AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲೋಹಿತ ಹೆಬ್ಬಾರ್​, ಇಡುವಾಣಿ

ಲೋಹಿತ ಹೆಬ್ಬಾರ್​, ಇಡುವಾಣಿ

ಜ್ಯೋತಿಷ್ಯ, ಅಧ್ಯಾತ್ಮ ಲೇಖಕರು - TV9 Kannada

lohithaxa@gmail.com

ವಿದ್ವಾನ್​ ಲೋಹಿತ ಶರ್ಮಾ. ಸಾಗರ ಮೂಲದ ಇಡುವಾಣಿ ಗ್ರಾಮ. ವೇದ ಹಾಗೂ ಸಂಸ್ಕೃತ ಅಧ್ಯಯನ, ಜ್ಯೋತಿಷ್ಯದಲ್ಲಿ ವಿದ್ವತ್ತನ್ನು ಸಂಪಾದಿಸಿರುತ್ತಾರೆ. ಹಸ್ತಪ್ರತಿಶಾಸ್ತ್ರದಲ್ಲಿ ಡಿಪ್ಲೋಮಾ ಮಾಡಿರುತ್ತಾರೆ. ಜ್ಞಾನ-ವಿಜ್ಞಾನ ಅಧ್ಯಯನ ಕೇಂದ್ರ ಬೆಂಗಳೂರಿನಲ್ಲಿ ಸಂಶೋಧಕರಾಗಿ ಮೌಲ್ಯಶಿಕ್ಷಣ ಎನ್ನುವ ಪಠ್ಯವನ್ನು ಒಂದರಿಂದ ಹತ್ತನೇ ತರಗತಿಯ ಮಕ್ಕಳಿಗೆ ರಚಿಸಿದ್ದಾರೆ. ಧರ್ಮಭಾರತೀ, ತ್ರಿವಿಕ್ರಮ ಮುಂತಾದ ಮಾಸಪತ್ರಿಕೆಯಲ್ಲಿ ಸಂಪಾದಕನಾಗಿ ಕಾರ್ಯ ಮಾಡಿರುತ್ತಾರೆ. ಹಿತೋಪದೇಶ, ಸಂತಗೋರಕ್ಷನಾಥ, ಮಹರ್ಷಿ ಶಂಖಲಿಖಿತ ಗ್ರಂಥಗಳನ್ನು ಬರೆದಿದ್ದಾರೆ. ಅನೇಕ ಲೇಖನಗಳು, ಕಥೆಗಳು ದಿನಪತ್ರಿಕೆಗಳಲ್ಲಿ ಪ್ರಕಟವಾಗಿದೆ. ಆಸಕ್ತಿಯ ವಿಷಯ ಸಂಗೀತ, ನಾಟಕ, ಓದು, ಬರಹ, ಚಾರಣ, ಡಿಜಿಟಲ್ ವಿನ್ಯಾಸ. ಸದ್ಯ ಶಿಕ್ಷಕನಾಗಿ ಕಾರ್ಯ.

