AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

DK ಶಿವಕುಮಾರ್ ಆಸ್ತಿ ಲೆಕ್ಕ ಹಾಕುವಲ್ಲಿ ಎಡವಿತಾ CBI? ಅನುಸರಿಸಿದ ಮಾನದಂಡ ಯಾವುದು?

ಬೆಂಗಳೂರು: ಮೂರು ದಿನಗಳ ಹಿಂದೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮತ್ತು ಅವರ ಸಂಬಂಧಿಕರ ನಿವಾಸಗಳ ಮೇಲೆ ಕ್ಯಾಲುಕುಲೇಟೆಡ್ ದಾಳಿ ನಡೆಸಿದ್ದ CBI, ದಾಳಿ ವೇಳೆ ಮತ್ತೆ ಹಚ್ಚಿದ ಆಸ್ತಿ ಮೊತ್ತವನ್ನು ಕ್ಯಾಲುಕುಲೇಟ್​ ಮಾಡುವಲ್ಲಿ ಎಡವಿತಾ? ಎಂಬ ಪ್ರಶ್ನೆ ಈಗೆ ಚರ್ಚೆಗೆ ಗ್ರಾಸವಾಗಿದೆ. ಸಿಬಿಐ ಲೆಕ್ಕಕ್ಕೂ, ಡಿಕೆಶಿ ಹೇಳಿದ ಮೌಲ್ಯಕ್ಕೂ ಅಜಗಜಾಂತರ: ದಾಳಿ ಹಿನ್ನೆಲೆಯಲ್ಲಿ ಸಿಬಿಐ ದಾಖಲಿಸಿದ್ದ FIR ಅನುಸಾರ 2013ರಲ್ಲಿ ಡಿಕೆಶಿ ಆಸ್ತಿ ಮೌಲ್ಯ 33 ಕೋಟಿ ರೂಪಾಯಿಯಿತ್ತು. ಆದರೆ ಡಿಕೆಶಿ ಚುನಾವಣಾ ಅಫಿಡವಿಟ್​ನಲ್ಲಿ ಘೋಷಿಸಿರುವುದೇ […]

DK ಶಿವಕುಮಾರ್ ಆಸ್ತಿ ಲೆಕ್ಕ ಹಾಕುವಲ್ಲಿ ಎಡವಿತಾ CBI? ಅನುಸರಿಸಿದ ಮಾನದಂಡ ಯಾವುದು?
ಸಾಧು ಶ್ರೀನಾಥ್​
|

Updated on:Oct 07, 2020 | 4:00 PM

Share

ಬೆಂಗಳೂರು: ಮೂರು ದಿನಗಳ ಹಿಂದೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮತ್ತು ಅವರ ಸಂಬಂಧಿಕರ ನಿವಾಸಗಳ ಮೇಲೆ ಕ್ಯಾಲುಕುಲೇಟೆಡ್ ದಾಳಿ ನಡೆಸಿದ್ದ CBI, ದಾಳಿ ವೇಳೆ ಮತ್ತೆ ಹಚ್ಚಿದ ಆಸ್ತಿ ಮೊತ್ತವನ್ನು ಕ್ಯಾಲುಕುಲೇಟ್​ ಮಾಡುವಲ್ಲಿ ಎಡವಿತಾ? ಎಂಬ ಪ್ರಶ್ನೆ ಈಗೆ ಚರ್ಚೆಗೆ ಗ್ರಾಸವಾಗಿದೆ.

