AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲೋಹಿತ ಹೆಬ್ಬಾರ್​, ಇಡುವಾಣಿ

ಲೋಹಿತ ಹೆಬ್ಬಾರ್​, ಇಡುವಾಣಿ

ಜ್ಯೋತಿಷ್ಯ, ಅಧ್ಯಾತ್ಮ ಲೇಖಕರು - TV9 Kannada

lohithaxa@gmail.com

ವಿದ್ವಾನ್​ ಲೋಹಿತ ಶರ್ಮಾ. ಸಾಗರ ಮೂಲದ ಇಡುವಾಣಿ ಗ್ರಾಮ. ವೇದ ಹಾಗೂ ಸಂಸ್ಕೃತ ಅಧ್ಯಯನ, ಜ್ಯೋತಿಷ್ಯದಲ್ಲಿ ವಿದ್ವತ್ತನ್ನು ಸಂಪಾದಿಸಿರುತ್ತಾರೆ. ಹಸ್ತಪ್ರತಿಶಾಸ್ತ್ರದಲ್ಲಿ ಡಿಪ್ಲೋಮಾ ಮಾಡಿರುತ್ತಾರೆ. ಜ್ಞಾನ-ವಿಜ್ಞಾನ ಅಧ್ಯಯನ ಕೇಂದ್ರ ಬೆಂಗಳೂರಿನಲ್ಲಿ ಸಂಶೋಧಕರಾಗಿ ಮೌಲ್ಯಶಿಕ್ಷಣ ಎನ್ನುವ ಪಠ್ಯವನ್ನು ಒಂದರಿಂದ ಹತ್ತನೇ ತರಗತಿಯ ಮಕ್ಕಳಿಗೆ ರಚಿಸಿದ್ದಾರೆ. ಧರ್ಮಭಾರತೀ, ತ್ರಿವಿಕ್ರಮ ಮುಂತಾದ ಮಾಸಪತ್ರಿಕೆಯಲ್ಲಿ ಸಂಪಾದಕನಾಗಿ ಕಾರ್ಯ ಮಾಡಿರುತ್ತಾರೆ. ಹಿತೋಪದೇಶ, ಸಂತಗೋರಕ್ಷನಾಥ, ಮಹರ್ಷಿ ಶಂಖಲಿಖಿತ ಗ್ರಂಥಗಳನ್ನು ಬರೆದಿದ್ದಾರೆ. ಅನೇಕ ಲೇಖನಗಳು, ಕಥೆಗಳು ದಿನಪತ್ರಿಕೆಗಳಲ್ಲಿ ಪ್ರಕಟವಾಗಿದೆ. ಆಸಕ್ತಿಯ ವಿಷಯ ಸಂಗೀತ, ನಾಟಕ, ಓದು, ಬರಹ, ಚಾರಣ, ಡಿಜಿಟಲ್ ವಿನ್ಯಾಸ. ಸದ್ಯ ಶಿಕ್ಷಕನಾಗಿ ಕಾರ್ಯ.

Read More
ನಿತ್ಯ ಭವಿಷ್ಯ : ಇಂದು ಈ ರಾಶಿಯವರಿಗೆ ತಮ್ಮನ್ನು ತೋರ್ಪಡಿಸಿಕೊಳ್ಳುವ ಬಯಕೆ…

ನಿತ್ಯ ಭವಿಷ್ಯ : ಇಂದು ಈ ರಾಶಿಯವರಿಗೆ ತಮ್ಮನ್ನು ತೋರ್ಪಡಿಸಿಕೊಳ್ಳುವ ಬಯಕೆ…

ಸೆಪ್ಟೆಂಬರ್ 15, 2026 ರ ನಿತ್ಯ ಭವಿಷ್ಯವು ಎಲ್ಲಾ ರಾಶಿಚಕ್ರ ಚಿಹ್ನೆಗಳಿಗೆ ಪ್ರಮುಖ ಒಳನೋಟಗಳನ್ನು ನೀಡುತ್ತದೆ. ವ್ಯಾಪಾರ, ಹಣಕಾಸು, ಕೌಟುಂಬಿಕ ಸಂಬಂಧಗಳು, ವೃತ್ತಿ ಮತ್ತು ಆರೋಗ್ಯದ ಕುರಿತು ವಿವರವಾದ ಮಾರ್ಗದರ್ಶನವನ್ನು ಇಲ್ಲಿ ಪಡೆಯಿರಿ. ಈ ದಿನದ ಗ್ರಹಗಳ ಸ್ಥಾನಗಳು ನಿಮ್ಮ ಜೀವನದ ಮೇಲೆ ಹೇಗೆ ಪ್ರಭಾವ ಬೀರುತ್ತವೆ ಮತ್ತು ಶುಭ-ಅಶುಭ ಕಾಲಗಳನ್ನು ತಿಳಿದುಕೊಂಡು ನಿಮ್ಮ ದಿನವನ್ನು ಯಶಸ್ವಿಯಾಗಿ ಯೋಜಿಸಿ.