Read More
ಶುಕ್ರನ ಸಂಚಾರ: ಅಬ್ಬಾಬ್ಬ ಈ 4 ರಾಶಿಯವರಿಗೆ ಅದೃಷ್ಟವೋ ಅದೃಷ್ಟ

ಶುಕ್ರನ ಸಂಚಾರ: ಅಬ್ಬಾಬ್ಬ ಈ 4 ರಾಶಿಯವರಿಗೆ ಅದೃಷ್ಟವೋ ಅದೃಷ್ಟ

ಮಕರ ರಾಶಿಯ ಶ್ರವಣ ನಕ್ಷತ್ರದಲ್ಲಿ ಶುಕ್ರನ ಸಂಚಾರವು ಕೆಲ ದಿನಗಳ ಕಾಲ ಇರಲಿದೆ. ಇದು ಭಾವನಾತ್ಮಕ ಬದಲಾವಣೆಗಳನ್ನು ತರುತ್ತದೆ. ವೃಷಭ, ಕನ್ಯಾ, ಮಕರ, ಮೀನ ರಾಶಿಯವರಿಗೆ ಶುಭ ಫಲವಿದ್ದು, ಅದೃಷ್ಟ ಒಲಿಯಲಿದೆ. ಮಿಥುನ, ತುಲಾ, ಧನು ರಾಶಿಯವರಿಗೆ ಮಿಶ್ರ ಫಲವಿದ್ದು ಎಚ್ಚರಿಕೆ ಅಗತ್ಯ. ಕರ್ಕಾಟಕ, ಸಿಂಹ, ವೃಶ್ಚಿಕ ರಾಶಿಯವರು ಸವಾಲುಗಳನ್ನು ಎದುರಿಸಬಹುದು. ಪರಿಹಾರವಾಗಿ ಮಹಾಲಕ್ಷ್ಮಿ ಪೂಜೆ ಮಾಡುವುದು ಉತ್ತಮ.

Horoscope Today 29 January: ಇಂದು ಈ ರಾಶಿಯವರಿಗೆ ಅಂದುಕೊಂಡಿದ್ದನ್ನು ಸಾಧಿಸಿದ ತೃಪ್ತಿ

Horoscope Today 29 January: ಇಂದು ಈ ರಾಶಿಯವರಿಗೆ ಅಂದುಕೊಂಡಿದ್ದನ್ನು ಸಾಧಿಸಿದ ತೃಪ್ತಿ

ಶಾಲಿವಾಹನ ಶಕವರ್ಷ 1948ರ ದಕ್ಷಿಣಾಯನ, ಶಿಶಿರ ಋತುವಿನ ಮಾಘ ಮಾಸ ಶುಕ್ಲ ಪಕ್ಷದ ಏಕಾದಶೀ ತಿಥಿ ಗುರುವಾರ ಅಪಖ್ಯಾತಿ, ಶ್ರಮ ಕಡಿಮೆ, ನಿಶ್ಚಿತತೆ, ಸಾಮರಸ್ಯ, ದೈವಭಕ್ತಿ, ಸಮ್ಮಾನ, ಹೂಡಿಕೆ ಇವೆಲ್ಲ ಇಂದಿನ ವಿಶೇಷ.

February Monthly Horoscope: ಫೆಬ್ರವರಿಯಲ್ಲಿ ನಡೆಯಲಿದೆ ಅಪರೂಪದ ಗ್ರಹ ಯೋಗ: ಈ ರಾಶಿಗೆ ಅದೃಷ್ಟವೋ ಅದೃಷ್ಟ

February Monthly Horoscope: ಫೆಬ್ರವರಿಯಲ್ಲಿ ನಡೆಯಲಿದೆ ಅಪರೂಪದ ಗ್ರಹ ಯೋಗ: ಈ ರಾಶಿಗೆ ಅದೃಷ್ಟವೋ ಅದೃಷ್ಟ

ಫೆಬ್ರವರಿ ಮಾಸ ಭವಿಷ್ಯ: ಫೆಬ್ರವರಿ 2026ರಲ್ಲಿ ಅಪರೂಪದ ಪಂಚ ಗ್ರಹ ಯೋಗವು 12 ರಾಶಿಗಳ ಮೇಲೆ ಮಹತ್ತರ ಪ್ರಭಾವ ಬೀರಲಿದೆ. ಈ ವಿಶೇಷ ಖಗೋಳ ಘಟನೆಯು ಆರ್ಥಿಕ, ವೃತ್ತಿ ಮತ್ತು ವೈಯಕ್ತಿಕ ಜೀವನದಲ್ಲಿ ಬದಲಾವಣೆಗಳನ್ನು ತರುತ್ತದೆ. ಗುರುವಿನ ಪ್ರಭಾವ ಪ್ರಮುಖವಾಗಿದ್ದು, ಸಂಕಷ್ಟ ಎದುರಾದಾಗ ಮಹಾವಿಷ್ಣು ಅಥವಾ ಗುರುವಿನ ದರ್ಶನ, ಗುರುಚರಿತೆ ಪಠಣವು ಉತ್ತಮ ಪರಿಹಾರ ನೀಡಲಿದೆ. ನಿಮ್ಮ ರಾಶಿಗೆ ಈ ತಿಂಗಳು ತರುವ ಅದೃಷ್ಟ ಮತ್ತು ಸವಾಲುಗಳನ್ನು ತಿಳಿಯಿರಿ.

