲೇಖನಗಳು, ಕಥೆಗಳು ದಿನಪತ್ರಿಕೆಗಳಲ್ಲಿ ಪ್ರಕಟವಾಗಿದೆ. ಆಸಕ್ತಿಯ ವಿಷಯ ಸಂಗೀತ, ನಾಟಕ, ಓದು, ಬರಹ, ಚಾರಣ, ಡಿಜಿಟಲ್ ವಿನ್ಯಾಸ. ಸದ್ಯ ಶಿಕ್ಷಕನಾಗಿ ಕಾರ್ಯ.

Read More
Weekly Horoscope: ವಾರ ಭವಿಷ್ಯ: ಮಾ 24 ರಿಂದ 30 ರವರೆಗೆ ವಾರ ಭವಿಷ್ಯ

Weekly Horoscope: ವಾರ ಭವಿಷ್ಯ: ಮಾ 24 ರಿಂದ 30 ರವರೆಗೆ ವಾರ ಭವಿಷ್ಯ

ಮಾರ್ಚ್ ತಿಂಗಳ ಕೊನೆಯ ವಾರವಿದಾಗಿದೆ. ೨೪-೦೩-೨೦೨೫ರಿಂದ ೩೦-೦೩-೨೦೨೫ರವರೆಗೆ ಇರಲಿದೆ. ಶನಿಯು ಎರಡೂ ವರ್ಷಗಳ ಅನಂತರ ಮತ್ತೊಂದು ರಾಶಿಯನ್ನು ಪ್ರವೇಶಿಸುತ್ತಿದ್ದಾನೆ. ಇವನ ಈ ಸಂಚಾರ ಅನೇಕ ವಿಧ ಸಕಾರಾತ್ಮಕ ಹಾಗೂ ನಕಾರಾತ್ಮಕ ಪರಿವರ್ತನೆ ತರಲಿದ್ದು, ಸಾಡೇ ಸಾಥ್ ಆರಂಭವಾದ ರಾಶಿಯಬರು ಶಿವ ಅಥವಾ ಆಂಜನೇಯನ ಉಪಾಸನೆಯಿಂದ ಕಷ್ಟಗಳನ್ನು ಎದುರಿಸಲು ಸಾಮರ್ಥ್ಯ ರಾಶಿಯವರಿಗೆ ಬರಲಿದೆ.

Horoscope Today 23 March: ಈ ರಾಶಿಯವರು ನಿರ್ಧಾರವನ್ನು ನಿಧಾನವಾಗಿ ತೆಗೆದುಕೊಂಡು ದುಃಖಿಸವರು

Horoscope Today 23 March: ಈ ರಾಶಿಯವರು ನಿರ್ಧಾರವನ್ನು ನಿಧಾನವಾಗಿ ತೆಗೆದುಕೊಂಡು ದುಃಖಿಸವರು

ಶಾಲಿವಾಹನ ಶಕವರ್ಷ 1947ರ ಉತ್ತರಾಯಣ, ಶಿಶಿರ ಋತುವಿನ ಫಾಲ್ಗುಣ ಮಾಸ ಕೃಷ್ಣ ಪಕ್ಷದ ನವಮೀ ತಿಥಿ, ಭಾನುವಾರ ಒಳ್ಳೆಯದ ಕಡೆ ಮನಸ್ಸು, ಇನ್ನೊಬ್ಬರ ಸಂಪತ್ತಿನ ಮೇಲೆ ಕಣ್ಣು, ಪ್ರಭಾವದ ಬಳಕೆ ಇದೆಲ್ಲ ಈ ದಿನದ ವಿಶೇಷ. ಮಿತ್ರರ ಸಲಹೆಗಳು ನಿಮಗೆ ಪೂರಕ ಮಾನಸಿಕತೆಯನ್ನು ತಂದುಕೊಡಬಹುದು.‌ ಕೆಲವು ಜನರು ಸವಾಲಿನ ಕಾರ್ಯಗಳನ್ನು ನಿಭಾಯಿಸಲು ತೊಂದರೆಗಳನ್ನು ಎದುರಿಸಬಹುದು.

