AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿಗರ ಬಿಯರ್ ಪ್ರೀತಿಯ ಕತೆ: ಇತಿಹಾಸ, ವರ್ತಮಾನ, ಭವಿಷ್ಯ

ಬೆಂಗಳೂರನ್ನು ಗಾರ್ಡನ್ ಸಿಟಿ, ಸಿಲಿಕಾನ್ ವ್ಯಾಲಿ ಆಫ್ ಇಂಡಿಯಾ, ಸ್ಟಾರ್ಟಪ್ ಕ್ಯಾಪಿಟಲ್ ಆಫ್ ಇಂಡಿಯಾ ಎಂದೆಲ್ಲ ಕರೆಯಲಾಗುತ್ತದೆ. ಇದರ ಜೊತೆಗೆ ಇನ್ನೊಂದು ಗುಣವಿಶೇಷಣವೂ ಇದೆ. ಬೆಂಗಳೂರು ಬಿಯರ್ ಕ್ಯಾಪಿಟಲ್ ಆಫ್ ಇಂಡಿಯಾ ಸಹ ಹೌದು. ಬೆಂಗಳೂರಿಗರಿಗೆ ಬಿಯರ್​ ಮೇಲೆ ಏಕಿಷ್ಟು ಪ್ರೀತಿ? ತಿಳಿಯೋಣ ಬನ್ನಿ.

ಬೆಂಗಳೂರಿಗರ ಬಿಯರ್ ಪ್ರೀತಿಯ ಕತೆ: ಇತಿಹಾಸ, ವರ್ತಮಾನ, ಭವಿಷ್ಯ
ಮಂಜುನಾಥ ಸಿ.
|

Updated on: Aug 21, 2024 | 6:16 PM

Share

ಪ್ರಪಂಚದಲ್ಲಿ ಅತಿಯಾಗಿ ಕುಡಿಯಲಾಗುವ ದ್ರವ ಪದಾರ್ಥಗಳಲ್ಲಿ ಮೊದಲ ಸ್ಥಾನ ನೀರಿಗಿದೆ. ಅದರ ಬಳಿಕ ಕಾಫಿ ಮತ್ತು ಟೀ ಅದಾದ ಬಳಿಕ ಜನ ಅತಿ ಹೆಚ್ಚು ಕುಡಿಯುವುದು ಬಿಯರ್ ಅನ್ನೇ! ಇತಿಹಾಸಕಾರರು ಹೇಳುವ ಪ್ರಕಾರ, ಮನುಷ್ಯ ಕೃಷಿ ಮಾಡಲು ಕಲಿತ ಕೆಲವೇ ದಶಕಗಳಲ್ಲಿ ಬಿಯರ್ ಮಾಡುವುದನ್ನೂ ಕಲಿತನಂತೆ. ವಿಶ್ವದ ಅತ್ಯಂತ ಹಳೆಯ ಕಲೆಗಳಲ್ಲಿ ಬಿಯರ್ ಮಾಡುವ ಕಲೆಯೂ ಒಂದು. ಬಿಯರ್​ಗೆ 5000 ವರ್ಷಗಳ ಇತಿಹಾಸವಿದೆ. ವಿಶ್ವವನ್ನೇ ಗೆಲ್ಲಲು ಹೊರಟ ಅಲೆಕ್ಸಾಂಡರ್​, ಕೇಳಿದ್ದು ಮೂರು ವಸ್ತುಗಳನ್ನು ಮಾತ್ರವಂತೆ, ಒಂದು ಹರಿತವಾದ ಕತ್ತಿ, ಒಂದು ಬಲಶಾಲಿ ಕುದುರೆ ಮತ್ತು ಒಬ್ಬ ಒಳ್ಳೆಯ ಬಿಯರ್ ಮಾಡುವವ. ಬಿಯರ್ ಮೇಲೆ ಜನಗಳಿಗಿರುವ ಪ್ರೀತಿಯನ್ನು ಹೇಳಲು ಇಷ್ಟೆಲ್ಲ ಹೇಳಬೇಕಾಯ್ತು. ಬಿಯರ್ ಭಾರತದಲ್ಲಿಯೂ ಅತ್ಯಂತ ಜನಪ್ರಿಯ ಪೇಯ. ವಿಶೇಷವಾಗಿ ಬೆಂಗಳೂರಿಗರಿಗೆ ಬಿಯರ್ ಮೇಲೆ ತುಸು ಹೆಚ್ಚೇ ಪ್ರೀತಿ ಇದೆ. ಇದೇ ಕಾರಣಕ್ಕೆ ಬೆಂಗಳೂರನ್ನು ಬಿಯರ್ ಕ್ಯಾಪಿಟಲ್ ಆಫ್ ಇಂಡಿಯಾ ಎಂದು ಕರೆಯುತ್ತಾರೆ. ಕರ್ನಾಟಕದ ಅಬಕಾರಿ ಇಲಾಖೆ ಪ್ರಕಾರ 2022 ಮತ್ತು 2023 ರ ಸಾಲಿನಲ್ಲಿ ಬೆಂಗಳೂರಿಗರು ಕುಡಿದು ಖಾಲಿ ಮಾಡಿರುವ ಬಿಯರ್ ಬಾಟಲಿಗಳ ಸಂಖ್ಯೆ 28.25 ಕೋಟಿ. ಈ ಬಾಟಲಿಗಳನ್ನು ಉದ್ದಕ್ಕೆ ಜೋಡಿಸಿದರೆ ಬಹುಷಃ ಎವರೆಸ್ಟ್​ ನಷ್ಟು ಎತ್ತರ ಆಗುತ್ತದೆ. ಈ ಆರ್ಥಿಕ ವರ್ಷದಲ್ಲಿ ಈ ಸಂಖ್ಯೆ ಇನ್ನೂ ಹೆಚ್ಚಾಗುವುದು ಖಾತ್ರಿ. ಇನ್ನು ಈ ಲೆಕ್ಕದಲ್ಲಿ, ಬೆಂಗಳೂರಿಗರು ಸೇವಿಸುತ್ತಿರುವ ಲೀಟರ್​ಗಟ್ಟಲೆ ಮೈಕ್ರೊ ಬ್ರೂವರಿ ಬಿಯರ್ ಅಥವಾ ಕ್ರಾಫ್ಟ್ ಬಿಯರ್​ನ ಲೆಕ್ಕ ಸೇರಿಲ್ಲ ಒಂದೊಮ್ಮೆ ಅದೂ ಸೇರಿಕೊಂಡರೆ ಸಂಖ್ಯೆ 25% ಆದರೂ ಹೆಚ್ಚಾಗುತ್ತದೆ. ಅಷ್ಟಕ್ಕೂ ಬೆಂಗಳೂರಿಗೆ ಏಕೆ...