Horoscope Today 28 January : ಇಂದು ಈ ರಾಶಿಯವರಿಗೆ ಆರ್ಥಿಕ ವಂಚನೆ ಸಂಭವ

Horoscope Today 28 January : ಇಂದು ಈ ರಾಶಿಯವರಿಗೆ ಆರ್ಥಿಕ ವಂಚನೆ ಸಂಭವ

ಶಾಲಿವಾಹನ ಶಕವರ್ಷ 1948ರ ದಕ್ಷಿಣಾಯನ, ಶಿಶಿರ ಋತುವಿನ ಮಾಘ ಮಾಸ ಶುಕ್ಲ ಪಕ್ಷದ ದಶಮೀ ತಿಥಿ ಬುಧವಾರ ಕಿರಿಯರಿಂದ ಗೌರವ, ಅಪೂರ್ಣಕಾರ್ಯ, ಪರಾವಲಂಬನೆ, ಆರ್ಥಿಕ ದುರ್ಬಲತೆ, ಪ್ರಚಾರದ ಆಸೆ ಪ್ರಯಾಣದಿಂದ ಅನಾರೋಗ್ಯ ಇವೆಲ್ಲ ಇಂದಿನ ವಿಶೇಷ.

Horoscope Today 27 January : ಇಂದು ಈ ರಾಶಿಯವರಿಗೆ ಹೇಳಿಕೊಳ್ಳಲಾಗದ ಒತ್ತಡ

Horoscope Today 27 January : ಇಂದು ಈ ರಾಶಿಯವರಿಗೆ ಹೇಳಿಕೊಳ್ಳಲಾಗದ ಒತ್ತಡ

ಜನವರಿ 27, 2026 ರ ಇಂದಿನ ರಾಶಿ ಭವಿಷ್ಯವು ಪ್ರತಿ ರಾಶಿಯವರ ದೈನಂದಿನ ಜೀವನದ ಪ್ರಮುಖ ಅಂಶಗಳನ್ನು ವಿವರಿಸುತ್ತದೆ. ಕೆಲವು ರಾಶಿಗಳಿಗೆ ಒತ್ತಡ, ಆಲಸ್ಯ ಹಾಗೂ ಅನಾರೋಗ್ಯದ ಸಾಧ್ಯತೆಗಳಿದ್ದರೆ, ಇನ್ನು ಕೆಲವರಿಗೆ ಹೊಸ ಹಣಕಾಸು ಅವಕಾಶಗಳು, ಪ್ರೀತಿಪಾತ್ರರೊಂದಿಗೆ ಬಲವಾದ ಸಂಬಂಧಗಳು ಮತ್ತು ಹೊಸ ಚೈತನ್ಯ ಸಿಗಲಿದೆ. ನಿಮ್ಮ ರಾಶಿಯ ಇಂದಿನ ಸಂಪೂರ್ಣ ಮಾರ್ಗದರ್ಶನವನ್ನು ಇಲ್ಲಿ ತಿಳಿಯಿರಿ.