ದಿನ ಭವಿಷ್ಯ: ಗೌರಿ ಗಣೇಶ ಹಬ್ಬದ ದಿನ ಯಾರಿಗೆ ಅದೃಷ್ಟ, ಇಲ್ಲಿದೆ ದ್ವಾದಶ ರಾಶಿಗಳ ಫಲ

ದಿನ ಭವಿಷ್ಯ: ಗೌರಿ ಗಣೇಶ ಹಬ್ಬದ ದಿನ ಯಾರಿಗೆ ಅದೃಷ್ಟ, ಇಲ್ಲಿದೆ ದ್ವಾದಶ ರಾಶಿಗಳ ಫಲ

ಶಾಲಿವಾಹನ ಶಕೆ ವರ್ಷ 1949ರ ದಕ್ಷಿಣಾಯನ, ವರ್ಷ ಋತುವಿನ ಭಾದ್ರಪದ ಮಾಸದ ಶುಕ್ಲ ಪಕ್ಷದ ತೃತೀಯಾ ತಿಥಿಯ ಸೋಮವಾರದಂದು ಮೂಲ ಧನವೃದ್ಧಿ, ಸಮಾಜದಿಂದ ಮೆಚ್ಚುಗೆ, ಹಳೆಯ ವಾಹನ ಖರೀದಿ, ಅಸ್ಥಾನದಲ್ಲಿ ಮೋಹ, ಸಂಗಾತಿಯ ಮೇಲೆ ಸಂಶಯ, ಇವೆಲ್ಲ ಈ ದಿನದ ಭವಿಷ್ಯ.

ನಿಮ್ಮ ರಾಶಿಗನುಗುಣವಾಗಿ ಸೆಪ್ಟೆಂಬರ್ ತಿಂಗಳ ಮೂರನೇ ವಾರದ ಭವಿಷ್ಯ ಇಲ್ಲಿ ತಿಳಿಯಿರಿ

ನಿಮ್ಮ ರಾಶಿಗನುಗುಣವಾಗಿ ಸೆಪ್ಟೆಂಬರ್ ತಿಂಗಳ ಮೂರನೇ ವಾರದ ಭವಿಷ್ಯ ಇಲ್ಲಿ ತಿಳಿಯಿರಿ

ಸೆಪ್ಟೆಂಬರ್ ತಿಂಗಳ ಮೂರನೇ ವಾರದ ನಿಮ್ಮ ರಾಶಿ ಭವಿಷ್ಯ ಇಲ್ಲಿದೆ. ವೃತ್ತಿಜೀವನದಲ್ಲಿ ಹೊಸ ಅವಕಾಶಗಳು, ಪ್ರಗತಿ, ಹಣಕಾಸಿನ ಸ್ಥಿತಿ, ಸಾಲ ಭೀತಿ, ಸಂಬಂಧಗಳಲ್ಲಿನ ಸವಾಲುಗಳು, ದೂರ ಪ್ರಯಾಣ, ಮತ್ತು ಆರೋಗ್ಯದ ಬಗ್ಗೆ ಜ್ಯೋತಿಷ್ಯ ಫಲಗಳ ಸಮಗ್ರ ವಿಶ್ಲೇಷಣೆ ನೀಡಲಾಗಿದೆ. ಈ ವಾರದಲ್ಲಿ ಪ್ರತಿಯೊಂದು ರಾಶಿಯವರಿಗೂ ಉದ್ಯೋಗ, ವ್ಯಾಪಾರ, ಶಿಕ್ಷಣ, ವೈಯಕ್ತಿಕ ಜೀವನದಲ್ಲಿ ಎದುರಾಗಬಹುದಾದ ಏರಿಳಿತಗಳ ಕುರಿತು ಮಾಹಿತಿ ಲಭ್ಯವಿದೆ.

