AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಣ್ಣೀರು ಹಾಕಬೇಡಿ.. ಈರುಳ್ಳಿ ದೋಸೆ ಜಸ್ಟ್ 5 ರೂಪಾಯಿ ಹೆಚ್ಚಳವಾಗಿದೆ!

ಬೆಂಗಳೂರು: ಈರುಳ್ಳಿ ದೋಸೆ ಪ್ರಿಯರಿಗೆ ಈಗ ಮತ್ತೊಂದು ಬಿಗ್ ಶಾಕ್. ಈರುಳ್ಳಿ ದರ ಹೆಚ್ಚಾಗಿ ಈಗಾಗಲೇ ದೊಡ್ಡ ಶಾಕ್ ಆಗಿದೆ. ಮನೆಯಲ್ಲಿ ಮಾಡುವ ಅಡುಗೆಯಲ್ಲಿ ಈರುಳ್ಳಿ ಬಳಸುವುದೇ ಬಿಟ್ಟಾಗಿದೆ. ಆಚೆ ಹೋಟಲ್​ಗಳಲ್ಲಿ ತಿನ್ನೋಣ ಆಂದ್ರೆ ಅದಕ್ಕೂ ಈಗ ನಿರಾಸೆಯಾಗಿದೆ. ದೋಸೆ ಪ್ರೇಮಿಗಳು ಡಬಲ್ ರೋಸ್ಟ್: ಮಸಾಲಾ ದೋಸೆ, ಸೆಟ್ ದೋಸೆ ಒಕೆ ಆದ್ರೆ ಆನಿಯನ್ ದೋಸೆ ನಾಟ್ ಓಕೆ ಅಂತಿದ್ದಾರೆ ಹೋಟೆಲ್ ಮಾಲೀಕರು. ಈರುಳ್ಳಿ ದರ ಹೆಚ್ಚಾಗಿದ್ದೇ ಈಗ ಹೋಟೆಲ್​ಗಳಲ್ಲಿ‌ಯೂ ಈರುಳ್ಳಿ ದೋಸೆ ಸಿಗುತ್ತಿಲ್ಲ. ಈರುಳ್ಳಿ ದೋಸೆಗೆ […]

ಕಣ್ಣೀರು ಹಾಕಬೇಡಿ.. ಈರುಳ್ಳಿ ದೋಸೆ ಜಸ್ಟ್  5 ರೂಪಾಯಿ ಹೆಚ್ಚಳವಾಗಿದೆ!
ಸಾಧು ಶ್ರೀನಾಥ್​
|

Updated on:Nov 29, 2019 | 6:53 PM

Share

ಬೆಂಗಳೂರು: ಈರುಳ್ಳಿ ದೋಸೆ ಪ್ರಿಯರಿಗೆ ಈಗ ಮತ್ತೊಂದು ಬಿಗ್ ಶಾಕ್. ಈರುಳ್ಳಿ ದರ ಹೆಚ್ಚಾಗಿ ಈಗಾಗಲೇ ದೊಡ್ಡ ಶಾಕ್ ಆಗಿದೆ. ಮನೆಯಲ್ಲಿ ಮಾಡುವ ಅಡುಗೆಯಲ್ಲಿ ಈರುಳ್ಳಿ ಬಳಸುವುದೇ ಬಿಟ್ಟಾಗಿದೆ. ಆಚೆ ಹೋಟಲ್​ಗಳಲ್ಲಿ ತಿನ್ನೋಣ ಆಂದ್ರೆ ಅದಕ್ಕೂ ಈಗ ನಿರಾಸೆಯಾಗಿದೆ.

ದೋಸೆ ಪ್ರೇಮಿಗಳು ಡಬಲ್ ರೋಸ್ಟ್: ಮಸಾಲಾ ದೋಸೆ, ಸೆಟ್ ದೋಸೆ ಒಕೆ ಆದ್ರೆ ಆನಿಯನ್ ದೋಸೆ ನಾಟ್ ಓಕೆ ಅಂತಿದ್ದಾರೆ ಹೋಟೆಲ್ ಮಾಲೀಕರು. ಈರುಳ್ಳಿ ದರ ಹೆಚ್ಚಾಗಿದ್ದೇ ಈಗ ಹೋಟೆಲ್​ಗಳಲ್ಲಿ‌ಯೂ ಈರುಳ್ಳಿ ದೋಸೆ ಸಿಗುತ್ತಿಲ್ಲ. ಈರುಳ್ಳಿ ದೋಸೆಗೆ ಬ್ರೇಕ್ ಬಿದ್ದಿದೆ.

ಕೆ.ಜಿ ಈರುಳ್ಳಿ ₹ 120ಕ್ಕೆ ಏರಿದ ಹಿನ್ನೆಲೆ ಹೋಟೆಲ್​ಗಳಲ್ಲಿ ಇರುಳ್ಳಿ ಬಳಕೆ ಕಡಿಮೆ ಮಾಡಲಾಗುತ್ತಿದೆ. ಇನ್ನು ಈರುಳ್ಳಿ ದೋಸೆಗಾಗಿಯೇ ಫೇಮಸ್ ಆಗಿರುವ ಕೆಲ ಹೋಟೆಲ್​ಗಳಲ್ಲಿ ದೋಸೆ ಬೆಲೆ ಏರಿಕೆ ಮಾಡುತ್ತಿದ್ದಾರೆ. ಪ್ರತೀ ದೋಸೆಗೆ 5 ರೂಪಾಯಿ ಹೆಚ್ಚಾಗಿದೆ.

