AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲೋಹಿತ ಹೆಬ್ಬಾರ್​, ಇಡುವಾಣಿ

ಲೋಹಿತ ಹೆಬ್ಬಾರ್​, ಇಡುವಾಣಿ

ಜ್ಯೋತಿಷ್ಯ, ಅಧ್ಯಾತ್ಮ ಲೇಖಕರು - TV9 Kannada

lohithaxa@gmail.com

ವಿದ್ವಾನ್​ ಲೋಹಿತ ಶರ್ಮಾ. ಸಾಗರ ಮೂಲದ ಇಡುವಾಣಿ ಗ್ರಾಮ. ವೇದ ಹಾಗೂ ಸಂಸ್ಕೃತ ಅಧ್ಯಯನ, ಜ್ಯೋತಿಷ್ಯದಲ್ಲಿ ವಿದ್ವತ್ತನ್ನು ಸಂಪಾದಿಸಿರುತ್ತಾರೆ. ಹಸ್ತಪ್ರತಿಶಾಸ್ತ್ರದಲ್ಲಿ ಡಿಪ್ಲೋಮಾ ಮಾಡಿರುತ್ತಾರೆ. ಜ್ಞಾನ-ವಿಜ್ಞಾನ ಅಧ್ಯಯನ ಕೇಂದ್ರ ಬೆಂಗಳೂರಿನಲ್ಲಿ ಸಂಶೋಧಕರಾಗಿ ಮೌಲ್ಯಶಿಕ್ಷಣ ಎನ್ನುವ ಪಠ್ಯವನ್ನು ಒಂದರಿಂದ ಹತ್ತನೇ ತರಗತಿಯ ಮಕ್ಕಳಿಗೆ ರಚಿಸಿದ್ದಾರೆ. ಧರ್ಮಭಾರತೀ, ತ್ರಿವಿಕ್ರಮ ಮುಂತಾದ ಮಾಸಪತ್ರಿಕೆಯಲ್ಲಿ ಸಂಪಾದಕನಾಗಿ ಕಾರ್ಯ ಮಾಡಿರುತ್ತಾರೆ. ಹಿತೋಪದೇಶ, ಸಂತಗೋರಕ್ಷನಾಥ, ಮಹರ್ಷಿ ಶಂಖಲಿಖಿತ ಗ್ರಂಥಗಳನ್ನು ಬರೆದಿದ್ದಾರೆ. ಅನೇಕ ಲೇಖನಗಳು, ಕಥೆಗಳು ದಿನಪತ್ರಿಕೆಗಳಲ್ಲಿ ಪ್ರಕಟವಾಗಿದೆ. ಆಸಕ್ತಿಯ ವಿಷಯ ಸಂಗೀತ, ನಾಟಕ, ಓದು, ಬರಹ, ಚಾರಣ, ಡಿಜಿಟಲ್ ವಿನ್ಯಾಸ. ಸದ್ಯ ಶಿಕ್ಷಕನಾಗಿ ಕಾರ್ಯ.

Read More
Horoscope Today 27 April: ಈ ರಾಶಿಯವರಿಂದು ಜಾಗೃತರಾಗಿರಿ; ಅಪಹಾಸ್ಯಕ್ಕೆ ಒಳಗಾಗಬೇಕಾದೀತು

Horoscope Today 27 April: ಈ ರಾಶಿಯವರಿಂದು ಜಾಗೃತರಾಗಿರಿ; ಅಪಹಾಸ್ಯಕ್ಕೆ ಒಳಗಾಗಬೇಕಾದೀತು

Daily Horoscope, 27 April 2026: ಶಾಲಿವಾಹನ ಶಕವರ್ಷ 1949ರ ಉತ್ತರಾಯಣ, ವಸಂತ ಋತುವಿನ ವೈಶಾಖ ಮಾಸದ ಶುಕ್ಲ ಪಕ್ಷದ ದಶಮೀ ತಿಥಿಯ ಸೋಮವಾರದಂದು ಪರರಿಂದ ಪ್ರೇರಣೆ, ಮನೆಯಲ್ಲಿ ದುರಭ್ಯಾಸದಿಂದ ಆತಂಕ, ಮೌನವೇ ಕಲಹಕ್ಕೆ ಕಾರಣ, ಅವ್ಯವಹಾರದಿಂದ ತೊಂದರೆ ಇವೆಲ್ಲ ಈ ದಿನದ ಭವಿಷ್ಯ.