ಪೂರ್ಣ ಸುದ್ದಿಯನ್ನು ಓದಲು Tv9 ಆ್ಯಪ್ ಡೌನ್​ಲೋಡ್ ಮಾಡಿ

ಎಕ್ಸ್​ಕ್ಲೂಸಿವ್ ಸುದ್ದಿಗಳ ಅನ್​ಲಿಮಿಟೆಡ್ ಆಕ್ಸೆಸ್ Tv9 ಆ್ಯಪ್​ನಲ್ಲಿ ಮುಂದುವರೆಯಿರಿ
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ರೈಲಿನಲ್ಲಿ ಟಾಯ್ಲೆಟ್​ನಿಂದ ಹೊರಬರಲಾರದೆ ಪೊಲೀಸರಿಗೆ ಕರೆ ಮಾಡಿದ ಮಹಿಳೆ
ರೈಲಿನಲ್ಲಿ ಟಾಯ್ಲೆಟ್​ನಿಂದ ಹೊರಬರಲಾರದೆ ಪೊಲೀಸರಿಗೆ ಕರೆ ಮಾಡಿದ ಮಹಿಳೆ
ನಕಲಿ ಪೊಲೀಸರಿಗೆ ಅಸಲಿ ಖಾಕಿ ಶಾಕ್​​: ದರೋಡೆಗಿಳಿದಿದ್ದ ಗ್ಯಾಂಗ್​​ ಅರೆಸ್ಟ್
ನಕಲಿ ಪೊಲೀಸರಿಗೆ ಅಸಲಿ ಖಾಕಿ ಶಾಕ್​​: ದರೋಡೆಗಿಳಿದಿದ್ದ ಗ್ಯಾಂಗ್​​ ಅರೆಸ್ಟ್
ರಜತ್ ಪಾಪದ ಕೊಡ ತುಂಬಿದೆ, ಮನೆಯಿಂದ ಹೊರಗೆ ಕಳಿಸ್ತೀನಿ: ಗಿಲ್ಲಿ ಚಾಲೆಂಜ್
ರಜತ್ ಪಾಪದ ಕೊಡ ತುಂಬಿದೆ, ಮನೆಯಿಂದ ಹೊರಗೆ ಕಳಿಸ್ತೀನಿ: ಗಿಲ್ಲಿ ಚಾಲೆಂಜ್
Video: ತರಗತಿಯಲ್ಲಿ ಕುಳಿತಿದ್ದಾಗಲೇ ಹೃದಯಾಘಾತದಿಂದ ವಿದ್ಯಾರ್ಥಿನಿ ಸಾವು
Video: ತರಗತಿಯಲ್ಲಿ ಕುಳಿತಿದ್ದಾಗಲೇ ಹೃದಯಾಘಾತದಿಂದ ವಿದ್ಯಾರ್ಥಿನಿ ಸಾವು
ರಸ್ತೆಯಲ್ಲಿರೋದು ಒಂದೇ ಒಂದು ಕಾರು, ಟ್ರಾಫಿಕ್ ಇಲ್ಲ, ಸ್ಟಿಲ್ ವೈಟಿಂಗ್
ರಸ್ತೆಯಲ್ಲಿರೋದು ಒಂದೇ ಒಂದು ಕಾರು, ಟ್ರಾಫಿಕ್ ಇಲ್ಲ, ಸ್ಟಿಲ್ ವೈಟಿಂಗ್