AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲೋಹಿತ ಹೆಬ್ಬಾರ್​, ಇಡುವಾಣಿ

ಲೋಹಿತ ಹೆಬ್ಬಾರ್​, ಇಡುವಾಣಿ

ಜ್ಯೋತಿಷ್ಯ, ಅಧ್ಯಾತ್ಮ ಲೇಖಕರು - TV9 Kannada

lohithaxa@gmail.com

ವಿದ್ವಾನ್​ ಲೋಹಿತ ಶರ್ಮಾ. ಸಾಗರ ಮೂಲದ ಇಡುವಾಣಿ ಗ್ರಾಮ. ವೇದ ಹಾಗೂ ಸಂಸ್ಕೃತ ಅಧ್ಯಯನ, ಜ್ಯೋತಿಷ್ಯದಲ್ಲಿ ವಿದ್ವತ್ತನ್ನು ಸಂಪಾದಿಸಿರುತ್ತಾರೆ. ಹಸ್ತಪ್ರತಿಶಾಸ್ತ್ರದಲ್ಲಿ ಡಿಪ್ಲೋಮಾ ಮಾಡಿರುತ್ತಾರೆ. ಜ್ಞಾನ-ವಿಜ್ಞಾನ ಅಧ್ಯಯನ ಕೇಂದ್ರ ಬೆಂಗಳೂರಿನಲ್ಲಿ ಸಂಶೋಧಕರಾಗಿ ಮೌಲ್ಯಶಿಕ್ಷಣ ಎನ್ನುವ ಪಠ್ಯವನ್ನು ಒಂದರಿಂದ ಹತ್ತನೇ ತರಗತಿಯ ಮಕ್ಕಳಿಗೆ ರಚಿಸಿದ್ದಾರೆ. ಧರ್ಮಭಾರತೀ, ತ್ರಿವಿಕ್ರಮ ಮುಂತಾದ ಮಾಸಪತ್ರಿಕೆಯಲ್ಲಿ ಸಂಪಾದಕನಾಗಿ ಕಾರ್ಯ ಮಾಡಿರುತ್ತಾರೆ. ಹಿತೋಪದೇಶ, ಸಂತಗೋರಕ್ಷನಾಥ, ಮಹರ್ಷಿ ಶಂಖಲಿಖಿತ ಗ್ರಂಥಗಳನ್ನು ಬರೆದಿದ್ದಾರೆ. ಅನೇಕ ಲೇಖನಗಳು, ಕಥೆಗಳು ದಿನಪತ್ರಿಕೆಗಳಲ್ಲಿ ಪ್ರಕಟವಾಗಿದೆ. ಆಸಕ್ತಿಯ ವಿಷಯ ಸಂಗೀತ, ನಾಟಕ, ಓದು, ಬರಹ, ಚಾರಣ, ಡಿಜಿಟಲ್ ವಿನ್ಯಾಸ. ಸದ್ಯ ಶಿಕ್ಷಕನಾಗಿ ಕಾರ್ಯ.

Read More
Weekly Career Horoscope: ನಿಮ್ಮ ರಾಶಿಗನುಗುಣವಾಗಿ ಜೂ. 07 ರಿಂದ 13ರ ವರೆಗಿನ ಉದ್ಯೋಗ ಭವಿಷ್ಯ ಇಲ್ಲಿ ತಿಳಿಯಿರಿ

Weekly Career Horoscope: ನಿಮ್ಮ ರಾಶಿಗನುಗುಣವಾಗಿ ಜೂ. 07 ರಿಂದ 13ರ ವರೆಗಿನ ಉದ್ಯೋಗ ಭವಿಷ್ಯ ಇಲ್ಲಿ ತಿಳಿಯಿರಿ

