AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Cheating ಧಾರಾವಾಹಿಯಲ್ಲಿ ಚಾನ್ಸ್​​ ಕೊಡಿಸೋದಾಗಿ ನಂಬಿಸಿ.. ಮಹಿಳೆಯರಿಗೆ ಸಾವಿರಾರು ರೂ. ವಂಚಿಸಿದ ಐನಾತಿ ಡೈರೆಕ್ಟರ್!

Cheating: ಧಾರಾವಾಹಿಯಲ್ಲಿ ಚಾನ್ಸ್​​ ಕೊಡಿಸುವುದಾಗಿ ಹೇಳಿ ಕಿಲಾಡಿಯೊಬ್ಬ ನಾಲ್ವರು ಮಹಿಳೆಯರಿಗೆ ಸಾವಿರಾರು ರೂ. ವಂಚಿಸಿದ್ದಾನೆ. ಬೆಂಗಳೂರು ಮೂಲದ ಪ್ರವೀಣ್ ಗೌಡ ಎಂಬ ನಕಲಿ ಡೈರೆಕ್ಟರ್​ನಿಂದ ಮೋಸ ನಡೆದಿದೆ.

Cheating ಧಾರಾವಾಹಿಯಲ್ಲಿ ಚಾನ್ಸ್​​ ಕೊಡಿಸೋದಾಗಿ ನಂಬಿಸಿ.. ಮಹಿಳೆಯರಿಗೆ ಸಾವಿರಾರು ರೂ. ವಂಚಿಸಿದ ಐನಾತಿ ಡೈರೆಕ್ಟರ್!
ಮಹಿಳೆಯರಿಗೆ ಸಾವಿರಾರು ರೂ. ವಂಚಿಸಿದ ನಕಲಿ ಡೈರೆಕ್ಟರ್ ಪ್ರವೀಣ್​ ಗೌಡ
Follow us
KUSHAL V
|

Updated on: Feb 15, 2021 | 9:06 PM

ಗದಗ: ಧಾರಾವಾಹಿಯಲ್ಲಿ ಚಾನ್ಸ್​​ ಕೊಡಿಸುವುದಾಗಿ ಹೇಳಿ ಕಿಲಾಡಿಯೊಬ್ಬ ನಾಲ್ವರು ಮಹಿಳೆಯರಿಗೆ ಸಾವಿರಾರು ರೂ. ವಂಚಿಸಿದ್ದಾನೆ. ಬೆಂಗಳೂರು ಮೂಲದ ಪ್ರವೀಣ್ ಗೌಡ ಎಂಬ ನಕಲಿ ಡೈರೆಕ್ಟರ್​ನಿಂದ ಮೋಸ ನಡೆದಿದೆ. ಜಿಲ್ಲೆಯ ಶಿರಹಟ್ಟಿ ತಾಲೂಕಿನ ಹುಲ್ಲೂರು ಗ್ರಾಮದ ನಿವಾಸಿ ಮಂಜುಳಾ ಎಂಬುವವರಿಗೆ ಚಾನ್ಸ್ ಕೊಡಿಸುವುದಾಗಿ ನಂಬಿಸಿ ಪ್ರವೀಣ್​ ಗೌಡ ವಂಚನೆ ಮಾಡಿದ್ದಾನೆ.

ಏನಿದು ಪ್ರಕರಣ? ಸ್ಫೂರ್ತಿ ಎಂಬ ಧಾರಾವಾಹಿಯಲ್ಲಿ ಚಾನ್ಸ್​ ಕೊಡಿಸುವುದಾಗಿ ನಂಬಿಸಿ ಮಂಜುಳಾ ಸೇರಿ ಬೈಲಹೊಂಗಲದ 3 ಮಹಿಳೆಯರಿಗೆ ಪ್ರವೀಣ್​ ಗೌಡ ವಂಚಿಸಿದ್ದಾನೆ. ಒಬ್ಬೊಬ್ಬರಿಂದ ವಂಚಕ ಪ್ರವೀಣ್​ ಬರೋಬ್ಬರಿ 12 ಸಾವಿರ ರೂ. ವಸೂಲಿ ಮಾಡಿದ್ದಾನೆ. ಬೆಳಗಾವಿ ಮೂಲದ ಭಾರತಿ ಎಂಬುವವರ ಮೂಲಕ ಪರಿಚಯವಾದ ಈ ಕಿಲಾಡಿ ಇದೀಗ ಎಲ್ಲರಿಗೆ ಮೋಸ ಮಾಡಿದ್ದಾನೆ.