ಗುರುವಿನ ವಕ್ರಗತಿಯಿಂದ ಈ ನಾಲ್ಕು ರಾಶಿಯವರ ಗತಿಯೂ ಬದಲು

ಗುರುವಿನ ವಕ್ರಗತಿಯಿಂದ ಈ ನಾಲ್ಕು ರಾಶಿಯವರ ಗತಿಯೂ ಬದಲು

ಗುರು ಗ್ರಹವು ಮಿಥುನ ರಾಶಿಯ ಪುನರ್ವಸು ನಕ್ಷತ್ರದಲ್ಲಿ ವಕ್ರನಾಗಿ ಸಂಚರಿಸುತ್ತಿದ್ದು, ಇದು ಸುಮಾರು ಎರಡು ತಿಂಗಳುಗಳ ಕಾಲ ದ್ವಾದಶ ರಾಶಿಗಳ ಮೇಲೆ ಶುಭ, ಮಿಶ್ರ ಮತ್ತು ಅಶುಭ ಫಲಗಳನ್ನು ನೀಡಲಿದೆ. ಗುರುವು ವಕ್ರನಾದಾಗ ಅದರ ಪ್ರಭಾವ ಹೆಚ್ಚಿರುತ್ತದೆ. ಆರ್ಥಿಕ ಪ್ರಗತಿ, ಆರೋಗ್ಯ ಸಮಸ್ಯೆ, ವೃತ್ತಿ ಕ್ಷೇತ್ರದಲ್ಲಿ ಬದಲಾವಣೆಗಳು ಈ ಅವಧಿಯಲ್ಲಿ ಕಂಡುಬರಲಿದ್ದು, ಇದರ ಸಂಪೂರ್ಣ ವಿವರಗಳನ್ನು ಇಲ್ಲಿ ತಿಳಿಸಲಾಗಿದೆ.

Horoscope Today 26 January : ಇಂದು ಈ ರಾಶಿಯವರು ಯಾವ ಸವಾಲನ್ನು ಒಪ್ಪುಕೊಳ್ಳರು

Horoscope Today 26 January : ಇಂದು ಈ ರಾಶಿಯವರು ಯಾವ ಸವಾಲನ್ನು ಒಪ್ಪುಕೊಳ್ಳರು

ಶಾಲಿವಾಹನ ಶಕವರ್ಷ 1948ರ ದಕ್ಷಿಣಾಯನ, ಶಿಶಿರ ಋತುವಿನ ಮಾಘ ಮಾಸ ಶುಕ್ಲ ಪಕ್ಷದ ಅಷ್ಟಮೀ ತಿಥಿ ಸೋಮವಾರ ಶುಭ ಸಮಾಚಾರ, ಧನಸಹಾಯ, ಪ್ರಯಾಣ, ಖರೀದಿ, ಅವಿವೇಕ, ದುರಭ್ಯಾಸ ಇವೆಲ್ಲ ಇಂದಿನ ಭವಿಷ್ಯ.

Mars in Capricorn: ಮಕರ ರಾಶಿಯಲ್ಲಿ ಕುಜ ಸಂಚಾರ; ಈ ನಾಲ್ಕು ರಾಶಿಗೆ ಅದೃಷ್ಟದ ಸುರಿಮಳೆ

Mars in Capricorn: ಮಕರ ರಾಶಿಯಲ್ಲಿ ಕುಜ ಸಂಚಾರ; ಈ ನಾಲ್ಕು ರಾಶಿಗೆ ಅದೃಷ್ಟದ ಸುರಿಮಳೆ

ಮಕರ ರಾಶಿಯಲ್ಲಿ ಕುಜ ಗ್ರಹದ ಸಂಚಾರ, ವಿಶೇಷವಾಗಿ ಉತ್ತರಾಷಾಢ ನಕ್ಷತ್ರದಲ್ಲಿ, ಆಡಳಿತಾತ್ಮಕ ಮತ್ತು ರಾಜಕೀಯ ವ್ಯಕ್ತಿಗಳಿಗೆ ದೃಢ ನಿರ್ಧಾರ ಶಕ್ತಿ ನೀಡುತ್ತದೆ. ಮೇಷ, ವೃಶ್ಚಿಕ, ಕನ್ಯಾ ಮತ್ತು ಮೀನ ರಾಶಿಯವರಿಗೆ ಶುಭ ಫಲಗಳಿದ್ದರೆ, ಮಕರ ಮತ್ತು ಕರ್ಕಾಟಕ ರಾಶಿಯವರಿಗೆ ಮಿಶ್ರ ಫಲ. ಮಿಥುನ ಮತ್ತು ಧನು ರಾಶಿಗಳಿಗೆ ಅಶುಭ ಫಲಗಳ ಸಾಧ್ಯತೆಯಿದ್ದು, ಹನುಮಾನ್ ಚಾಲೀಸಾ ಪಠಣ ಅಥವಾ ಸುಬ್ರಹ್ಮಣ್ಯ ಸ್ವಾಮಿ ದರ್ಶನ ಪರಿಹಾರವಾಗಿದೆ.

