AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲೋಹಿತ ಹೆಬ್ಬಾರ್​, ಇಡುವಾಣಿ

ಲೋಹಿತ ಹೆಬ್ಬಾರ್​, ಇಡುವಾಣಿ

ಜ್ಯೋತಿಷ್ಯ, ಅಧ್ಯಾತ್ಮ ಲೇಖಕರು - TV9 Kannada

lohithaxa@gmail.com

ವಿದ್ವಾನ್​ ಲೋಹಿತ ಶರ್ಮಾ. ಸಾಗರ ಮೂಲದ ಇಡುವಾಣಿ ಗ್ರಾಮ. ವೇದ ಹಾಗೂ ಸಂಸ್ಕೃತ ಅಧ್ಯಯನ, ಜ್ಯೋತಿಷ್ಯದಲ್ಲಿ ವಿದ್ವತ್ತನ್ನು ಸಂಪಾದಿಸಿರುತ್ತಾರೆ. ಹಸ್ತಪ್ರತಿಶಾಸ್ತ್ರದಲ್ಲಿ ಡಿಪ್ಲೋಮಾ ಮಾಡಿರುತ್ತಾರೆ. ಜ್ಞಾನ-ವಿಜ್ಞಾನ ಅಧ್ಯಯನ ಕೇಂದ್ರ ಬೆಂಗಳೂರಿನಲ್ಲಿ ಸಂಶೋಧಕರಾಗಿ ಮೌಲ್ಯಶಿಕ್ಷಣ ಎನ್ನುವ ಪಠ್ಯವನ್ನು ಒಂದರಿಂದ ಹತ್ತನೇ ತರಗತಿಯ ಮಕ್ಕಳಿಗೆ ರಚಿಸಿದ್ದಾರೆ. ಧರ್ಮಭಾರತೀ, ತ್ರಿವಿಕ್ರಮ ಮುಂತಾದ ಮಾಸಪತ್ರಿಕೆಯಲ್ಲಿ ಸಂಪಾದಕನಾಗಿ ಕಾರ್ಯ ಮಾಡಿರುತ್ತಾರೆ. ಹಿತೋಪದೇಶ, ಸಂತಗೋರಕ್ಷನಾಥ, ಮಹರ್ಷಿ ಶಂಖಲಿಖಿತ ಗ್ರಂಥಗಳನ್ನು ಬರೆದಿದ್ದಾರೆ. ಅನೇಕ ಲೇಖನಗಳು, ಕಥೆಗಳು ದಿನಪತ್ರಿಕೆಗಳಲ್ಲಿ ಪ್ರಕಟವಾಗಿದೆ. ಆಸಕ್ತಿಯ ವಿಷಯ ಸಂಗೀತ, ನಾಟಕ, ಓದು, ಬರಹ, ಚಾರಣ, ಡಿಜಿಟಲ್ ವಿನ್ಯಾಸ. ಸದ್ಯ ಶಿಕ್ಷಕನಾಗಿ ಕಾರ್ಯ.

Read More
ನಿತ್ಯ ಭವಿಷ್ಯ : ಇಂದು ಈ ರಾಶಿಯವರ ಜವಾಬ್ದಾರಿ ಅಧಿಕವಾಗಿದ್ದು, ಅವರ ನಂಬಿಕೆಯ ಮೇಲೆ ಹೂಡಿಕೆ ಮಾಡುವರು

ನಿತ್ಯ ಭವಿಷ್ಯ : ಇಂದು ಈ ರಾಶಿಯವರ ಜವಾಬ್ದಾರಿ ಅಧಿಕವಾಗಿದ್ದು, ಅವರ ನಂಬಿಕೆಯ ಮೇಲೆ ಹೂಡಿಕೆ ಮಾಡುವರು

