AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟಾಟಾ ಏಸ್​, ಬೈಕ್​ ನಡುವೆ ಡಿಕ್ಕಿ: ಸವಾರ ಸ್ಥಳದಲ್ಲೇ ದುರ್ಮರಣ

ಟಾಟಾ ಏಸ್​ ವಾಹನ ಮತ್ತು ಬೈಕ್​ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ವಿಶ್ವೇಶ್ವರಪುರ ಬಳಿ ನಡೆದಿದೆ. ಅಪ್ಪೇಗೌಡನಪಾಳ್ಯದ ನಿವಾಸಿ ರಂಗಸ್ವಾಮಿ(35) ಮೃತ ದುರ್ದೈವಿ.

ಟಾಟಾ ಏಸ್​, ಬೈಕ್​ ನಡುವೆ ಡಿಕ್ಕಿ: ಸವಾರ ಸ್ಥಳದಲ್ಲೇ ದುರ್ಮರಣ
ಅಪಘಾತದ ಭೀಕರ ದೃಶ್ಯ
KUSHAL V
|

Updated on: Jan 12, 2021 | 11:12 PM

Share

ನೆಲಮಂಗಲ: ಟಾಟಾ ಏಸ್​ ವಾಹನ ಮತ್ತು ಬೈಕ್​ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ವಿಶ್ವೇಶ್ವರಪುರ ಬಳಿ ನಡೆದಿದೆ. ಅಪ್ಪೇಗೌಡನಪಾಳ್ಯದ ನಿವಾಸಿ ರಂಗಸ್ವಾಮಿ(35) ಮೃತ ದುರ್ದೈವಿ.

ನೆಲಮಂಗಲ ಸಂಚಾರಿ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಇನ್ನು, ಟಾಟಾ ಏಸ್ ವಾಹನದ ಜೋತೆ ಚಾಲಕನನ್ನು ಪೋಲಿಸರು ವಶಕ್ಕೆ ಪಡೆದಿದ್ದಾರೆ.

ಮಾಲೀಕ ಮನೆಯಲ್ಲಿ ಇದ್ದಾಗಲೇ ಕಳ್ಳತನ: ಕಿಟಕಿ ಮೂಲಕ ಪರ್ಸ್​ನಲ್ಲಿದ್ದ 50 ಸಾವಿರ ಕದ್ದೊಯ್ದ ಖದೀಮ