Horoscope Today 25 January : ಇಂದು ಈ ರಾಶಿಯವರ ನಂಬಿಕೆ ಸುಳ್ಳಾಗಲಿದೆ

Horoscope Today 25 January : ಇಂದು ಈ ರಾಶಿಯವರ ನಂಬಿಕೆ ಸುಳ್ಳಾಗಲಿದೆ

ಶಾಲಿವಾಹನ ಶಕವರ್ಷ 1948ರ ದಕ್ಷಿಣಾಯನ, ಶಿಶಿರ ಋತುವಿನ ಮಾಘ ಮಾಸ ಶುಕ್ಲ ಪಕ್ಷದ ಸಪ್ತಮೀ ತಿಥಿ ಭಾನುವಾರ ಭವಿಷ್ಯ ಚಿಂತೆ, ಸಕಾರಾತ್ಮಕ ಸೂಚನೆ, ಅನಿರೀಕ್ಷಿತ ಸಹಾಯ, ದಿಕ್ಕು ಬದಲು, ಆತ್ಮಾವಲೋಕನ, ಶತ್ರು ಕಾಟ, ಬಂಧುಗಳ ಸಹಾಯ ಇವೆಲ್ಲ ಇಂದಿನ ವಿಶೇಷ.

Week Horoscope: ಮಕರದಲ್ಲಿ 4 ಗ್ರಹಗಳ ಪ್ರಭಾವ, ಪ್ರೀತಿ, ವೃತ್ತಿ, ಹಣಕಾಸು ಭವಿಷ್ಯ!

Week Horoscope: ಮಕರದಲ್ಲಿ 4 ಗ್ರಹಗಳ ಪ್ರಭಾವ, ಪ್ರೀತಿ, ವೃತ್ತಿ, ಹಣಕಾಸು ಭವಿಷ್ಯ!

ಜನವರಿ ನಾಲ್ಕನೇ ವಾರದಲ್ಲಿ ಮಕರ ರಾಶಿಯಲ್ಲಿ ನಾಲ್ಕು ಗ್ರಹಗಳ ಸಂಚಾರವು ವಿಶೇಷ ಪರಿಣಾಮ ಬೀರಲಿದೆ. ಶನಿ ಸ್ಥಾನದಲ್ಲಿರುವ ರವಿಯಿಂದ ಕುಟುಂಬ ಕಲಹ, ಸರ್ಕಾರಿ ಕೆಲಸಗಳಲ್ಲಿ ಅಡಚಣೆ, ಪ್ರೇಮ ಸಂಬಂಧಗಳಲ್ಲಿ ಸವಾಲುಗಳ ಸಾಧ್ಯತೆ. ಆದರೂ ಪ್ರಾಮಾಣಿಕ ವಿಶ್ವಾಸವು ಗೆಲ್ಲಲಿದೆ. ಈ ವಾರದಲ್ಲಿ ನಿಮ್ಮ ರಾಶಿಗೆ ಅನ್ವಯಿಸುವ ಸಂಪೂರ್ಣ ವಾರ ಭವಿಷ್ಯ ಮತ್ತು ಗ್ರಹಗಳ ಪ್ರಭಾವದಿಂದ ಉಂಟಾಗುವ ಶುಭ-ಅಶುಭ ಫಲಗಳ ಸಮಗ್ರ ವಿವರ ಇಲ್ಲಿದೆ.

