AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಮ್ಮ ಕುಟುಂಬದ ಬಳಿ ನೂರಾರು ಎಕರೆ ಜಮೀನು ಇದೆ.. ನಾನೀಗಲೂ ಬೇಸಾಯ ಮಾಡ್ತೀನಿ -ಡಿಕೆಶಿ

ಮಂಡ್ಯ: ನಾನೊಬ್ಬ ರೈತನ ಮಗ. ನಾನೀಗಲೂ ಬೇಸಾಯ ಮಾಡ್ತೀನಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್​ ಹೇಳಿದ್ದಾರೆ. ನಮ್ಮ ಕುಟುಂಬದ ಬಳಿ ನೂರಾರು ಎಕರೆ ಜಮೀನು ಇದೆ ಎಂದು ಸಹ ಹೇಳಿದ್ದಾರೆ. ನಗರದ ಅಂಬೇಡ್ಕರ್ ಭವನದಲ್ಲಿ ಕಾಂಗ್ರೆಸ್ ರೈತ ಸಮಾವೇಶಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದ ಶಿವಕುಮಾರ್​ ಕೊರೊನಾ ಸಮಯದಲ್ಲಿ ರೈತರ ಬದುಕು ದುಸ್ತರವಾಗಿತ್ತು. ಗಾಣದಲ್ಲಿ ಹಾಕಿ ರೈತರನ್ನು ಅರೆಯಲಾಯ್ತು ಎಂದು ಕೇಂದ್ರ, ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಡಿಕೆ ಶಿವಕುಮಾರ್​​ ವಾಗ್ದಾಳಿ ನಡೆಸಿದರು.

ನಮ್ಮ ಕುಟುಂಬದ ಬಳಿ ನೂರಾರು ಎಕರೆ ಜಮೀನು ಇದೆ.. ನಾನೀಗಲೂ ಬೇಸಾಯ ಮಾಡ್ತೀನಿ -ಡಿಕೆಶಿ
KUSHAL V
|

Updated on: Oct 10, 2020 | 4:31 PM

Share

ಮಂಡ್ಯ: ನಾನೊಬ್ಬ ರೈತನ ಮಗ. ನಾನೀಗಲೂ ಬೇಸಾಯ ಮಾಡ್ತೀನಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್​ ಹೇಳಿದ್ದಾರೆ. ನಮ್ಮ ಕುಟುಂಬದ ಬಳಿ ನೂರಾರು ಎಕರೆ ಜಮೀನು ಇದೆ ಎಂದು ಸಹ ಹೇಳಿದ್ದಾರೆ. ನಗರದ ಅಂಬೇಡ್ಕರ್ ಭವನದಲ್ಲಿ ಕಾಂಗ್ರೆಸ್ ರೈತ ಸಮಾವೇಶಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದ ಶಿವಕುಮಾರ್​ ಕೊರೊನಾ ಸಮಯದಲ್ಲಿ ರೈತರ ಬದುಕು ದುಸ್ತರವಾಗಿತ್ತು. ಗಾಣದಲ್ಲಿ ಹಾಕಿ ರೈತರನ್ನು ಅರೆಯಲಾಯ್ತು ಎಂದು ಕೇಂದ್ರ, ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಡಿಕೆ ಶಿವಕುಮಾರ್​​ ವಾಗ್ದಾಳಿ ನಡೆಸಿದರು.