ಡಾ. ನೀರಜ್‌ ಪಾಟೀಲ್ ಗುಣಮುಖ, ವೈದ್ಯ ವೃತ್ತಿಗೆ ಮರಳಲು ಸಿದ್ಧತೆ

ಲಂಡನ್​: ಲಂಡನ್​ನಿಂದ ಮತ್ತೊಂದು ಸಂತಸದ ಸುದ್ದಿ ಕೇಳಿಬಂದಿದೆ. ಮೊನ್ನೆಯಷ್ಟೇ ಅಲ್ಲಿನ ಪ್ರಧಾನಿ ಕೊರೊನಾ ಸೋಂಕಿನಿಂದ ಗುಣಮುಖರಾಗಿ ಮನೆಗೆ ಮರಳಿದ್ದರು. ಅವರಿಗೆಒಂದು ಮುದ್ದಾದ ಗಂಡು ಮಗುವೂ ಆಯಿತು. ಇದೀಗ ಹೆಮ್ಮೆಯ ಕನ್ನಡಿಗ ಡಾ.ನೀರಜ್‌ ಪಾಟೀಲ್‌ ಅವರೂ ಕೂಡ ಕೊರೊನಾದಿಂದ ಗುಣಮುಖರಾಗಿದ್ದಾರೆ. ವೈದ್ಯ ವೃತ್ತಿಗೆ ಮರಳಲು ಸಿದ್ದತೆ ನಡೆಸಿರುವ ನೀರಜ್ ಪಾಟೀಲ್, ಲಂಡನ್ ನಲ್ಲಿ ಕೊರೊನಾ ಆಸ್ಪತ್ರೆಯಿಂದ ಮರಳಿದ್ದಾರೆ. With the blessing of God & the prayers of my family, friends, and well-wishers, I […]

ಡಾ. ನೀರಜ್‌ ಪಾಟೀಲ್ ಗುಣಮುಖ, ವೈದ್ಯ ವೃತ್ತಿಗೆ ಮರಳಲು ಸಿದ್ಧತೆ
ಸಾಧು ಶ್ರೀನಾಥ್​

Updated on: May 01, 2020 | 6:02 PM

ಲಂಡನ್​: ಲಂಡನ್​ನಿಂದ ಮತ್ತೊಂದು ಸಂತಸದ ಸುದ್ದಿ ಕೇಳಿಬಂದಿದೆ. ಮೊನ್ನೆಯಷ್ಟೇ ಅಲ್ಲಿನ ಪ್ರಧಾನಿ ಕೊರೊನಾ ಸೋಂಕಿನಿಂದ ಗುಣಮುಖರಾಗಿ ಮನೆಗೆ ಮರಳಿದ್ದರು. ಅವರಿಗೆಒಂದು ಮುದ್ದಾದ ಗಂಡು ಮಗುವೂ ಆಯಿತು.

ಇದೀಗ ಹೆಮ್ಮೆಯ ಕನ್ನಡಿಗ ಡಾ.ನೀರಜ್‌ ಪಾಟೀಲ್‌ ಅವರೂ ಕೂಡ ಕೊರೊನಾದಿಂದ ಗುಣಮುಖರಾಗಿದ್ದಾರೆ. ವೈದ್ಯ ವೃತ್ತಿಗೆ ಮರಳಲು ಸಿದ್ದತೆ ನಡೆಸಿರುವ ನೀರಜ್ ಪಾಟೀಲ್, ಲಂಡನ್ ನಲ್ಲಿ ಕೊರೊನಾ ಆಸ್ಪತ್ರೆಯಿಂದ ಮರಳಿದ್ದಾರೆ.

Published On - 6:01 pm, Fri, 1 May 20

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us