ದಿನ ಭವಿಷ್ಯ: ಇಂದು ಈ ರಾಶಿಯವರಿಗೆ ಸಂತೋಷವನ್ನು ಸಂಪತ್ತಿನಿಂದ ನೀಡಬೇಕಾಗುವುದು…

ದಿನ ಭವಿಷ್ಯ: ಇಂದು ಈ ರಾಶಿಯವರಿಗೆ ಸಂತೋಷವನ್ನು ಸಂಪತ್ತಿನಿಂದ ನೀಡಬೇಕಾಗುವುದು…

ಶಾಲಿವಾಹನ ಶಕವರ್ಷ 1949ರ ದಕ್ಷಿಣಾಯನ, ವರ್ಷ ಋತುವಿನ ಭಾದ್ರಪದ ಮಾಸದ ಶುಕ್ಲ ಪಕ್ಷದ ದ್ವಿತೀಯಾ ತಿಥಿಯ ಭಾನುವಾರದಂದು ಶಕ್ತಿ ಪ್ರದರ್ಶನ, ಪದೋನ್ನತಿ ಅಡ್ಡಿ, ಕಾಮಗಾರಿಯ ವರದಿ, ಉದ್ಯೋಗದಲ್ಲಿ ಹರಟೆಯಿಂದ ಕಾಲಹರಣ, ಕಾರ್ಯದ ಮರೆವು, ನಿಶ್ಚಿತ ಕಾರ್ಯಕ್ಕೆ ತಡೆ, ವೇತನದ ಕಡಿತ ಇವೆಲ್ಲ ಇಂದಿನ ವಿಶೇಷ.

ಸೆಪ್ಟೆಂಬರ್ 13 ರಿಂದ 19 ರ ವರೆಗಿನ ವಾರದ ಪ್ರೇಮ- ಪ್ರೀತಿ ಭವಿಷ್ಯ ಇಲ್ಲಿ ತಿಳಿಯಿರಿ

ಸೆಪ್ಟೆಂಬರ್ 13 ರಿಂದ 19 ರ ವರೆಗಿನ ವಾರದ ಪ್ರೇಮ- ಪ್ರೀತಿ ಭವಿಷ್ಯ ಇಲ್ಲಿ ತಿಳಿಯಿರಿ

ಸೆಪ್ಟೆಂಬರ್ 13 ರಿಂದ 19 ರ ವಾರದ ಪ್ರೇಮ ಜಾತಕವು ನಿಮ್ಮ ಸಂಬಂಧಗಳಲ್ಲಿನ ಏರಿಳಿತಗಳನ್ನು ವಿವರಿಸುತ್ತದೆ. ಏಕಾಂಗಿತನ, ಆಕರ್ಷಣೆ, ಸಂಭಾಷಣೆ ಮತ್ತು ಪ್ರಣಯ ನಿರ್ಧಾರಗಳ ಮಹತ್ವ ಈ ವಾರದಲ್ಲಿ ಪ್ರಮುಖವಾಗಲಿದೆ. ಪ್ರತಿಯೊಂದು ರಾಶಿಯೂ ವಿಭಿನ್ನ ಭಾವನಾತ್ಮಕ ಅನುಭವಗಳನ್ನು ಎದುರಿಸಲಿದ್ದು, ಪರಸ್ಪರ ತಿಳುವಳಿಕೆ, ವಿನಯತೆ ಮತ್ತು ಹೊಂದಾಣಿಕೆಯಿಂದ ಸುಂದರ ಕ್ಷಣಗಳನ್ನು ಸೃಷ್ಟಿಸಬಹುದು.

