AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಲ್ಲಿ ಸ್ಫೋಟವಾಗ್ತಿದೆ ಕೊರೊನಾ.. ತಜ್ಞ ವೈದ್ಯರು ಬಿಚ್ಚಿಟ್ಟಿದ್ದಾರೆ ಆತಂಕಕಾರಿ ವಿಷಯ

ಬೆಂಗಳೂರು: ಕಿಲ್ಲರ್ ಕೊರೊನಾ ರಾಜಧಾನಿ ಬೆಂಗಳೂರನ್ನು ಬೆನ್ನು ಬಿಡದೆ ಕಾಡುತ್ತಿದೆ. ನಗರದಲ್ಲಿ ಸೋಂಕು ಕಂಟ್ರೋಲ್​ಗೆ ಬರ್ತಿಲ್ಲ. ಕೊರೊನಾ ರಣಕೇಕೆಯ ಕಂಡು ತಜ್ಞರಲ್ಲೇ ಆತಂಕ ಹೆಚ್ಚಾಗಿದೆ. ತುಂಬಾ ಡೇಂಜರಸ್ ಆಗಿ ಬೆಳೀತಿದೆ ಕೊರೊನಾ ವೈರಸ್. ಹೌದು ಯಾವುದೇ ವೈರಸ್ ಆದ್ರು 6 ತಿಂಗಳ ನಂತರ ಆರ್ಭಟ ಕಮ್ಮಿ ಮಾಡುತ್ತೆ. ಆದ್ರೆ ಕೊರೊನಾ ದಿನದಿಂದ ದಿನಕ್ಕೆ ಹೆಚ್ಚಾಗ್ತಿರೋದು ತಜ್ಞ ವೈದ್ಯರಲ್ಲೂ ಆತಂಕವನ್ನುಂಟುಮಾಡಿದೆ. ಊಹೆಗೆ ಸಿಗದೇ ಕೊರೊನಾ ಆರ್ಭಟ ಮುಂದುವರಿಸಿದೆ. ಕೊರೊನಾ ಬಗ್ಗೆ ನಿರ್ಲಕ್ಷ್ಯಮಾಡಿದ್ರೆ ಜೀವಕ್ಕೇ ಆಪತ್ತು ಗ್ಯಾರಂಟಿ. ಲಕ್ಷ ಲಕ್ಷ […]

ಬೆಂಗಳೂರಲ್ಲಿ ಸ್ಫೋಟವಾಗ್ತಿದೆ ಕೊರೊನಾ.. ತಜ್ಞ ವೈದ್ಯರು ಬಿಚ್ಚಿಟ್ಟಿದ್ದಾರೆ ಆತಂಕಕಾರಿ ವಿಷಯ
ಆಯೇಷಾ ಬಾನು
| Edited By: |

Updated on: Sep 29, 2020 | 11:13 AM

Share

ಬೆಂಗಳೂರು: ಕಿಲ್ಲರ್ ಕೊರೊನಾ ರಾಜಧಾನಿ ಬೆಂಗಳೂರನ್ನು ಬೆನ್ನು ಬಿಡದೆ ಕಾಡುತ್ತಿದೆ. ನಗರದಲ್ಲಿ ಸೋಂಕು ಕಂಟ್ರೋಲ್​ಗೆ ಬರ್ತಿಲ್ಲ. ಕೊರೊನಾ ರಣಕೇಕೆಯ ಕಂಡು ತಜ್ಞರಲ್ಲೇ ಆತಂಕ ಹೆಚ್ಚಾಗಿದೆ. ತುಂಬಾ ಡೇಂಜರಸ್ ಆಗಿ ಬೆಳೀತಿದೆ ಕೊರೊನಾ ವೈರಸ್.

