AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

DJ ಹಳ್ಳಿ ಗಲಭೆ: ದಳ್ಳುರಿಯಲ್ಲಿ 4 ಮರಿಗಳನ್ನ ಕಳೆದುಕೊಂಡ ತಾಯಿ ಬೆಕ್ಕಿನ ಮೂಕರೋಧನೆ

ಬೆಂಗಳೂರು: DJ ಹಳ್ಳಿಯಲ್ಲಿ ನಡೆದ ಗಲಭೆಯ ವೇಳೆ ಉದ್ರಿಕ್ತರ ಕೆಂಗಣ್ಣಿಗೆ ಕೇವಲ ಪೊಲೀಸ್ ಠಾಣೆ ಮತ್ತು ವಾಹನಗಳಷ್ಟೇ ಅಲ್ಲ ನಾಲ್ಕು ಪುಟ್ಟ ಕಂದಮ್ಮಗಳು ಸಹ ಗುರಿಯಾದವು. ಹೌದು, ಪೊಲೀಸ್​ ಠಾಣೆಯ ಬೇಸ್​ಮೆಂಟ್​ನಲ್ಲಿ ವಾರದ ಹಿಂದೆ ಬೆಕ್ಕು ಒಂದು 4 ಮರಿಗಳಿಗೆ ಜನ್ಮ ನೀಡಿತ್ತಂತೆ. ಆದರೆ, ಮೊನ್ನೆ ನಡೆದ ಗಲಭೆಯಲ್ಲಿ ಕಿಡಿಗೇಡಿಗಳು ಬೇಸ್​ಮೆಂಟ್​ನಲ್ಲಿದ್ದ ವಾಹನಗಳಿಗೆ ಬೆಂಕಿ ಹಚ್ಚಿಬಿಟ್ಟರು. ಗಲಭೆಕೋರರು ಹಚ್ಚಿದ ಬೆಂಕಿಗೆ ಸಿಲುಕಿ ಆ ನಾಲ್ಕೂ ಪುಟ್ಟ ಕಂದಮ್ಮಗಳು ಸಜೀವ ದಹನವಾಗಿವೆ. ಇದೇ ವೇಳೆ ಅಲ್ಲಿಂದ ತಪ್ಪಿಸಿಕೊಂಡಿದ್ದ ತಾಯಿ […]

DJ ಹಳ್ಳಿ ಗಲಭೆ: ದಳ್ಳುರಿಯಲ್ಲಿ 4 ಮರಿಗಳನ್ನ ಕಳೆದುಕೊಂಡ ತಾಯಿ ಬೆಕ್ಕಿನ ಮೂಕರೋಧನೆ
KUSHAL V
|

Updated on: Aug 13, 2020 | 7:24 PM

Share

ಬೆಂಗಳೂರು: DJ ಹಳ್ಳಿಯಲ್ಲಿ ನಡೆದ ಗಲಭೆಯ ವೇಳೆ ಉದ್ರಿಕ್ತರ ಕೆಂಗಣ್ಣಿಗೆ ಕೇವಲ ಪೊಲೀಸ್ ಠಾಣೆ ಮತ್ತು ವಾಹನಗಳಷ್ಟೇ ಅಲ್ಲ ನಾಲ್ಕು ಪುಟ್ಟ ಕಂದಮ್ಮಗಳು ಸಹ ಗುರಿಯಾದವು.

ಹೌದು, ಪೊಲೀಸ್​ ಠಾಣೆಯ ಬೇಸ್​ಮೆಂಟ್​ನಲ್ಲಿ ವಾರದ ಹಿಂದೆ ಬೆಕ್ಕು ಒಂದು 4 ಮರಿಗಳಿಗೆ ಜನ್ಮ ನೀಡಿತ್ತಂತೆ. ಆದರೆ, ಮೊನ್ನೆ ನಡೆದ ಗಲಭೆಯಲ್ಲಿ ಕಿಡಿಗೇಡಿಗಳು ಬೇಸ್​ಮೆಂಟ್​ನಲ್ಲಿದ್ದ ವಾಹನಗಳಿಗೆ ಬೆಂಕಿ ಹಚ್ಚಿಬಿಟ್ಟರು. ಗಲಭೆಕೋರರು ಹಚ್ಚಿದ ಬೆಂಕಿಗೆ ಸಿಲುಕಿ ಆ ನಾಲ್ಕೂ ಪುಟ್ಟ ಕಂದಮ್ಮಗಳು ಸಜೀವ ದಹನವಾಗಿವೆ.

ಇದೇ ವೇಳೆ ಅಲ್ಲಿಂದ ತಪ್ಪಿಸಿಕೊಂಡಿದ್ದ ತಾಯಿ ಬೆಕ್ಕು ಇದೀಗ ತನ್ನ ಮರಿಗಳನ್ನು ಹುಡುಕುತ್ತಾ ಠಾಣೆ ಮತ್ತು ಬೇಸ್​ಮೆಂಟ್​ನಲ್ಲಿ ತಿರುಗಾಡುವ ದೃಶ್ಯ ಕಂಡುಬಂತು. ಪದೇ ಪದೇ ಬೇಸ್​ಮೆಂಟ್​ಗೆ ಹೋಗಿ ತನ್ನ ನಾಲ್ಕು ಪುಟ್ಟ ಕಂದಮ್ಮಗಳಿಗಾಗಿ ಹುಡುಕುತ್ತಿರುವ ಈ ಮೂಕ ಜೀವಿಯ ರೋಧನೆ ನೆರೆದವರ ಕಣ್ಣಾಲಿಗಳನ್ನು ತೇವ ಗೊಳಿಸಿತು.