Horoscope Today 06 August: ಆಗಸ್ಟ್ 06, 2026 ರ ನಿತ್ಯ ಭವಿಷ್ಯವು ಪ್ರತಿ ರಾಶಿಯವರಿಗೆ ಪ್ರಮುಖ ಮಾರ್ಗದರ್ಶನ ನೀಡುತ್ತದೆ. ಇಂದು ಜವಾಬ್ದಾರಿಗಳು ಹೆಚ್ಚಿದ್ದು, ನಂಬಿಕೆಯ ಮೇಲೆ ಹೂಡಿಕೆ ಮಾಡುವ ಸಂದರ್ಭ ಬರಲಿದೆ. ವಿರೋಧಗಳು, ನಿರ್ಧಾರಗಳಲ್ಲಿ ವಿಳಂಬ, ಹಾಗೂ ಅನಿರೀಕ್ಷಿತ ಸವಾಲುಗಳ ಎಚ್ಚರಿಕೆ ಇದೆ. ಆರ್ಥಿಕ ನಿರ್ಧಾರಗಳು, ಸಂಬಂಧಗಳು ಮತ್ತು ವೈಯಕ್ತಿಕ ಬೆಳವಣಿಗೆಗೆ ಸಂಬಂಧಿಸಿದ ನಿರ್ದಿಷ್ಟ ಸಲಹೆಗಳನ್ನು ತಿಳಿಯಿರಿ.

ದಿನ ಭವಿಷ್ಯ: ಇಂದು ಈ ರಾಶಿಯವರಿಗೆ ಮಿತ್ರರೇ ಹಿತಶತ್ರುಗಳಾಗಿ ಕಾಡುವರು

ದಿನ ಭವಿಷ್ಯ: ಇಂದು ಈ ರಾಶಿಯವರಿಗೆ ಮಿತ್ರರೇ ಹಿತಶತ್ರುಗಳಾಗಿ ಕಾಡುವರು

Horoscope Today 05 August: ಶಾಲಿವಾಹನ ಶಕವರ್ಷ 1949ರ ದಕ್ಷಿಣಾಯನ, ಗ್ರೀಷ್ಮ ಋತುವಿನ ಆಷಾಢ ಮಾಸದ ಕೃಷ್ಣ ಪಕ್ಷದ ಸಪ್ತಮೀ ತಿಥಿಯ ಬುಧವಾರದಂದು ದೇವರ ಆರಾಧನೆ, ನಿದ್ರಾಭಂಗ, ದೂರ ಪ್ರಯಾಣ, ಜಾಡ್ಯತೆಯ ನಿವಾರಣೆ, ತಂದೆಯಿಂದ ಅಕಾರಣ ನಿಂದನೆ, ಲಾಭ ಪಡೆಯಲು ಹಲವು ತಂತ್ರ, ಸ್ವಲ್ಪ ಬಿಡುವು ಇವೆಲ್ಲ ಈ ದಿನದ ವಿಶೇಷ.

ಈ ರಾಶಿಗೆ ಸೂರ್ಯನ ಆಗಮನ, ಈ ರಾಶಿಗಳಿಗೆ ಸೂರ್ಯನ ಬೆಳಕು…?

ಈ ರಾಶಿಗೆ ಸೂರ್ಯನ ಆಗಮನ, ಈ ರಾಶಿಗಳಿಗೆ ಸೂರ್ಯನ ಬೆಳಕು…?

ಸೂರ್ಯನು ತನ್ನ ಸ್ವಂತ ರಾಶಿಯಾದ ಸಿಂಹವನ್ನು ಪ್ರವೇಶಿಸುವುದರಿಂದ ರವಿಯು ಅತ್ಯಂತ ಪ್ರಬಲನಾಗುತ್ತಾನೆ. ಈ ರವಿ ಗೋಚಾರವು ದ್ವಾದಶ ರಾಶಿಗಳ ಮೇಲೆ ಶುಭ, ಅಶುಭ ಹಾಗೂ ಮಿಶ್ರ ಫಲಗಳನ್ನು ನೀಡಲಿದೆ. ಮೇಷ, ಧನು, ವೃಶ್ಚಿಕ ರಾಶಿಗಳಿಗೆ ಅತ್ಯುತ್ತಮ ಪ್ರಗತಿ ಕಾದಿದ್ದರೆ, ಇನ್ನು ಕೆಲವು ರಾಶಿಗಳಿಗೆ ಎಚ್ಚರಿಕೆ ಅಗತ್ಯವಿರುತ್ತದೆ. ರವಿ ದೋಷ ನಿವಾರಣೆಗೆ ಪರಿಣಾಮಕಾರಿ ಪರಿಹಾರಗಳನ್ನೂ ಇಲ್ಲಿ ವಿವರವಾಗಿ ನೀಡಲಾಗಿದೆ.