Horoscope Today 24 January: ಇಂದು ಈ ರಾಶಿಯವರ ಸೋಲು ದ್ವೇಷವಾಗಲಿದೆ

Horoscope Today 24 January: ಇಂದು ಈ ರಾಶಿಯವರ ಸೋಲು ದ್ವೇಷವಾಗಲಿದೆ

ಶಾಲಿವಾಹನ ಶಕ 1948, ಮಾಘ ಶುಕ್ಲ ಷಷ್ಠೀ ಶನಿವಾರದ ದೈನಿಕ ರಾಶಿ ಭವಿಷ್ಯವನ್ನು ಇಲ್ಲಿ ನೀಡಲಾಗಿದೆ. ಮೇಷದಿಂದ ಮೀನ ರಾಶಿಯವರೆಗೆ ಪ್ರತಿ ರಾಶಿ ಚಿಹ್ನೆಗೆ ವೃತ್ತಿ, ಹಣಕಾಸು, ಸಂಬಂಧಗಳು, ಆರೋಗ್ಯ, ಮತ್ತು ಇಂದಿನ ವಿಶೇಷ ಕಾಲಗಳ ಕುರಿತು ವಿವರವಾದ ಒಳನೋಟಗಳನ್ನು ಕಂಡುಕೊಳ್ಳಿ. ಯೋಗ, ಕರಣ, ನಿತ್ಯನಕ್ಷತ್ರಗಳ ಆಧಾರದ ಮೇಲೆ ನಿಮ್ಮ ದಿನವನ್ನು ಯೋಜಿಸಲು ಇದು ಸಹಕಾರಿಯಾಗಿದೆ.

Horoscope Today 23 January : ಇಂದು ಈ ರಾಶಿಯವರ ಸಂಪರ್ಕ ಅತಿಯಾಗಿದ್ದು ತಪ್ಪಿಸಿ…

Horoscope Today 23 January : ಇಂದು ಈ ರಾಶಿಯವರ ಸಂಪರ್ಕ ಅತಿಯಾಗಿದ್ದು ತಪ್ಪಿಸಿ…

ಶಾಲಿವಾಹನ ಶಕವರ್ಷ 1948ರ ದಕ್ಷಿಣಾಯನ, ಶಿಶಿರ ಋತುವಿನ ಮಾಘ ಮಾಸ ಶುಕ್ಲ ಪಕ್ಷದ ಪಂಚಮೀ ತಿಥಿ ಶುಕ್ರವಾರ ಅತಿಯಾದ ಕೋಪ, ಸಾಮಾಜಿಕ ಕಾರ್ಯ, ಸರ್ಕಾರಿ ಕಾರ್ಯದಲ್ಲಿ ಮುನ್ನಡೆ, ಮನೋರಂಜನೆ, ಮಕ್ಕಳ ಚಿಂತೆ, ಒತ್ತಡ, ಉಪದ್ರವ ಇವೆಲ್ಲ ಇಂದಿನ ವಿಶೇಷ.