ರಾಯಚೂರಲ್ಲೂ ಘರ್ಜಿಸಿದ ಜೆಸಿಬಿಗಳು: 20ಕ್ಕೂ ಅಧಿಕ ಮನೆಗಳ ತೆರವು
ರಾಯಚೂರಲ್ಲೂ ಘರ್ಜಿಸಿದ ಜೆಸಿಬಿಗಳು: 20ಕ್ಕೂ ಅಧಿಕ ಮನೆಗಳ ತೆರವು
ಅಪಾರ್ಟ್ಮೆಂಟ್​​ನಲ್ಲಿ ಸಿಲುಕಿಕೊಂಡ ಬೆಕ್ಕನ್ನು ಕಾಪಾಡಿದ ಅಗ್ನಿಶಾಮಕ ದಳ
ಅಪಾರ್ಟ್ಮೆಂಟ್​​ನಲ್ಲಿ ಸಿಲುಕಿಕೊಂಡ ಬೆಕ್ಕನ್ನು ಕಾಪಾಡಿದ ಅಗ್ನಿಶಾಮಕ ದಳ
ಬಿಗ್ ಬಾಸ್​​ನಿಂದ ಹೊರ ಬರಲು ಅದುವೇ ಕಾರಣವಾಯ್ತು; ಸೂರಜ್ ಬೇಸರ
ಬಿಗ್ ಬಾಸ್​​ನಿಂದ ಹೊರ ಬರಲು ಅದುವೇ ಕಾರಣವಾಯ್ತು; ಸೂರಜ್ ಬೇಸರ
ಹುಟ್ಟೂರಿನಲ್ಲಿ ಮನೆ ದೇವರಿಗೆ ಪೂಜೆ ಸಲ್ಲಿಸಿದ ಹೆಚ್.ಡಿ.ದೇವೇಗೌಡ
ಹುಟ್ಟೂರಿನಲ್ಲಿ ಮನೆ ದೇವರಿಗೆ ಪೂಜೆ ಸಲ್ಲಿಸಿದ ಹೆಚ್.ಡಿ.ದೇವೇಗೌಡ
ಬಾಂಗ್ಲಾದಲ್ಲಿ ಹಿಂದೂಗಳ ಮೇಲೆ ನಿಲ್ಲದ ಹಿಂಸಾಚಾರ, ಹಿಂದೂಗಳ ಮನೆಗಳಿಗೆ ಬೆಂಕಿ
ಬಾಂಗ್ಲಾದಲ್ಲಿ ಹಿಂದೂಗಳ ಮೇಲೆ ನಿಲ್ಲದ ಹಿಂಸಾಚಾರ, ಹಿಂದೂಗಳ ಮನೆಗಳಿಗೆ ಬೆಂಕಿ
ಬಾರ್​​​ನಲ್ಲಿ ಸಿಗರೇಟ್ ವಿಚಾರಕ್ಕೆ ಜಗಳ:ಚಾಕು ಇರಿದು ಯುವಕನಿಗೆ ಹಲ್ಲೆ
ಬಾರ್​​​ನಲ್ಲಿ ಸಿಗರೇಟ್ ವಿಚಾರಕ್ಕೆ ಜಗಳ:ಚಾಕು ಇರಿದು ಯುವಕನಿಗೆ ಹಲ್ಲೆ
ಐದೇ ನಿಮಿಷ, ಪಕ್ಕಾ ಪ್ಲ್ಯಾನ್​​: ಕೆಜಿಗಟ್ಟಲೆ ಚಿನ್ನ ಕದ್ದು ಎಸ್ಕೇಪ್​
ಐದೇ ನಿಮಿಷ, ಪಕ್ಕಾ ಪ್ಲ್ಯಾನ್​​: ಕೆಜಿಗಟ್ಟಲೆ ಚಿನ್ನ ಕದ್ದು ಎಸ್ಕೇಪ್​
‘ಉತ್ತರ ಕರ್ನಾಟಕ ಅಳ್ತಿದೆ, ಯಾರನ್ನೂ ವಿನ್ನರ್ ಅಂತ ಒಪ್ಪಿಕೊಳ್ಳಲ್ಲ’; ಮಾಳು
‘ಉತ್ತರ ಕರ್ನಾಟಕ ಅಳ್ತಿದೆ, ಯಾರನ್ನೂ ವಿನ್ನರ್ ಅಂತ ಒಪ್ಪಿಕೊಳ್ಳಲ್ಲ’; ಮಾಳು
ಮೆಕ್ಸಿಕೋದಲ್ಲಿ ಹಳಿ ತಪ್ಪಿದ ರೈಲು, 13 ಮಂದಿ ಸಾವು, ಹಲವರಿಗೆ ಗಾಯ
ಮೆಕ್ಸಿಕೋದಲ್ಲಿ ಹಳಿ ತಪ್ಪಿದ ರೈಲು, 13 ಮಂದಿ ಸಾವು, ಹಲವರಿಗೆ ಗಾಯ
ಸ್ಪಂದನಾ ಸೇವ್ ಆಗಿದ್ದು ಸರಿಯಲ್ಲ; ನೇರವಾಗಿ ಆರೋಪಿಸಿದ ಮಾಳು
ಸ್ಪಂದನಾ ಸೇವ್ ಆಗಿದ್ದು ಸರಿಯಲ್ಲ; ನೇರವಾಗಿ ಆರೋಪಿಸಿದ ಮಾಳು