ಏಪ್ರಿಲ್​​​​​​​ ತಿಂಗಳ ಕೊನೆಯಲ್ಲಿ ಈ ರಾಶಿಗೆ ಅದ್ಭುತ ಅದೃಷ್ಟ! ಎಚ್ಚರ ಈ ಮೂವರಿಂದ ಅದೆಲ್ಲವನ್ನು ಕಳೆದುಕೊಳ್ಳಬಹುದು

ಏಪ್ರಿಲ್​​​​​​​ ತಿಂಗಳ ಕೊನೆಯಲ್ಲಿ ಈ ರಾಶಿಗೆ ಅದ್ಭುತ ಅದೃಷ್ಟ! ಎಚ್ಚರ ಈ ಮೂವರಿಂದ ಅದೆಲ್ಲವನ್ನು ಕಳೆದುಕೊಳ್ಳಬಹುದು

2026ರ ಏಪ್ರಿಲ್ ತಿಂಗಳ ಕರ್ಕಾಟಕ ರಾಶಿ ಭವಿಷ್ಯ ಇಲ್ಲಿದೆ. ಗುರು, ಶನಿ, ರಾಹುಗಳ ಪ್ರಭಾವದಿಂದ ಆರ್ಥಿಕ ವ್ಯಯ, ಮಾನಸಿಕ ಒತ್ತಡ, ಆರೋಗ್ಯ ಸಮಸ್ಯೆಗಳಿರಬಹುದು. ಆದರೆ ಕೇತು, ಕುಜ, ಸೂರ್ಯ ಗ್ರಹಗಳಿಂದ ಧೈರ್ಯ, ವೃತ್ತಿಯಲ್ಲಿ ಯಶಸ್ಸು, ಸಮಾಜದಲ್ಲಿ ಗೌರವ ಪ್ರಾಪ್ತಿ. ಹೂಡಿಕೆಯಲ್ಲಿ ಎಚ್ಚರಿಕೆ ವಹಿಸಿ, ಗಣಪತಿ ಆರಾಧನೆ ಮತ್ತು ದಾನದಿಂದ ಶುಭಫಲ ಪಡೆಯಿರಿ.

Career Horoscope: ನಿಮ್ಮ ರಾಶಿಗನುಗುಣವಾಗಿ ಏಪ್ರಿಲ್ 26ರಿಂದ ಮೇ 02ರವರೆಗಿನ ಉದ್ಯೋಗ ಭವಿಷ್ಯ ತಿಳಿಯಿರಿ

Career Horoscope: ನಿಮ್ಮ ರಾಶಿಗನುಗುಣವಾಗಿ ಏಪ್ರಿಲ್ 26ರಿಂದ ಮೇ 02ರವರೆಗಿನ ಉದ್ಯೋಗ ಭವಿಷ್ಯ ತಿಳಿಯಿರಿ

ಏಪ್ರಿಲ್ 26 ರಿಂದ ಮೇ 02 ರವರೆಗಿನ ಈ ವಾರ ವೃತ್ತಿಜೀವನದಲ್ಲಿ ಹಲವು ಹೊಸ ಅವಕಾಶಗಳನ್ನು ಪರಿಚಯಿಸುತ್ತದೆ. ಅನುಭವಿ ವೃತ್ತಿಪರರಿಗೆ ವಿಶೇಷ ಗೌರವ, ಸ್ಥಾನಮಾನಗಳು ದೊರೆಯುತ್ತವೆ. ನೀವು ಜವಾಬ್ದಾರಿಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುವಿರಿ, ಇದು ಪ್ರಗತಿಗೆ ಸಹಕಾರಿಯಾಗುತ್ತದೆ. ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿದ್ದು, ವಿವಿಧ ರಾಶಿಗಳವರಿಗೆ ಶುಭ ಫಲಗಳು ಕಾದಿವೆ. ನಿಮ್ಮ ವೃತ್ತಿಜೀವನವನ್ನು ಉತ್ತಮಗೊಳಿಸಲು ಇದು ಉತ್ತಮ ಸಮಯ.

