AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಸ್ಪತ್ರೆಗಳೇನೋ ಇವೆ, ಆದ್ರೆ ವೈದ್ಯರಿಲ್ಲ; ಜಾನುವಾರಗಳ ಕೂಗು ಅರಣ್ಯರೋದನವಾಗಿದೆ

ಕರ್ನಾಟಕದ ಕಿರೀಟದಂತೆ ಕರ್ನಾಟಕದ ತಲೆಯ ಮೇಲ್ಭಾಗದಲ್ಲಿ ಕಂಗೊಳಿಸುವ ಐತಿಹಾಸಿಕ ರಾಜ್ಯವೇ ನಮ್ಮ ಹೆಮ್ಮೆಯ ಬೀದರ್.. ಆದರೆ ಇಲ್ಲಿ ತೊಂದರೆ, ಅವ್ಯವಸ್ತೆತೆಗೇನು ಕಡಿಮೆ ಇಲ್ಲ.. ಇಲ್ಲಿ ಎಲೆಕ್ಟ್ ಆಗೋ ಅಧಿಕಾರಿಗಳು ಪಂಡ್ ಕಲೆಕ್ಟ್  ಮಾಡ್ಕೊಳ್ಳೋದ್ರಲ್ಲೇ ಇರ್ತಾರೆ ಇನ್ನು ಎಲ್ಲಿಂದ ಡೆವಲೋಪ್ಮೆಂಟ್ ಭಾಗ್ಯ. ಮನುಷ್ಯರನ್ನ ಬಿಡಿ ಮಾತನಾಡೋಕೆ ಬಾರದ ಜಾನುವಾರಗಳಿಗಳಿಗೇನಾದರು ಮಾಡಿದ್ದಾರ ಇವರು..? ಆಸ್ಪತ್ರೆ ಇದ್ರೆ, ಒಳ್ಳೆ ಡಾಕ್ಟರ್ ಇರಲ್ಲ.. ಒಳ್ಳೆ ಡಾಕ್ಟರ್ ಇದ್ರೆ, ಆಸ್ಪತ್ರೆನೇ ಇರಲ್ಲ. ಅಷ್ಟಕ್ಕೂ  ಬೀದರ್ ನಲ್ಲಿ ಈಗ ಇರುವ ಸಮಸ್ಯೆ ಏನು ಅಂದರೆ… ಬೀದರ್ […]

ಆಸ್ಪತ್ರೆಗಳೇನೋ ಇವೆ, ಆದ್ರೆ ವೈದ್ಯರಿಲ್ಲ; ಜಾನುವಾರಗಳ ಕೂಗು ಅರಣ್ಯರೋದನವಾಗಿದೆ
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​|

Updated on:Sep 18, 2019 | 12:30 PM

Share

ಕರ್ನಾಟಕದ ಕಿರೀಟದಂತೆ ಕರ್ನಾಟಕದ ತಲೆಯ ಮೇಲ್ಭಾಗದಲ್ಲಿ ಕಂಗೊಳಿಸುವ ಐತಿಹಾಸಿಕ ರಾಜ್ಯವೇ ನಮ್ಮ ಹೆಮ್ಮೆಯ ಬೀದರ್.. ಆದರೆ ಇಲ್ಲಿ ತೊಂದರೆ, ಅವ್ಯವಸ್ತೆತೆಗೇನು ಕಡಿಮೆ ಇಲ್ಲ.. ಇಲ್ಲಿ ಎಲೆಕ್ಟ್ ಆಗೋ ಅಧಿಕಾರಿಗಳು ಪಂಡ್ ಕಲೆಕ್ಟ್  ಮಾಡ್ಕೊಳ್ಳೋದ್ರಲ್ಲೇ ಇರ್ತಾರೆ ಇನ್ನು ಎಲ್ಲಿಂದ ಡೆವಲೋಪ್ಮೆಂಟ್ ಭಾಗ್ಯ. ಮನುಷ್ಯರನ್ನ ಬಿಡಿ ಮಾತನಾಡೋಕೆ ಬಾರದ ಜಾನುವಾರಗಳಿಗಳಿಗೇನಾದರು ಮಾಡಿದ್ದಾರ ಇವರು..? ಆಸ್ಪತ್ರೆ ಇದ್ರೆ, ಒಳ್ಳೆ ಡಾಕ್ಟರ್ ಇರಲ್ಲ.. ಒಳ್ಳೆ ಡಾಕ್ಟರ್ ಇದ್ರೆ, ಆಸ್ಪತ್ರೆನೇ ಇರಲ್ಲ. ಅಷ್ಟಕ್ಕೂ  ಬೀದರ್ ನಲ್ಲಿ ಈಗ ಇರುವ ಸಮಸ್ಯೆ ಏನು ಅಂದರೆ…