ಹೌದು ಯಾವುದೇ ವೈರಸ್ ಆದ್ರು 6 ತಿಂಗಳ ನಂತರ ಆರ್ಭಟ ಕಮ್ಮಿ ಮಾಡುತ್ತೆ. ಆದ್ರೆ ಕೊರೊನಾ ದಿನದಿಂದ ದಿನಕ್ಕೆ ಹೆಚ್ಚಾಗ್ತಿರೋದು ತಜ್ಞ ವೈದ್ಯರಲ್ಲೂ ಆತಂಕವನ್ನುಂಟುಮಾಡಿದೆ. ಊಹೆಗೆ ಸಿಗದೇ ಕೊರೊನಾ ಆರ್ಭಟ ಮುಂದುವರಿಸಿದೆ. ಕೊರೊನಾ ಬಗ್ಗೆ ನಿರ್ಲಕ್ಷ್ಯಮಾಡಿದ್ರೆ ಜೀವಕ್ಕೇ ಆಪತ್ತು ಗ್ಯಾರಂಟಿ. ಲಕ್ಷ ಲಕ್ಷ ಸೋಂಕಿತರು ರಾಜ್ಯದಲ್ಲಿ ಪತ್ತೆಯಾಗ್ತಿದ್ದಾರೆ. ಬೆಂಗಳೂರಿನಲ್ಲೂ ಇದರ ಆರ್ಭಟ ಜಾಸ್ತಿಯಾಗ್ತಾನೇ ಇದೆ.

ಬೆಂಗಳೂರಿನಲ್ಲಿ ಆಗಸ್ಟ್ ವೇಳೆಗೆ 1ಲಕ್ಷದ 32 ಸಾವಿರದ 92 ಕೇಸ್ ಇತ್ತು. ಸದ್ಯ ಸೆಪ್ಟೆಂಬರ್ 28ರ ವೇಳೆಗೆ 2 ಲಕ್ಷದ 23 ಸಾವಿರದ 569 ಕೇಸ್​ಗಳಾಗಿವೆ. ಸೆಪ್ಟೆಂಬರ್ ಅಂತ್ಯದ ವೇಳೆಗೆ ಕೊರೊನಾ ಆರ್ಭಟ ಕಡಿಮೆಯಾಗುತ್ತೆ ಅನ್ನೋ ನಿರೀಕ್ಷೆ ಇತ್ತು. ಆದ್ರೆ ಕೊರೊನಾದಿಂದ ಪ್ರತಿದಿನ ಸೋಂಕಿತರು ಹೆಚ್ಚಾಗ್ತಿದ್ದಾರೆ. ಹೀಗಾಗಿ ಈ ಮಹಾಮಾರಿಯಿಂದ ಎಚ್ಚರಿಕೆಯಿಂದ ಇರಿ ಅಂತ ತಜ್ಞ ವೈದ್ಯರು ಹೇಳ್ತಿದ್ದಾರೆ.