Horoscope Today 26 April : ಇಂದು ಈ ರಾಶಿಯವರಿಗೆ ಪರೋಕ್ಷವಾಗಿ ಅನೇಕ ರೀತಿಯಲ್ಲಿ ಲಾಭವಾಗಲಿದ್ದು, ಹೇಳಿಕೊಳ್ಳಲಾರರು

Horoscope Today 26 April : ಇಂದು ಈ ರಾಶಿಯವರಿಗೆ ಪರೋಕ್ಷವಾಗಿ ಅನೇಕ ರೀತಿಯಲ್ಲಿ ಲಾಭವಾಗಲಿದ್ದು, ಹೇಳಿಕೊಳ್ಳಲಾರರು

Daily Horoscope, 26 April 2026: ಶಾಲಿವಾಹನ ಶಕವರ್ಷ 1949ರ ಉತ್ತರಾಯಣ, ವಸಂತ ಋತುವಿನ ವೈಶಾಖ ಮಾಸದ ಶುಕ್ಲ ಪಕ್ಷದ ನವಮೀ ತಿಥಿಯ ಭಾನುವಾರದಂದು ದುರಭ್ಯಾಸದಿಂದ ತೊಂದರೆ, ಸಂಬಂಧವಿಲ್ಲದ ಕಲಹದಲ್ಲಿ ಭಾಗಿ, ಬಂಧುಗಳ ವಿರೋಧ, ಸಾಮಾಜಿಕ ಸಮಾರಂಭದಲ್ಲಿ ಸಕ್ರಿಯ ಇವೆಲ್ಲ ಇಂದಿನ ಭವಿಷ್ಯ.

ದಿನ ಭವಿಷ್ಯ: ಇಂದು ಈ ರಾಶಿಯವರ ನಿರೀಕ್ಷೆಯು ಶತ್ರುಗಳು ಹುಸಿ ಮಾಡುವರು

ದಿನ ಭವಿಷ್ಯ: ಇಂದು ಈ ರಾಶಿಯವರ ನಿರೀಕ್ಷೆಯು ಶತ್ರುಗಳು ಹುಸಿ ಮಾಡುವರು

Daily Horoscope, 24 April 2026: ಶಾಲಿವಾಹನ ಶಕವರ್ಷ 1949ರ ಉತ್ತರಾಯಣ, ವಸಂತ ಋತುವಿನ ವೈಶಾಖ ಮಾಸದ ಶುಕ್ಲ ಪಕ್ಷದ ಅಷ್ಟಮೀ ತಿಥಿಯ ಶನಿವಾರದಂದು ಪುಣ್ಯ ಸ್ಥಳದ ದರ್ಶನ, ಪ್ರಭಾವಿಗಳ ಒಡನಾಟ, ವಿಹಿತ ಕರ್ಮಕ್ಕೆ ಪ್ರೇರಣೆ, ಅತಿಥಿಸತ್ಕಾರ, ಮನೆಯಲ್ಲಿ ಸಮಾರಂಭ ಇವೆಲ್ಲ ಈ ದಿನದ ಭವಿಷ್ಯ.

