AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಲ್ಲಿ ಕಬಾಬ್​ ಸೆಂಟರ್​ ಮಾಲೀಕನಿಗೆ ಕೊರೊನಾ​, ಗ್ರಾಹಕರಿಗೆ ಶುರುವಾಯ್ತು ಆತಂಕ!

ಬೆಂಗಳೂರು: ಅಬ್ಬಾ ಲಾಕ್​ಡೌನ್​ ಮುಗೀತು. ಇಷ್ಟು ದಿನ ಮನೆಯವರ ಸಪ್ಪೆ ಅಡುಗೆಯಿಂದ ಬ್ರೇಕ್​ ಸಿಕ್ತು. ಆಚೆ ಹೋಗಿ ಸ್ವಲ್ಪ ಕಬಾಬ್​ ತಿನ್ನೋಣ ಅಂತಾ ಏನಾದ್ರು ಪ್ಲಾನ್​ ಮಾಡಿದ್ರೆ ನಿಮ್ಮ ಎಚ್ಚರದಲ್ಲಿ ನೀವಿರೋದು ಒಳ್ಳೇದು. ಕಬಾಬ್​ ಸೆಂಟರ್​ ಮಾಲೀಕನಿಗೆ ಕೊರೊನಾ:​ ಹೌದು, ಏನಕಪ್ಪಾ ಇಷ್ಟೊಂದು ಪೀಠಿಕೆ ಹಾಕ್ತಿರೋದು ಅಂದ್ರೆ ಬೆಂಗಳೂರಿನ RMV ಎರಡನೇ ಹಂತದಲ್ಲಿರುವ ಜನಪ್ರಿಯ ಕಬಾಬ್ ಸೆಂಟರ್​ನ ಮಾಲೀಕರಿಗೆ ಕೊರೊನಾ ಸೋಂಕು ದೃಢವಾಗಿದೆ. ಬಡಾವಣೆಯ ಡಾಲರ್ಸ್ ಕಾಲೋನಿಯ 80 ಅಡಿ ರಸ್ತೆಯಲ್ಲಿರುವ ಈ ಕಬಾಬ್ ಸೆಂಟರ್ ಇಡಿ […]

ಬೆಂಗಳೂರಲ್ಲಿ ಕಬಾಬ್​ ಸೆಂಟರ್​ ಮಾಲೀಕನಿಗೆ ಕೊರೊನಾ​, ಗ್ರಾಹಕರಿಗೆ ಶುರುವಾಯ್ತು ಆತಂಕ!
ಸಾಧು ಶ್ರೀನಾಥ್​
| Edited By: |

Updated on: Jun 20, 2020 | 3:11 PM

Share

ಬೆಂಗಳೂರು: ಅಬ್ಬಾ ಲಾಕ್​ಡೌನ್​ ಮುಗೀತು. ಇಷ್ಟು ದಿನ ಮನೆಯವರ ಸಪ್ಪೆ ಅಡುಗೆಯಿಂದ ಬ್ರೇಕ್​ ಸಿಕ್ತು. ಆಚೆ ಹೋಗಿ ಸ್ವಲ್ಪ ಕಬಾಬ್​ ತಿನ್ನೋಣ ಅಂತಾ ಏನಾದ್ರು ಪ್ಲಾನ್​ ಮಾಡಿದ್ರೆ ನಿಮ್ಮ ಎಚ್ಚರದಲ್ಲಿ ನೀವಿರೋದು ಒಳ್ಳೇದು.