ಈ ನಕ್ಷತ್ರದವರು ಮಾನವಂತರು, ಸಿರಿವಂತರು, ನೀವು ಮೂಲೆ ಸೇರಬೇಕಾಗಿಲ್ಲ..!

ಈ ನಕ್ಷತ್ರದವರು ಮಾನವಂತರು, ಸಿರಿವಂತರು, ನೀವು ಮೂಲೆ ಸೇರಬೇಕಾಗಿಲ್ಲ..!

ಧನು ರಾಶಿಯಲ್ಲಿ ಬರುವ ಪ್ರಥಮ ನಕ್ಷತ್ರ ಇದು. ರಾಕ್ಷಸ ಗಣ ಹಾಗೂ ಆದಿನಾಡಿಯಾಗಿರಲಿದೆ. ಯೇ ಯೋ ಭ ಭಿ ಈ ನಕ್ಷತ್ರ ನಾಮಾಕ್ಷರಗಳು. ಅಧಿಪತಿ ಗ್ರಹ ಕೇತು. ಈ ನಕ್ಷತ್ರವು ಅತ್ಯಂತ ದಾರುಣ ನಕ್ಷತ್ರ ಎಂದು ಪ್ರಸಿದ್ಧಿ ಪಡೆದಿದೆ. ಅದರಲ್ಲಿಯೂ ಈ ನಕ್ಷತ್ರದಲ್ಲಿ ಜನಿಸಿದ ಸ್ತ್ರೀಗೆ ಉತ್ತಮ ವರಪ್ರಾಪ್ತಿಯಾಗದು. ಬೇಗ ವಿವಾಹವಾಗದು ಎನ್ನುವ ಅಪವಾದವಿದೆ. ಇದು ವಿವಾಹಕ್ಕೆ ಮಾತ್ರ. ಉಳಿದಂತೆ ಯಾವ ತೊಂದರೆ ಇರದು.

ವಿಶ್ವಾವಸು ಸಂವತ್ಸರದಲ್ಲಿ ಕಾಡಲಿದೆ ಹೊಸ ರೋಗ, ಈ ಕಾಲದಲ್ಲೂ ಸಕಲ ಸಂಪತ್ತುಗಳನ್ನು ನೀಡುವ ವಿಶ್ವಾಸವಿರಲಿ

ವಿಶ್ವಾವಸು ಸಂವತ್ಸರದಲ್ಲಿ ಕಾಡಲಿದೆ ಹೊಸ ರೋಗ, ಈ ಕಾಲದಲ್ಲೂ ಸಕಲ ಸಂಪತ್ತುಗಳನ್ನು ನೀಡುವ ವಿಶ್ವಾಸವಿರಲಿ

ಈ ಸಂವತ್ಸರದಲ್ಲಿ ಸಸ್ಯಗಳು ಮಧ್ಯಮ ಪ್ರಮಾಣದಲ್ಲಿ ಬೆಳವಣಿಗೆ ಹಾಗೂ ಫಲವನ್ನು ಕೊಡುತ್ತವೆ. ಸಂಪತ್ತು ಕೂಡ ಅತಿಯಾಗಿಯೂ ಹಾಗೂ ಶೂನ್ಯವಾಗಿಯೂ ಇರಲಾರದು. ಈ ವರ್ಷ ಮಳೆಯೂ ಕೂಡ ಅತಿವೃಷ್ಟಿಯೂ ಆಗದೇ ಅನಾವೃಷ್ಟಿಯೂ ಆಗದೇ ಇರುವಂತೆ ಬೀಳುತ್ತದೆ. ಚೋರ ಭೀತಿ ಅಧಿಕ, ಹೊಸ ರೋಗ ಅಥವಾ ಒಂದೇ ರೋಗ ಎಲ್ಲೆಡೆ ಕಾಣಿಸಿಕೊಳ್ಳುವುದು. ರಾಜರುಗಳು ಲೋಭದಿಂದ ಕೂಡಿರುವರು.

