AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಲ್ಲಿ ಕಬಾಬ್​ ಸೆಂಟರ್​ ಮಾಲೀಕನಿಗೆ ಕೊರೊನಾ​, ಗ್ರಾಹಕರಿಗೆ ಶುರುವಾಯ್ತು ಆತಂಕ!

ಬೆಂಗಳೂರು: ಅಬ್ಬಾ ಲಾಕ್​ಡೌನ್​ ಮುಗೀತು. ಇಷ್ಟು ದಿನ ಮನೆಯವರ ಸಪ್ಪೆ ಅಡುಗೆಯಿಂದ ಬ್ರೇಕ್​ ಸಿಕ್ತು. ಆಚೆ ಹೋಗಿ ಸ್ವಲ್ಪ ಕಬಾಬ್​ ತಿನ್ನೋಣ ಅಂತಾ ಏನಾದ್ರು ಪ್ಲಾನ್​ ಮಾಡಿದ್ರೆ ನಿಮ್ಮ ಎಚ್ಚರದಲ್ಲಿ ನೀವಿರೋದು ಒಳ್ಳೇದು. ಕಬಾಬ್​ ಸೆಂಟರ್​ ಮಾಲೀಕನಿಗೆ ಕೊರೊನಾ:​ ಹೌದು, ಏನಕಪ್ಪಾ ಇಷ್ಟೊಂದು ಪೀಠಿಕೆ ಹಾಕ್ತಿರೋದು ಅಂದ್ರೆ ಬೆಂಗಳೂರಿನ RMV ಎರಡನೇ ಹಂತದಲ್ಲಿರುವ ಜನಪ್ರಿಯ ಕಬಾಬ್ ಸೆಂಟರ್​ನ ಮಾಲೀಕರಿಗೆ ಕೊರೊನಾ ಸೋಂಕು ದೃಢವಾಗಿದೆ. ಬಡಾವಣೆಯ ಡಾಲರ್ಸ್ ಕಾಲೋನಿಯ 80 ಅಡಿ ರಸ್ತೆಯಲ್ಲಿರುವ ಈ ಕಬಾಬ್ ಸೆಂಟರ್ ಇಡಿ […]

ಬೆಂಗಳೂರಲ್ಲಿ ಕಬಾಬ್​ ಸೆಂಟರ್​ ಮಾಲೀಕನಿಗೆ ಕೊರೊನಾ​, ಗ್ರಾಹಕರಿಗೆ ಶುರುವಾಯ್ತು ಆತಂಕ!
ಸಾಧು ಶ್ರೀನಾಥ್​
| Edited By: |

Updated on: Jun 20, 2020 | 3:11 PM

Share

ಬೆಂಗಳೂರು: ಅಬ್ಬಾ ಲಾಕ್​ಡೌನ್​ ಮುಗೀತು. ಇಷ್ಟು ದಿನ ಮನೆಯವರ ಸಪ್ಪೆ ಅಡುಗೆಯಿಂದ ಬ್ರೇಕ್​ ಸಿಕ್ತು. ಆಚೆ ಹೋಗಿ ಸ್ವಲ್ಪ ಕಬಾಬ್​ ತಿನ್ನೋಣ ಅಂತಾ ಏನಾದ್ರು ಪ್ಲಾನ್​ ಮಾಡಿದ್ರೆ ನಿಮ್ಮ ಎಚ್ಚರದಲ್ಲಿ ನೀವಿರೋದು ಒಳ್ಳೇದು.

