AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

DK ಶಿವಕುಮಾರ್ ಆಸ್ತಿ ಲೆಕ್ಕ ಹಾಕುವಲ್ಲಿ ಎಡವಿತಾ CBI? ಅನುಸರಿಸಿದ ಮಾನದಂಡ ಯಾವುದು?

ಬೆಂಗಳೂರು: ಮೂರು ದಿನಗಳ ಹಿಂದೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮತ್ತು ಅವರ ಸಂಬಂಧಿಕರ ನಿವಾಸಗಳ ಮೇಲೆ ಕ್ಯಾಲುಕುಲೇಟೆಡ್ ದಾಳಿ ನಡೆಸಿದ್ದ CBI, ದಾಳಿ ವೇಳೆ ಮತ್ತೆ ಹಚ್ಚಿದ ಆಸ್ತಿ ಮೊತ್ತವನ್ನು ಕ್ಯಾಲುಕುಲೇಟ್​ ಮಾಡುವಲ್ಲಿ ಎಡವಿತಾ? ಎಂಬ ಪ್ರಶ್ನೆ ಈಗೆ ಚರ್ಚೆಗೆ ಗ್ರಾಸವಾಗಿದೆ. ಸಿಬಿಐ ಲೆಕ್ಕಕ್ಕೂ, ಡಿಕೆಶಿ ಹೇಳಿದ ಮೌಲ್ಯಕ್ಕೂ ಅಜಗಜಾಂತರ: ದಾಳಿ ಹಿನ್ನೆಲೆಯಲ್ಲಿ ಸಿಬಿಐ ದಾಖಲಿಸಿದ್ದ FIR ಅನುಸಾರ 2013ರಲ್ಲಿ ಡಿಕೆಶಿ ಆಸ್ತಿ ಮೌಲ್ಯ 33 ಕೋಟಿ ರೂಪಾಯಿಯಿತ್ತು. ಆದರೆ ಡಿಕೆಶಿ ಚುನಾವಣಾ ಅಫಿಡವಿಟ್​ನಲ್ಲಿ ಘೋಷಿಸಿರುವುದೇ […]

DK ಶಿವಕುಮಾರ್ ಆಸ್ತಿ ಲೆಕ್ಕ ಹಾಕುವಲ್ಲಿ ಎಡವಿತಾ CBI? ಅನುಸರಿಸಿದ ಮಾನದಂಡ ಯಾವುದು?
ಸಾಧು ಶ್ರೀನಾಥ್​
|

Updated on:Oct 07, 2020 | 4:00 PM

Share

ಬೆಂಗಳೂರು: ಮೂರು ದಿನಗಳ ಹಿಂದೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮತ್ತು ಅವರ ಸಂಬಂಧಿಕರ ನಿವಾಸಗಳ ಮೇಲೆ ಕ್ಯಾಲುಕುಲೇಟೆಡ್ ದಾಳಿ ನಡೆಸಿದ್ದ CBI, ದಾಳಿ ವೇಳೆ ಮತ್ತೆ ಹಚ್ಚಿದ ಆಸ್ತಿ ಮೊತ್ತವನ್ನು ಕ್ಯಾಲುಕುಲೇಟ್​ ಮಾಡುವಲ್ಲಿ ಎಡವಿತಾ? ಎಂಬ ಪ್ರಶ್ನೆ ಈಗೆ ಚರ್ಚೆಗೆ ಗ್ರಾಸವಾಗಿದೆ.

ಸಿಬಿಐ ಲೆಕ್ಕಕ್ಕೂ, ಡಿಕೆಶಿ ಹೇಳಿದ ಮೌಲ್ಯಕ್ಕೂ ಅಜಗಜಾಂತರ: ದಾಳಿ ಹಿನ್ನೆಲೆಯಲ್ಲಿ ಸಿಬಿಐ ದಾಖಲಿಸಿದ್ದ FIR ಅನುಸಾರ 2013ರಲ್ಲಿ ಡಿಕೆಶಿ ಆಸ್ತಿ ಮೌಲ್ಯ 33 ಕೋಟಿ ರೂಪಾಯಿಯಿತ್ತು. ಆದರೆ ಡಿಕೆಶಿ ಚುನಾವಣಾ ಅಫಿಡವಿಟ್​ನಲ್ಲಿ ಘೋಷಿಸಿರುವುದೇ ಬೇರೆ ಎಂಬಂತಾಗಿದೆ. 2013ರಲ್ಲಿ ಡಿಕೆಶಿ ಬಳಿ 251 ಕೋಟಿ ರೂಪಾಯಿ ಆಸ್ತಿ ಇತ್ತು.‌ 2018ರ ಏಪ್ರಿಲ್ ಅಂತ್ಯದ ವೇಳೆಗೆ 62 ಕೋಟಿ ರೂ. ಆಸ್ತಿಯಾಗಿತ್ತು. ಆದ್ರೆ ಡಿಕೆಶಿ ಬಳಿ ₹162 ಕೋಟಿ ಆಸ್ತಿ ಎಂದು FIRನಲ್ಲಿ ಉಲ್ಲೇಖಗೊಂಡಿದೆ.

ಫ್ಯಾಕ್ಚುಯಲ್ ಎರರ್? ಹಾಗಾದ್ರೆ ಆಕ್ಚುಯಲ್ಸ್​ ಏನು!? ಇನ್ನು, 2018ರಲ್ಲಿ ಡಿಕೆಶಿ ಘೋಷಿಸಿದ್ದು 840 ಕೋಟಿ ರೂ ಆಸ್ತಿ. 2018ರ ಚುನಾವಣಾ ಅಫಿಡವಿಟ್​ನಲ್ಲಿ ಇದನ್ನು ಘೋಷಿಸಿದ್ದರು. ಹಾಗಾದರೆ ಡಿಕೆಶಿ ಆಸ್ತಿ ಲೆಕ್ಕ ಹಾಕುವಲ್ಲಿ CBI ಫ್ಯಾಕ್ಚುಯಲ್ ಎರರ್ ಮಾಡಿತಾ? ಸಿಬಿಐ ಕಣ್ಣಿಗೆ ಕಾಣುವಂತೆ ಎಡವಿತಾ ಎಂಬ ಪ್ರಶ್ನೆ ಈಗ ಉದ್ಭವವಾಗಿದೆ. ಹಾಗಾದ್ರೆ ಆಸ್ತಿ ಲೆಕ್ಕ ಹಾಕಲು ಯಾವ ಮಾನದಂಡ ಅನುಸರಿಸಿದೆ ಸಿಬಿಐ? ಆಸ್ತಿಯ ಸಬ್ ರಿಜಿಸ್ಟ್ರಾರ್​ ಮೌಲ್ಯ ಪರಿಗಣಿಸಿದೆಯೋ ಅಥವಾ ಮಾರುಕಟ್ಟೆಯ ಮೌಲ್ಯ ಪರಿಗಣಿಸಿದೆಯೋ ಎಂಬುದು ಸ್ಪಷ್ಟವಾಗಿಲ್ಲ.

Published On - 3:58 pm, Wed, 7 October 20

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