AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Cheating ಧಾರಾವಾಹಿಯಲ್ಲಿ ಚಾನ್ಸ್​​ ಕೊಡಿಸೋದಾಗಿ ನಂಬಿಸಿ.. ಮಹಿಳೆಯರಿಗೆ ಸಾವಿರಾರು ರೂ. ವಂಚಿಸಿದ ಐನಾತಿ ಡೈರೆಕ್ಟರ್!

Cheating: ಧಾರಾವಾಹಿಯಲ್ಲಿ ಚಾನ್ಸ್​​ ಕೊಡಿಸುವುದಾಗಿ ಹೇಳಿ ಕಿಲಾಡಿಯೊಬ್ಬ ನಾಲ್ವರು ಮಹಿಳೆಯರಿಗೆ ಸಾವಿರಾರು ರೂ. ವಂಚಿಸಿದ್ದಾನೆ. ಬೆಂಗಳೂರು ಮೂಲದ ಪ್ರವೀಣ್ ಗೌಡ ಎಂಬ ನಕಲಿ ಡೈರೆಕ್ಟರ್​ನಿಂದ ಮೋಸ ನಡೆದಿದೆ.

Cheating ಧಾರಾವಾಹಿಯಲ್ಲಿ ಚಾನ್ಸ್​​ ಕೊಡಿಸೋದಾಗಿ ನಂಬಿಸಿ.. ಮಹಿಳೆಯರಿಗೆ ಸಾವಿರಾರು ರೂ. ವಂಚಿಸಿದ ಐನಾತಿ ಡೈರೆಕ್ಟರ್!
ಮಹಿಳೆಯರಿಗೆ ಸಾವಿರಾರು ರೂ. ವಂಚಿಸಿದ ನಕಲಿ ಡೈರೆಕ್ಟರ್ ಪ್ರವೀಣ್​ ಗೌಡ
KUSHAL V
|

Updated on: Feb 15, 2021 | 9:06 PM

Share

ಗದಗ: ಧಾರಾವಾಹಿಯಲ್ಲಿ ಚಾನ್ಸ್​​ ಕೊಡಿಸುವುದಾಗಿ ಹೇಳಿ ಕಿಲಾಡಿಯೊಬ್ಬ ನಾಲ್ವರು ಮಹಿಳೆಯರಿಗೆ ಸಾವಿರಾರು ರೂ. ವಂಚಿಸಿದ್ದಾನೆ. ಬೆಂಗಳೂರು ಮೂಲದ ಪ್ರವೀಣ್ ಗೌಡ ಎಂಬ ನಕಲಿ ಡೈರೆಕ್ಟರ್​ನಿಂದ ಮೋಸ ನಡೆದಿದೆ. ಜಿಲ್ಲೆಯ ಶಿರಹಟ್ಟಿ ತಾಲೂಕಿನ ಹುಲ್ಲೂರು ಗ್ರಾಮದ ನಿವಾಸಿ ಮಂಜುಳಾ ಎಂಬುವವರಿಗೆ ಚಾನ್ಸ್ ಕೊಡಿಸುವುದಾಗಿ ನಂಬಿಸಿ ಪ್ರವೀಣ್​ ಗೌಡ ವಂಚನೆ ಮಾಡಿದ್ದಾನೆ.