ಕಬಾಬ್​ ಸೆಂಟರ್​ ಮಾಲೀಕನಿಗೆ ಕೊರೊನಾ:​ ಹೌದು, ಏನಕಪ್ಪಾ ಇಷ್ಟೊಂದು ಪೀಠಿಕೆ ಹಾಕ್ತಿರೋದು ಅಂದ್ರೆ ಬೆಂಗಳೂರಿನ RMV ಎರಡನೇ ಹಂತದಲ್ಲಿರುವ ಜನಪ್ರಿಯ ಕಬಾಬ್ ಸೆಂಟರ್​ನ ಮಾಲೀಕರಿಗೆ ಕೊರೊನಾ ಸೋಂಕು ದೃಢವಾಗಿದೆ. ಬಡಾವಣೆಯ ಡಾಲರ್ಸ್ ಕಾಲೋನಿಯ 80 ಅಡಿ ರಸ್ತೆಯಲ್ಲಿರುವ ಈ ಕಬಾಬ್ ಸೆಂಟರ್ ಇಡಿ ಏರಿಯಾದಲ್ಲೇ ಫೇಮಸ್​. ನಿತ್ಯ ಜನಜಂಗುಳಿಯಿಂದ ತುಂಬಿರುತ್ತಿದ್ದ ಕಬಾಬ್ ಸೆಂಟರ್. ಹಾಗಾಗಿ ಇದೀಗ ಇಲ್ಲಿಗೆ ಭೇಟಿಕೊಟ್ಟ ಗ್ರಾಹಕರಿಗೆ ಈಗ ಸೋಂಕಿನ ಭೀತಿ ಶುರುವಾಗಿದೆ.

ಕಬಾಬ್​ ಸೆಂಟರ್​ ಮಾಲೀಕ ಆಸ್ಪತ್ರೆಗೆ ಶಿಫ್ಟ್​: ಸದ್ಯಕ್ಕೆ ಕಬಾಬ್ ಸೆಂಟರ್ ಮಾಲೀಕನನ್ನ ಕೆಸಿ ಜನರಲ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಜೊತೆಗೆ ಅವರ ಪತ್ನಿ ಹಾಗೂ ಮಗನನ್ನೂ ಸಹ ಕ್ವಾರಂಟೈನ್​ನಲ್ಲಿ ಇರಿಸಲಾಗಿದೆ. ಸೋಂಕಿನ ಭೀತಿಯಿಂದ ಅಕ್ಕಪಕ್ಕದ ಅಂಗಡಿಗಳು ಸೀಲ್​ಡೌನ್ ಮಾಡಲಾಗಿದೆ. ಹೀಗಾಗಿ ಇಲ್ಲಿ ಕಬಾಬ್ ತಿಂದವರು ಒಮ್ಮೆ ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳೋದು ಉತ್ತಮ.