Horoscope Today 22 March: ಈ ರಾಶಿಯವರು ಪ್ರೀತಿಯಲ್ಲಿ ಸಫಲತೆ ಕಾಣುವರು

Horoscope Today 22 March: ಈ ರಾಶಿಯವರು ಪ್ರೀತಿಯಲ್ಲಿ ಸಫಲತೆ ಕಾಣುವರು

ಶಾಲಿವಾಹನ ಶಕವರ್ಷ 1947ರ ಉತ್ತರಾಯಣ, ಶಿಶಿರ ಋತುವಿನ ಫಾಲ್ಗುಣ ಮಾಸ ಕೃಷ್ಣ ಪಕ್ಷದ ಅಷ್ಟಮೀ ತಿಥಿ, ಶನಿವಾರ ಮಂದಗತಿಯಲ್ಲಿ ಕಾರ್ಯ, ಸಣ್ಣ ಆಲಸ್ಯ, ಪ್ರತಿಷ್ಠೆಯ ಕಲಹ. ಯಾವ ಅಹಿತಕರ ಘಟನೆಯೂ ನಿಮ್ಮ ಮನಸ್ಸನ್ನು ಕೆಡಿಸದು. ನಿಮ್ಮ ಕಠಿಣ ಪರಿಶ್ರಮವು ನೆನಪಿಗೆ ಬರಬಹುದು. ಇಂದಿನ ವಿಶೇಷ.

Horoscope Today 21 March: ಈ ರಾಶಿಯವರಿಗೆ ಅಹಿತಕರ ಪ್ರೇಮದಿಂದ ಕಟು ಅನುಭವ

Horoscope Today 21 March: ಈ ರಾಶಿಯವರಿಗೆ ಅಹಿತಕರ ಪ್ರೇಮದಿಂದ ಕಟು ಅನುಭವ

ಶಾಲಿವಾಹನ ಶಕವರ್ಷ 1947ರ ಉತ್ತರಾಯಣ, ಶಿಶಿರ ಋತುವಿನ ಫಾಲ್ಗುಣ ಮಾಸ ಕೃಷ್ಣ ಪಕ್ಷದ ಸಪ್ತಮೀ ತಿಥಿ, ಶುಕ್ರವಾರ ಹಿತಶತ್ರುಗಳ ಬಾಧೆ, ಆರೋಗ್ಯದಲ್ಲಿ ಹಿನ್ನಡೆ, ಹೂಡಿಕೆಯಿಂದ ಅಲ್ಪ ಲಾಭ, ಕುಟುಂಬದಿಂದ ಸಹಕಾರ, ಕನಸಿಗೆ ಸರಿಯಾದ ರೂಪ. ಹಣದ ವಿಚಾರದಲ್ಲಿ ಆತುರಪಡುವುದು ಒಳ್ಳೆಯದಲ್ಲ. ಇಂದಿನ ರಾಶಿ ಭವಿಷ್ಯ ತಿಳಿಯಿರಿ.

Horoscope Today 19 March : ಅವರವರ ದಾರಿಗೆ ಅವರೇ ಅರಸರು

Horoscope Today 19 March : ಅವರವರ ದಾರಿಗೆ ಅವರೇ ಅರಸರು

ಶಾಲಿವಾಹನ ಶಕವರ್ಷ 1947ರ ಉತ್ತರಾಯಣ, ಶಿಶಿರ ಋತುವಿನ ಫಾಲ್ಗುಣ ಮಾಸ ಕೃಷ್ಣ ಪಕ್ಷದ ಪಂಚಮೀ ತಿಥಿ, ಬುಧವಾರ ತಿಳಿದು ಮಾತನಾಡುವುದು, ಉಳಿದಿದ್ದರಲ್ಲಿ ತೃಪ್ತಿ, ಕಳೆದು ಹೋದುರಕ್ಕೆ ಬೇಸರ ಈ ದಿನದ್ದು. ಹಾಗಾದ್ರೆ, ಯಾವ ರಾಶಿಯವರಿಗೆ ಶುಭ? ಯಾವ ರಾಶಿಗೆ ಅಶುಭ? ಇಂದಿನ ದಿನ ಭವಿಷ್ಯ ಇಲ್ಲಿದೆ ನೋಡಿ.