ಜೂನ್ 07 ರಿಂದ 13ರ ವರೆಗಿನ ಎರಡನೇ ವಾರದಲ್ಲಿ ನಿಮ್ಮ ಉದ್ಯೋಗ ಭವಿಷ್ಯ ಹೇಗಿದೆ? ಈ ವಾರ ಮೇಷದಿಂದ ಮೀನದವರೆಗಿನ ಎಲ್ಲಾ ರಾಶಿಗಳ ವೃತ್ತಿಜೀವನದಲ್ಲಿ ಎದುರಾಗುವ ಸವಾಲುಗಳು, ಹೊಸ ಅವಕಾಶಗಳು ಮತ್ತು ಆರ್ಥಿಕ ಪ್ರಗತಿಯ ಕುರಿತು ಸಮಗ್ರ ಮಾಹಿತಿ ಇಲ್ಲಿದೆ. ಬೌದ್ಧಿಕ ಆಯಾಸವಿಲ್ಲದೆ ವೃತ್ತಿಜೀವನವನ್ನು ಸಮರ್ಥವಾಗಿ ನಿರ್ವಹಿಸಲು ಸೂಕ್ತ ಮಾರ್ಗದರ್ಶನ ಪಡೆಯಿರಿ.

Weekly Love Astrology: ಈ ರಾಶಿಯ ಪ್ರೇಮ ಸಂಬಂಧ ವಿವಾಹ ಹಂತಕ್ಕೆ ತಲುಪಲು ಈ ವಾರ ಸುಸಮಯ!

Weekly Love Astrology: ಈ ರಾಶಿಯ ಪ್ರೇಮ ಸಂಬಂಧ ವಿವಾಹ ಹಂತಕ್ಕೆ ತಲುಪಲು ಈ ವಾರ ಸುಸಮಯ!

ಜೂನ್ 7ರಿಂದ 13ರವರೆಗಿನ ಈ ಪ್ರೇಮ ಭವಿಷ್ಯವು ಪ್ರತಿಯೊಂದು ರಾಶಿ ಚಿಹ್ನೆಯ ಪ್ರೇಮ ಜೀವನದ ಮೇಲೆ ಶುಕ್ರ ಮತ್ತು ಶನಿಯ ಪ್ರಭಾವವನ್ನು ವಿಶ್ಲೇಷಿಸುತ್ತದೆ. ಪ್ರೇಮ ಅಥವಾ ದಾಂಪತ್ಯದಲ್ಲಿ ಸುಂದರ ಕ್ಷಣಗಳು ಕಾದಿವೆ, ಆದರೂ ಸಣ್ಣ ಭಯ, ಆತಂಕಗಳು ಎದುರಾಗಬಹುದು. ವನದುರ್ಗೆಯ ಪ್ರಾರ್ಥನೆಯಿಂದ ಸವಾಲುಗಳನ್ನು ಎದುರಿಸಿ. ಈ ವಾರ ನಿಮ್ಮ ಪ್ರೇಮ ಸಂಬಂಧವು ಹೇಗೆ ರೂಪುಗೊಳ್ಳುತ್ತದೆ, ಪ್ರಮುಖ ಸೂಚನೆಗಳೇನು ಎಂಬುದನ್ನು ತಿಳಿಯಿರಿ.

ದಿನ ಭವಿಷ್ಯ: ಇಂದು ಈ ರಾಶಿಯವರು ವಿನಾಕಾರಣ ಬೆದರಿಕೆಗೆ ಒಳಗಾಗುವರು..

ದಿನ ಭವಿಷ್ಯ: ಇಂದು ಈ ರಾಶಿಯವರು ವಿನಾಕಾರಣ ಬೆದರಿಕೆಗೆ ಒಳಗಾಗುವರು..

Horoscope Today June 05: ಶಾಲಿವಾಹನ ಶಕವರ್ಷ 1949ರ ಉತ್ತರಾಯಣ, ಗ್ರೀಷ್ಮ ಋತುವಿನ ಅಧಿಕ ಜ್ಯೇಷ್ಠ ಮಾಸದ ಕೃಷ್ಣ ಪಕ್ಷದ ಪಂಚಮೀ ತಿಥಿಯ ಶುಕ್ರವಾರದಂದು ಆಪತ್ತಿನ ಅಂಜಿಕೆ, ಉದ್ಯಮದ ವಿಸ್ತಾರ, ವಿದೇಶದಿಂದ‌ ಆಗಮನ, ರಹಸ್ಯ ಕಾರ್ಯ, ಪ್ರಲೋಭ.. ಇವೆಲ್ಲ ಈ ದಿನ‌ ಇರಲಿದೆ.