ಸಂಸತ್ ಅಧಿವೇಶನ ಮುಕ್ತಾಯ; ಮೋದಿ ಸೇರಿ ಎಲ್ಲ ಸಂಸದರಿಗೆ ಸ್ಪೀಕರ್ ಟೀ ಪಾರ್ಟಿ
ಸಂಸತ್ ಅಧಿವೇಶನ ಮುಕ್ತಾಯ; ಮೋದಿ ಸೇರಿ ಎಲ್ಲ ಸಂಸದರಿಗೆ ಸ್ಪೀಕರ್ ಟೀ ಪಾರ್ಟಿ
ಬಾಲಕನನ್ನು ಫುಟ್ಬಾಲ್​​ನಂತೆ ಒದ್ದ ಜಿಮ್ ಟ್ರೈನರ್​​ನ ಮತ್ತಷ್ಟು ಕೃತ್ಯಗಳು
ಬಾಲಕನನ್ನು ಫುಟ್ಬಾಲ್​​ನಂತೆ ಒದ್ದ ಜಿಮ್ ಟ್ರೈನರ್​​ನ ಮತ್ತಷ್ಟು ಕೃತ್ಯಗಳು
ವಕ್ಫ್ ಆಸ್ತಿಗಾಗಿ ಸಂಘರ್ಷ: 11 ಎಕರೆ ಜಮೀನಿಗಾಗಿ ಕುಟುಂಬಗಳ‌ ಮಧ್ಯೆ ಬಡಿದಾಟ
ವಕ್ಫ್ ಆಸ್ತಿಗಾಗಿ ಸಂಘರ್ಷ: 11 ಎಕರೆ ಜಮೀನಿಗಾಗಿ ಕುಟುಂಬಗಳ‌ ಮಧ್ಯೆ ಬಡಿದಾಟ
ದೇವಿ ದರ್ಶನ ಬಳಿಕ ಡಿಸಿಎಂ ಸ್ಫೋಟಕ ಹೇಳಿಕೆ: ಸಂಚಲನ ಮೂಡಿಸಿದ ಡಿಕೆಶಿ ಸಂದೇಶ
ದೇವಿ ದರ್ಶನ ಬಳಿಕ ಡಿಸಿಎಂ ಸ್ಫೋಟಕ ಹೇಳಿಕೆ: ಸಂಚಲನ ಮೂಡಿಸಿದ ಡಿಕೆಶಿ ಸಂದೇಶ
ಕುರ್ಚಿ ಕದನದ ನಡುವೆ ಅಂಕೋಲದಲ್ಲಿ ಶಕ್ತಿ ದೇವತೆ ಮೊರೆ ಹೋದ ಡಿಕೆಶಿ
ಕುರ್ಚಿ ಕದನದ ನಡುವೆ ಅಂಕೋಲದಲ್ಲಿ ಶಕ್ತಿ ದೇವತೆ ಮೊರೆ ಹೋದ ಡಿಕೆಶಿ
ಹಾವೇರಿ: ದೇವರ ಮೂರ್ತಿ ಭಗ್ನಗೊಳಿಸಿದ ಕಿಡಿಗೇಡಿಗಳು; ವಿಡಿಯೋ ನೋಡಿ
ಹಾವೇರಿ: ದೇವರ ಮೂರ್ತಿ ಭಗ್ನಗೊಳಿಸಿದ ಕಿಡಿಗೇಡಿಗಳು; ವಿಡಿಯೋ ನೋಡಿ
49 ಎಸೆತಗಳಲ್ಲಿ ಸ್ಫೋಟಕ ಶತಕ ಸಿಡಿಸಿದ ಇಶಾನ್ ಕಿಶನ್
49 ಎಸೆತಗಳಲ್ಲಿ ಸ್ಫೋಟಕ ಶತಕ ಸಿಡಿಸಿದ ಇಶಾನ್ ಕಿಶನ್
ಊಟಿಯಂತಾದ ಕೋಲಾರ, ರಸ್ತೆ ಕಾಣದೇ ವಾಹನ ಸವಾರರು ಪರದಾಟ
ಊಟಿಯಂತಾದ ಕೋಲಾರ, ರಸ್ತೆ ಕಾಣದೇ ವಾಹನ ಸವಾರರು ಪರದಾಟ
ಔಷಧಿ ಖರೀದಿಲಿ ಭಾರಿ ಭ್ರಷ್ಟಾಚಾರ: ಕಮಿಷನ್ ಬೇಡಿಕೆಯ ಸ್ಫೋಟಕ ಆಡಿಯೋ ಇಲ್ಲಿದೆ
ಔಷಧಿ ಖರೀದಿಲಿ ಭಾರಿ ಭ್ರಷ್ಟಾಚಾರ: ಕಮಿಷನ್ ಬೇಡಿಕೆಯ ಸ್ಫೋಟಕ ಆಡಿಯೋ ಇಲ್ಲಿದೆ
ಥಿಯೇಟರ್​​ಗೆ ತೆರಳಿ ‘ಡೆವಿಲ್’ ವೀಕ್ಷಿಸಿದ ದರ್ಶನ್ ತಾಯಿ ಮೀನಾ
ಥಿಯೇಟರ್​​ಗೆ ತೆರಳಿ ‘ಡೆವಿಲ್’ ವೀಕ್ಷಿಸಿದ ದರ್ಶನ್ ತಾಯಿ ಮೀನಾ