AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಫೀ ಬರೆ ಹಾಕ್ತಿರೋ ಖಾಸಗಿ ಶಾಲೆ, ಇಲ್ಲಾಂದ್ರೆ TC ಕೊಟ್ಟಿಕಳಿಸೋ ಬೆದರಿಕೆ!

ಬೆಂಗಳೂರು: ನಗರದ ಕೆಲ ಖಾಸಗಿ ಶಾಲೆಗಳು ಕೊರೊನಾ ಸಂಕಷ್ಟದ ನಡುವೆ ಫೀಸ್ ದಂಧೆ ಶುರು ಮಾಡಿವೆ. ಫೀಸ್ ಹೆಸರಲ್ಲಿ ಬಡವರ ಮೇಲೆ ಬರೆ ಹಾಕುತ್ತಿವೆ. ಇದೇ ರೀತಿ ಆರ್.ಟಿ. ನಗರದ ನಿವಾಸಿಯೊಬ್ಬರು ತನ್ನ ಇಬ್ಬರು ಮಕ್ಕಳ ಫೀಸ್ ಕಟ್ಟಲು ಆಗದೆ ಸಂಕಷ್ಟ ಎದುರಿಸುತ್ತಿದ್ದಾರೆ. ಫೀಸ್ ಕಟ್ಟೋಕೆ ದುಡ್ಡಿಲ್ಲ ಅಂದ್ರೆ ಟಿ.ಸಿ ಕೊಡ್ತೀವಿ ಅಂತ ಖಾಸಗಿ ಶಾಲೆ ಬೆದರಿಕೆ ಹಾಕಿದೆಯಂತೆ. ತನ್ನ ಇಬ್ಬರು ಮಕ್ಕಳಿಗೆ 50 ಸಾವಿರಕ್ಕೂ ಹೆಚ್ಚು ಫೀಸ್ ಕಟ್ಟಬೇಕಿದೆ. ಜೊತೆಗೆ ಆನ್​ಲೈನ್ ಕ್ಲಾಸ್​ಗಾಗಿ ಇಬ್ಬರಿಗೂ 2 […]

ಫೀ ಬರೆ ಹಾಕ್ತಿರೋ ಖಾಸಗಿ ಶಾಲೆ, ಇಲ್ಲಾಂದ್ರೆ TC ಕೊಟ್ಟಿಕಳಿಸೋ ಬೆದರಿಕೆ!
ಸಂಗ್ರಹ ಚಿತ್ರ
ಆಯೇಷಾ ಬಾನು
| Edited By: |

Updated on:Jul 08, 2020 | 4:31 PM

Share

ಬೆಂಗಳೂರು: ನಗರದ ಕೆಲ ಖಾಸಗಿ ಶಾಲೆಗಳು ಕೊರೊನಾ ಸಂಕಷ್ಟದ ನಡುವೆ ಫೀಸ್ ದಂಧೆ ಶುರು ಮಾಡಿವೆ. ಫೀಸ್ ಹೆಸರಲ್ಲಿ ಬಡವರ ಮೇಲೆ ಬರೆ ಹಾಕುತ್ತಿವೆ. ಇದೇ ರೀತಿ ಆರ್.ಟಿ. ನಗರದ ನಿವಾಸಿಯೊಬ್ಬರು ತನ್ನ ಇಬ್ಬರು ಮಕ್ಕಳ ಫೀಸ್ ಕಟ್ಟಲು ಆಗದೆ ಸಂಕಷ್ಟ ಎದುರಿಸುತ್ತಿದ್ದಾರೆ.