ದಿನ ಭವಿಷ್ಯ: ಇಂದು ಈ ರಾಶಿಯವರ ಹಣದ ಅಹಂಕಾರ ಇಳಿಯುವುದು

ದಿನ ಭವಿಷ್ಯ: ಇಂದು ಈ ರಾಶಿಯವರ ಹಣದ ಅಹಂಕಾರ ಇಳಿಯುವುದು

ಶಾಲಿವಾಹನ ಶಕವರ್ಷ 1949ರ ದಕ್ಷಿಣಾಯನ, ವರ್ಷ ಋತುವಿನ ಭಾದ್ರಪದ ಮಾಸದ ಶುಕ್ಲ ಪಕ್ಷದ ಪ್ರತಿಪತ್ ತಿಥಿಯ ಶನಿವಾರದಂದು ಯಂತ್ರದ ಜೊತೆ ಕೆಲಸ, ಹಿರಿಯರ ಆಶೀರ್ವಾದ, ಹಸಿರು ನಿಶಾನೆ, ಕಣ್ಣಿನ ತೊಂದರೆ, ಆಡಳಿತದಲ್ಲಿ ಹಿನ್ನಡೆ, ದೃಷ್ಟಿ ಬದಲಾವಣೆ, ಆಸ್ತಿ ಮಾರಾಟ, ರಾಜಿನಾಮೆ ಇವೆಲ್ಲ ಇಂದಿನ ಭವಿಷ್ಯ.

​ಉದ್ಯೋಗ ಭವಿಷ್ಯ: ನಿಮ್ಮ ರಾಶಿಗನುಗುಣವಾಗಿ ಸಪ್ಟೆಂಬರ್ ತಿಂಗಳ ಮೂರನೇ ವಾರದ ಭವಿಷ್ಯ ತಿಳಿಯಿರಿ

​ಉದ್ಯೋಗ ಭವಿಷ್ಯ: ನಿಮ್ಮ ರಾಶಿಗನುಗುಣವಾಗಿ ಸಪ್ಟೆಂಬರ್ ತಿಂಗಳ ಮೂರನೇ ವಾರದ ಭವಿಷ್ಯ ತಿಳಿಯಿರಿ

ಸಪ್ಟೆಂಬರ್ ತಿಂಗಳ ಮೂರನೇ ವಾರ ಪೈಪೋಟಿ ಮತ್ತು ಒತ್ತಡದ ಜೊತೆ ಹೊಸ ಅವಕಾಶಗಳು ಸಿಗಲಿವೆ. ಮೇಷದಿಂದ ಮೀನದವರೆಗೆ, ಪ್ರತಿಯೊಂದು ರಾಶಿಯೂ ವೃತ್ತಿ, ಹಣಕಾಸು, ಮತ್ತು ಸಂಬಂಧಗಳಲ್ಲಿ ಮಹತ್ವದ ತಿರುವುಗಳನ್ನು ಎದುರಿಸಲಿವೆ. ನಿಮ್ಮ ಆತ್ಮವಿಶ್ವಾಸ, ಸಂವಹನ ಕೌಶಲ್ಯ ಹಾಗೂ ಶಿಸ್ತು ಈ ವಾರ ನಿಮ್ಮ ಯಶಸ್ಸಿಗೆ ಮುಖ್ಯವಾಗಲಿವೆ. ಅಹಂ ಬದಿಗಿಟ್ಟು ಶ್ರಮ ವಹಿಸಿದರೆ ಸಾಧನೆ ಖಚಿತ. ವಿಶ್ರಾಂತಿಗೂ ಸಮಯ ಮೀಸಲಿಡುವುದು ಅತಿ ಮುಖ್ಯ.

ದಿನ ಭವಿಷ್ಯ: ಇಂದು ಈ ರಾಶಿಯವರ ಖಾಸಗಿತನ ಹಿತಶತ್ರುಗಳಿಂದ ಬಯಲು…

ದಿನ ಭವಿಷ್ಯ: ಇಂದು ಈ ರಾಶಿಯವರ ಖಾಸಗಿತನ ಹಿತಶತ್ರುಗಳಿಂದ ಬಯಲು…

ಶಾಲಿವಾಹನ ಶಕವರ್ಷ 1949ರ ದಕ್ಷಿಣಾಯನ, ವರ್ಷ ಋತುವಿನ ಶ್ರಾವಣ ಮಾಸದ ಕೃಷ್ಣ ಪಕ್ಷದ ಅಮಾವಾಸ್ಯಾ ತಿಥಿಯ ಶುಕ್ರವಾರದಂದು ಮಾತಿಗೆ ಮರುಳು, ವ್ಯವಹಾರದಲ್ಲಿ ಹಣದ ವಂಚನೆ, ಸ್ವಾರ್ಥಕ್ಕಾಗಿ ಕಾರ್ಯ, ಸಾಧನೆಗೆ ಮುನ್ನುಡಿ, ಸ್ಪರ್ಧಾತ್ಮಕ ಚಿಂತನೆ, ನಂಬಿಕೆಯ ಪ್ರಶ್ನೆ, ಉನ್ನತ ಸ್ಥಾನಕ್ಕೆ ಪ್ರಯತ್ನ ಇವೆಲ್ಲ ಇಂದಿನ ವಿಶೇಷ.