Weekly Love Horoscope: ನಿಮ್ಮ ರಾಶಿಗನುಗುಣವಾಗಿ ಏಪ್ರಿಲ್ 26 ರಿಂದ ಮೇ 02 ರವರೆಗಿನ ವಾರದ ಪ್ರೇಮ ಭವಿಷ್ಯ ತಿಳಿಯಿರಿ

Weekly Love Horoscope: ನಿಮ್ಮ ರಾಶಿಗನುಗುಣವಾಗಿ ಏಪ್ರಿಲ್ 26 ರಿಂದ ಮೇ 02 ರವರೆಗಿನ ವಾರದ ಪ್ರೇಮ ಭವಿಷ್ಯ ತಿಳಿಯಿರಿ

ಏಪ್ರಿಲ್ 26 ರಿಂದ ಮೇ 02 ರವರೆಗಿನ ಈ ವಾರ ಪ್ರೇಮ ಜೀವನದಲ್ಲಿ ಸೂಕ್ಷ್ಮತೆ ಮತ್ತು ಪ್ರಬುದ್ಧತೆ ಇರಲಿದೆ. ಪ್ರತಿ ರಾಶಿಯವರಿಗೆ ಪ್ರೀತಿಯಲ್ಲಿ ವಿಭಿನ್ನ ಅನುಭವಗಳು ಎದುರಾಗಬಹುದು. ಮಾತುಕತೆ, ತಾಳ್ಮೆ ಮತ್ತು ತಿಳುವಳಿಕೆಯು ಸಂಬಂಧಗಳನ್ನು ಬಲಪಡಿಸಲು ಸಹಕಾರಿ. ಸಣ್ಣ ವಿಷಯಗಳಿಗೆ ವಾಗ್ವಾದ ತಪ್ಪಿಸಿ, ಪರಸ್ಪರರ ಭಾವನೆಗಳಿಗೆ ಗೌರವ ನೀಡಿ. ನಿಮ್ಮ ಪ್ರೇಮ ಸಂಬಂಧಗಳು ಹೊಸ ಆಯಾಮ ಪಡೆಯಲು ಈ ವಾರ ಸಹಾಯಕವಾಗಿದೆ.

ದಿನ ಭವಿಷ್ಯ: ಇಂದು ಈ ರಾಶಿಯವರು ಮಾತಿನಿಂದ ಹಣ ಪಡೆಯುವ ಯೋಜನೆ ಮಾಡುವರು

ದಿನ ಭವಿಷ್ಯ: ಇಂದು ಈ ರಾಶಿಯವರು ಮಾತಿನಿಂದ ಹಣ ಪಡೆಯುವ ಯೋಜನೆ ಮಾಡುವರು

Daily Horoscope, 24 April 2026: ಶಾಲಿವಾಹನ ಶಕವರ್ಷ 1949ರ ಉತ್ತರಾಯಣ, ವಸಂತ ಋತುವಿನ ವೈಶಾಖ ಮಾಸದ ಶುಕ್ಲ ಪಕ್ಷದ ಸಪ್ತಮೀ ತಿಥಿಯ ಶುಕ್ರವಾರದಂದು ನಿಮ್ಮದಲ್ಲದ ಕ್ಷೇತ್ರದಿಂದ ನೆರವು, ಹಣಕಾಸಿನ ಹರಿವು, ಮಾಡಬೇಕಾದ ಕೆಲಸದ ಮರೆವು, ಹಳೆಯ ಯೋಜನೆಯ ಅರಿವು ಇದು ಈ‌ ದಿನ ವಿಶೇಷ.

RCB vs GT: ಏ.24ರ ಸಂಜೆ ನಡೆಯುವ IPL ಪಂದ್ಯದಲ್ಲಿ ಗೆಲ್ಲೋದ್ಯಾರು? ಜ್ಯೋತಿಷ್ಯ ಹೇಳೋದೇನು?

RCB vs GT: ಏ.24ರ ಸಂಜೆ ನಡೆಯುವ IPL ಪಂದ್ಯದಲ್ಲಿ ಗೆಲ್ಲೋದ್ಯಾರು? ಜ್ಯೋತಿಷ್ಯ ಹೇಳೋದೇನು?

