
ತುಮಕೂರು: ಜಗತ್ತು ಕೊರೊನಾದಿಂದ ನಲುಗಿ ಹೋಗಿದ್ದರು ಇಲ್ಲೊಂದಿಷ್ಟು ಜನ ಅವರ ಪ್ರಪಂಚದಲ್ಲೇ ಮುಳುಗಿಹೋಗಿದ್ದಾರೆ.
ವೈಎನ್ ಹೊಸಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಸ್ಪೀಟ್ ದಂಧೆ ನಡೆಯುತ್ತಿದ್ದು, ಕೂಡಲೇ ಪೊಲೀಸರು ಈ ದಂಧೆಗೆ ಬ್ರೇಕ್ ಹಾಕಬೇಕೆಂದು ಸ್ಥಳೀಯರು ಮನವಿ ಮಾಡಿದ್ದಾರೆ.
Published On - 12:01 pm, Wed, 22 July 20