ಅಡಿಕೆಗೆ ಬಂಪರ್ ಬೆಲೆ: ತೋಟಕ್ಕೆ ಹೈ ಸೆಕ್ಯುರಿಟಿ ನೀಡಿದ ರೈತ
ಅಡಿಕೆಗೆ ಬಂಪರ್ ಬೆಲೆ: ತೋಟಕ್ಕೆ ಹೈ ಸೆಕ್ಯುರಿಟಿ ನೀಡಿದ ರೈತ
ಕೊಲಂಬಿಯಾದಲ್ಲಿ ವಿಮಾನ ಪತನ, ಸಂಸದ ಸೇರಿ 15 ಮಂದಿ ಸಾವು
ಕೊಲಂಬಿಯಾದಲ್ಲಿ ವಿಮಾನ ಪತನ, ಸಂಸದ ಸೇರಿ 15 ಮಂದಿ ಸಾವು
ಯತೀಂದ್ರ ಹಸ್ತಕ್ಷೇಪ ವಿಚಾರ ಸದನದಲ್ಲಿ ಚರ್ಚೆ: ಕೆಜೆ ಜಾರ್ಜ್ ಹೇಳಿದ್ದೇನು?
ಯತೀಂದ್ರ ಹಸ್ತಕ್ಷೇಪ ವಿಚಾರ ಸದನದಲ್ಲಿ ಚರ್ಚೆ: ಕೆಜೆ ಜಾರ್ಜ್ ಹೇಳಿದ್ದೇನು?
ಟ್ರಕ್​ನಲ್ಲಿ ಪ್ಲಾಸ್ಟಿಕ್​ ಬಾಟಲಿಗಳ ನಡುವೆ ಹಸುಗಳನ್ನು ತುಂಬಿ ಕಳ್ಳಸಾಗಣೆ
ಟ್ರಕ್​ನಲ್ಲಿ ಪ್ಲಾಸ್ಟಿಕ್​ ಬಾಟಲಿಗಳ ನಡುವೆ ಹಸುಗಳನ್ನು ತುಂಬಿ ಕಳ್ಳಸಾಗಣೆ
ನಾವು ಈಗ ಸುಧಾರಣಾ ಎಕ್ಸ್​​ಪ್ರೆಸ್​ನಲ್ಲಿದ್ದೇವೆ: ಪ್ರಧಾನಿ ಮೋದಿ
ನಾವು ಈಗ ಸುಧಾರಣಾ ಎಕ್ಸ್​​ಪ್ರೆಸ್​ನಲ್ಲಿದ್ದೇವೆ: ಪ್ರಧಾನಿ ಮೋದಿ
‘ಟಾಕ್ಸಿಕ್’ ವಿಷಯದಲ್ಲಿ ಯಶ್ ಬೆಂಬಲಕ್ಕೆ ನಿಂತ ಮಹಿಳಾ ನಿರ್ದೇಶಕಿ
‘ಟಾಕ್ಸಿಕ್’ ವಿಷಯದಲ್ಲಿ ಯಶ್ ಬೆಂಬಲಕ್ಕೆ ನಿಂತ ಮಹಿಳಾ ನಿರ್ದೇಶಕಿ
ಟ್ರಕ್​ಗಳ ನಡುವೆ ಅಪಘಾತ, ಹೊತ್ತಿಕೊಂಡ ಬೆಂಕಿ, ಚಾಲಕ ಸಜೀವದಹನ
ಟ್ರಕ್​ಗಳ ನಡುವೆ ಅಪಘಾತ, ಹೊತ್ತಿಕೊಂಡ ಬೆಂಕಿ, ಚಾಲಕ ಸಜೀವದಹನ
400 ಕೋಟಿ ದರೋಡೆ ಪ್ರಕರಣಕ್ಕೆ ಸಿಗುತ್ತಾ ಮತ್ತೊಂದು ಟ್ವಿಸ್ಟ್?
400 ಕೋಟಿ ದರೋಡೆ ಪ್ರಕರಣಕ್ಕೆ ಸಿಗುತ್ತಾ ಮತ್ತೊಂದು ಟ್ವಿಸ್ಟ್?
ಮೊದಲ ಎಸೆತಗಳಲ್ಲೇ ವಿಶ್ವ ದಾಖಲೆ ಬರೆದ ಮ್ಯಾಟ್ ಹೆನ್ರಿ
ಮೊದಲ ಎಸೆತಗಳಲ್ಲೇ ವಿಶ್ವ ದಾಖಲೆ ಬರೆದ ಮ್ಯಾಟ್ ಹೆನ್ರಿ
ಸಾರ್ವಜನಿಕ ಸಾಮಾರಂಭದಲ್ಲಿ ಡ್ಯಾನ್ಸ್​ ಮಾಡುತ್ತಿದ್ದ ಮಹಿಳೆಗೆ ಒದ್ದ ವ್ಯಕ್ತಿ
ಸಾರ್ವಜನಿಕ ಸಾಮಾರಂಭದಲ್ಲಿ ಡ್ಯಾನ್ಸ್​ ಮಾಡುತ್ತಿದ್ದ ಮಹಿಳೆಗೆ ಒದ್ದ ವ್ಯಕ್ತಿ