Jupiter Transit 2026: ಉಚ್ಚಸ್ಥಾನದಲ್ಲಿ ಗುರು; 12 ರಾಶಿಗಳಲ್ಲಿ ಯಾರಿಗೆಲ್ಲ ಗುರು ಬಲ?

Jupiter Transit 2026: ಉಚ್ಚಸ್ಥಾನದಲ್ಲಿ ಗುರು; 12 ರಾಶಿಗಳಲ್ಲಿ ಯಾರಿಗೆಲ್ಲ ಗುರು ಬಲ?

ಕರ್ಕಾಟಕ ರಾಶಿಯಲ್ಲಿ ಉಚ್ಛನಾಗಿರುವ ಗುರು ಗೋಚಾರದ ವಿಶಿಷ್ಟ ಫಲಗಳ ಬಗ್ಗೆ ಇಲ್ಲಿ ವಿವರಿಸಲಾಗಿದೆ. ವರ್ಗಕುಂಡಲಿಗಳಲ್ಲಿ ಮಿಶ್ರಫಲ ಹೊಂದಿದ್ದರೂ, ಇದು 12 ರಾಶಿಗಳ ಮೇಲೆ ಆರ್ಥಿಕ, ಆರೋಗ್ಯ, ವೃತ್ತಿ ಮತ್ತು ಸಂಬಂಧಗಳ ಮೇಲೆ ಹೇಗೆ ಪ್ರಭಾವ ಬೀರಲಿದೆ ಎಂದು ವಿವರವಾಗಿ ತಿಳಿಸಲಾಗಿದೆ. ಈ ಬಲಶಾಲಿ ಗ್ರಹದ ಸಂಚಾರ ನಿಮ್ಮ ಜೀವನದ ಮೇಲೆ ಬೀರುವ ಪರಿಣಾಮಗಳನ್ನು ತಿಳಿಯಿರಿ.

ದಿನ ಭವಿಷ್ಯ: ಇಂದು ಈ ರಾಶಿಯವರ ಮನಸ್ಸಿಗೆ ಏನನ್ನು ಅರ್ಥಮಾಡಿಸುವುದೂ ಕಷ್ಟ..

ದಿನ ಭವಿಷ್ಯ: ಇಂದು ಈ ರಾಶಿಯವರ ಮನಸ್ಸಿಗೆ ಏನನ್ನು ಅರ್ಥಮಾಡಿಸುವುದೂ ಕಷ್ಟ..

Horoscope Today June 04: ಶಾಲಿವಾಹನ ಶಕವರ್ಷ 1949ರ ಉತ್ತರಾಯಣ, ಗ್ರೀಷ್ಮ ಋತುವಿನ ಅಧಿಕ ಜ್ಯೇಷ್ಠ ಮಾಸದ ಕೃಷ್ಣ ಪಕ್ಷದ ಚತುರ್ಥೀ ತಿಥಿಯ ಗುರುವಾರದಂದು ದೀರ್ಘಕಾಲದ ಕಳಕದಿಂದ ಮುಕ್ತಿ, ಮಕ್ಕಳಿಂದ ಬೇಸರ ದೂರ, ಸಂಗಾತಿಯ ಜೊತೆ ಕಲಹ, ಅಪ್ರಾಮಾಣಿಕತೆಯಿಂದ ಜಯ, ಸ್ವಾಲಂಬನೆಗೆ ಹೆಜ್ಜೆ ಇವೆಲ್ಲ ಇಂದಿನ ಭವಿಷ್ಯ.

ಜೂನ್​ನಲ್ಲಿ ಬುಧ ಸಂಚಾರದಿಂದ ಅಪರೂಪದ ಸಂಯೋಜನೆ; 12 ರಾಶಿಗಳ ಮೇಲೆ ಪ್ರಭಾವ ಹೇಗಿರಲಿದೆ?

ಜೂನ್​ನಲ್ಲಿ ಬುಧ ಸಂಚಾರದಿಂದ ಅಪರೂಪದ ಸಂಯೋಜನೆ; 12 ರಾಶಿಗಳ ಮೇಲೆ ಪ್ರಭಾವ ಹೇಗಿರಲಿದೆ?

