AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ಲೇಡಿ ಡಾನ್ ಕಂಡ್ರೇ ಏರಿಯಾದ ಜನ ಗಡಗಡ.. ಹಾಗಿದೆ ಈಕೆಯ ಹವಾ!

ಬೆಂಗಳೂರು: ಹೆಣ್ಣು ಅಂದ್ರೆ ಎಲ್ಲರಿಗೂ ಮೊದಲು ನೆನಪಾಗುವುದು ಆಕೆಯ ಮಮತೆ, ಮೃದು ಸ್ವಭಾವ. ಯಾಕಂದ್ರೆ ಹೆಣ್ಣಿಗೆ ಮಾತ್ರ ಮೃದು ಮನಸ್ಸು, ಸಂಕೋಚ, ಸೌಮ್ಯತೆಯನ್ನು ದೇವರು ನೀಡಿರುತ್ತಾನಂತೆ. ಆದರೆ ಈ ಏರಿಯಾದಲ್ಲಿರುವ ಮಹಿಳೆಯೊಬ್ಬಳು ಇದಕ್ಕೆ ತದ್ವಿರುದ್ಧ. ಏರಿಯಾದಲ್ಲಿ ಪೂರ್ತಿ ಆಕೆಯದ್ದೇ ದರ್ಬಾರ್. ಆಕೆಯ ಪರ್ಮಿಷನ್ ಇಲ್ದೇ ಏರಿಯಾಗೆ ಯಾರೂ ಎಂಟ್ರಿ ಕೊಡೋ ಹಾಗಿಲ್ಲವಂತೆ. ಈ ರೀತಿ ಆ ಮಹಿಳೆ ಏರಿಯಾದ ಜನರದಲ್ಲಿ ತನ್ನ ಹವಾ ಮೇಂಟೇನ್​ ಮಾಡಿದ್ದಾಳೆ . ಆಕೆಯ ವರ್ತನೆಗೆ ಬೇಸತ್ತು ಸ್ಥಳೀಯರು ದೂರು ನೀಡಿದ್ರೂ ಏನೂ […]

ಈ ಲೇಡಿ ಡಾನ್ ಕಂಡ್ರೇ ಏರಿಯಾದ ಜನ ಗಡಗಡ.. ಹಾಗಿದೆ ಈಕೆಯ ಹವಾ!
ಆಯೇಷಾ ಬಾನು
|

Updated on: Oct 10, 2020 | 3:07 PM

Share

ಬೆಂಗಳೂರು: ಹೆಣ್ಣು ಅಂದ್ರೆ ಎಲ್ಲರಿಗೂ ಮೊದಲು ನೆನಪಾಗುವುದು ಆಕೆಯ ಮಮತೆ, ಮೃದು ಸ್ವಭಾವ. ಯಾಕಂದ್ರೆ ಹೆಣ್ಣಿಗೆ ಮಾತ್ರ ಮೃದು ಮನಸ್ಸು, ಸಂಕೋಚ, ಸೌಮ್ಯತೆಯನ್ನು ದೇವರು ನೀಡಿರುತ್ತಾನಂತೆ. ಆದರೆ ಈ ಏರಿಯಾದಲ್ಲಿರುವ ಮಹಿಳೆಯೊಬ್ಬಳು ಇದಕ್ಕೆ ತದ್ವಿರುದ್ಧ. ಏರಿಯಾದಲ್ಲಿ ಪೂರ್ತಿ ಆಕೆಯದ್ದೇ ದರ್ಬಾರ್. ಆಕೆಯ ಪರ್ಮಿಷನ್ ಇಲ್ದೇ ಏರಿಯಾಗೆ ಯಾರೂ ಎಂಟ್ರಿ ಕೊಡೋ ಹಾಗಿಲ್ಲವಂತೆ. ಈ ರೀತಿ ಆ ಮಹಿಳೆ ಏರಿಯಾದ ಜನರದಲ್ಲಿ ತನ್ನ ಹವಾ ಮೇಂಟೇನ್​ ಮಾಡಿದ್ದಾಳೆ . ಆಕೆಯ ವರ್ತನೆಗೆ ಬೇಸತ್ತು ಸ್ಥಳೀಯರು ದೂರು ನೀಡಿದ್ರೂ ಏನೂ ಪ್ರಯೋಜನವಾಗಿಲ್ಲ. ಇಂತಹ ಲೇಡಿ ಡಾನ್ ಇರೋದು ಬೆಂಗಳೂರಿನ ಥಣಿಸಂದ್ರದ ಸಾರಾಯಿಪಾಳ್ಯದಲ್ಲಿ.