ಏನಿದು ಪ್ರಕರಣ? ಸ್ಫೂರ್ತಿ ಎಂಬ ಧಾರಾವಾಹಿಯಲ್ಲಿ ಚಾನ್ಸ್​ ಕೊಡಿಸುವುದಾಗಿ ನಂಬಿಸಿ ಮಂಜುಳಾ ಸೇರಿ ಬೈಲಹೊಂಗಲದ 3 ಮಹಿಳೆಯರಿಗೆ ಪ್ರವೀಣ್​ ಗೌಡ ವಂಚಿಸಿದ್ದಾನೆ. ಒಬ್ಬೊಬ್ಬರಿಂದ ವಂಚಕ ಪ್ರವೀಣ್​ ಬರೋಬ್ಬರಿ 12 ಸಾವಿರ ರೂ. ವಸೂಲಿ ಮಾಡಿದ್ದಾನೆ. ಬೆಳಗಾವಿ ಮೂಲದ ಭಾರತಿ ಎಂಬುವವರ ಮೂಲಕ ಪರಿಚಯವಾದ ಈ ಕಿಲಾಡಿ ಇದೀಗ ಎಲ್ಲರಿಗೆ ಮೋಸ ಮಾಡಿದ್ದಾನೆ.

ಈ ನಡುವೆ, ಸೀರಿಯಲ್​ನಲ್ಲಿ ಌಕ್ಟಿಂಗ್​ ಚಾನ್ಸ್​ ಸಿಗುತ್ತೆ ಅಂತಾ ಮಂಜುಳಾ ತನ್ನ ಒಡವೆ ಅಡವಿಟ್ಟು ಹಣ ಕೊಟ್ಟಿದ್ದಾರಂತೆ. ಹಣ ಪಡೆದ ನಂತರ ಆಸಾಮಿ ಅಡ್ರೆಸ್​ಗೆ ಸಿಗದಿದ್ದಾಗ ಮಹಿಳೆಯರು ಕಂಗಾಲು. ಇತ್ತ ಧಾರಾವಾಹಿಯ ಶೂಟಿಂಗ್ ಇಲ್ಲ ಅತ್ತ ಕೊಟ್ಟ ಹಣದ ಸುಳಿವೂ ಇಲ್ಲ!

ಅಷ್ಟೇ ಇಲ್ಲ, ಈ ನಕಲಿ ಡೈರೆಕ್ಟರ್​ ಹಲವು ಕಡೆ ಇದೇ ರೀತಿ ಸ್ಕೆಚ್ ಹಾಕಿ ಬಹಳಷ್ಟು ಜನರಿಗೆ ವಂಚಿಸಿದ್ದಾನೆ. ಮಕ್ಕಳಿಗೆ ಸಹ ಧಾರಾವಾಹಿಯಲ್ಲಿ ಪಾತ್ರ ಕೊಡಿಸುವುದಾಗಿ ನಂಬಿಸಿ ಅವರ ಪೋಷಕರ ಬಳಿ ದುಡ್ಡು ಪೀಕಿಸಿದ್ದಾನೆ.

ಇದನ್ನೂ ಓದಿ: Bribe 2 ಕೋಟಿ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟ ED ಅಧಿಕಾರಿ CBI ವಶಕ್ಕೆ