ದಿನ ಭವಿಷ್ಯ: ಇಂದು ಈ ರಾಶಿಯವರು ಅತಿಯಾದ ತೊಂದರೆಯಿಂದ ದೈವಕ್ಕೆ ಶರಣಾಗುವರು…

ದಿನ ಭವಿಷ್ಯ: ಇಂದು ಈ ರಾಶಿಯವರು ಅತಿಯಾದ ತೊಂದರೆಯಿಂದ ದೈವಕ್ಕೆ ಶರಣಾಗುವರು…

ಶಾಲಿವಾಹನ ಶಕವರ್ಷ 1949ರ ದಕ್ಷಿಣಾಯನ, ವರ್ಷ ಋತುವಿನ ಶ್ರಾವಣ ಮಾಸದ ಕೃಷ್ಣ ಪಕ್ಷದ ಚತುರ್ದಶೀ ತಿಥಿಯ ಗುರುವಾರದಂದು ನಿರ್ಮಾಣ ಕಾರ್ಯಕ್ಕೆ ಬ್ರೇಕ್, ಕಾನೂನಾತ್ಮಕ ಹೋರಾಟ, ದಾಂಪತ್ಯದಲ್ಲಿ ಕಲಹ, ಸಮಯಾಭಾವ, ಮನೋನಿಗ್ರಹ, ಹೊಸ ಕೆಲಸದ ಸಾಧಕ ಬಾಧಕಗಳ ಚರ್ಚೆ ಇವೆಲ್ಲ ಈ ದಿನದ ಭವಿಷ್ಯ.

ನಿತ್ಯ ಭವಿಷ್ಯ: ಇಂದು ಈ ರಾಶಿಯವರ ಸ್ವಾರ್ಥದಿಂದ ಮಿತ್ರರು ನಷ್ಟವಾಗುವರು..

ನಿತ್ಯ ಭವಿಷ್ಯ: ಇಂದು ಈ ರಾಶಿಯವರ ಸ್ವಾರ್ಥದಿಂದ ಮಿತ್ರರು ನಷ್ಟವಾಗುವರು..

ಸೆಪ್ಟೆಂಬರ್ 9, 2026 ರ ನಿತ್ಯ ಭವಿಷ್ಯವು 12 ರಾಶಿಗಳಿಗೂ ದಿನದ ಪ್ರಮುಖ ಘಟನೆಗಳು, ಶುಭ-ಅಶುಭ ಕಾಲಗಳು ಮತ್ತು ಗ್ರಹಗಳ ಪ್ರಭಾವವನ್ನು ವಿವರಿಸುತ್ತದೆ. ಮೇಷದಿಂದ ಮೀನದವರೆಗಿನ ರಾಶಿಗಳಿಗೆ ಹಣಕಾಸು, ಆರೋಗ್ಯ, ಸಂಬಂಧಗಳು ಮತ್ತು ವೃತ್ತಿಜೀವನಕ್ಕೆ ಸಂಬಂಧಿಸಿದಂತೆ ಯಾವ ಫಲಿತಾಂಶಗಳಿವೆ ಎಂಬುದನ್ನು ತಿಳಿಯಿರಿ. ಈ ಭವಿಷ್ಯವು ದಿನದ ಸವಾಲುಗಳನ್ನು ಎದುರಿಸಲು ಮತ್ತು ಅವಕಾಶಗಳನ್ನು ಬಳಸಿಕೊಳ್ಳಲು ನಿಮಗೆ ಮಾರ್ಗದರ್ಶನ ನೀಡಲಿದೆ.

ಶುಭಾಶುಭ ಗ್ರಹಗಳು ಒಂದೇ ರಾಶಿಯಲ್ಲಿ ಉಚ್ಚ ನೀಚರಾದರೆ…?

ಶುಭಾಶುಭ ಗ್ರಹಗಳು ಒಂದೇ ರಾಶಿಯಲ್ಲಿ ಉಚ್ಚ ನೀಚರಾದರೆ…?