ಮೇರಿಗೀತಾ ಎಂಬ ಮಹಿಳೆ ಏರಿಯಾ ಮಂದಿಗೆ ಭಾರಿ ಕಾಟಕೊಡ್ತಿದ್ದಾಳಂತೆ. ಏರಿಯಾ ಒಳಗೆ ದ್ವಿಚಕ್ರ ವಾಹನ ಬಿಟ್ಟು ಬೇರೆ ಯಾವುದೇ ವಾಹನ ತರುವಂತಿಲ್ಲ. ಕಾರು ತಂದು ರಸ್ತೆ ಬದಿ ನಿಲ್ಲಿಸಿದ್ರೆ ಬೆಳಗಾಗೋದ್ರೊಳಗೆ ಸಂಪೂರ್ಣ ಜಖಂ ಆಗಿರುತ್ತೆ. ಮೇರಿಗೀತಾ ಗೂಂಡಗಳನ್ನ ಕರೆಸಿ ಸ್ಥಳೀಯರಿಗೆ ತೊಂದರೆ ಕೊಡುತ್ತಿದ್ದಾಳೆ. ಅಕ್ಕಪಕ್ಕದ ಮನೆಗಳ ಮೇಲೆ ಕಲ್ಲು ಹಾಗೂ ರಾಡ್​ಗಳನ್ನ ಎಸೆದು ರಂಪಾಟ ಮಾಡುತ್ತಾಳಂತೆ. ಪ್ರತಿರೋಧ ವ್ಯಕ್ತಪಡಿಸಿದವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕುತ್ತಾಳಂತೆ. ಹೀಗಾಗಿ ಈಕೆಯ ವಿರುದ್ಧ ಸ್ಥಳೀಯರು ಹೆಣ್ಣೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಮಹಿಳೆಯ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