ಸಿಬಿಐ ಲೆಕ್ಕಕ್ಕೂ, ಡಿಕೆಶಿ ಹೇಳಿದ ಮೌಲ್ಯಕ್ಕೂ ಅಜಗಜಾಂತರ: ದಾಳಿ ಹಿನ್ನೆಲೆಯಲ್ಲಿ ಸಿಬಿಐ ದಾಖಲಿಸಿದ್ದ FIR ಅನುಸಾರ 2013ರಲ್ಲಿ ಡಿಕೆಶಿ ಆಸ್ತಿ ಮೌಲ್ಯ 33 ಕೋಟಿ ರೂಪಾಯಿಯಿತ್ತು. ಆದರೆ ಡಿಕೆಶಿ ಚುನಾವಣಾ ಅಫಿಡವಿಟ್​ನಲ್ಲಿ ಘೋಷಿಸಿರುವುದೇ ಬೇರೆ ಎಂಬಂತಾಗಿದೆ. 2013ರಲ್ಲಿ ಡಿಕೆಶಿ ಬಳಿ 251 ಕೋಟಿ ರೂಪಾಯಿ ಆಸ್ತಿ ಇತ್ತು.‌ 2018ರ ಏಪ್ರಿಲ್ ಅಂತ್ಯದ ವೇಳೆಗೆ 62 ಕೋಟಿ ರೂ. ಆಸ್ತಿಯಾಗಿತ್ತು. ಆದ್ರೆ ಡಿಕೆಶಿ ಬಳಿ ₹162 ಕೋಟಿ ಆಸ್ತಿ ಎಂದು FIRನಲ್ಲಿ ಉಲ್ಲೇಖಗೊಂಡಿದೆ.

ಫ್ಯಾಕ್ಚುಯಲ್ ಎರರ್? ಹಾಗಾದ್ರೆ ಆಕ್ಚುಯಲ್ಸ್​ ಏನು!? ಇನ್ನು, 2018ರಲ್ಲಿ ಡಿಕೆಶಿ ಘೋಷಿಸಿದ್ದು 840 ಕೋಟಿ ರೂ ಆಸ್ತಿ. 2018ರ ಚುನಾವಣಾ ಅಫಿಡವಿಟ್​ನಲ್ಲಿ ಇದನ್ನು ಘೋಷಿಸಿದ್ದರು. ಹಾಗಾದರೆ ಡಿಕೆಶಿ ಆಸ್ತಿ ಲೆಕ್ಕ ಹಾಕುವಲ್ಲಿ CBI ಫ್ಯಾಕ್ಚುಯಲ್ ಎರರ್ ಮಾಡಿತಾ? ಸಿಬಿಐ ಕಣ್ಣಿಗೆ ಕಾಣುವಂತೆ ಎಡವಿತಾ ಎಂಬ ಪ್ರಶ್ನೆ ಈಗ ಉದ್ಭವವಾಗಿದೆ. ಹಾಗಾದ್ರೆ ಆಸ್ತಿ ಲೆಕ್ಕ ಹಾಕಲು ಯಾವ ಮಾನದಂಡ ಅನುಸರಿಸಿದೆ ಸಿಬಿಐ? ಆಸ್ತಿಯ ಸಬ್ ರಿಜಿಸ್ಟ್ರಾರ್​ ಮೌಲ್ಯ ಪರಿಗಣಿಸಿದೆಯೋ ಅಥವಾ ಮಾರುಕಟ್ಟೆಯ ಮೌಲ್ಯ ಪರಿಗಣಿಸಿದೆಯೋ ಎಂಬುದು ಸ್ಪಷ್ಟವಾಗಿಲ್ಲ.