Horoscope Today 04 August: ಇಂದು ಈ ರಾಶಿಯವರ ಉದ್ಯಮವು ಹಣಕಾಸಿನ‌ ಕೊರತೆಯನ್ನು ಕಾಣಬಹುದು

Horoscope Today 04 August: ಇಂದು ಈ ರಾಶಿಯವರ ಉದ್ಯಮವು ಹಣಕಾಸಿನ‌ ಕೊರತೆಯನ್ನು ಕಾಣಬಹುದು

ನಿತ್ಯ ಭವಿಷ್ಯ : ಆಗಸ್ಟ್ 4, 2026 ರ ನಿತ್ಯ ಭವಿಷ್ಯವು ಎಲ್ಲಾ ರಾಶಿಚಕ್ರ ಚಿಹ್ನೆಗಳಿಗೆ ಪ್ರಮುಖ ಒಳನೋಟಗಳನ್ನು ನೀಡುತ್ತದೆ. ಕೆಲವು ರಾಶಿಗಳಿಗೆ ಹಣಕಾಸಿನ ಸವಾಲುಗಳು ಎದುರಾಗಬಹುದು, ಆದರೆ ಇತರರಿಗೆ ಹೊಸ ಉದ್ಯೋಗಾವಕಾಶಗಳು, ಉತ್ತಮ ಆರೋಗ್ಯ ಮತ್ತು ಸಂಬಂಧಗಳಲ್ಲಿ ಸಂತೋಷ ನಿರೀಕ್ಷಿಸಲಾಗಿದೆ. ಪ್ರತಿಯೊಬ್ಬರೂ ತಮ್ಮ ಗ್ರಹಗತಿಗಳ ಆಧಾರದ ಮೇಲೆ ತಮ್ಮ ದಿನವನ್ನು ಹೇಗೆ ಉತ್ತಮವಾಗಿ ನಿಭಾಯಿಸಬೇಕು ಎಂಬುದರ ಕುರಿತು ಮಾರ್ಗದರ್ಶನ ಪಡೆಯಬಹುದು.

ದಿನ ಭವಿಷ್ಯ: ಇಂದು ಈ ರಾಶಿಯವರಿಗೆ ಏಕಪಕ್ಷೀಯ ನಿರ್ಧಾರದಿಂದ ಅಪಜಯ…

ದಿನ ಭವಿಷ್ಯ: ಇಂದು ಈ ರಾಶಿಯವರಿಗೆ ಏಕಪಕ್ಷೀಯ ನಿರ್ಧಾರದಿಂದ ಅಪಜಯ…

Horoscope Today August 03: ಶಾಲಿವಾಹನ ಶಕವರ್ಷ 1949ರ ದಕ್ಷಿಣಾಯನ, ಗ್ರೀಷ್ಮ ಋತುವಿನ ಆಷಾಢ ಮಾಸದ ಕೃಷ್ಣ ಪಕ್ಷದ ಪಂಚಮೀ ತಿಥಿಯ ಸೋಮವಾರದಂದು ಸಂಶೋಧನೆ, ದೈವ ಸಹಾಯ, ಅಪೂರ್ಣ ಆಸೆ, ಸಹೋದರನಿಗೆ ಸಾಲ, ದುರಸ್ತಿಗೆ ಹಣ ಖರ್ಚು, ವ್ಯಾಪಾರದ ನಿರ್ಲಕ್ಷ್ಯ, ನಿರಾಸಕ್ತಿಯಿಂದ ವಿಶ್ರಾಂತಿ, ಹಣಕಾಸಿನ ಅಲಕ್ಷ್ಯ ಇವೆಲ್ಲ ಇಂದಿನ ಭವಿಷ್ಯ.

