ಹಿತ್ತಾಳೆ ಉಂಗರವಿಟ್ಟು ಚಿನ್ನದ ಉಂಗುರ ಎಗರಿಸಿದ ಖರ್ತನಾಕ್ ಕಳ್ಳ

ಹಾಸನ: ಆಭರಣ ಅಂಗಡಿಯಲ್ಲಿ ಗ್ರಾಹಕನ ಸೋಗಿನಲ್ಲಿ ಒಂದ ವ್ಯಕ್ತಿ ಚಿನ್ನದ ಉಂಗುರ ಖರೀದಿಸುವುದಾಗಿ ಹೇಳಿ ಕಳ್ಳತನ ಮಾಡಿರುವ ಘಟನೆ ಚನ್ನರಾಯಪಟ್ಟಣದಲ್ಲಿ ನಡೆದಿದೆ. ಚನ್ನರಾಯಪಟ್ಟಣದ ನಕ್ಷತ್ರ ಜ್ಯುವೆಲ್ಲರಿ ಶಾಪ್​ಗೆ ಬಂದ ವ್ಯಕ್ತಿ ಚಿನ್ನದ ಉಂಗುರ ಖರೀದಿಸುವುದಾಗಿ ನೋಡುತ್ತಾ ಹಿತ್ತಾಳೆ ಉಂಗುರ ಬದಲಿಸಿಟ್ಟು ಚಿನ್ನದ ಉಂಗುರ ಎಗರಿಸಿದ್ದಾನೆ. ಉಂಗುರವನ್ನು ಅದಲು ಬದಲು ಮಾಡುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ವಂಚಕನ ಕೃತ್ಯ ಕಂಡು ಅಂಗಡಿ ಮಾಲೀಕ ಶಾಕ್ ಆಗಿದ್ದಾರೆ. ಚನ್ನರಾಯಪಟ್ಟಣ ನಗರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಹಿತ್ತಾಳೆ ಉಂಗರವಿಟ್ಟು ಚಿನ್ನದ ಉಂಗುರ ಎಗರಿಸಿದ ಖರ್ತನಾಕ್ ಕಳ್ಳ

Updated on: Dec 27, 2019 | 1:46 PM

ಹಾಸನ: ಆಭರಣ ಅಂಗಡಿಯಲ್ಲಿ ಗ್ರಾಹಕನ ಸೋಗಿನಲ್ಲಿ ಒಂದ ವ್ಯಕ್ತಿ ಚಿನ್ನದ ಉಂಗುರ ಖರೀದಿಸುವುದಾಗಿ ಹೇಳಿ ಕಳ್ಳತನ ಮಾಡಿರುವ ಘಟನೆ ಚನ್ನರಾಯಪಟ್ಟಣದಲ್ಲಿ ನಡೆದಿದೆ. ಚನ್ನರಾಯಪಟ್ಟಣದ ನಕ್ಷತ್ರ ಜ್ಯುವೆಲ್ಲರಿ ಶಾಪ್​ಗೆ ಬಂದ ವ್ಯಕ್ತಿ ಚಿನ್ನದ ಉಂಗುರ ಖರೀದಿಸುವುದಾಗಿ ನೋಡುತ್ತಾ ಹಿತ್ತಾಳೆ ಉಂಗುರ ಬದಲಿಸಿಟ್ಟು ಚಿನ್ನದ ಉಂಗುರ ಎಗರಿಸಿದ್ದಾನೆ.

ಉಂಗುರವನ್ನು ಅದಲು ಬದಲು ಮಾಡುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ವಂಚಕನ ಕೃತ್ಯ ಕಂಡು ಅಂಗಡಿ ಮಾಲೀಕ ಶಾಕ್ ಆಗಿದ್ದಾರೆ. ಚನ್ನರಾಯಪಟ್ಟಣ ನಗರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.