AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಂದ್ರಬಾಬು ನಾಯ್ಡು ‘ಅಮರಾವತಿ’ ಕನಸಿಗೆ ಕೊಡಲಿ ಏಟು ಕೊಟ್ಟ ಸಿಎಂ ಜಗನ್‌ ರೆಡ್ಡಿ

ಅಮರಾವತಿ: ಚಂದ್ರಬಾಬು ನಾಯ್ಡು ಮತ್ತು ಜಗನ್‌ಮೋಹನ್‌ ರೆಡ್ಡಿ ರಾಜಕೀಯ ತಿಕ್ಕಾಟದಲ್ಲಿ ಜಗನ್‌ ರೆಡ್ಡಿ ಕೊನೆಗೂ ಚಂದ್ರಬಾಬು ನಾಯ್ಡುಗೆ ಬಲವಾದ ಏಟು ನೀಡಿದ್ದಾರೆ. ಅಮರವಾತಿಯನ್ನು ಗ್ರಾಂಡ್‌ ಕ್ಯಾಪಿಟಲ್‌ ಮಾಡುವ ನಾಯ್ಡು ಕನಸಿನ ಯೋಜನೆಗೆ ಎಳ್ಳುನೀರು ಬಿಟ್ಟಿದ್ದಾರೆ. ಹೌದು ಆಂಧ್ರ ರಾಜ್ಯಪಾಲ ಬಿಶ್ವಭೂಷಣ್‌ ಹರಿಚಂದನ್‌ ಅವರು ಜಗನ್‌ ರೆಡ್ಡಿ ಸರ್ಕಾರದ ಮೂರು ರಾಜಧಾನಿಗಳ ಮಸೂದೆಗೆ ಅನುಮೋದನೆ ನೀಡಿದ್ದಾರೆ. ಇದರೊಂದಿಗೆ ವೈಎಸ್‌ಆರ್‌ ಪಕ್ಷದ ಜಗನ್‌ಮೋಹನ್‌ ರೆಡ್ಡಿಯ ಮೂರು ರಾಜಧಾನಿಗಳ ಕನಸು ಯಾವುದಾದರೂ ಕಾನೂನು ತೊಂದರೆ ಬಾರದಿದ್ದರೆ ನನಸಾಗಲಿದೆ. ಈ ಹೊಸ ಮಸೂದೆಯ […]

ಚಂದ್ರಬಾಬು ನಾಯ್ಡು 'ಅಮರಾವತಿ' ಕನಸಿಗೆ ಕೊಡಲಿ ಏಟು ಕೊಟ್ಟ ಸಿಎಂ ಜಗನ್‌ ರೆಡ್ಡಿ
Guru
|

Updated on: Jul 31, 2020 | 7:26 PM

Share

ಅಮರಾವತಿ: ಚಂದ್ರಬಾಬು ನಾಯ್ಡು ಮತ್ತು ಜಗನ್‌ಮೋಹನ್‌ ರೆಡ್ಡಿ ರಾಜಕೀಯ ತಿಕ್ಕಾಟದಲ್ಲಿ ಜಗನ್‌ ರೆಡ್ಡಿ ಕೊನೆಗೂ ಚಂದ್ರಬಾಬು ನಾಯ್ಡುಗೆ ಬಲವಾದ ಏಟು ನೀಡಿದ್ದಾರೆ. ಅಮರವಾತಿಯನ್ನು ಗ್ರಾಂಡ್‌ ಕ್ಯಾಪಿಟಲ್‌ ಮಾಡುವ ನಾಯ್ಡು ಕನಸಿನ ಯೋಜನೆಗೆ ಎಳ್ಳುನೀರು ಬಿಟ್ಟಿದ್ದಾರೆ.

ಹೌದು ಆಂಧ್ರ ರಾಜ್ಯಪಾಲ ಬಿಶ್ವಭೂಷಣ್‌ ಹರಿಚಂದನ್‌ ಅವರು ಜಗನ್‌ ರೆಡ್ಡಿ ಸರ್ಕಾರದ ಮೂರು ರಾಜಧಾನಿಗಳ ಮಸೂದೆಗೆ ಅನುಮೋದನೆ ನೀಡಿದ್ದಾರೆ. ಇದರೊಂದಿಗೆ ವೈಎಸ್‌ಆರ್‌ ಪಕ್ಷದ ಜಗನ್‌ಮೋಹನ್‌ ರೆಡ್ಡಿಯ ಮೂರು ರಾಜಧಾನಿಗಳ ಕನಸು ಯಾವುದಾದರೂ ಕಾನೂನು ತೊಂದರೆ ಬಾರದಿದ್ದರೆ ನನಸಾಗಲಿದೆ.