Weekly Horoscope: ನಿಮ್ಮ ರಾಶಿಗನುಗುಣವಾಗಿ ಈ ವಾರದ ಭವಿಷ್ಯ ತಿಳಿಯಿರಿ

Weekly Horoscope: ನಿಮ್ಮ ರಾಶಿಗನುಗುಣವಾಗಿ ಈ ವಾರದ ಭವಿಷ್ಯ ತಿಳಿಯಿರಿ

ಕರ್ಕಾಟಕದಲ್ಲಿ ಸೂರ್ಯ, ಬುಧ ಹಾಗೂ ಉಚ್ಛ ಗುರುವಿನ ಸಂಯೋಗ, ವೃಷಭದಲ್ಲಿ ಉಚ್ಚ ಚಂದ್ರ, ಮಿಥುನದಲ್ಲಿ ಮಂಗಳ, ಕನ್ಯೆಯಲ್ಲಿ ಶುಕ್ರ, ಮೀನದಲ್ಲಿ ವಕ್ರ ಶನಿ ಮತ್ತು ಕುಂಭ, ಸಿಂಹ ರಾಶಿಗಳಲ್ಲಿ ರಾಹು, ಕೇತುಗಳ ಸ್ಥಿತಿ ಇರುವುದು ಆಗಸ್ಟ್02 ರಿಂದ 08, 2026ರವರೆಗಿನ ಭವಿಷ್ಯ ಇಲ್ಲಿದೆ. ಇದು ಜ್ಞಾನ, ಕೃಷಿ, ಕೌಟುಂಬಿಕ ಸೌಹಾರ್ದತೆ ಮತ್ತು ಬೌದ್ಧಿಕ ಚಿಂತನೆಗಳಿಗೆ ಅನುಕೂಲಕರ ವಾರವಾಗಿರಲಿದೆ.

ದಿನ ಭವಿಷ್ಯ: ಇಂದು ಈ ರಾಶಿಯವರು ಯಾರನ್ನು ತಮ್ಮ ಬಳಿಗೆ ಬಿಟ್ಟುಕೊಳ್ಳಲು ಬಯಸರು…

ದಿನ ಭವಿಷ್ಯ: ಇಂದು ಈ ರಾಶಿಯವರು ಯಾರನ್ನು ತಮ್ಮ ಬಳಿಗೆ ಬಿಟ್ಟುಕೊಳ್ಳಲು ಬಯಸರು…

Horoscope Today August 02: ಶಾಲಿವಾಹನ ಶಕವರ್ಷ 1949ರ ದಕ್ಷಿಣಾಯನ, ಗ್ರೀಷ್ಮ ಋತುವಿನ ಆಷಾಢ ಮಾಸದ ಕೃಷ್ಣ ಪಕ್ಷದ ಚತುರ್ಥೀ ತಿಥಿಯ ಭಾನುವಾರದಂದು ಪರಸ್ಪರ ವಾಗ್ವಾದ, ಖರ್ಚನ ಭಯ, ಸಂಕಟ ಹೇಳಲು ಮುಜುಗರ, ಅಶಾಂತಿಗೆ ಪರಿಹಾರ, ತುರ್ತು ಕಾರ್ಯ, ಓಡಾಟದಿಂದ ಆಯಾಸ, ನೀರಸ ಪ್ರತಿಕ್ರಿಯೆ ಇವೆಲ್ಲ ಇಂದಿನ ವಿಶೇಷ.

ದಿನ ಭವಿಷ್ಯ: ಇಂದು ಈ ರಾಶಿಯವರು ಕೆಲವನ್ನು ಪ್ರತ್ಯಕ್ಷವಾಗಿ ಕಂಡರೂ ಪರಿಶೀಲನೆ ಮಾಡುವುದು ಮುಖ್ಯ…

ದಿನ ಭವಿಷ್ಯ: ಇಂದು ಈ ರಾಶಿಯವರು ಕೆಲವನ್ನು ಪ್ರತ್ಯಕ್ಷವಾಗಿ ಕಂಡರೂ ಪರಿಶೀಲನೆ ಮಾಡುವುದು ಮುಖ್ಯ…

Horoscope Today August 01: ಶಾಲಿವಾಹನ ಶಕವರ್ಷ 1949ರ ದಕ್ಷಿಣಾಯನ, ಗ್ರೀಷ್ಮ ಋತುವಿನ ಆಷಾಢ ಮಾಸದ ಕೃಷ್ಣ ಪಕ್ಷದ ತೃತೀಯಾ ತಿಥಿಯ ಶನಿವಾರದಂದು ಕೃಷಿಯ ಕಾರ್ಯ, ವಸ್ತುಗಳು ಕಣ್ಮರೆ, ಅಪಮಾನದಿಂದ ಬೇಸರ, ಸಂಗಾತಿಯಿಂದ ಆರ್ಥಿಕ ಸಹಕಾರ, ಅಲ್ಪದರಲ್ಲಿ ಅಪಾಯದಿಂದ ಮುಕ್ತಿ, ಮನೆಯಲ್ಲಿ ಸಂಭ್ರಮ ವಾತಾವರಣ ಇವೆಲ್ಲ ಇಂದಿನ ಭವಿಷ್ಯ.

