AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಲ್ಲಿ ಸ್ಫೋಟವಾಗ್ತಿದೆ ಕೊರೊನಾ.. ತಜ್ಞ ವೈದ್ಯರು ಬಿಚ್ಚಿಟ್ಟಿದ್ದಾರೆ ಆತಂಕಕಾರಿ ವಿಷಯ

ಬೆಂಗಳೂರು: ಕಿಲ್ಲರ್ ಕೊರೊನಾ ರಾಜಧಾನಿ ಬೆಂಗಳೂರನ್ನು ಬೆನ್ನು ಬಿಡದೆ ಕಾಡುತ್ತಿದೆ. ನಗರದಲ್ಲಿ ಸೋಂಕು ಕಂಟ್ರೋಲ್​ಗೆ ಬರ್ತಿಲ್ಲ. ಕೊರೊನಾ ರಣಕೇಕೆಯ ಕಂಡು ತಜ್ಞರಲ್ಲೇ ಆತಂಕ ಹೆಚ್ಚಾಗಿದೆ. ತುಂಬಾ ಡೇಂಜರಸ್ ಆಗಿ ಬೆಳೀತಿದೆ ಕೊರೊನಾ ವೈರಸ್. ಹೌದು ಯಾವುದೇ ವೈರಸ್ ಆದ್ರು 6 ತಿಂಗಳ ನಂತರ ಆರ್ಭಟ ಕಮ್ಮಿ ಮಾಡುತ್ತೆ. ಆದ್ರೆ ಕೊರೊನಾ ದಿನದಿಂದ ದಿನಕ್ಕೆ ಹೆಚ್ಚಾಗ್ತಿರೋದು ತಜ್ಞ ವೈದ್ಯರಲ್ಲೂ ಆತಂಕವನ್ನುಂಟುಮಾಡಿದೆ. ಊಹೆಗೆ ಸಿಗದೇ ಕೊರೊನಾ ಆರ್ಭಟ ಮುಂದುವರಿಸಿದೆ. ಕೊರೊನಾ ಬಗ್ಗೆ ನಿರ್ಲಕ್ಷ್ಯಮಾಡಿದ್ರೆ ಜೀವಕ್ಕೇ ಆಪತ್ತು ಗ್ಯಾರಂಟಿ. ಲಕ್ಷ ಲಕ್ಷ […]

ಬೆಂಗಳೂರಲ್ಲಿ ಸ್ಫೋಟವಾಗ್ತಿದೆ ಕೊರೊನಾ.. ತಜ್ಞ ವೈದ್ಯರು ಬಿಚ್ಚಿಟ್ಟಿದ್ದಾರೆ ಆತಂಕಕಾರಿ ವಿಷಯ
ಆಯೇಷಾ ಬಾನು
| Edited By: |

Updated on: Sep 29, 2020 | 11:13 AM

Share

ಬೆಂಗಳೂರು: ಕಿಲ್ಲರ್ ಕೊರೊನಾ ರಾಜಧಾನಿ ಬೆಂಗಳೂರನ್ನು ಬೆನ್ನು ಬಿಡದೆ ಕಾಡುತ್ತಿದೆ. ನಗರದಲ್ಲಿ ಸೋಂಕು ಕಂಟ್ರೋಲ್​ಗೆ ಬರ್ತಿಲ್ಲ. ಕೊರೊನಾ ರಣಕೇಕೆಯ ಕಂಡು ತಜ್ಞರಲ್ಲೇ ಆತಂಕ ಹೆಚ್ಚಾಗಿದೆ. ತುಂಬಾ ಡೇಂಜರಸ್ ಆಗಿ ಬೆಳೀತಿದೆ ಕೊರೊನಾ ವೈರಸ್.