ಜ್ಯೋತಿಷ್ಯದಲ್ಲಿ ಮಹತ್ವದ ಗುರು-ಕುಜ ಯೋಗ (ಗುರು-ಮಂಗಳ ಸಂಯೋಗ) ಸೆಪ್ಟೆಂಬರ್ 18 ರಿಂದ ಅಕ್ಟೋಬರ್ 28 ರವರೆಗೆ ಕರ್ಕಾಟಕ ರಾಶಿಯಲ್ಲಿದೆ. ಗುರು ಉಚ್ಛ ಹಾಗೂ ಕುಜ ನೀಚ ಸ್ಥಾನದಲ್ಲಿದ್ದರೂ, ಗುರು-ಕುಜ ಸಂಯೋಗದಿಂದ ನೀಚಭಂಗ ರಾಜಯೋಗ ಸೃಷ್ಟಿಯಾಗಿ, ಅಸಾಧಾರಣ ಶುಭ ಫಲಗಳನ್ನು ನೀಡುತ್ತದೆ. ಜ್ಞಾನ ಮತ್ತು ಶಕ್ತಿಯ ಸಮತೋಲನದಿಂದ ವೃತ್ತಿ ಪ್ರಗತಿ, ಆರ್ಥಿಕ ಲಾಭ, ಆಸ್ತಿ ವೃದ್ಧಿ, ನಾಯಕತ್ವ ಗುಣ ಹೆಚ್ಚಾಗಿ, ಸಮಗ್ರ ಯಶಸ್ಸು ಪ್ರಾಪ್ತಿಯಾಗುತ್ತದೆ. ತಾಳ್ಮೆ ಮತ್ತು ವಿವೇಕದಿಂದ ಈ ಯೋಗದ ಪೂರ್ಣ ಲಾಭ ಪಡೆಯಿರಿ.

ದಿನ ಭವಿಷ್ಯ: ಇಂದು ಈ ರಾಶಿಯವರು ಮಾಡಿದ್ದಕ್ಕಿಂತ ಹೇಳಿದ್ದು ಹೆಚ್ಚಾಗಿರುವುದು…

ದಿನ ಭವಿಷ್ಯ: ಇಂದು ಈ ರಾಶಿಯವರು ಮಾಡಿದ್ದಕ್ಕಿಂತ ಹೇಳಿದ್ದು ಹೆಚ್ಚಾಗಿರುವುದು…

ಶಾಲಿವಾಹನ ಶಕವರ್ಷ 1949ರ ದಕ್ಷಿಣಾಯನ, ವರ್ಷ ಋತುವಿನ ಶ್ರಾವಣ ಮಾಸದ ಕೃಷ್ಣ ಪಕ್ಷದ ಏಕಾದಶೀ ತಿಥಿಯ ಸೋಮವಾರದಂದು ದುರಭಿಮಾನ, ಪರಾಧೀನತೆ, ಸಂಗಾತಿಯಿಂದ ಬೇಡಿಕೆ, ಉತ್ಸಾಹಕ್ಕೆ ತಡೆ, ಅಪ್ರಾಮಾಣಿಕತೆ, ವಿವಾಹದ ಕನಸು ನನಸು, ಸಹವಾಸದಿಂದ ವಂಚನೆ ಇವೆಲ್ಲ ದಿನದ ಭವಿಷ್ಯ.