ಫೀಸ್ ಕಟ್ಟೋಕೆ ದುಡ್ಡಿಲ್ಲ ಅಂದ್ರೆ ಟಿ.ಸಿ ಕೊಡ್ತೀವಿ ಅಂತ ಖಾಸಗಿ ಶಾಲೆ ಬೆದರಿಕೆ ಹಾಕಿದೆಯಂತೆ. ತನ್ನ ಇಬ್ಬರು ಮಕ್ಕಳಿಗೆ 50 ಸಾವಿರಕ್ಕೂ ಹೆಚ್ಚು ಫೀಸ್ ಕಟ್ಟಬೇಕಿದೆ. ಜೊತೆಗೆ ಆನ್​ಲೈನ್ ಕ್ಲಾಸ್​ಗಾಗಿ ಇಬ್ಬರಿಗೂ 2 ಸ್ಮಾರ್ಟ್ ಫೋನ್ ಖರೀದಿಸಬೇಕು. ಇದನ್ನ ಹೇಳಿದ್ರೆ ಶಾಲೆ ಅವ್ರು ಅದು ನಿಮ್ಮ ಸಮಸ್ಯೆ ಅಂತಾರೆ. ಲಾಕ್​ಡೌನ್​ನಿಂದಾಗಿ ನನಗೆ ಕೆಲಸ ಇಲ್ಲ. ಆದಾಯ ಇಲ್ಲ. ಇಂತಹ ಸಮಯದಲ್ಲಿ ಫೀಸ್ ಕಟ್ಟಿ ಅಂದ್ರೆ ಹೇಗೆ ಕಟ್ಟೋದು ಎಂದು ಗೋಳಾಡಿದ್ದಾರೆ.

ಇವರ ಇಬ್ಬರು ಮಕ್ಕಳಿಗೆ ಶಾಲೆ ಇಲ್ಲದಿದ್ದರೂ ಯುನಿಫಾರ್ಮ್, ಬುಕ್ಸ್​ಗೆ ಹಣ ಕಟ್ಟಿಸಿಕೊಂಡಿದ್ದಾರೆ. ಶಾಲೆಯೇ ಕ್ಲೋಸ್ ಆಗಿದ್ದರು ಯುನಿಫಾರ್ಮ್ ಕೊಟ್ಟಿದ್ದಾರೆ. ಆದ್ರೆ ಫೀಸ್ ಕಟ್ಟಿಲ್ಲ ಅಂತ ನೋಟ್ಸ್ ಕಳಿಸ್ತಾ ಇಲ್ಲವಂತೆ. ಈ ರೀತಿ ಖಾಸಗಿ ಶಾಲೆಗಳು ಪೋಷಕರಿಗೆ ಒತ್ತಡ ಹಾಕುತ್ತಿವೆ.

Published On - 1:00 pm, Wed, 8 July 20

‘ಔಟಾದೆ, ಹೋಗಪ್ಪ’; ಕಿಚ್ಚನ ಸ್ಲೆಡ್ಜಿಂಗ್​​ಗೆ ಎದುರಾಳಿ ತಂಡದವರು ಕಂಗಾಲು
‘ಔಟಾದೆ, ಹೋಗಪ್ಪ’; ಕಿಚ್ಚನ ಸ್ಲೆಡ್ಜಿಂಗ್​​ಗೆ ಎದುರಾಳಿ ತಂಡದವರು ಕಂಗಾಲು
ವೈಎಸ್​ಆರ್​ಸಿಪಿ ನಾಯಕ ಜೋಗಿ ರಮೇಶ್ ಮನೆಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು
ವೈಎಸ್​ಆರ್​ಸಿಪಿ ನಾಯಕ ಜೋಗಿ ರಮೇಶ್ ಮನೆಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು
ಸಿಸಿಎಲ್​ ಗೆಲುವನ್ನು ತಮ್ಮದೇ ಸ್ಟೈಲ್​​​ನಲ್ಲಿ ಸೆಲೆಬ್ರೇಟ್ ಮಾಡಿದ ಸುದೀಪ್
ಸಿಸಿಎಲ್​ ಗೆಲುವನ್ನು ತಮ್ಮದೇ ಸ್ಟೈಲ್​​​ನಲ್ಲಿ ಸೆಲೆಬ್ರೇಟ್ ಮಾಡಿದ ಸುದೀಪ್
ದೇವಾಲಯಗಳಲ್ಲಿ ಸೆಲ್ಫಿ ಅಥವಾ ಗರ್ಭಗುಡಿ ಫೋಟೋ ತೆಗೆಯಬಾರದು!
ದೇವಾಲಯಗಳಲ್ಲಿ ಸೆಲ್ಫಿ ಅಥವಾ ಗರ್ಭಗುಡಿ ಫೋಟೋ ತೆಗೆಯಬಾರದು!
ಇಂದು ಈ ರಾಶಿಯವರಿಗೆ ಆಪ್ತರಿಂದಲೇ ಮೋಸ
ಇಂದು ಈ ರಾಶಿಯವರಿಗೆ ಆಪ್ತರಿಂದಲೇ ಮೋಸ
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