ಈ ನಡುವೆ, ಸೀರಿಯಲ್​ನಲ್ಲಿ ಌಕ್ಟಿಂಗ್​ ಚಾನ್ಸ್​ ಸಿಗುತ್ತೆ ಅಂತಾ ಮಂಜುಳಾ ತನ್ನ ಒಡವೆ ಅಡವಿಟ್ಟು ಹಣ ಕೊಟ್ಟಿದ್ದಾರಂತೆ. ಹಣ ಪಡೆದ ನಂತರ ಆಸಾಮಿ ಅಡ್ರೆಸ್​ಗೆ ಸಿಗದಿದ್ದಾಗ ಮಹಿಳೆಯರು ಕಂಗಾಲು. ಇತ್ತ ಧಾರಾವಾಹಿಯ ಶೂಟಿಂಗ್ ಇಲ್ಲ ಅತ್ತ ಕೊಟ್ಟ ಹಣದ ಸುಳಿವೂ ಇಲ್ಲ!

ಅಷ್ಟೇ ಇಲ್ಲ, ಈ ನಕಲಿ ಡೈರೆಕ್ಟರ್​ ಹಲವು ಕಡೆ ಇದೇ ರೀತಿ ಸ್ಕೆಚ್ ಹಾಕಿ ಬಹಳಷ್ಟು ಜನರಿಗೆ ವಂಚಿಸಿದ್ದಾನೆ. ಮಕ್ಕಳಿಗೆ ಸಹ ಧಾರಾವಾಹಿಯಲ್ಲಿ ಪಾತ್ರ ಕೊಡಿಸುವುದಾಗಿ ನಂಬಿಸಿ ಅವರ ಪೋಷಕರ ಬಳಿ ದುಡ್ಡು ಪೀಕಿಸಿದ್ದಾನೆ.

ಇದನ್ನೂ ಓದಿ: Bribe 2 ಕೋಟಿ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟ ED ಅಧಿಕಾರಿ CBI ವಶಕ್ಕೆ