ಏಪ್ರಿಲ್ 24ರಂದು ನಡೆಯಲಿರುವ RCB vs GT IPL ಪಂದ್ಯದ ಬಗ್ಗೆ ಗ್ರಹಗತಿಗಳ ಪ್ರಕಾರ, ಕುಜ, ಬುಧ ಮತ್ತು ಶನಿಯ ಯುತಿ ತೀವ್ರ ಸ್ಪರ್ಧೆಯನ್ನು ಸೂಚಿಸುತ್ತದೆ. ಶುಕ್ರ ಮತ್ತು ಗುರುವಿನ ಪ್ರಭಾವದಿಂದ ಆರ್‌ಸಿಬಿಗೆ ಅನಿರೀಕ್ಷಿತ ತಿರುವು ಸಿಗಲಿದೆ. ಚಂದ್ರನ ಬಲವು ನಾಯಕತ್ವಕ್ಕೆ ಶಕ್ತಿ ತುಂಬಲಿದೆ. ಈ ರೋಚಕ ಪಂದ್ಯದಲ್ಲಿ ಅಂತಿಮವಾಗಿ ಈ ತಂಡವೇ ಗೆಲ್ಲುವ ಸಾಧ್ಯತೆ ಹೆಚ್ಚಿದೆ ಎನ್ನಲಾಗಿದೆ. ಆ ಕುರಿತ ಮಾಹಿತಿ ಇಲ್ಲಿದೆ.

ದಿನ ಭವಿಷ್ಯ: ಇಂದು ಈ ರಾಶಿಯವರ ಪ್ರಭಾವಕ್ಕೆ ಆಗದೇ ಇರುವುದೂ ಆಗಲಿದೆ

ದಿನ ಭವಿಷ್ಯ: ಇಂದು ಈ ರಾಶಿಯವರ ಪ್ರಭಾವಕ್ಕೆ ಆಗದೇ ಇರುವುದೂ ಆಗಲಿದೆ

Daily Horoscope, 23 April 2026: ಶಾಲಿವಾಹನ ಶಕವರ್ಷ 1949ರ ಉತ್ತರಾಯಣ, ವಸಂತ ಋತುವಿನ ವೈಶಾಖ ಮಾಸದ ಶುಕ್ಲ ಪಕ್ಷದ ಷಷ್ಠೀ ತಿಥಿಯ ಗುರುವಾರದಂದು ಹಿರಿಯರ ಮಾತಿಗೆ ಖಂಡನೆ, ಪರರ ಕಾರ್ಯಗಳಿಗೆ ವಿಡಂಬನೆ, ಪಕ್ಷಪಾತ, ನಿರ್ಮಾಣ, ಅಶಾಂತಿ, ಅದಾಯ ಖರ್ಚಿನಲ್ಲಿ ಸಮಾನತೆ ಇವೆಲ್ಲ ಈ ದಿನದ ವಿಶೇಷ.

ಈ ರಾಶಿಯವರಿಗೆ ಇರುವಷ್ಟು ತಾಪತ್ರೆ ಯಾವ ರಾಶಿಗೂ ಇಲ್ಲ: ಅದರೂ ಇದರ ನಡುವೆ ಒಂದು ಯೋಗವಿದೆ

ಈ ರಾಶಿಯವರಿಗೆ ಇರುವಷ್ಟು ತಾಪತ್ರೆ ಯಾವ ರಾಶಿಗೂ ಇಲ್ಲ: ಅದರೂ ಇದರ ನಡುವೆ ಒಂದು ಯೋಗವಿದೆ

ಮಿಥುನ ರಾಶಿಯವರಿಗೆ ಈ ತಿಂಗಳು ಗ್ರಹಗಳ ಸಂಚಾರದಿಂದ ಮಿಶ್ರ ಫಲಗಳಿವೆ. ಬುಧನ ಚಲನೆ ಮತ್ತು ಶುಭ ಗ್ರಹಗಳ ದೃಷ್ಟಿಯಿಂದ ವೃತ್ತಿ, ಆರ್ಥಿಕ ಮತ್ತು ಸಾಮಾಜಿಕವಾಗಿ ಉತ್ತಮ ಪ್ರಗತಿ ನಿರೀಕ್ಷಿಸಬಹುದು. ಆದರೆ, ಆರೋಗ್ಯ, ಸಂವಹನ ಮತ್ತು ಪ್ರಯಾಣದಲ್ಲಿ ಜಾಗರೂಕತೆ ಅಗತ್ಯ. ಗಣಪತಿ ಪೂಜೆ ಮತ್ತು ಹಸಿರು ಬಟ್ಟೆ ದಾನದಿಂದ ಶುಭಫಲ ಹೆಚ್ಚಿಸಿಕೊಳ್ಳಬಹುದು, ನಿಮ್ಮ ಪ್ರಯತ್ನವೇ ಯಶಸ್ಸಿಗೆ ಮುಖ್ಯ.