Horoscope Today 18 March: ಈ ರಾಶಿಯವರು ಸಂಗಾತಿಯ ಮನೋಭಿಲಾಷೆ ಪೂರ್ಣಗೊಳಿಸುವಿರಿ

Horoscope Today 18 March: ಈ ರಾಶಿಯವರು ಸಂಗಾತಿಯ ಮನೋಭಿಲಾಷೆ ಪೂರ್ಣಗೊಳಿಸುವಿರಿ

ಶಾಲಿವಾಹನ ಶಕವರ್ಷ 1947ರ ಉತ್ತರಾಯಣ, ಶಿಶಿರ ಋತುವಿನ ಫಾಲ್ಗುಣ ಮಾಸ ಕೃಷ್ಣ ಪಕ್ಷದ ಚತುರ್ಥೀ ತಿಥಿ, ಮಂಗಳವಾರ ಸಂದಿಗ್ಧತೆಯನ್ನು ಕಳೆದುಕೊಳ್ಳುವುದು, ಮುಗ್ಧೆತೆಯನ್ನು ಬೆಳೆಸಿಕೊಳ್ಳುವುದು. ನಿಮ್ಮ ಮಾತುಗಳನ್ನು ನೀವು ಪರೀಕ್ಷಿಸಿಕೊಳ್ಳುವುದು ಉತ್ತಮ. ಸಿಟ್ಟಿನಿಂದ ಕೆಟ್ಟ ನಿರ್ಧಾರವನ್ನು ತೆಗೆದುಕೊಳ್ಳುವಿರಿ. ವಿದಗ್ಧತೆಯನ್ನು ಗಳಿಸಿಕೊಳ್ಳುವುದು. ಇಂದಿನ ರಾಶಿ ಭವಿಷ್ಯ ತಿಳಿಯಿರಿ.

ವಿವಾಹ ಕಾಲದಲ್ಲಿ ಯಾರು ಏನನ್ನು ನೋಡಬೇಕು?

ವಿವಾಹ ಕಾಲದಲ್ಲಿ ಯಾರು ಏನನ್ನು ನೋಡಬೇಕು?

ಜಾತಕ ನೋಡಿಯೇ ವಿವಾಹವಾದುದೆಲ್ಲ ಎಷ್ಟೇ ವಿಚ್ಛೇದನವಾಗಲಿಲ್ಲವೇ ಎನ್ನಬಹುದು. ಅದಾವುದೂ ವಿಚ್ಛೇದನಕ್ಕೆ ಕಾರಣವಾಗಿರದು. ಕಾರಣಗಳನ್ನು ಹುಡುಕಿ ವಿಚ್ಛೇದನವಾಗುವುದು ಬೇರೆ. ಎರಡು ಬುದ್ಧಿ ಹಾಗೂ ಮನಸ್ಸುಗಳು ಒಂದಾಗುವುದಿಲ್ಲ ಎಂದೂ. ಒಂದುಕಡೆ ಸೇರಬಹುದು. ಇದು ಸಹಜ ಕ್ರಿಯೆ. ಅದಕ್ಕಾಗಿ ಬಂಧನ, ಒಪ್ಪಂದ, ಹೊಂದಾಣಿಕೆ ಇವುಗಳೆಲ್ಲ. ಗುರು ಹಿರಿಯರ ಅನುಭವ ಇವೆಲ್ಲ ಸೇರಿದಾಗ ಒಡೆಯಬಹುದಾದ ಬಂಧವು ಒಂದಾಗುತ್ತದೆ.