ಶಾಸಕ ವಿನಯ್ ಕುಲಕರ್ಣಿ ಮತ್ತೆ ಜೈಲಿಗೆ: ಸ್ಫೋಟಕ ಅಂಶ ಬಿಚ್ಚಿಟ್ಟ ಲಾಯರ್
ಶಾಸಕ ವಿನಯ್ ಕುಲಕರ್ಣಿ ಮತ್ತೆ ಜೈಲಿಗೆ: ಸ್ಫೋಟಕ ಅಂಶ ಬಿಚ್ಚಿಟ್ಟ ಲಾಯರ್
ಪ್ರತಾಪ್​ಗೆ ಗಗನನ ತಬ್ಬಿಕೊಳ್ಳೋ ಆಸೆ; ವೇದಿಕೆ ಮೇಲೆ ಹೇಳಿಕೊಂಡ ಸ್ಪರ್ಧಿ
ಪ್ರತಾಪ್​ಗೆ ಗಗನನ ತಬ್ಬಿಕೊಳ್ಳೋ ಆಸೆ; ವೇದಿಕೆ ಮೇಲೆ ಹೇಳಿಕೊಂಡ ಸ್ಪರ್ಧಿ
ದುರಂತಕ್ಕೆ ಕಾರಣ ಮತ್ತು ಪರಿಹಾರದ ಬಗ್ಗೆ ಪ್ರಧಾನಿ ಮೋದಿ ಚರ್ಚೆ
ದುರಂತಕ್ಕೆ ಕಾರಣ ಮತ್ತು ಪರಿಹಾರದ ಬಗ್ಗೆ ಪ್ರಧಾನಿ ಮೋದಿ ಚರ್ಚೆ
ಎಮರ್ಜೆನ್ಸಿ ಎಕ್ಸಿಟ್​ನಿಂದ ಕೆಳಗೆ ಹಾರಿ ಜೀವ ಉಳಿಸಿಕೊಂಡೆ: ರಮೇಶ್
ಎಮರ್ಜೆನ್ಸಿ ಎಕ್ಸಿಟ್​ನಿಂದ ಕೆಳಗೆ ಹಾರಿ ಜೀವ ಉಳಿಸಿಕೊಂಡೆ: ರಮೇಶ್
ವಿಮಾನ ದುರಂತ ಸಂಭವಿಸಿದ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದ ಪ್ರಧಾನಿ ಮೋದಿ
ವಿಮಾನ ದುರಂತ ಸಂಭವಿಸಿದ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದ ಪ್ರಧಾನಿ ಮೋದಿ
ದುರಂತ ನಡೆದ ಸ್ಥಳದಲ್ಲಿ ದಟ್ಟಹೊಗೆ, ಏನೂ ಕಾಣುತ್ತಿರಲಿಲ್ಲ: ಪ್ರತ್ಯಕ್ಷದರ್ಶಿ
ದುರಂತ ನಡೆದ ಸ್ಥಳದಲ್ಲಿ ದಟ್ಟಹೊಗೆ, ಏನೂ ಕಾಣುತ್ತಿರಲಿಲ್ಲ: ಪ್ರತ್ಯಕ್ಷದರ್ಶಿ
ಸಿದ್ದರಾಮಯ್ಯ ಮನೆ ಸಮೀಪವೇ ಕಳ್ಳತನ: ಕಳ್ಳನ ಕೈಚಳಕ ಸಿಸಿಟಿವಿಯಲ್ಲಿ ಸೆರೆ
ಸಿದ್ದರಾಮಯ್ಯ ಮನೆ ಸಮೀಪವೇ ಕಳ್ಳತನ: ಕಳ್ಳನ ಕೈಚಳಕ ಸಿಸಿಟಿವಿಯಲ್ಲಿ ಸೆರೆ
ವಿಮಾನ ದುರಂತದ ಬಗ್ಗೆ ಪ್ರತ್ಯಕ್ಷದರ್ಶಿ ಬಿಚ್ಚಿಟ್ಟ ಭಯಾನಕ ಅನುಭವ ಇಲ್ಲಿದೆ
ವಿಮಾನ ದುರಂತದ ಬಗ್ಗೆ ಪ್ರತ್ಯಕ್ಷದರ್ಶಿ ಬಿಚ್ಚಿಟ್ಟ ಭಯಾನಕ ಅನುಭವ ಇಲ್ಲಿದೆ
Video: ಅಹಮದಾಬಾದ್ ಆಸ್ಪತ್ರೆಗೆ ಪ್ರಧಾನಿ ಮೋದಿ ಭೇಟಿ
Video: ಅಹಮದಾಬಾದ್ ಆಸ್ಪತ್ರೆಗೆ ಪ್ರಧಾನಿ ಮೋದಿ ಭೇಟಿ
Daily Devotional: ಅಕ್ಷತೆ ಇಲ್ಲದ ಮನೆಯಲ್ಲಿ ಐಶ್ವರ್ಯ ಇರೋದಿಲ್ಲ ಯಾಕೆ?
Daily Devotional: ಅಕ್ಷತೆ ಇಲ್ಲದ ಮನೆಯಲ್ಲಿ ಐಶ್ವರ್ಯ ಇರೋದಿಲ್ಲ ಯಾಕೆ?