ಈ ಹೊಸ ಮಸೂದೆಯ ಪ್ರಕಾರ ಆಂಧ್ರ ಪ್ರದೇಶದಲ್ಲಿ ಮೂರು ರಾಜಧಾನಿಗಳು ಸ್ಥಾಪನೆಯಾಗಲಿವೆ. ಶಾಸಕಾಂಗ ರಾಜಧಾನಿಯಾಗಿ ಅಮರಾವತಿ. ಆಡಳಿತಾತ್ಮಕ ರಾಜಧಾನಿಯಾಗಿ ವಿಶಾಖಪಟ್ಟಣ ಹಾಗೂ ನ್ಯಾಯಾಂಗ ರಾಜಧಾನಿಯಾಗಿ ಕರ್ನೂಲ್ ಕಾರ್ಯನಿರ್ವಹಿಸಲಿವೆ.

ಆಂಧ್ರ ಪ್ರದೇಶದಲ್ಲಿ ಅಮರಾವತಿಯಲ್ಲೇ ಆಡಳಿತ ಕೇಂದ್ರೀಕರಣಕ್ಕೆ ವಿರೋಧಿಸುತ್ತಿದ್ದ ಜಗನ್, ಕೆಲ ವಿದೇಶಗಳ ಮಾದರಿಯಲ್ಲಿ ಮೂರು ರಾಜಧಾನಿಗಳ ಸ್ಥಾಪನೆಯತ್ತ ಒಲವು ಹೊಂದಿದ್ದರು. ಆದರೆ ಇದಕ್ಕೆ ಟಿಡಿಪಿಯ ಚಂದ್ರಬಾಬು ನಾಯ್ಡು ತೀವ್ರ ಒಪ್ಪಿರಲಿಲ್ಲ. ಬದಲು ಅಮರಾವತಿಯಲ್ಲಿ ಭವ್ಯ ರಾಜಧಾನಿ ನಿರ್ಮಾಣಕ್ಕೆ ಚಂದ್ರಬಾಬು ನಾಯ್ಡು ಚಾಲನೆ ನೀಡಿದ್ದರು. ಆದ್ರೆ ಈಗ ಅಧಿಕಾರಕ್ಕೆ ಬಂದ ಜಗನ್‌, ಚಂದ್ರಬಾಬು ನಾಯ್ಡು ಕನಸಿಗೆ ಎಳ್ಳು ನೀರು ಬಿಟ್ಟಿದ್ದಾರೆ.

ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?
‘ಕರ್ನಾಟಕ ಸಹೋದರನ ಮನೆ, ಕನ್ನಡವೇ ಸತ್ಯ, ಕನ್ನಡವೇ ನಿತ್ಯ: ಬಾಲಯ್ಯ
‘ಕರ್ನಾಟಕ ಸಹೋದರನ ಮನೆ, ಕನ್ನಡವೇ ಸತ್ಯ, ಕನ್ನಡವೇ ನಿತ್ಯ: ಬಾಲಯ್ಯ
ಸ್ಕೈಡೈವ್ ಮಾಡುವಾಗ ವಿಮಾನದ ರೆಕ್ಕೆಗೆ ಸಿಲುಕಿದ ಪ್ಯಾರಾಚೂಟ್
ಸ್ಕೈಡೈವ್ ಮಾಡುವಾಗ ವಿಮಾನದ ರೆಕ್ಕೆಗೆ ಸಿಲುಕಿದ ಪ್ಯಾರಾಚೂಟ್
ಡಿಕೆ ಶಿವಕುಮಾರ್ ಡಿನ್ನರ್ ಮೀಟಿಂಗ್ ರಹಸ್ಯ ಇಲ್ಲಿದೆ ನೋಡಿ
ಡಿಕೆ ಶಿವಕುಮಾರ್ ಡಿನ್ನರ್ ಮೀಟಿಂಗ್ ರಹಸ್ಯ ಇಲ್ಲಿದೆ ನೋಡಿ