ಜೂನ್ ತಿಂಗಳಿನಲ್ಲಿ ಬುಧನು ಚಂದ್ರ ಮತ್ತು ಶುಕ್ರನ ತ್ರಿಂಶಾಂಶದಲ್ಲಿದ್ದು, ಭಾವನಾತ್ಮಕ ಬುದ್ಧಿವಂತಿಕೆ, ಕಲ್ಪನಾಶಕ್ತಿ ಹಾಗೂ ಭೌತಿಕ ಸುಖ-ವಿಲಾಸಗಳ ಕಡೆ ಮನಸ್ಸು ಹರಿಯಲಿದೆ. ಚಂದ್ರನ ಹೆಚ್ಚಿನ ಪ್ರಭಾವದಿಂದ ವೈಪರೀತ್ಯಗಳು ಸಂಭವಿಸಲಿದ್ದು, ಇದು ಅಪರೂಪದ ಸಂಯೋಜನೆಯಾಗಿದೆ. ಈ ಗ್ರಹಗಳ ಸ್ಥಿತಿಯು ಪ್ರತಿ ರಾಶಿಯ ಮೇಲೆ ವಿಭಿನ್ನ ಪರಿಣಾಮಗಳನ್ನು ಬೀರಲಿದೆ, ಮಿಶ್ರಫಲಗಳೊಂದಿಗೆ ಹಲವು ಬದಲಾವಣೆಗಳನ್ನು ತರಲಿದೆ.

Ravi Gochar June: ಮಿಥುನ ರಾಶಿಗೆ ಸೂರ್ಯ ಸಂಚಾರ; 12ರಾಶಿಗಳ ಮೇಲೆ ಹೇಗೆ ಪ್ರಭಾವ ಬೀರಲಿದೆ?

Ravi Gochar June: ಮಿಥುನ ರಾಶಿಗೆ ಸೂರ್ಯ ಸಂಚಾರ; 12ರಾಶಿಗಳ ಮೇಲೆ ಹೇಗೆ ಪ್ರಭಾವ ಬೀರಲಿದೆ?

ಜ್ಯೋತಿಷ್ಯದಲ್ಲಿ ಆತ್ಮಕಾರಕ ಸೂರ್ಯನು ಜೂನ್‌ನಲ್ಲಿ ಮಿಥುನ ರಾಶಿ ಪ್ರವೇಶಿಸುವನು. ಈ ಸಂಚಾರವು ಶುಕ್ರನ ದ್ರೇಕ್ಕಾಣ, ಶನಿಯ ನವಾಂಶ, ಗುರುವಿನ ತ್ರಿಂಶಾಂಶಗಳ ವಿಶೇಷ ಪ್ರಭಾವದಿಂದ 12 ರಾಶಿಗಳ ಮೇಲೆ ವಿಭಿನ್ನ ಪರಿಣಾಮ ಬೀರುತ್ತದೆ. ಆತ್ಮವಿಶ್ವಾಸ, ಆರೋಗ್ಯ, ಆರ್ಥಿಕ ಸ್ಥಿತಿ, ಸಂಬಂಧಗಳು ಮತ್ತು ವೃತ್ತಿಜೀವನದಲ್ಲಿ ಬದಲಾವಣೆಗಳನ್ನು ತರುತ್ತದೆ. ನಿಮ್ಮ ರಾಶಿಗೆ ಸೂರ್ಯನ ಈ ಸಂಚಾರ ಹೇಗೆ ಪ್ರಭಾವ ಬೀರಲಿದೆ ಎಂದು ತಿಳಿಯಿರಿ.

