ಪ್ರಿಯಾಂಕಾ ಗಾಂಧಿ ಸಡನ್ ಎಂಟ್ರಿಗೆ ಶಾಕ್ ಆದ ಡಿಕೆ ಶಿವಕುಮಾರ್
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಇಂದು(ಏ.23) ಕಾಂಗ್ರೆಸ್ ಅಬ್ಬರದ ಪ್ರಚಾರ ಕೈಗೊಂಡಿದ್ದು, ಈ ವೇಳೆ ಡಿಸಿಎಂ ಡಿಕೆ ಶಿವಕುಮಾರ್(DK Shivakumar) ಮಾತನಾಡಿ, ‘ಅಮಾವಾಸ್ಯೆ ಸೂರ್ಯನದ್ದು ಬರೀ ಸ್ಟಂಟ್ ಆಗಿದೆ. ಅವನನ್ನು ಮನೆಗೆ ಕಳಿಸಬೇಕು ಎಂದರು. ಇದೇ ವೇಳೆ ಸಡನ್ ಎಂಟ್ರಿ ಕೊಟ್ಟ ಪ್ರಿಯಾಂಕಾ ಗಾಂಧಿ(Priyanka Gandhi )ಅವರನ್ನು ನೋಡಿ ಡಿಕೆಶಿ ಶಾಕ್ ಆದರು.
ಬೆಂಗಳೂರು, ಏ.23: ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಇಂದು(ಏ.23) ಕಾಂಗ್ರೆಸ್ ಅಬ್ಬರದ ಪ್ರಚಾರ ಕೈಗೊಂಡಿದ್ದು, ಈ ವೇಳೆ ಡಿಸಿಎಂ ಡಿಕೆ ಶಿವಕುಮಾರ್(DK Shivakumar) ಮಾತನಾಡಿ, ‘ಅಮಾವಾಸ್ಯೆ ಸೂರ್ಯನದ್ದು ಬರೀ ಸ್ಟಂಟ್ ಆಗಿದೆ. ಅವನನ್ನು ಮನೆಗೆ ಕಳಿಸಬೇಕು ಎಂದರು. ಇದೇ ವೇಳೆ ಸಡನ್ ಎಂಟ್ರಿ ಕೊಟ್ಟ ಪ್ರಿಯಾಂಕಾ ಗಾಂಧಿ(Priyanka Gandhi )ಅವರನ್ನು ನೋಡಿ ಡಿಕೆಶಿ ಶಾಕ್ ಆದರು. ಬಳಿಕ ಅವರನ್ನು ಸ್ವಾಗತಿಸಿ ಅಭ್ಯರ್ಥಿ ಸೌಮ್ಯ ರೆಡ್ಡಿ ಪರವಾಗಿ ಮತಯಾಚನೆ ಮಾಡಿದರು. ಸಮಾವೇಶದಲ್ಲಿ ಪ್ರಿಯಾಂಕಾ ಗಾಂಧಿ, ಸುರ್ಜೇವಾಲ, ಡಿಸಿಎಂ ಡಿ ಕೆ ಶಿವಕುಮಾರ್, ರಾಮಲಿಂಗ ರೆಡ್ಡಿ, ಸಚಿವರಾದ ಕೆ ಜೆ ಜಾರ್ಜ್, ಜಮೀರ್ ಅಹ್ಮದ್ ಖಾನ್ ಭಾಗಿಯಾದರು.
ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ
Loading...
Unable to load recommendations.
Follow Us