Follow Us
ಅವಳಿ ಮಕ್ಕಳನ್ನ ಕೊಂದು ತಾಯಿ ಆತ್ಮಹತ್ಯೆಗೆ ಯತ್ನಿಸಿದ್ಯಾಕೆ?
ಅವಳಿ ಮಕ್ಕಳನ್ನ ಕೊಂದು ತಾಯಿ ಆತ್ಮಹತ್ಯೆಗೆ ಯತ್ನಿಸಿದ್ಯಾಕೆ?
‘ಭೀಮ ತೀರದಲ್ಲಿ’ ಸಿನಿಮಾ ಮರು ಬಿಡುಗಡೆ ಯಾಕೆ? ಕಾರಣ ತಿಳಿಸಿದ ಚಿತ್ರತಂಡ
‘ಭೀಮ ತೀರದಲ್ಲಿ’ ಸಿನಿಮಾ ಮರು ಬಿಡುಗಡೆ ಯಾಕೆ? ಕಾರಣ ತಿಳಿಸಿದ ಚಿತ್ರತಂಡ
ಸಚಿವರ ಬರ್ತ್​​ಡೇ: ಸರ್ಕಾರಿ ಶಾಲೆ ಮಕ್ಕಳಿಗೆ, ಪೋಷಕರಿಗೆ ವಿಮಾನಯಾನ ಭಾಗ್ಯ
ಸಚಿವರ ಬರ್ತ್​​ಡೇ: ಸರ್ಕಾರಿ ಶಾಲೆ ಮಕ್ಕಳಿಗೆ, ಪೋಷಕರಿಗೆ ವಿಮಾನಯಾನ ಭಾಗ್ಯ
ಬಹ್ರೇನ್​​ನ ಗಗನಚುಂಬಿ ಕಟ್ಟಡಗಳ ಮೇಲೆ ಇರಾನ್ ದಾಳಿ
ಬಹ್ರೇನ್​​ನ ಗಗನಚುಂಬಿ ಕಟ್ಟಡಗಳ ಮೇಲೆ ಇರಾನ್ ದಾಳಿ
ಸಚಿವ ಮಂಕಾಳು ವೈದ್ಯ ಮಾತಿಗೆ ಸಿಟ್ಟಾಗಿ ಸಭೆಯಿಂದ ಹೊರನಡೆದ ಸತೀಶ್ ಸೈಲ್
ಸಚಿವ ಮಂಕಾಳು ವೈದ್ಯ ಮಾತಿಗೆ ಸಿಟ್ಟಾಗಿ ಸಭೆಯಿಂದ ಹೊರನಡೆದ ಸತೀಶ್ ಸೈಲ್
ಮಿಸ್ ಆಗಿ ಅಮೆರಿಕದ 3 ಫೈಟರ್​​ ಜೆಟ್​​ಗಳನ್ನು ಹೊಡೆದುರುಳಿಸಿದ ಕುವೈತ್​​
ಮಿಸ್ ಆಗಿ ಅಮೆರಿಕದ 3 ಫೈಟರ್​​ ಜೆಟ್​​ಗಳನ್ನು ಹೊಡೆದುರುಳಿಸಿದ ಕುವೈತ್​​
ಫೋಕ್ಸೋ ಕೇಸ್: ಮಲ್ಲಿಕಾರ್ಜುನ ಮುತ್ಯಾ ಬೆಂಬಲಕ್ಕೆ ನಿಂತ ಭಕ್ತ ಸಮೂಹ
ಫೋಕ್ಸೋ ಕೇಸ್: ಮಲ್ಲಿಕಾರ್ಜುನ ಮುತ್ಯಾ ಬೆಂಬಲಕ್ಕೆ ನಿಂತ ಭಕ್ತ ಸಮೂಹ
ಎಲ್ಲಾ ಸರ್ಕಾರದಲ್ಲೂ ಫೋನ್ ಟ್ಯಾಪಿಂಗ್ ಇತ್ತು, ಈಗಲೂ ಇದೆ: HDK ಸ್ಫೋಟಕ ಮಾತು
ಎಲ್ಲಾ ಸರ್ಕಾರದಲ್ಲೂ ಫೋನ್ ಟ್ಯಾಪಿಂಗ್ ಇತ್ತು, ಈಗಲೂ ಇದೆ: HDK ಸ್ಫೋಟಕ ಮಾತು
ಸ್ವಾಮಿ ವಿವೇಕಾನಂದರ ಕೆನಡಾ ಭೇಟಿಯನ್ನು ಉಲ್ಲೇಖಿಸಿದ ಪ್ರಧಾನಿ ಕಾರ್ನಿ
ಸ್ವಾಮಿ ವಿವೇಕಾನಂದರ ಕೆನಡಾ ಭೇಟಿಯನ್ನು ಉಲ್ಲೇಖಿಸಿದ ಪ್ರಧಾನಿ ಕಾರ್ನಿ
Lunar Eclipse 2026: ಚಂದ್ರ ಗ್ರಹಣ ಯಾರಿಗೆ ಶುಭ ಸುದ್ದಿ ತರುತ್ತೆ?
Lunar Eclipse 2026: ಚಂದ್ರ ಗ್ರಹಣ ಯಾರಿಗೆ ಶುಭ ಸುದ್ದಿ ತರುತ್ತೆ?