ಕಬಾಬ್​ ಸೆಂಟರ್​ ಮಾಲೀಕನಿಗೆ ಕೊರೊನಾ:​ ಹೌದು, ಏನಕಪ್ಪಾ ಇಷ್ಟೊಂದು ಪೀಠಿಕೆ ಹಾಕ್ತಿರೋದು ಅಂದ್ರೆ ಬೆಂಗಳೂರಿನ RMV ಎರಡನೇ ಹಂತದಲ್ಲಿರುವ ಜನಪ್ರಿಯ ಕಬಾಬ್ ಸೆಂಟರ್​ನ ಮಾಲೀಕರಿಗೆ ಕೊರೊನಾ ಸೋಂಕು ದೃಢವಾಗಿದೆ. ಬಡಾವಣೆಯ ಡಾಲರ್ಸ್ ಕಾಲೋನಿಯ 80 ಅಡಿ ರಸ್ತೆಯಲ್ಲಿರುವ ಈ ಕಬಾಬ್ ಸೆಂಟರ್ ಇಡಿ ಏರಿಯಾದಲ್ಲೇ ಫೇಮಸ್​. ನಿತ್ಯ ಜನಜಂಗುಳಿಯಿಂದ ತುಂಬಿರುತ್ತಿದ್ದ ಕಬಾಬ್ ಸೆಂಟರ್. ಹಾಗಾಗಿ ಇದೀಗ ಇಲ್ಲಿಗೆ ಭೇಟಿಕೊಟ್ಟ ಗ್ರಾಹಕರಿಗೆ ಈಗ ಸೋಂಕಿನ ಭೀತಿ ಶುರುವಾಗಿದೆ.

ಕಬಾಬ್​ ಸೆಂಟರ್​ ಮಾಲೀಕ ಆಸ್ಪತ್ರೆಗೆ ಶಿಫ್ಟ್​: ಸದ್ಯಕ್ಕೆ ಕಬಾಬ್ ಸೆಂಟರ್ ಮಾಲೀಕನನ್ನ ಕೆಸಿ ಜನರಲ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಜೊತೆಗೆ ಅವರ ಪತ್ನಿ ಹಾಗೂ ಮಗನನ್ನೂ ಸಹ ಕ್ವಾರಂಟೈನ್​ನಲ್ಲಿ ಇರಿಸಲಾಗಿದೆ. ಸೋಂಕಿನ ಭೀತಿಯಿಂದ ಅಕ್ಕಪಕ್ಕದ ಅಂಗಡಿಗಳು ಸೀಲ್​ಡೌನ್ ಮಾಡಲಾಗಿದೆ. ಹೀಗಾಗಿ ಇಲ್ಲಿ ಕಬಾಬ್ ತಿಂದವರು ಒಮ್ಮೆ ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳೋದು ಉತ್ತಮ.