ಬೀದರ್ ಜಿಲ್ಲೆಯಲ್ಲಿ ಸುಮಾರು 114 ಪಶು ಆಸ್ಪತ್ರೆಗಳು ಮತ್ತು ಚಿಕಿತ್ಸಾ ಕೇಂದ್ರಗಳಿವೆ. ಆದರೆ ವಿಪರ್ಯಾಸ ಅಂದರೆ ಆ ಆಸ್ಪತ್ರೆಗಳಲ್ಲಿ ಜಾನುವಾರಗಳಿಗೆ ಜಿಕಿತ್ಸೆ ನೀಡಲು ಪಶು ವೈದ್ಯರೇ ಇಲ್ಲ. ವೈದ್ಯರು ಹಾಗೂ ಸಿಬ್ಬಂದಿಯ ಕೊರತೆ ಉಂಟಾಗಿದೆ. ಇನ್ನು ಇರುವ ಕೆಲ ಸೋಮಾರಿ ಪಶು ವೈದ್ಯರು ಸರಿಗಾಗಿ ತಮ್ಮ ಕಾರ್ಯ ನಿರ್ವಹಿಸದೆ ಆಸ್ಪತ್ರೆಗಳಿಗೆ ಚಕ್ಕರ್ ಹಾಕುತ್ತಿದ್ದಾರೆ. ಹೀಗಾಗಿ ಆಸ್ಪತ್ರೆಗಳು ಖಾಲಿ ಹೊಡೀತಿದ್ದು, ಜಾನುವಾರಗಳಿಗೆ ಎನಾದರು ತೊಂದರೆ ಉಂಟಾದರೆ ಸರಿಯಾದ ಚಿಕಿತ್ಸೆ ಸಿಗುತ್ತಿಲ್ಲ. ಅಷ್ಟೇ ಅಲ್ಲದೆ ಈ ಊರಿನ ಜಾನುವಾರ ಸಾಕಣೆದಾರರು ಸಂಕಷ್ಟ ಎದುರಿಸುವಂತಹ ಪರಿಸ್ಥಿತಿ ಉಂಟಾಗಿದ್ದು, ರೈತರು ಸರ್ಕಾರದ ವಿರುದ್ಧ ತಮ್ಮ ಆಕ್ರೋಶವನ್ನ ವ್ಯಕ್ತಪಡಿಸಿದ್ದಾರೆ.

Published On - 12:29 pm, Wed, 18 September 19

Follow Us
100ರೂ.ನೀರಿನ ಬಾಟಲಿ ತಗೋತಾರೆ:50ರೂ. ಕೊಟ್ಟು ಸಕ್ಕರೆ ತೆಗೊಂಡ್ರೆ ಏನೂ ಆಗಲ್ಲ
100ರೂ.ನೀರಿನ ಬಾಟಲಿ ತಗೋತಾರೆ:50ರೂ. ಕೊಟ್ಟು ಸಕ್ಕರೆ ತೆಗೊಂಡ್ರೆ ಏನೂ ಆಗಲ್ಲ
ರೈತರಲ್ಲಿ ಆತಂಕ ತಂದ ಅರಣ್ಯ ಇಲಾಖೆ ಸಚಿವರ ಆ ಹೇಳಿಕೆ: ಹೇಳಿದ್ದೇನು?
ರೈತರಲ್ಲಿ ಆತಂಕ ತಂದ ಅರಣ್ಯ ಇಲಾಖೆ ಸಚಿವರ ಆ ಹೇಳಿಕೆ: ಹೇಳಿದ್ದೇನು?
11 ವರ್ಷದ ಬಳಿಕ ಸಿಕ್ಕಿಬಿದ್ದ ತನ್ನನ್ನೇ ತಾನು ಕೊಲೆ ಮಾಡಿಕೊಂಡಿದ್ದ ಭೂಪ
11 ವರ್ಷದ ಬಳಿಕ ಸಿಕ್ಕಿಬಿದ್ದ ತನ್ನನ್ನೇ ತಾನು ಕೊಲೆ ಮಾಡಿಕೊಂಡಿದ್ದ ಭೂಪ
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