ಯಾತ್ರೆಗೆ ಹೋಗುವಾಗ ಯಾವಾಗ ಹೋಗಬೇಕು? ಇಲ್ಲಿದೆ ನೋಡಿ

ಯಾತ್ರೆಗೆ ಹೋಗುವಾಗ ಯಾವಾಗ ಹೋಗಬೇಕು? ಇಲ್ಲಿದೆ ನೋಡಿ

ಪುಣ್ಯಸ್ಥಳದಲ್ಲಿ ವಾಸ, ದೇವರ ದರ್ಶನ, ಪೂಜೆ, ಗತಿಸಿಹೋದ ಪಿತೃಗಳಿಗೆ ಪಿಂಡವನ್ನು ನೀಡುವುದು, ಅವರಿಗೆ ಸದ್ಗತಿಯನ್ನು ಪ್ರಾರ್ಥಿಸುವುದು ಸಾವಿರಾರು ವರ್ಷಗಳ ಹಿಂದಿನಿಂದ ನಡೆದುಕೊಂಡುಬಂದ ಪದ್ಧತಿ. ಜೀವನ ಅರ್ಧಭಾಗ ಕಳೆದ ಮೇಲೆ ದೇವರ ಸಾನ್ನಿಧ್ಯವಿರುವ ಪವಿತ್ರ ಸ್ಥಳಗಳಿಗೆ ಹೋಗಿಬರುವರು. ಹೀಗೆ ಹೋಗುವಾಗ ದಿನವೂ ಬಹಳ ಮುಖ್ಯ. ಹಿಂದಿನ ಕಾಲದಲ್ಲಿ ಸ್ವತಂತ್ರವಾಗಿ ಹೋಗುವುದೂ ಮತ್ತು ತಿಂಗುಳುಗಳಷ್ಟು ಕಾಲ ಮನೆಯಿಂದ ದೂರವಿರಬೇಕಾಗಿತ್ತು.

Horoscope Today 17 March: ಕಾರ್ಯದಲ್ಲಿ ಬದ್ಧತೆಯ ಕೊರತೆ, ಅಸತ್ಯವಾದ ನಿಮ್ಮ ಮಾತನ್ನು ನಂಬುವವರಿದ್ದಾರೆ

Horoscope Today 17 March: ಕಾರ್ಯದಲ್ಲಿ ಬದ್ಧತೆಯ ಕೊರತೆ, ಅಸತ್ಯವಾದ ನಿಮ್ಮ ಮಾತನ್ನು ನಂಬುವವರಿದ್ದಾರೆ

ಶಾಲಿವಾಹನ ಶಕವರ್ಷ 1947ರ ಉತ್ತರಾಯಣ, ಶಿಶಿರ ಋತುವಿನ ಫಾಲ್ಗುಣ ಮಾಸ ಕೃಷ್ಣ ಪಕ್ಷದ ತೃತೀಯಾ ತಿಥಿ, ಸೋಮವಾರ ಪ್ರಶಂಸೆಯಿಂದ ಉತ್ಸಾಹ, ಆಸ್ತಿಕತೆಯ ಬೆಳವಣಿಗೆ, ಅಪಕ್ವ ಆಹಾರ ಸೇವನೆ, ಸಾಹಸದಲ್ಲಿ ಸೋಲುವುದು.ಸುಪ್ತವಾಗಿದ್ದ ವಿದೇಶದ ಕನಸು ಅಂಕುರಿಸಬಹುದು. ಈ ದಿನದ ರಾಶಿ ಭವಿಷ್ಯ ತಿಳಿಯಿರಿ.

Weekly Horoscope: ವಾರ ಭವಿಷ್ಯ: ಮಾ 17 ರಿಂದ 23 ರವರೆಗೆ ವಾರ ಭವಿಷ್ಯ

Weekly Horoscope: ವಾರ ಭವಿಷ್ಯ: ಮಾ 17 ರಿಂದ 23 ರವರೆಗೆ ವಾರ ಭವಿಷ್ಯ

ಇದು ಮಾರ್ಚ್ ತಿಂಗಳ ನಾಲ್ಕನೇ ವಾರವಿದಾಗಿದೆ. ೧೭-೦೩-೨೦೨೫ರಿಂದ ೨೩-೦೩-೨೦೨೫ರವರೆಗೆ ಇರಲಿದೆ. ಅನೇಕ ಗ್ರಹಗಳು ಶುಭಸ್ಥಾನದಲ್ಲಿ ಇದ್ದು ಫಲಕೊಡುವುವು, ಇನ್ನೂ ಕೆಲವು ಮಧ್ಯಮ‌ಫಲ, ಮತ್ತೂ ಕೆಲವು ಅಶುಭ ಫಲ.‌ ಯಾವ ಅಶುಭ ಗ್ರಹಗಳ ದಶೆ ನಡೆಯುತ್ತಿದೆ ಎಂದು ತಿಳಿದು ಪರಿಹಾರ ಮಾಡಿಕೊಂಡರೆ ಜೀವನ ಸುಗಮ.