ಮಳೆ ಸಿಂಚನಕ್ಕೆ JP ನಗರದಲ್ಲಿ ನವಿಲು ಪ್ರತ್ಯಕ್ಷವಾಯ್ತು!

ಬೆಂಗಳೂರು: ಸಿಲಿಕಾನ್ ಸಿಟಿಯ ಹಲವಾರು ಪ್ರದೇಶಗಳಲ್ಲಿ ಇಡೀ ರಾತ್ರಿ ವರ್ಷಧಾರೆಯಾಗಿದೆ. ಮಳೆ ಸಿಂಚನಕ್ಕೆ ಜೆ.ಪಿ. ನಗರದಲ್ಲಿ ನವಿಲು ಪ್ರತ್ಯಕ್ಷವಾಗಿದೆ! ಸದ್ಯ ಈಗ ಅದು ಮಳೆಯಿಂದ ಬಚಾವ್ ಆಗಲು ಮನೆಯೊಂದರ ಬಾಲ್ಕನಿಯಲ್ಲಿ ಆಶ್ರಯ ಪಡೆದಿದೆ. ನವಿಲನ್ನ ಕಂಡು ಸ್ಥಳೀಯರು ಫೋಟೋ ಕ್ಲಿಕ್ಕಿಸಿದ್ದಾರೆ.

ಮಳೆ ಸಿಂಚನಕ್ಕೆ JP ನಗರದಲ್ಲಿ ನವಿಲು ಪ್ರತ್ಯಕ್ಷವಾಯ್ತು!
ಆಯೇಷಾ ಬಾನು Edited By: ಸಾಧು ಶ್ರೀನಾಥ್​

Updated on: Oct 19, 2020 | 12:18 PM

ಬೆಂಗಳೂರು: ಸಿಲಿಕಾನ್ ಸಿಟಿಯ ಹಲವಾರು ಪ್ರದೇಶಗಳಲ್ಲಿ ಇಡೀ ರಾತ್ರಿ ವರ್ಷಧಾರೆಯಾಗಿದೆ. ಮಳೆ ಸಿಂಚನಕ್ಕೆ ಜೆ.ಪಿ. ನಗರದಲ್ಲಿ ನವಿಲು ಪ್ರತ್ಯಕ್ಷವಾಗಿದೆ! ಸದ್ಯ ಈಗ ಅದು ಮಳೆಯಿಂದ ಬಚಾವ್ ಆಗಲು ಮನೆಯೊಂದರ ಬಾಲ್ಕನಿಯಲ್ಲಿ ಆಶ್ರಯ ಪಡೆದಿದೆ. ನವಿಲನ್ನ ಕಂಡು ಸ್ಥಳೀಯರು ಫೋಟೋ ಕ್ಲಿಕ್ಕಿಸಿದ್ದಾರೆ.


Ayesha Banu

ಹುಟ್ಟಿದ್ದು ಕೋಟೆ ನಾಡು ಚಿತ್ರದುರ್ಗ. ಬಾಲ್ಯ ಕಳೆದದ್ದು ಖ್ಯಾತ ಕಾದಂಬರಿಕಾರ ತ.ರಾ.ಸು ಅವರ ತಳುಕು. ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಓದಿದ್ದು ಬಿಬಿಎಂ ಆದ್ರೂ ಪತ್ರಕರ್ತೆ ಆಗಬೇಕು ಎಂಬ ಕನಸು ಹಲವು ವರ್ಷಗಳಿಂದ ಮಾಧ್ಯಮದಲ್ಲಿ ಮುನ್ನುಗ್ಗಲು ಸಹಾಯ ಮಾಡಿದೆ. ಪುಸ್ತಕ ಓದುವುದು, ಸಂಗೀತಾ, ಪ್ರವಾಸ ನನ್ನ ಹವ್ಯಾಸ.

Follow Us