AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಾವಿರಾರು ಕಾರ್ಮಿಕರ ಭವಿಷ್ಯಕ್ಕೆ ಕೊಳ್ಳಿ ಇಟ್ಟ ಬಿಎಂಟಿಸಿ ಸಂಸ್ಥೆ..?

ಬೆಂಗಳೂರು: ತನ್ನ ಸಂಸ್ಥೆಯಲ್ಲಿ ಉದ್ಯೋಗದಲ್ಲಿರುವ ಕಾರ್ಮಿಕರ ಭವಿಷ್ಯ ನಿಧಿ ಹಾಗೂ ವಿಮೆ ಹಣಕ್ಕೆ ಬಿಎಂಟಿಸಿ ಕನ್ನ ಹಾಕಿದೆಯಾ..? ಚಾಲಕ, ನಿರ್ವಾಹಕ ಸೇರಿ ಸಿಬ್ಬಂದಿ ಕಷ್ಟಪಟ್ಟಿದ್ದ ಹಣ ಖೋತಾ ಆಗಿದೆಯಾ..? ಎಂಬ ಅನುಮಾನಗಳು ಸಿಬ್ಬಂದಿಗೆ ಕಾಡತೊಡಗಿವೆ. ಏಕೆಂದ್ರೆ ಪಿಎಫ್ ಬಾಬತ್ತಿಗೆಂದು ಸಂಬಳದಲ್ಲಿ ಕಟ್​ ಮಾಡಿದ ಹಣವನ್ನು ಬಿಎಂಟಿಸಿ ಪಿಎಫ್​​ ಸಂಸ್ಥೆಗೆ ಕಟ್ಟಿಲ್ಲ ಎನ್ನಲಾಗಿದೆ. ಮಾಹಿತಿ ಹಕ್ಕು ಮೂಲಕ ಬಿಎಂಟಿಸಿ ಸಂಸ್ಥೆಯ ಈ ವಂಚನೆ ಬಯಲಿಗೆ ಬಂದಿದೆ. ಸುಮಾರು 200 ಕೋಟಿ ರೂಪಾಯಿ ಹಣ ಪಾವತಿಸದೆ, ಬಿಎಂಟಿಸಿ ಸಂಸ್ಥೆ ಸಿಬ್ಬಂದಿಯ […]

ಸಾವಿರಾರು ಕಾರ್ಮಿಕರ ಭವಿಷ್ಯಕ್ಕೆ ಕೊಳ್ಳಿ ಇಟ್ಟ ಬಿಎಂಟಿಸಿ ಸಂಸ್ಥೆ..?
ಸಾಧು ಶ್ರೀನಾಥ್​
|

Updated on: Sep 16, 2019 | 12:08 PM

Share

ಬೆಂಗಳೂರು: ತನ್ನ ಸಂಸ್ಥೆಯಲ್ಲಿ ಉದ್ಯೋಗದಲ್ಲಿರುವ ಕಾರ್ಮಿಕರ ಭವಿಷ್ಯ ನಿಧಿ ಹಾಗೂ ವಿಮೆ ಹಣಕ್ಕೆ ಬಿಎಂಟಿಸಿ ಕನ್ನ ಹಾಕಿದೆಯಾ..? ಚಾಲಕ, ನಿರ್ವಾಹಕ ಸೇರಿ ಸಿಬ್ಬಂದಿ ಕಷ್ಟಪಟ್ಟಿದ್ದ ಹಣ ಖೋತಾ ಆಗಿದೆಯಾ..? ಎಂಬ ಅನುಮಾನಗಳು ಸಿಬ್ಬಂದಿಗೆ ಕಾಡತೊಡಗಿವೆ.

ಏಕೆಂದ್ರೆ ಪಿಎಫ್ ಬಾಬತ್ತಿಗೆಂದು ಸಂಬಳದಲ್ಲಿ ಕಟ್​ ಮಾಡಿದ ಹಣವನ್ನು ಬಿಎಂಟಿಸಿ ಪಿಎಫ್​​ ಸಂಸ್ಥೆಗೆ ಕಟ್ಟಿಲ್ಲ ಎನ್ನಲಾಗಿದೆ. ಮಾಹಿತಿ ಹಕ್ಕು ಮೂಲಕ ಬಿಎಂಟಿಸಿ ಸಂಸ್ಥೆಯ ಈ ವಂಚನೆ ಬಯಲಿಗೆ ಬಂದಿದೆ.

ಸುಮಾರು 200 ಕೋಟಿ ರೂಪಾಯಿ ಹಣ ಪಾವತಿಸದೆ, ಬಿಎಂಟಿಸಿ ಸಂಸ್ಥೆ ಸಿಬ್ಬಂದಿಯ ಪಿಎಫ್​, ವಿಮೆ ಹಣ ಬಳಸಿಕೊಂಡಿದೆ. ಕಳೆದ ಫೆಬ್ರವರಿ ತಿಂಗಳಿನಿಂದ ಕಾರ್ಮಿಕರ ಎಲ್​ಐಸಿ ಹಣ ಪಾವತಿಸಿಲ್ಲ. ಎಲ್ಐಸಿಯಿಂದ 35 ಸಾವಿರ ಕಾರ್ಮಿಕರಿಗೆ ಮೊಬೈಲ್ ಸಂದೇಶ ರವಾನೆಯಾಗಿದ್ದು, ಎಲ್ಐಸಿ ಪ್ರೀಮಿಯಂ ಲ್ಯಾಪ್ಸ್ ಆಗಿದೆ ಎಂದು ಕಾರ್ಮಿಕರಿಗೆ ತಿಳಿಸಿದೆ. ನಿಮ್ಮ ಸಂಸ್ಥೆಗೆ ಹಣ ಪಾವತಿಸಲು ಸೂಚಿಸಿ ಎಂದು ಎಲ್​​ಐಸಿ ಮಾಹಿತಿ ನೀಡಿದೆ.