Published On - 3:58 pm, Wed, 7 October 20

ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಯಾವತ್ತೋ ಸಿಎಂ ಆಗಬೇಕಿತ್ತು: ಹೆಚ್​ಡಿಕೆ
ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಯಾವತ್ತೋ ಸಿಎಂ ಆಗಬೇಕಿತ್ತು: ಹೆಚ್​ಡಿಕೆ
ಮಗನಿಗೆ ದುಬಾರಿ ಬೆಲೆಯ ಕಾರನ್ನು ಉಡುಗೊರೆಯಾಗಿ ನೀಡಿದ ಹಾರ್ದಿಕ್ ಪಾಂಡ್ಯ
ಮಗನಿಗೆ ದುಬಾರಿ ಬೆಲೆಯ ಕಾರನ್ನು ಉಡುಗೊರೆಯಾಗಿ ನೀಡಿದ ಹಾರ್ದಿಕ್ ಪಾಂಡ್ಯ
ಹನುಮನ ಆಶೀರ್ವಾದದಿಂದಲೇ ರಿಷಬ್​​ಗೆ ಪಾತ್ರ ಸಿಕ್ಕಿದೆ ಎಂದ ಪತ್ನಿ: ವಿಡಿಯೋ
ಹನುಮನ ಆಶೀರ್ವಾದದಿಂದಲೇ ರಿಷಬ್​​ಗೆ ಪಾತ್ರ ಸಿಕ್ಕಿದೆ ಎಂದ ಪತ್ನಿ: ವಿಡಿಯೋ
40 ಭಾರತೀಯ ಮೂಲದ ಆಟಗಾರರನ್ನು ಶ್ಲಾಘಿಸಿದ ಮೋದಿ
40 ಭಾರತೀಯ ಮೂಲದ ಆಟಗಾರರನ್ನು ಶ್ಲಾಘಿಸಿದ ಮೋದಿ
ಭಾರೀ ಅಗ್ನಿ ಅವಘಡ:20 ಕೋಟಿ ರೂ.ಹೆಚ್ಚು ಮೌಲ್ಯದ ವಸ್ತುಗಳು ಭಸ್ಮ
ಭಾರೀ ಅಗ್ನಿ ಅವಘಡ:20 ಕೋಟಿ ರೂ.ಹೆಚ್ಚು ಮೌಲ್ಯದ ವಸ್ತುಗಳು ಭಸ್ಮ
ಶಾಸಕ ಚಂದ್ರು ಲಮಾಣಿ ವಿರುದ್ಧ ನಡೆದಿತ್ತಾ ಷಡ್ಯಂತ್ರ?ಸ್ವಾಮೀಜಿ ಆಡಿಯೋ ವೈರಲ್
ಶಾಸಕ ಚಂದ್ರು ಲಮಾಣಿ ವಿರುದ್ಧ ನಡೆದಿತ್ತಾ ಷಡ್ಯಂತ್ರ?ಸ್ವಾಮೀಜಿ ಆಡಿಯೋ ವೈರಲ್
ಶಾರ್ಟ್​ ಸರ್ಕ್ಯೂಟ್​ನಿಂದ ಸುಗಂಧ ದ್ರವ್ಯ ಗೋದಾಮು ಧಗಧಗ!
ಶಾರ್ಟ್​ ಸರ್ಕ್ಯೂಟ್​ನಿಂದ ಸುಗಂಧ ದ್ರವ್ಯ ಗೋದಾಮು ಧಗಧಗ!
ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕನ ಪರ ರಾಜಣ್ಣ ಬ್ಯಾಟಿಂಗ್
ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕನ ಪರ ರಾಜಣ್ಣ ಬ್ಯಾಟಿಂಗ್
ಆ್ಯಂಬುಲೆನ್ಸ್ ಅಡ್ಡಗಟ್ಟಿ ಕಾರು ಚಾಲಕನ ರಸ್ತೆ ರಂಪಾಟ
ಆ್ಯಂಬುಲೆನ್ಸ್ ಅಡ್ಡಗಟ್ಟಿ ಕಾರು ಚಾಲಕನ ರಸ್ತೆ ರಂಪಾಟ
‘ಜೈ ಹನುಮಾನ’ ಚಿತ್ರದ ಮುಹೂರ್ತ: ಅಂಜನಾದ್ರಿ ಬೆಟ್ಟಕ್ಕೆ ಬಂದ ರಿಷಬ್ ಶೆಟ್ಟಿ
‘ಜೈ ಹನುಮಾನ’ ಚಿತ್ರದ ಮುಹೂರ್ತ: ಅಂಜನಾದ್ರಿ ಬೆಟ್ಟಕ್ಕೆ ಬಂದ ರಿಷಬ್ ಶೆಟ್ಟಿ