Follow Us
ಅವಳಿ ಮಕ್ಕಳನ್ನ ಕೊಂದು ತಾಯಿ ಆತ್ಮಹತ್ಯೆಗೆ ಯತ್ನಿಸಿದ್ಯಾಕೆ?
ಅವಳಿ ಮಕ್ಕಳನ್ನ ಕೊಂದು ತಾಯಿ ಆತ್ಮಹತ್ಯೆಗೆ ಯತ್ನಿಸಿದ್ಯಾಕೆ?
‘ಭೀಮ ತೀರದಲ್ಲಿ’ ಸಿನಿಮಾ ಮರು ಬಿಡುಗಡೆ ಯಾಕೆ? ಕಾರಣ ತಿಳಿಸಿದ ಚಿತ್ರತಂಡ
‘ಭೀಮ ತೀರದಲ್ಲಿ’ ಸಿನಿಮಾ ಮರು ಬಿಡುಗಡೆ ಯಾಕೆ? ಕಾರಣ ತಿಳಿಸಿದ ಚಿತ್ರತಂಡ
ಸಚಿವರ ಬರ್ತ್​​ಡೇ: ಸರ್ಕಾರಿ ಶಾಲೆ ಮಕ್ಕಳಿಗೆ, ಪೋಷಕರಿಗೆ ವಿಮಾನಯಾನ ಭಾಗ್ಯ
ಸಚಿವರ ಬರ್ತ್​​ಡೇ: ಸರ್ಕಾರಿ ಶಾಲೆ ಮಕ್ಕಳಿಗೆ, ಪೋಷಕರಿಗೆ ವಿಮಾನಯಾನ ಭಾಗ್ಯ
ಬಹ್ರೇನ್​​ನ ಗಗನಚುಂಬಿ ಕಟ್ಟಡಗಳ ಮೇಲೆ ಇರಾನ್ ದಾಳಿ
ಬಹ್ರೇನ್​​ನ ಗಗನಚುಂಬಿ ಕಟ್ಟಡಗಳ ಮೇಲೆ ಇರಾನ್ ದಾಳಿ
ಸಚಿವ ಮಂಕಾಳು ವೈದ್ಯ ಮಾತಿಗೆ ಸಿಟ್ಟಾಗಿ ಸಭೆಯಿಂದ ಹೊರನಡೆದ ಸತೀಶ್ ಸೈಲ್
ಸಚಿವ ಮಂಕಾಳು ವೈದ್ಯ ಮಾತಿಗೆ ಸಿಟ್ಟಾಗಿ ಸಭೆಯಿಂದ ಹೊರನಡೆದ ಸತೀಶ್ ಸೈಲ್
ಮಿಸ್ ಆಗಿ ಅಮೆರಿಕದ 3 ಫೈಟರ್​​ ಜೆಟ್​​ಗಳನ್ನು ಹೊಡೆದುರುಳಿಸಿದ ಕುವೈತ್​​
ಮಿಸ್ ಆಗಿ ಅಮೆರಿಕದ 3 ಫೈಟರ್​​ ಜೆಟ್​​ಗಳನ್ನು ಹೊಡೆದುರುಳಿಸಿದ ಕುವೈತ್​​
ಫೋಕ್ಸೋ ಕೇಸ್: ಮಲ್ಲಿಕಾರ್ಜುನ ಮುತ್ಯಾ ಬೆಂಬಲಕ್ಕೆ ನಿಂತ ಭಕ್ತ ಸಮೂಹ
ಫೋಕ್ಸೋ ಕೇಸ್: ಮಲ್ಲಿಕಾರ್ಜುನ ಮುತ್ಯಾ ಬೆಂಬಲಕ್ಕೆ ನಿಂತ ಭಕ್ತ ಸಮೂಹ
ಎಲ್ಲಾ ಸರ್ಕಾರದಲ್ಲೂ ಫೋನ್ ಟ್ಯಾಪಿಂಗ್ ಇತ್ತು, ಈಗಲೂ ಇದೆ: HDK ಸ್ಫೋಟಕ ಮಾತು
ಎಲ್ಲಾ ಸರ್ಕಾರದಲ್ಲೂ ಫೋನ್ ಟ್ಯಾಪಿಂಗ್ ಇತ್ತು, ಈಗಲೂ ಇದೆ: HDK ಸ್ಫೋಟಕ ಮಾತು
ಸ್ವಾಮಿ ವಿವೇಕಾನಂದರ ಕೆನಡಾ ಭೇಟಿಯನ್ನು ಉಲ್ಲೇಖಿಸಿದ ಪ್ರಧಾನಿ ಕಾರ್ನಿ
ಸ್ವಾಮಿ ವಿವೇಕಾನಂದರ ಕೆನಡಾ ಭೇಟಿಯನ್ನು ಉಲ್ಲೇಖಿಸಿದ ಪ್ರಧಾನಿ ಕಾರ್ನಿ
Lunar Eclipse 2026: ಚಂದ್ರ ಗ್ರಹಣ ಯಾರಿಗೆ ಶುಭ ಸುದ್ದಿ ತರುತ್ತೆ?
Lunar Eclipse 2026: ಚಂದ್ರ ಗ್ರಹಣ ಯಾರಿಗೆ ಶುಭ ಸುದ್ದಿ ತರುತ್ತೆ?