
ಹಾಸನ: ಹಾಸನದಿಂದ ರೋಹಿಣಿ ಸಿಂಧೂರಿ ವರ್ಗಾವಣೆಯಾಗಿ ವರ್ಷ ಕಳೆದರೂ ಇನ್ನೂ ಅಲ್ಲಿನ ಜನ ಅವರನ್ನು ಮರೆತಿಲ್ಲ. ಹಾಸನದ ಇತಿಹಾಸ ಪ್ರಸಿದ್ಧ ವಿರೂಪಾಕ್ಷೇಶ್ವರ ದೇವಾಲಯದಲ್ಲಿ ಪ್ರತೀ ಸೋಮವಾರ ರೋಹಿಣಿ ಸಿಂಧೂರಿ ಅವರ ಹೆಸರಿನಲ್ಲಿ ವಿಶೇಷ ಪೂಜೆ ಮಾಡಲಾಗುತ್ತಿದೆ.
ರೋಹಿಣಿ ಹೆಸರಲ್ಲಿ ಗಿಡನೆಟ್ಟು ಆರೈಕೆ :
ಐತಿಹಾಸಿಕ ದೇಗುಲ ದುರಸ್ಥಿ ಮಾಡಿಸಿದ ಸ್ಮರಣಾರ್ಥ ಈ ಸೇವೆ ಎಂದು ರೋಹಿಣಿ ಗುಣಗಾನ ಮಾಡಿದ್ದಾರೆ ಇಲ್ಲಿನ ಅರ್ಚಕ ವರ್ಗ. ಅಷ್ಟೇ ಅಲ್ಲದೆ ದೇವಾಲಯ ಆವರಣದಲ್ಲಿ ರೋಹಿಣಿ ಸಿಂಧೂರಿ ಹೆಸರಿನಲ್ಲಿ ಗಿಡನೆಟ್ಟು ಅರ್ಚಕರು ಆರೈಕೆ ಮಾಡುತ್ತಿದ್ದಾರೆ.
Published On - 1:29 pm, Mon, 25 November 19