Published On - 6:48 pm, Fri, 29 November 19

ಬಯಲು ಪ್ರಾಚ್ಯವಸ್ತು ಸಂಗ್ರಹಾಲಯ ಅಭಿವೃದ್ಧಿಗೆ ಫೌಂಡೇಶನ್ ಸಜ್ಜು
ಬಯಲು ಪ್ರಾಚ್ಯವಸ್ತು ಸಂಗ್ರಹಾಲಯ ಅಭಿವೃದ್ಧಿಗೆ ಫೌಂಡೇಶನ್ ಸಜ್ಜು
ಜಲಮಂಡಳಿ ನಿರ್ಲಕ್ಷ್ಯಕ್ಕೆ 14 ವರ್ಷದ ಬಾಲಕ ಬಲಿ
ಜಲಮಂಡಳಿ ನಿರ್ಲಕ್ಷ್ಯಕ್ಕೆ 14 ವರ್ಷದ ಬಾಲಕ ಬಲಿ
ವಿಜಯ್​​ ರಾಘವೇಂದ್ರಗೆ ‘ಥ್ಯಾಂಕ್​​ ಯೂ ಮಾವ’ ಎಂದ ಪಲ್ಲವಿ ಪಾಂಚಾಲ್
ವಿಜಯ್​​ ರಾಘವೇಂದ್ರಗೆ ‘ಥ್ಯಾಂಕ್​​ ಯೂ ಮಾವ’ ಎಂದ ಪಲ್ಲವಿ ಪಾಂಚಾಲ್
ಅಕ್ರಮ ಗಣಿಗಾರಿಕೆ ನಿಲ್ಲಿಸದ್ದಕ್ಕೆ ರಣಚಂಡಿಯಾದ ಮಹಿಳಾ ಅಧಿಕಾರಿ
ಅಕ್ರಮ ಗಣಿಗಾರಿಕೆ ನಿಲ್ಲಿಸದ್ದಕ್ಕೆ ರಣಚಂಡಿಯಾದ ಮಹಿಳಾ ಅಧಿಕಾರಿ
ಅಕ್ರಮ ಸಂಬಂಧ ಬಯಲಿಗೆಳೆದಿದ್ದಕ್ಕೆ, ಮಾವನಿಗೆ ಬೆಂಕಿ ಹಚ್ಚಿದ ಸೊಸೆ
ಅಕ್ರಮ ಸಂಬಂಧ ಬಯಲಿಗೆಳೆದಿದ್ದಕ್ಕೆ, ಮಾವನಿಗೆ ಬೆಂಕಿ ಹಚ್ಚಿದ ಸೊಸೆ
ಪಾರ್ಶ್ವವಾಯು ಪೀಡಿತ ಮಹಿಳೆಯನ್ನು ಏರ್​​ಲಿಫ್ಟ್​ ಮಾಡಿದ ವಾಯುಪಡೆ
ಪಾರ್ಶ್ವವಾಯು ಪೀಡಿತ ಮಹಿಳೆಯನ್ನು ಏರ್​​ಲಿಫ್ಟ್​ ಮಾಡಿದ ವಾಯುಪಡೆ
‘ಔಟಾದೆ, ಹೋಗಪ್ಪ’; ಕಿಚ್ಚನ ಸ್ಲೆಡ್ಜಿಂಗ್​​ಗೆ ಎದುರಾಳಿ ತಂಡದವರು ಕಂಗಾಲು
‘ಔಟಾದೆ, ಹೋಗಪ್ಪ’; ಕಿಚ್ಚನ ಸ್ಲೆಡ್ಜಿಂಗ್​​ಗೆ ಎದುರಾಳಿ ತಂಡದವರು ಕಂಗಾಲು
ವೈಎಸ್​ಆರ್​ಸಿಪಿ ನಾಯಕ ಜೋಗಿ ರಮೇಶ್ ಮನೆಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು
ವೈಎಸ್​ಆರ್​ಸಿಪಿ ನಾಯಕ ಜೋಗಿ ರಮೇಶ್ ಮನೆಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು
ಸಿಸಿಎಲ್​ ಗೆಲುವನ್ನು ತಮ್ಮದೇ ಸ್ಟೈಲ್​​​ನಲ್ಲಿ ಸೆಲೆಬ್ರೇಟ್ ಮಾಡಿದ ಸುದೀಪ್
ಸಿಸಿಎಲ್​ ಗೆಲುವನ್ನು ತಮ್ಮದೇ ಸ್ಟೈಲ್​​​ನಲ್ಲಿ ಸೆಲೆಬ್ರೇಟ್ ಮಾಡಿದ ಸುದೀಪ್
ದೇವಾಲಯಗಳಲ್ಲಿ ಸೆಲ್ಫಿ ಅಥವಾ ಗರ್ಭಗುಡಿ ಫೋಟೋ ತೆಗೆಯಬಾರದು!
ದೇವಾಲಯಗಳಲ್ಲಿ ಸೆಲ್ಫಿ ಅಥವಾ ಗರ್ಭಗುಡಿ ಫೋಟೋ ತೆಗೆಯಬಾರದು!