ದಿನ ಭವಿಷ್ಯ: ಇಂದು ಈ ರಾಶಿಯವರಿಗೆ ತಮ್ಮವರಿಂದ ದೂರಾಗುವ ಭೀತಿ…

ದಿನ ಭವಿಷ್ಯ: ಇಂದು ಈ ರಾಶಿಯವರಿಗೆ ತಮ್ಮವರಿಂದ ದೂರಾಗುವ ಭೀತಿ…

Horoscope Today June 03: ಶಾಲಿವಾಹನ ಶಕವರ್ಷ 1949ರ ಉತ್ತರಾಯಣ, ಗ್ರೀಷ್ಮ ಋತುವಿನ ಅಧಿಕ ಜ್ಯೇಷ್ಠ ಮಾಸದ ಕೃಷ್ಣ ಪಕ್ಷದ ತೃತೀಯಾ ತಿಥಿಯ ಬುಧವಾರದಂದು ನಿಷ್ಪ್ರಯೋಜಕ ಸಲಹೆ, ಲೌಕಿಕ ಅನುಭವದ ಆಸೆ, ಅಸಂಗತ ವಿಚಾರದ‌ ಮಾತು, ನೇರ ಮಾತಿನಿಂದ ದ್ವೇಷ, ಅನ್ಯರ ತಪ್ಪಿನ‌ ಮೇಲೆ‌ ಗಮನ ಇವೆಲ್ಲ ಈ ದಿನದ ವಿಶೇಷ.

Kuja in Vrishabha Rashi: ಜೂನ್‌ನಲ್ಲಿ ಕುಜ ವೃಷಭ ರಾಶಿಯಲ್ಲಿ ಸಂಚಾರ; 12ರಾಶಿಗಳಲ್ಲಿ ಯಾರಿಗೆ ಶುಭ, ಯಾರಿಗೆ ಅಶುಭ?

Kuja in Vrishabha Rashi: ಜೂನ್‌ನಲ್ಲಿ ಕುಜ ವೃಷಭ ರಾಶಿಯಲ್ಲಿ ಸಂಚಾರ; 12ರಾಶಿಗಳಲ್ಲಿ ಯಾರಿಗೆ ಶುಭ, ಯಾರಿಗೆ ಅಶುಭ?

ಜೂನ್‌ನಲ್ಲಿ ಕುಜ ಗ್ರಹವು ವೃಷಭ ರಾಶಿಯಲ್ಲಿ ಸಂಚರಿಸುತ್ತಿದ್ದು, ಶುಕ್ರ, ಚಂದ್ರ, ಗುರು ಮತ್ತು ಬುಧರ ಪ್ರಭಾವಕ್ಕೊಳಗಾಗಿದೆ. ಇದು ಕುಜನ ತೀಕ್ಷ್ಣತೆಯನ್ನು ಕಡಿಮೆ ಮಾಡಿ, ಬುದ್ಧಿವಂತಿಕೆ ಮತ್ತು ಸೌಮ್ಯತೆಯ ಮಿಶ್ರಣವನ್ನು ನೀಡುತ್ತದೆ. ಪ್ರತಿ ರಾಶಿಯ ಮೇಲೆ ಈ ಸಂಚಾರದ ಪರಿಣಾಮಗಳು ವಿಭಿನ್ನವಾಗಿದ್ದು, ಹಣಕಾಸು, ಸಂಬಂಧಗಳು, ವೃತ್ತಿ ಮತ್ತು ಆರೋಗ್ಯದ ಮೇಲೆ ಪ್ರಭಾವ ಬೀರುತ್ತದೆ. ಸುಬ್ರಹ್ಮಣ್ಯ ಸ್ವಾಮಿ ಆರಾಧನೆಯು ಶುಭ ಫಲಗಳನ್ನು ಹೆಚ್ಚಿಸಲು ಶ್ರೇಷ್ಠ ಪರಿಹಾರವಾಗಿದೆ.