ಬೆಂಗಳೂರಿನಲ್ಲಿ ಅಬ್ಬರಿಸಿದ ಮಳೆರಾಯ: ರಸ್ತೆಗಳೆಲ್ಲಾ ಜಲಾವೃತ!
ಬೆಂಗಳೂರಿನಲ್ಲಿ ಅಬ್ಬರಿಸಿದ ಮಳೆರಾಯ: ರಸ್ತೆಗಳೆಲ್ಲಾ ಜಲಾವೃತ!
ಕೊಪ್ಪಳ ಹಾಸ್ಟೆಲ್​​ಗೆ ಬಂದು ತಿಗಣಿಗೆ ಮದ್ದು ನೀಡಿದ ಚೆನ್ನೈ ತಜ್ಞರು
ಕೊಪ್ಪಳ ಹಾಸ್ಟೆಲ್​​ಗೆ ಬಂದು ತಿಗಣಿಗೆ ಮದ್ದು ನೀಡಿದ ಚೆನ್ನೈ ತಜ್ಞರು
ಬಿಗ್​​ಬಾಸ್​​ ಮನೆಯಿಂದ ಹೊರಬಂದಿದ್ದಕ್ಕೆ ಕಾರಣ ತಿಳಿಸಿದ ಓಂ ಪ್ರಕಾಶ್ ರಾವ್
ಬಿಗ್​​ಬಾಸ್​​ ಮನೆಯಿಂದ ಹೊರಬಂದಿದ್ದಕ್ಕೆ ಕಾರಣ ತಿಳಿಸಿದ ಓಂ ಪ್ರಕಾಶ್ ರಾವ್
ಅರಿಶಿನದ ಕೊಂಬುಗಳಿಂದಲೇ ಸಿದ್ಧವಾದ ಪರಿಸರಸ್ನೇಹಿ ಗಣೇಶನ ಮೂರ್ತಿ!
ಅರಿಶಿನದ ಕೊಂಬುಗಳಿಂದಲೇ ಸಿದ್ಧವಾದ ಪರಿಸರಸ್ನೇಹಿ ಗಣೇಶನ ಮೂರ್ತಿ!
ಕೆಡಿಪಿ ಸಭೆಗೆ ಪೊಲೀಸ್ ಆಯುಕ್ತ ಗೈರಾಗಿದ್ದಕ್ಕೆ ಸಚಿವ ಯು.ಟಿ.ಖಾದರ್ ಗರಂ
ಕೆಡಿಪಿ ಸಭೆಗೆ ಪೊಲೀಸ್ ಆಯುಕ್ತ ಗೈರಾಗಿದ್ದಕ್ಕೆ ಸಚಿವ ಯು.ಟಿ.ಖಾದರ್ ಗರಂ
ಗಂಭೀರ ಪಡೆದುಕೊಂಡ ಜಾರಕಿಹೊಳಿ ಕೇಸ್: ಇಡಿ ಸಭೆಯಲ್ಲಿ ಮಹತ್ವದ ಚರ್ಚೆ
ಗಂಭೀರ ಪಡೆದುಕೊಂಡ ಜಾರಕಿಹೊಳಿ ಕೇಸ್: ಇಡಿ ಸಭೆಯಲ್ಲಿ ಮಹತ್ವದ ಚರ್ಚೆ
LIVE: ಕೇಂದ್ರ ಸಚಿವ ಜೆ.ಪಿ‌.ನಡ್ಡಾ ಮಹತ್ವದ ಸುದ್ದಿಗೋಷ್ಠಿ
LIVE: ಕೇಂದ್ರ ಸಚಿವ ಜೆ.ಪಿ‌.ನಡ್ಡಾ ಮಹತ್ವದ ಸುದ್ದಿಗೋಷ್ಠಿ
ಕ್ಯಾರೆಕ್ಟರ್ ಲೆಸ್ ಎಂದ ಮಂಜ, ಗಂಡಸೇ ಅಲ್ಲ ಎಂದ ಕಾವ್ಯಾ: ವಿಡಿಯೋ
ಕ್ಯಾರೆಕ್ಟರ್ ಲೆಸ್ ಎಂದ ಮಂಜ, ಗಂಡಸೇ ಅಲ್ಲ ಎಂದ ಕಾವ್ಯಾ: ವಿಡಿಯೋ
ಟಿ.ನರಸೀಪುರ ಇನ್ಸ್​​​ಪೆಕ್ಟರ್ ಪರ ಡಿಕೆ ಶಿವಕುಮಾರ್ ಬ್ಯಾಟಿಂಗ್
ಟಿ.ನರಸೀಪುರ ಇನ್ಸ್​​​ಪೆಕ್ಟರ್ ಪರ ಡಿಕೆ ಶಿವಕುಮಾರ್ ಬ್ಯಾಟಿಂಗ್
ವೈಷ್ಣವಿ ಬಟ್ಟೆ ಬಗ್ಗೆ ಅವಿನಾಶ್ ಕಮೆಂಟ್; ಉತ್ತರಿಸಿದ ಪ್ರಥಮಾ
ವೈಷ್ಣವಿ ಬಟ್ಟೆ ಬಗ್ಗೆ ಅವಿನಾಶ್ ಕಮೆಂಟ್; ಉತ್ತರಿಸಿದ ಪ್ರಥಮಾ