ಆಗಸ್ಟ್ ಮೊದಲ ವಾರದಲ್ಲಿ ಬಲಿಷ್ಠ ಗ್ರಹಗಳ ಸಂಯೋಗ: ಉದ್ಯೋಗ ಕ್ಷೇತ್ರದಲ್ಲಿ ಯಾರಿಗೆ ಬಡ್ತಿ, ಯಾರಿಗೆ ಸ್ಥಾನ ಪಲ್ಲಟ?: 12 ರಾಶಿಗಳ ವೃತ್ತಿ ಭವಿಷ್ಯ

ಆಗಸ್ಟ್ ಮೊದಲ ವಾರದಲ್ಲಿ ಬಲಿಷ್ಠ ಗ್ರಹಗಳ ಸಂಯೋಗ: ಉದ್ಯೋಗ ಕ್ಷೇತ್ರದಲ್ಲಿ ಯಾರಿಗೆ ಬಡ್ತಿ, ಯಾರಿಗೆ ಸ್ಥಾನ ಪಲ್ಲಟ?: 12 ರಾಶಿಗಳ ವೃತ್ತಿ ಭವಿಷ್ಯ

ಆಗಸ್ಟ್ ಮೊದಲ ವಾರದಲ್ಲಿ ಗ್ರಹಗಳ ಸಂಯೋಗ ಮತ್ತು ದೃಷ್ಟಿಯಿಂದ ಉದ್ಯೋಗ ಭವಿಷ್ಯದ ಮೇಲೆ ಮಹತ್ತರ ಪರಿಣಾಮ ಬೀಳಲಿದೆ. ಪ್ರತಿ ರಾಶಿಗೂ ವಿಭಿನ್ನ ಯೋಗಗಳಿದ್ದು, ಕೆಲವರಿಗೆ ಹೊಸ ಉದ್ಯೋಗಾವಕಾಶ, ಬಡ್ತಿ ಸಿಗುವ ಸಾಧ್ಯತೆ ಇದೆ. ಇನ್ನು ಕೆಲವರಿಗೆ ಒತ್ತಡ ಅಥವಾ ಬದಲಾವಣೆ ಎದುರಾಗಬಹುದು. ಈ ಜ್ಯೋತಿಷ್ಯ ಮಾರ್ಗದರ್ಶನವು ನಿಮ್ಮ ವೃತ್ತಿಜೀವನಕ್ಕೆ ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳಲು ನೆರವಾಗಲಿದೆ.

ಆಗಸ್ಟ್ ಮಾಸಿಕ ರಾಶಿ ಭವಿಷ್ಯ: ಯಾವ ರಾಶಿಗೆ ಧನಲಾಭ, ಯಾರಿಗೆ ಉದ್ಯೋಗದಲ್ಲಿ ಪ್ರಗತಿ?

ಆಗಸ್ಟ್ ಮಾಸಿಕ ರಾಶಿ ಭವಿಷ್ಯ: ಯಾವ ರಾಶಿಗೆ ಧನಲಾಭ, ಯಾರಿಗೆ ಉದ್ಯೋಗದಲ್ಲಿ ಪ್ರಗತಿ?

ಆಗಸ್ಟ್ ತಿಂಗಳಿನಲ್ಲಿ ಕರ್ಕಾಟಕದಲ್ಲಿ ಉಚ್ಚ ಗುರು, ಸಿಂಹದಲ್ಲಿ ಸೂರ್ಯ-ಬುಧ, ಕನ್ಯಾದಲ್ಲಿ ನೀಚ ಶುಕ್ರ, ಮಿಥುನದಲ್ಲಿ ಮಂಗಳ ಹಾಗೂ ಮೀನದಲ್ಲಿ ಶನಿ-ಚಂದ್ರರ ವಿಶಿಷ್ಟ ಗ್ರಹ ಸಂಚಾರವಿದೆ. ಈ ಪ್ರಮುಖ ಗ್ರಹಗಳ ಸ್ಥಾನ ಬದಲಾವಣೆಯು ೧೨ ರಾಶಿಗಳಾದ್ಯಂತ ವೈಯಕ್ತಿಕ, ವೃತ್ತಿ ಮತ್ತು ಆರ್ಥಿಕ ಜೀವನದ ಮೇಲೆ ಮಹತ್ತರ ಪ್ರಭಾವ ಬೀರಲಿದೆ. ನಿಮ್ಮ ರಾಶಿಗೆ ಆಗಸ್ಟ್ ತಿಂಗಳು ತರಲಿರುವ ಅದೃಷ್ಟ, ಸವಾಲು ಮತ್ತು ಪರಿಹಾರಗಳ ಸಮಗ್ರ ವಿಶ್ಲೇಷಣೆ ಇಲ್ಲಿದೆ.

