ಮೈಸೂರು ಮೃಗಾಲಯಕ್ಕೆ ಆಫ್ರಿಕಾದಿಂದ ಬಂದ ಹೊಸ ಅತಿಥಿ

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನ ಮೃಗಾಲಯಕ್ಕೆ ಹೊಸ ಅತಿಥಿ ಆಗಮಿಸಿದ್ದಾರೆ. ಕೊರೊನಾ ಆತಂಕದ ನಡುವೆ ಹೊಸ ಅತಿಥಿ ಆಗಮನ ಕೊಂಚ ಸಂತೋಷ ನೀಡಿದೆ. ಸಿಂಗಪೂರ್ ಮಾರ್ಗವಾಗಿ ಬಂದ ಚೀತಾ ಶ್ರೀ ಚಾಮರಾಜೇಂದ್ರ ಮೃಗಾಲಯದಲ್ಲಿ ಸಾರ್ವಜನಿಕ ವೀಕ್ಷಣೆಗಾಗಿ ಆಫ್ರಿಕನ್ ಚೀತಾ ತರಲಾಗಿದೆ. ಇನ್ನುಮುಂದೆ ಆಫ್ರಿಕನ್ ಚೀತಾ ಕೂಡ ವೀಕ್ಷಕರನ್ನು ರಂಜಿಸಲಿದೆ, ಹೊಸ ಪ್ರಾಣಿಯ ಬಗ್ಗೆ ತಿಳಿಯಲಿದೆ. ಪ್ರಾಣಿ ವಿನಿಮಯ ಪದ್ದತಿ ಪ್ರಕಾರ ದಕ್ಷಿಣ ಆಫ್ರಿಕಾದಿಂದ ಸಿಂಗಪೂರ್ ಮಾರ್ಗವಾಗಿ ಚೀತಾವನ್ನು ತರಲಾಗಿದೆ. ಕ್ವಾರಂಟೈನ್ ಅವಧಿ ಬಳಿಕ ಸಾರ್ವಜನಿಕ ವೀಕ್ಷಣೆಗೆ ಚೀತಾ […]

ಮೈಸೂರು ಮೃಗಾಲಯಕ್ಕೆ ಆಫ್ರಿಕಾದಿಂದ ಬಂದ ಹೊಸ ಅತಿಥಿ
ಆಯೇಷಾ ಬಾನು Edited By: ಸಾಧು ಶ್ರೀನಾಥ್​

Updated on: Aug 18, 2020 | 11:07 AM

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನ ಮೃಗಾಲಯಕ್ಕೆ ಹೊಸ ಅತಿಥಿ ಆಗಮಿಸಿದ್ದಾರೆ. ಕೊರೊನಾ ಆತಂಕದ ನಡುವೆ ಹೊಸ ಅತಿಥಿ ಆಗಮನ ಕೊಂಚ ಸಂತೋಷ ನೀಡಿದೆ.

ಸಿಂಗಪೂರ್ ಮಾರ್ಗವಾಗಿ ಬಂದ ಚೀತಾ
ಶ್ರೀ ಚಾಮರಾಜೇಂದ್ರ ಮೃಗಾಲಯದಲ್ಲಿ ಸಾರ್ವಜನಿಕ ವೀಕ್ಷಣೆಗಾಗಿ ಆಫ್ರಿಕನ್ ಚೀತಾ ತರಲಾಗಿದೆ. ಇನ್ನುಮುಂದೆ ಆಫ್ರಿಕನ್ ಚೀತಾ ಕೂಡ ವೀಕ್ಷಕರನ್ನು ರಂಜಿಸಲಿದೆ, ಹೊಸ ಪ್ರಾಣಿಯ ಬಗ್ಗೆ ತಿಳಿಯಲಿದೆ. ಪ್ರಾಣಿ ವಿನಿಮಯ ಪದ್ದತಿ ಪ್ರಕಾರ ದಕ್ಷಿಣ ಆಫ್ರಿಕಾದಿಂದ ಸಿಂಗಪೂರ್ ಮಾರ್ಗವಾಗಿ ಚೀತಾವನ್ನು ತರಲಾಗಿದೆ. ಕ್ವಾರಂಟೈನ್ ಅವಧಿ ಬಳಿಕ ಸಾರ್ವಜನಿಕ ವೀಕ್ಷಣೆಗೆ ಚೀತಾ ಲಭ್ಯವಾಗಲಿದೆ ಎಂದು ಮೃಗಾಲಯ ತಿಳಿಸಿದೆ.

Ayesha Banu

ಹುಟ್ಟಿದ್ದು ಕೋಟೆ ನಾಡು ಚಿತ್ರದುರ್ಗ. ಬಾಲ್ಯ ಕಳೆದದ್ದು ಖ್ಯಾತ ಕಾದಂಬರಿಕಾರ ತ.ರಾ.ಸು ಅವರ ತಳುಕು. ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಓದಿದ್ದು ಬಿಬಿಎಂ ಆದ್ರೂ ಪತ್ರಕರ್ತೆ ಆಗಬೇಕು ಎಂಬ ಕನಸು ಹಲವು ವರ್ಷಗಳಿಂದ ಮಾಧ್ಯಮದಲ್ಲಿ ಮುನ್ನುಗ್ಗಲು ಸಹಾಯ ಮಾಡಿದೆ. ಪುಸ್ತಕ ಓದುವುದು, ಸಂಗೀತಾ, ಪ್ರವಾಸ ನನ್ನ ಹವ್ಯಾಸ.

Follow Us