Follow Us
ರೇಷ್ಮೆ ಸೀರೆ ಉಟ್ಟು ಬಂದ ನೋರಾ ಫತೇಹಿ, ಹೇಳಿದ್ದೇನು? ವಿಡಿಯೋ ನೋಡಿ
ರೇಷ್ಮೆ ಸೀರೆ ಉಟ್ಟು ಬಂದ ನೋರಾ ಫತೇಹಿ, ಹೇಳಿದ್ದೇನು? ವಿಡಿಯೋ ನೋಡಿ
ನೋರಾ ಫತೇಹಿ ಬಗ್ಗೆ ನಟಿ ರಕ್ಷಿತಾ ಮಾತು: ವಿಡಿಯೋ ನೋಡಿ
ನೋರಾ ಫತೇಹಿ ಬಗ್ಗೆ ನಟಿ ರಕ್ಷಿತಾ ಮಾತು: ವಿಡಿಯೋ ನೋಡಿ
ನೆಲಮಂಗಲದಲ್ಲಿ 6 ನವಿಲು ಸಾವು: ವಿಷ ಪ್ರಾಶನಮಾಡಿ ಕೊಂದಿರುವ ಶಂಕೆ
ನೆಲಮಂಗಲದಲ್ಲಿ 6 ನವಿಲು ಸಾವು: ವಿಷ ಪ್ರಾಶನಮಾಡಿ ಕೊಂದಿರುವ ಶಂಕೆ
ತಮ್ಮ ಕ್ಷೇತ್ರದ ಜಾತ್ರೆಗೆ ಸಿಎಂ ಒಂದು ಲೋಡ್ ಸಿಲಿಂಡರ್ ಕೊಡಿಸಿದ್ರಾ ?
ತಮ್ಮ ಕ್ಷೇತ್ರದ ಜಾತ್ರೆಗೆ ಸಿಎಂ ಒಂದು ಲೋಡ್ ಸಿಲಿಂಡರ್ ಕೊಡಿಸಿದ್ರಾ ?
ಹೊಸ ಜೆರ್ಸಿ ಪ್ರೋಮೋದಲ್ಲಿ ಆರ್​ಸಿಬಿಯನ್ನು ಗೇಲಿ ಮಾಡಿದ ಕೆಕೆಆರ್
ಹೊಸ ಜೆರ್ಸಿ ಪ್ರೋಮೋದಲ್ಲಿ ಆರ್​ಸಿಬಿಯನ್ನು ಗೇಲಿ ಮಾಡಿದ ಕೆಕೆಆರ್
ಅಪಾರ್ಟ್​ಮೆಂಟ್ ಲಿಫ್ಟ್​ ಗೇಟಿನೊಳಗೆ ಸಿಲುಕಿತು ಮಗುವಿನ ಕೈ
ಅಪಾರ್ಟ್​ಮೆಂಟ್ ಲಿಫ್ಟ್​ ಗೇಟಿನೊಳಗೆ ಸಿಲುಕಿತು ಮಗುವಿನ ಕೈ
ಬಿಹಾರದ ಸಿಎಂ​ ಬರುವ ಮುನ್ನ ಮೈದಾನಕ್ಕೆ ನುಗ್ಗಿದ ಗೂಳಿ; ಓಡಿದ ಪೊಲೀಸರು
ಬಿಹಾರದ ಸಿಎಂ​ ಬರುವ ಮುನ್ನ ಮೈದಾನಕ್ಕೆ ನುಗ್ಗಿದ ಗೂಳಿ; ಓಡಿದ ಪೊಲೀಸರು
ಬಜೆಟ್​ ಬಗ್ಗೆ ಅಸಮಾಧಾನಗೊಂಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ ಕೈ ಶಾಸಕ
ಬಜೆಟ್​ ಬಗ್ಗೆ ಅಸಮಾಧಾನಗೊಂಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ ಕೈ ಶಾಸಕ
ತಂದೆಯ ಅಂತ್ಯಸಂಸ್ಕಾರ ನೆರವೇರಿಸಿ ಲಿಂಗಸಮಾನತೆಯ ಸಂದೇಶ ಸಾರಿದ ಸಹೋದರಿಯರು
ತಂದೆಯ ಅಂತ್ಯಸಂಸ್ಕಾರ ನೆರವೇರಿಸಿ ಲಿಂಗಸಮಾನತೆಯ ಸಂದೇಶ ಸಾರಿದ ಸಹೋದರಿಯರು
ಮನೆಯ ಅಂಗಳದಲ್ಲಿ ಮಲಗಿದ್ದ ವೃದ್ಧೆಗೆ ಕಡಿದೇ ಬಿಡ್ತು ಹಾವು!
ಮನೆಯ ಅಂಗಳದಲ್ಲಿ ಮಲಗಿದ್ದ ವೃದ್ಧೆಗೆ ಕಡಿದೇ ಬಿಡ್ತು ಹಾವು!