
ಕೊಪ್ಪಳ:ಈ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪ್ರಕಟವಾಗಿದ್ದು, ಕೊಪ್ಪಳದ ತೊಗಲು ಗೊಂಬೆಯಾಟದ ಕೇಶಪ್ಪ ಶಿಳ್ಳೆಕ್ಯಾತರಿಗೆ ಪ್ರಶಸ್ತಿ ಸಂದಿದೆ.
ಕಳೆದ ಬಾರಿ ತಾಯಿಗೆ, ಈ ಬಾರಿ ಮಗನಿಗೂ ಪುರಸ್ಕಾರ!
ಈ ಹಿಂದೆ 2014 ರಲ್ಲಿ ಇದೇ ಕುಟುಂಬದ ಭೀಮವ್ವ ಶಿಳ್ಳೆಕ್ಯಾತ ಅವರೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾಗಿದ್ದರು. ಭೀಮವ್ವ ಅವರ ಪುತ್ರರಾಗಿರುವ ಕೇಶಪ್ಪಗೆ ಇದೀಗ ರಾಜ್ಯೋತ್ಸವ ಪ್ರಶಸ್ತಿ ಸಿಕ್ಕಿದೆ.
ಇದನ್ನೂ ಓದಿ: ಈ ಬಾರಿ 65 ಗಣ್ಯರಿಗೆ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ, ಪುರಸ್ಕೃತರ ಪಟ್ಟಿ ಇಲ್ಲಿದೆ
Published On - 1:36 pm, Wed, 28 October 20