Follow Us
ಚರಂಡಿ ನೀರಲ್ಲಿ ಸ್ನಾನ ಮಾಡಿ, ಅದೇ ನೀರಿನಲ್ಲಿ ಆಹಾರ ಅದ್ದಿ ತಿಂದ ಪುನೀತ್
ಚರಂಡಿ ನೀರಲ್ಲಿ ಸ್ನಾನ ಮಾಡಿ, ಅದೇ ನೀರಿನಲ್ಲಿ ಆಹಾರ ಅದ್ದಿ ತಿಂದ ಪುನೀತ್
ನಿಮಗೆ ಲವ್ ಮ್ಯಾರೇಜ್ ಆಗುತ್ತೋ, ಅರೆಂಜ್ ಮ್ಯಾರೇಜ್ ಆಗುತ್ತೋ?
ನಿಮಗೆ ಲವ್ ಮ್ಯಾರೇಜ್ ಆಗುತ್ತೋ, ಅರೆಂಜ್ ಮ್ಯಾರೇಜ್ ಆಗುತ್ತೋ?
ಇಂದು ಈ ರಾಶಿಯವರ ವ್ಯಾಪಾರ, ವ್ಯವಹಾರಗಳು ಚೆನ್ನಾಗಿರುತ್ತೆ!
ಇಂದು ಈ ರಾಶಿಯವರ ವ್ಯಾಪಾರ, ವ್ಯವಹಾರಗಳು ಚೆನ್ನಾಗಿರುತ್ತೆ!
ಇವಿಎಂ ತೆರೆದ ಆರೋಪ; ಕೊಲ್ಕತ್ತಾದಲ್ಲಿ ಬಿಜೆಪಿ ವಿರುದ್ಧ ಟಿಎಂಸಿ ಪ್ರತಿಭಟನೆ
ಇವಿಎಂ ತೆರೆದ ಆರೋಪ; ಕೊಲ್ಕತ್ತಾದಲ್ಲಿ ಬಿಜೆಪಿ ವಿರುದ್ಧ ಟಿಎಂಸಿ ಪ್ರತಿಭಟನೆ
ಮಗು ಅತ್ತರೆ ತಾಯಿ ಮದ್ಯ ಕುಡಿಸುತ್ತಾರೆ; ವಿವಾದಕ್ಕೀಡಾದ ಧೀರೇಂದ್ರ ಶಾಸ್ತ್ರಿ
ಮಗು ಅತ್ತರೆ ತಾಯಿ ಮದ್ಯ ಕುಡಿಸುತ್ತಾರೆ; ವಿವಾದಕ್ಕೀಡಾದ ಧೀರೇಂದ್ರ ಶಾಸ್ತ್ರಿ
‘ಕೆಡಿ’ ಸಿನಿಮಾ ನೋಡಿ ದರ್ಶನ್ ನೆನಪು ಮಾಡಿಕೊಂಡ ರಕ್ಷಿತಾ ಪ್ರೇಮ್
‘ಕೆಡಿ’ ಸಿನಿಮಾ ನೋಡಿ ದರ್ಶನ್ ನೆನಪು ಮಾಡಿಕೊಂಡ ರಕ್ಷಿತಾ ಪ್ರೇಮ್
ರಜತ್ ಪಟಿದಾರ್ ದೌರ್ಬಲ್ಯ ಬಟಾಬಯಲು
ರಜತ್ ಪಟಿದಾರ್ ದೌರ್ಬಲ್ಯ ಬಟಾಬಯಲು
ಮಳೆಗೆ ವಿಧಾನಸೌಧ ಪಕ್ಕದಲ್ಲೇ ಗುಂಡಿಗೆ ಬಿದ್ದ ಪೊಲೀಸ್ ವಾಹನ
ಮಳೆಗೆ ವಿಧಾನಸೌಧ ಪಕ್ಕದಲ್ಲೇ ಗುಂಡಿಗೆ ಬಿದ್ದ ಪೊಲೀಸ್ ವಾಹನ
‘ಸುದೀಪ್ ಎಂಟ್ರಿ ಸೂಪರ್, ‘ಕೆಡಿ 2’ ಚಿತ್ರಕ್ಕಾಗಿ ಕಾಯ್ತೀವಿ’ ಎಂದ ಫ್ಯಾನ್ಸ್
‘ಸುದೀಪ್ ಎಂಟ್ರಿ ಸೂಪರ್, ‘ಕೆಡಿ 2’ ಚಿತ್ರಕ್ಕಾಗಿ ಕಾಯ್ತೀವಿ’ ಎಂದ ಫ್ಯಾನ್ಸ್
ಮಧ್ಯಪ್ರದೇಶದ ಬಾರ್ಗಿ ಡ್ಯಾಂನಲ್ಲಿ ಬಿರುಗಾಳಿಯಿಂದ ಹಡಗು ಮುಳುಗಿ 4 ಜನ ಸಾವು
ಮಧ್ಯಪ್ರದೇಶದ ಬಾರ್ಗಿ ಡ್ಯಾಂನಲ್ಲಿ ಬಿರುಗಾಳಿಯಿಂದ ಹಡಗು ಮುಳುಗಿ 4 ಜನ ಸಾವು