ದಿನ ಭವಿಷ್ಯ: ಇಂದು ಈ ರಾಶಿಯವರ ಹೃದಯ ವೈಶಾಲ್ಯ ಎಲ್ಲರಿಗೂ ಅರ್ಥವಾಗಲಿದೆ..

ದಿನ ಭವಿಷ್ಯ: ಇಂದು ಈ ರಾಶಿಯವರ ಹೃದಯ ವೈಶಾಲ್ಯ ಎಲ್ಲರಿಗೂ ಅರ್ಥವಾಗಲಿದೆ..

Horoscope Today July 31: ಶಾಲಿವಾಹನ ಶಕವರ್ಷ 1949ರ ದಕ್ಷಿಣಾಯನ, ಗ್ರೀಷ್ಮ ಋತುವಿನ ಆಷಾಢ ಮಾಸದ ಕೃಷ್ಣ ಪಕ್ಷದ ದ್ವಿತೀಯ ತಿಥಿಯ ಶುಕ್ರವಾರದಂದು ಅಥಿಯ ಆಗಮನ, ರುಚಿಕರ ಭೋಜನ, ಆರ್ಥಿಕ ಅಸಮತೋಲನ, ಸಹಾಸದಿಂದ‌ ಗಾಯ, ಅತಿಯಾದ ಆಡಂಬರ‌, ಗ್ರಾಹಕರ ಅನ್ವೇಷಣೆ ಇವೆಲ್ಲ ಈ ದಿನದ ವಿಶೇಷ.

ಸ್ವಕ್ಷೇತ್ರದಲ್ಲಿ ಸೂರ್ಯ, ಜೊತೆಗೆ ಬುಧ, ಕೇತು ಯೋಗ… ಬದಲಾಗದಲಿದೆ ಈ ರಾಶಿಯವರ ಭಾಗ್ಯ…

ಸ್ವಕ್ಷೇತ್ರದಲ್ಲಿ ಸೂರ್ಯ, ಜೊತೆಗೆ ಬುಧ, ಕೇತು ಯೋಗ… ಬದಲಾಗದಲಿದೆ ಈ ರಾಶಿಯವರ ಭಾಗ್ಯ…

ಸಿಂಹ ರಾಶಿಯಲ್ಲಿ ಸೂರ್ಯ, ಬುಧ ಹಾಗೂ ಕೇತುಗಳ ಅಪರೂಪದ ಯುತಿ ಆಗಲಿದೆ. ಬುಧಾದಿತ್ಯ ಯೋಗದ ಜೊತೆಗೆ ಆಧ್ಯಾತ್ಮಿಕ ಮತ್ತು ಸಂಶೋಧನಾ ಕ್ಷೇತ್ರಗಳಲ್ಲಿ ಶುಭ ಫಲಗಳಿವೆ. ಆದರೆ ಕೆಲವು ರಾಶಿಯವರಿಗೆ ಆರೋಗ್ಯ, ಹಣಕಾಸು ಮತ್ತು ಸಂಬಂಧಗಳಲ್ಲಿ ಸವಾಲುಗಳಿರಬಹುದು. ಸಿಂಹ ರಾಶಿಯವರು ತಲೆನೋವು, ಕಣ್ಣಿನ ಸಮಸ್ಯೆ ಎದುರಿಸಬಹುದು. ಶುಭ-ಅಶುಭ ಫಲಗಳನ್ನು ವಿವರಿಸಿ, ಸೂರ್ಯ ನಮಸ್ಕಾರ, ವಿಷ್ಣು ಸಹಸ್ರನಾಮ ಪಠಣದಂತಹ ಪರಿಹಾರಗಳನ್ನು ನೀಡಲಾಗಿದೆ.