Horoscope Today 21 April : ಇಂದು ಈ ರಾಶಿಯವರ ಅಹಂಕಾರದ ಕಾರಣ ಪಶ್ಚಾತ್ತಪ, ನಿಷ್ಪ್ರಯೋಜಕ

Horoscope Today 21 April : ಇಂದು ಈ ರಾಶಿಯವರ ಅಹಂಕಾರದ ಕಾರಣ ಪಶ್ಚಾತ್ತಪ, ನಿಷ್ಪ್ರಯೋಜಕ

21 ಏಪ್ರಿಲ್ 2026 ರ ಇಂದಿನ ರಾಶಿ ಭವಿಷ್ಯ ತಿಳಿಯಿರಿ. ಈ ಮಂಗಳವಾರ ಮೇಷದಿಂದ ಮೀನದವರೆಗಿನ ಎಲ್ಲಾ ರಾಶಿಚಕ್ರ ಚಿಹ್ನೆಗಳಿಗೆ ದೈನಂದಿನ ಭವಿಷ್ಯವನ್ನು ವಿವರವಾಗಿ ನೀಡಲಾಗಿದೆ. ಅಹಂಕಾರ ಮತ್ತು ತಪ್ಪು ನಿರ್ಧಾರಗಳಿಂದ ಪಶ್ಚಾತ್ತಾಪ ತಪ್ಪಿಸಲು ಸಲಹೆಗಳಿದ್ದು, ಹಣಕಾಸು, ಆರೋಗ್ಯ, ಸಂಬಂಧಗಳು ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಮಹತ್ವದ ವಿವರಗಳನ್ನು ಇಲ್ಲಿ ಕಂಡುಕೊಳ್ಳಿ. ನಿಮ್ಮ ದಿನವನ್ನು ಉತ್ತಮಗೊಳಿಸಲು ಜ್ಯೋತಿಷ್ಯ ಮಾರ್ಗದರ್ಶನ ಪಡೆಯಿರಿ.

ದಿನ ಭವಿಷ್ಯ: ಬಸವ ಜಯಂತಿ ದಿನದಂದು ಯಾವೆಲ್ಲಾ ರಾಶಿಗಳಿಗೆ ಅದೃಷ್ಟ ತಿಳಿಯಿರಿ

ದಿನ ಭವಿಷ್ಯ: ಬಸವ ಜಯಂತಿ ದಿನದಂದು ಯಾವೆಲ್ಲಾ ರಾಶಿಗಳಿಗೆ ಅದೃಷ್ಟ ತಿಳಿಯಿರಿ

Daily Horoscope, 20 April 2026: ಶಾಲಿವಾಹನ ಶಕವರ್ಷ 1949ರ ಉತ್ತರಾಯಣ, ವಸಂತ ಋತುವಿನ ವೈಶಾಖ ಮಾಸದ ಶುಕ್ಲ ಪಕ್ಷದ ತೃತೀಯಾ ತಿಥಿಯ ಸೋಮವಾರದಂದು ಮಾತಿನಿಂದ ಮಾನಸಿಕ ದುರ್ಬಲತೆ, ಪ್ರೇಮಿಗಳ ನಡುವೆ ಕೋಪ, ವಿದ್ಯಾಭ್ಯಾಸಕ್ಕೆ ತೊಡಕು, ಫಲಪ್ರದವಾಗದ ಶ್ರಮ, ಅನ್ವೇಷಣೆ ಇವು ಈ ದಿನದ ವಿಶೇಷ.