ಹೌದು ಯಾವುದೇ ವೈರಸ್ ಆದ್ರು 6 ತಿಂಗಳ ನಂತರ ಆರ್ಭಟ ಕಮ್ಮಿ ಮಾಡುತ್ತೆ. ಆದ್ರೆ ಕೊರೊನಾ ದಿನದಿಂದ ದಿನಕ್ಕೆ ಹೆಚ್ಚಾಗ್ತಿರೋದು ತಜ್ಞ ವೈದ್ಯರಲ್ಲೂ ಆತಂಕವನ್ನುಂಟುಮಾಡಿದೆ. ಊಹೆಗೆ ಸಿಗದೇ ಕೊರೊನಾ ಆರ್ಭಟ ಮುಂದುವರಿಸಿದೆ. ಕೊರೊನಾ ಬಗ್ಗೆ ನಿರ್ಲಕ್ಷ್ಯಮಾಡಿದ್ರೆ ಜೀವಕ್ಕೇ ಆಪತ್ತು ಗ್ಯಾರಂಟಿ. ಲಕ್ಷ ಲಕ್ಷ ಸೋಂಕಿತರು ರಾಜ್ಯದಲ್ಲಿ ಪತ್ತೆಯಾಗ್ತಿದ್ದಾರೆ. ಬೆಂಗಳೂರಿನಲ್ಲೂ ಇದರ ಆರ್ಭಟ ಜಾಸ್ತಿಯಾಗ್ತಾನೇ ಇದೆ.

ಬೆಂಗಳೂರಿನಲ್ಲಿ ಆಗಸ್ಟ್ ವೇಳೆಗೆ 1ಲಕ್ಷದ 32 ಸಾವಿರದ 92 ಕೇಸ್ ಇತ್ತು. ಸದ್ಯ ಸೆಪ್ಟೆಂಬರ್ 28ರ ವೇಳೆಗೆ 2 ಲಕ್ಷದ 23 ಸಾವಿರದ 569 ಕೇಸ್​ಗಳಾಗಿವೆ. ಸೆಪ್ಟೆಂಬರ್ ಅಂತ್ಯದ ವೇಳೆಗೆ ಕೊರೊನಾ ಆರ್ಭಟ ಕಡಿಮೆಯಾಗುತ್ತೆ ಅನ್ನೋ ನಿರೀಕ್ಷೆ ಇತ್ತು. ಆದ್ರೆ ಕೊರೊನಾದಿಂದ ಪ್ರತಿದಿನ ಸೋಂಕಿತರು ಹೆಚ್ಚಾಗ್ತಿದ್ದಾರೆ. ಹೀಗಾಗಿ ಈ ಮಹಾಮಾರಿಯಿಂದ ಎಚ್ಚರಿಕೆಯಿಂದ ಇರಿ ಅಂತ ತಜ್ಞ ವೈದ್ಯರು ಹೇಳ್ತಿದ್ದಾರೆ.

Follow Us
Ayesha Banu
Ayesha Banu

ಹುಟ್ಟಿದ್ದು ಕೋಟೆ ನಾಡು ಚಿತ್ರದುರ್ಗ. ಬಾಲ್ಯ ಕಳೆದದ್ದು ಖ್ಯಾತ ಕಾದಂಬರಿಕಾರ ತ.ರಾ.ಸು ಅವರ ತಳುಕು. ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಓದಿದ್ದು ಬಿಬಿಎಂ ಆದ್ರೂ ಪತ್ರಕರ್ತೆ ಆಗಬೇಕು ಎಂಬ ಕನಸು ಹಲವು ವರ್ಷಗಳಿಂದ ಮಾಧ್ಯಮದಲ್ಲಿ ಮುನ್ನುಗ್ಗಲು ಸಹಾಯ ಮಾಡಿದೆ. ಪುಸ್ತಕ ಓದುವುದು, ಸಂಗೀತಾ, ಪ್ರವಾಸ ನನ್ನ ಹವ್ಯಾಸ.