Follow Us
ಕರ್ನಾಟಕದ ಒಟ್ಟು ಸಾಲ ಎಷ್ಟು? ಬಜೆಟ್​ನಲ್ಲಿ ಸಿಎಂ ಕೊಟ್ಟ ಮಾಹಿತಿ ಇಲ್ಲಿದೆ
ಕರ್ನಾಟಕದ ಒಟ್ಟು ಸಾಲ ಎಷ್ಟು? ಬಜೆಟ್​ನಲ್ಲಿ ಸಿಎಂ ಕೊಟ್ಟ ಮಾಹಿತಿ ಇಲ್ಲಿದೆ
ರಾಜ್ಯ ಸರ್ಕಾರದಿಂದ ನಿರುದ್ಯೋಗಿಗಳಿಗೆ ಗುಡ್​​​​​ ನ್ಯೂಸ್
ರಾಜ್ಯ ಸರ್ಕಾರದಿಂದ ನಿರುದ್ಯೋಗಿಗಳಿಗೆ ಗುಡ್​​​​​ ನ್ಯೂಸ್
ದಾಖಲೆಯ 17ನೇ ಬಜೆಟ್ ಮಂಡನೆ ಮಾಡುತ್ತಿರುವ ಸಿಎಂ ಸಿದ್ದರಾಮಯ್ಯ
ದಾಖಲೆಯ 17ನೇ ಬಜೆಟ್ ಮಂಡನೆ ಮಾಡುತ್ತಿರುವ ಸಿಎಂ ಸಿದ್ದರಾಮಯ್ಯ
‘ಹಾಸ್ಯ ಪಾತ್ರ ಮಾಡಿಕೊಂಡಿದ್ದವನಿಗೆ ಗಂಭೀರ ಕ್ಯಾರೆಕ್ಟರ್ ಕೊಟ್ಟಿದ್ದಾರೆ’
‘ಹಾಸ್ಯ ಪಾತ್ರ ಮಾಡಿಕೊಂಡಿದ್ದವನಿಗೆ ಗಂಭೀರ ಕ್ಯಾರೆಕ್ಟರ್ ಕೊಟ್ಟಿದ್ದಾರೆ’
ವಿದ್ಯಾರ್ಥಿನಿಯರಿಗೆ ‘ದಿ ಕೇರಳ ಸ್ಟೋರಿ 2’ ಉಚಿತ ಪ್ರದರ್ಶನ
ವಿದ್ಯಾರ್ಥಿನಿಯರಿಗೆ ‘ದಿ ಕೇರಳ ಸ್ಟೋರಿ 2’ ಉಚಿತ ಪ್ರದರ್ಶನ
VIDEO: ಅದು ಔಟ್ ಅಲ್ಲಮ್ಮ... ಹೆಂಡ್ತಿ ಕುಣಿಯುವುದನ್ನು ತಡೆದ ಧೋನಿ
VIDEO: ಅದು ಔಟ್ ಅಲ್ಲಮ್ಮ... ಹೆಂಡ್ತಿ ಕುಣಿಯುವುದನ್ನು ತಡೆದ ಧೋನಿ
ಭಾರತದೊಂದಿಗಿನ ಸಂಬಂಧ ಹಾಳಾಗಲು ಬಿಡುವುದಿಲ್ಲ: ಅಬ್ದುಲ್ ಮಜೀದ್ ಹಕಿಮೆಲಾಹಿ
ಭಾರತದೊಂದಿಗಿನ ಸಂಬಂಧ ಹಾಳಾಗಲು ಬಿಡುವುದಿಲ್ಲ: ಅಬ್ದುಲ್ ಮಜೀದ್ ಹಕಿಮೆಲಾಹಿ
ಅತಿವೇಗವಾಗಿ ಬಂದು ಪಲ್ಟಿಯಾದ ಕ್ಯಾಂಟರ್ ಲಾರಿ, ಬೆಚ್ಚಿಬೀಳಿಸುವ ವಿಡಿಯೋ ವೈರಲ
ಅತಿವೇಗವಾಗಿ ಬಂದು ಪಲ್ಟಿಯಾದ ಕ್ಯಾಂಟರ್ ಲಾರಿ, ಬೆಚ್ಚಿಬೀಳಿಸುವ ವಿಡಿಯೋ ವೈರಲ
ಅಯ್ಯಯ್ಯೋ.. ಕುರ್ಚಿಯಿಂದ ಜಾರಿ ಬಿದ್ದ ನಾಗ ಚೈತನ್ಯ; ಪೆಟ್ಟಾಯ್ತಾ?
ಅಯ್ಯಯ್ಯೋ.. ಕುರ್ಚಿಯಿಂದ ಜಾರಿ ಬಿದ್ದ ನಾಗ ಚೈತನ್ಯ; ಪೆಟ್ಟಾಯ್ತಾ?
ಮಹಿಳೆಯರು ಶನಿವಾರದಂದು ತವರು ಮನೆಗೆ ಬರಬಹುದಾ?
ಮಹಿಳೆಯರು ಶನಿವಾರದಂದು ತವರು ಮನೆಗೆ ಬರಬಹುದಾ?