ದಿನ ಭವಿಷ್ಯ: ಇಂದು ಈ ರಾಶಿಯವರಿಗೆ ಎಂದೂ ಆಲೋಚಿಸದ ಮಾತು ಬರಲಿದೆ…

ದಿನ ಭವಿಷ್ಯ: ಇಂದು ಈ ರಾಶಿಯವರಿಗೆ ಎಂದೂ ಆಲೋಚಿಸದ ಮಾತು ಬರಲಿದೆ…

Horoscope Today June 01: ಶಾಲಿವಾಹನ ಶಕವರ್ಷ 1949ರ ಉತ್ತರಾಯಣ, ಗ್ರೀಷ್ಮ ಋತುವಿನ ಅಧಿಕ ಜ್ಯೇಷ್ಠ ಮಾಸದ ಕೃಷ್ಣ ಪಕ್ಷದ ಪ್ರತಿಪತ್ ತಿಥಿಯ ಸೋಮವಾರದಂದು ಆಪ್ತರಿಗೆ ಸ್ಥಾನಾಮಾನ, ಸಂಪತ್ತಿನ ದಾನ, ಸಂಗಾತಿಯ ಕುತೂಹಲ ನಿವಾರಣೆ, ಕೋಪದ‌ ಮಾತು, ಬಂಧುಗಳ ಅಪವಾದ ಇವೆಲ್ಲ ಇಂದಿನ ಭವಿಷ್ಯ.

Weekly Horoscope: ವಾರ ಭವಿಷ್ಯ; ನಿಮ್ಮ ರಾಶಿಗನುಗುಣವಾಗಿ ಈ ವಾರದ ಭವಿಷ್ಯ ಇಲ್ಲಿ ತಿಳಿದುಕೊಳ್ಳಿ

Weekly Horoscope: ವಾರ ಭವಿಷ್ಯ; ನಿಮ್ಮ ರಾಶಿಗನುಗುಣವಾಗಿ ಈ ವಾರದ ಭವಿಷ್ಯ ಇಲ್ಲಿ ತಿಳಿದುಕೊಳ್ಳಿ

2026ರ ಮೇ 31 ರಿಂದ ಜೂನ್ 06ರ ವಾರದ ರಾಶಿ ಭವಿಷ್ಯ ಇಲ್ಲಿದೆ. ಗ್ರಹಗತಿಗಳ ಬದಲಾವಣೆಯಿಂದ ಬಾಂಧವ್ಯದಲ್ಲಿ ಸುಧಾರಣೆ, ಆರ್ಥಿಕ ಏರಿಳಿತಗಳು ಮತ್ತು ಹೊಸ ಅವಕಾಶಗಳು ಇರಲಿವೆ. ಪ್ರತಿ ರಾಶಿಯವರಿಗೆ ಉದ್ಯೋಗ, ಆರೋಗ್ಯ, ಕುಟುಂಬ, ಹೂಡಿಕೆ ಹಾಗೂ ಪ್ರೇಮ ಜೀವನದಲ್ಲಿ ಗ್ರಹಗಳ ಪ್ರಭಾವದಿಂದಾಗುವ ಬದಲಾವಣೆಗಳ ಸಂಪೂರ್ಣ ಮಾಹಿತಿ ಲಭ್ಯ.

ದಿನ ಭವಿಷ್ಯ: ಇಂದು ಈ ರಾಶಿಯವರ ಹಳೆಯದಾದ ದೊಡ್ಡ ತಪ್ಪೊಂದು ಹೊರಬಲಿದೆ..

ದಿನ ಭವಿಷ್ಯ: ಇಂದು ಈ ರಾಶಿಯವರ ಹಳೆಯದಾದ ದೊಡ್ಡ ತಪ್ಪೊಂದು ಹೊರಬಲಿದೆ..

Horoscope Today 30 May: ಶಾಲಿವಾಹನ ಶಕವರ್ಷ 1949ರ ಉತ್ತರಾಯಣ, ಗ್ರೀಷ್ಮ ಋತುವಿನ ಅಧಿಕ ಜ್ಯೇಷ್ಠ ಮಾಸದ ಶುಕ್ಲ ಪಕ್ಷದ ಚತುರ್ದಶೀ ತಿಥಿಯ ಶನಿವಾರದಂದು ಉದ್ಯಮದಲ್ಲಿ ವಿಶೇಷ ಪ್ರಾವೀಣ್ಯ, ಕೋಪದಿಂದ ಅಸಮಾಧಾನ, ಸಮಯಾಭಾವದಿಂದ ಬೇಸರ, ಕೊಟ್ಟ ಹಣವನ್ನು ಒತ್ತಡದಿಂದ ಪಡೆಯುವುದು, ಅಸಲಿ ಮುಖದ ಪರಿಚಯ, ಇವೆಲ್ಲ ಇಂದಿನ‌ ವಿಶೇಷ.