Read More
ಹೊಸ ಶಾಪಿಂಗ್ ಸಂಕೀರ್ಣಕ್ಕಾಗಿ ನೂರಾರು ಮರಗಳ ಮಾರಣಹೋಮ
ಹೊಸ ಶಾಪಿಂಗ್ ಸಂಕೀರ್ಣಕ್ಕಾಗಿ ನೂರಾರು ಮರಗಳ ಮಾರಣಹೋಮ
ನೀಟ್ ಹಗರಣದ ವಿರುದ್ಧ ಬೀದಿಗಿಳಿದ ಸಾವಿರಾರು ಹಸ್ತ ಪಡೆ
ನೀಟ್ ಹಗರಣದ ವಿರುದ್ಧ ಬೀದಿಗಿಳಿದ ಸಾವಿರಾರು ಹಸ್ತ ಪಡೆ
ಭಕ್ತರು ಮತ್ತು ಭಗವಂತನ ನಡುವೆ ವ್ಯವಹಾರದ ಸ್ಥಳ ದೇವಾಲಯ: ಡಿಕೆಶಿ
ಭಕ್ತರು ಮತ್ತು ಭಗವಂತನ ನಡುವೆ ವ್ಯವಹಾರದ ಸ್ಥಳ ದೇವಾಲಯ: ಡಿಕೆಶಿ
ರಾತ್ರಿ ಹೊತ್ತು ಮನೆಯಲ್ಲಿರಲಾಗದೆ ಗೋಳು ತೋಡಿಕೊಂಡ ನಿವಾಸಿಗಳು
ರಾತ್ರಿ ಹೊತ್ತು ಮನೆಯಲ್ಲಿರಲಾಗದೆ ಗೋಳು ತೋಡಿಕೊಂಡ ನಿವಾಸಿಗಳು
ನಟಿ ಶ್ರುತಿ ಪ್ರಕಾಶ್‌ಗೆ ಡೈಮಂಡ್ ಉಂಗುರ ತೊಡಿಸಿ ಪ್ರಪೋಸ್ ಮಾಡಿದ ಕರಣ್
ನಟಿ ಶ್ರುತಿ ಪ್ರಕಾಶ್‌ಗೆ ಡೈಮಂಡ್ ಉಂಗುರ ತೊಡಿಸಿ ಪ್ರಪೋಸ್ ಮಾಡಿದ ಕರಣ್
ಕಾಣೆಯಾದ ಹುಡುಗಿಯನ್ನು ಹುಡುಕಲು ಗಾಡಿಯಲ್ಲಿ ಡೀಸೆಲ್ ಇಲ್ಲ ಎಂದ ಪೊಲೀಸ್
ಕಾಣೆಯಾದ ಹುಡುಗಿಯನ್ನು ಹುಡುಕಲು ಗಾಡಿಯಲ್ಲಿ ಡೀಸೆಲ್ ಇಲ್ಲ ಎಂದ ಪೊಲೀಸ್
ಕೈದಿಗಳಿಗೆ ಅಲೋಕ್ ಕುಮಾರ್ ಬಿಗ್ ಶಾಕ್: ಜೈಲುಗಳಲ್ಲಿ ಭಾರಿ ಬದಲಾವಣೆ
ಕೈದಿಗಳಿಗೆ ಅಲೋಕ್ ಕುಮಾರ್ ಬಿಗ್ ಶಾಕ್: ಜೈಲುಗಳಲ್ಲಿ ಭಾರಿ ಬದಲಾವಣೆ
3 ದಿನಗಳಿಂದ ವಿದ್ಯುತ್​​ ಕಡಿತ: ಹೆಸ್ಕಾಂ ವಿರುದ್ಧ ಸಾರ್ವಜನಿಕರ ಪ್ರತಿಭಟನೆ
3 ದಿನಗಳಿಂದ ವಿದ್ಯುತ್​​ ಕಡಿತ: ಹೆಸ್ಕಾಂ ವಿರುದ್ಧ ಸಾರ್ವಜನಿಕರ ಪ್ರತಿಭಟನೆ
ಹಿರಿಯೂರು ಉಪಚುನಾವಣೆ ಮೇಲೆ ಜೆಡಿಎಸ್​​ ಕಣ್ಣು: ದಳಪತಿಗಳ ಲೆಕ್ಕಾಚಾರವೇನು?
ಹಿರಿಯೂರು ಉಪಚುನಾವಣೆ ಮೇಲೆ ಜೆಡಿಎಸ್​​ ಕಣ್ಣು: ದಳಪತಿಗಳ ಲೆಕ್ಕಾಚಾರವೇನು?
ಗುರು ಸಂಚಾರದಿಂದ ಮಿಥುನ ರಾಶಿಯವರಿಗೆ ಆರ್ಥಿಕ ವೃದ್ಧಿ ಮತ್ತು ಶುಭ ಯೋಗ ಶುರು
ಗುರು ಸಂಚಾರದಿಂದ ಮಿಥುನ ರಾಶಿಯವರಿಗೆ ಆರ್ಥಿಕ ವೃದ್ಧಿ ಮತ್ತು ಶುಭ ಯೋಗ ಶುರು