AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪೊಲೀಸ್‌ ಕಸ್ಟಡಿಯಲ್ಲಿರುವ ‘ಟಗರು’ಗಳು ಮಾಡಿದ ಅಪರಾಧವಾದ್ರೂ ಏನು ಗೊತ್ತಾ?

ಹಾವೇರಿ: ರಾಜ್ಯದ್ಯಂತ ಇವತ್ತು ಲಾಕ್‌ಡೌನ್‌ ಇದೆ. ಆದ್ರೂ ನಮಗ್ಯಾರು ಹೇಳೋರು ಅಂತಾ ಭಂಡ ದೈರ್ಯದಲ್ಲಿ ಯುವಕರ ಗುಂಪೊಂದು ಟಗರಿನ ಕಾಳಗಕ್ಕೆ ಶುರುಮಾಡಿದೆ. ಪರಿಣಾಮ ಈ ಟಗರು ವೀರರನ್ನ ಪೊಲೀಸರು ಕಂಬಿ ಹಿಂದೆ, ಟಗರುಗಳನ್ನು ಪೊಲೀಸ್‌ ವಶಕ್ಕೆ ಪಡೆದ ಘಟನೆ ಹಾವೇರಿ ಜಿಲ್ಲೆಯಲ್ಲಿ ಸಂಭವಿಸಿದೆ. ಹೌದು ಹಾವೇರಿ ಜಿಲ್ಲೆಯಲ್ಲಿ ಟಗರು ಕಾಳಗ, ಹೋರಿ ಹಾಯಿಸೋದು ಅಂದ್ರೆ ಭಾರೀ ಪಾಪುಲರ್‌. ಆದ್ರೆ ಅದಕ್ಕೆ ಸಮಯ ಸಂದರ್ಭ ಗೊತ್ತಿರಬೇಕಲ್ವಾ. ಇವತ್ತು ಎಲ್ಲೆಡೆ ಸಂಡೇ ಲಾಕ್‌ಡೌನ್‌ ಇದ್ರೂ ರಾಣೆಬೆನ್ನೂರು ತಾಲೂಕು ಹುಣಸೀಕಟ್ಟಿ ಗ್ರಾಮದ […]

ಪೊಲೀಸ್‌ ಕಸ್ಟಡಿಯಲ್ಲಿರುವ 'ಟಗರು'ಗಳು ಮಾಡಿದ ಅಪರಾಧವಾದ್ರೂ ಏನು ಗೊತ್ತಾ?
Follow us
Guru
| Updated By:

Updated on:Jul 27, 2020 | 8:56 PM

ಹಾವೇರಿ: ರಾಜ್ಯದ್ಯಂತ ಇವತ್ತು ಲಾಕ್‌ಡೌನ್‌ ಇದೆ. ಆದ್ರೂ ನಮಗ್ಯಾರು ಹೇಳೋರು ಅಂತಾ ಭಂಡ ದೈರ್ಯದಲ್ಲಿ ಯುವಕರ ಗುಂಪೊಂದು ಟಗರಿನ ಕಾಳಗಕ್ಕೆ ಶುರುಮಾಡಿದೆ. ಪರಿಣಾಮ ಈ ಟಗರು ವೀರರನ್ನ ಪೊಲೀಸರು ಕಂಬಿ ಹಿಂದೆ, ಟಗರುಗಳನ್ನು ಪೊಲೀಸ್‌ ವಶಕ್ಕೆ ಪಡೆದ ಘಟನೆ ಹಾವೇರಿ ಜಿಲ್ಲೆಯಲ್ಲಿ ಸಂಭವಿಸಿದೆ.

ಹೌದು ಹಾವೇರಿ ಜಿಲ್ಲೆಯಲ್ಲಿ ಟಗರು ಕಾಳಗ, ಹೋರಿ ಹಾಯಿಸೋದು ಅಂದ್ರೆ ಭಾರೀ ಪಾಪುಲರ್‌. ಆದ್ರೆ ಅದಕ್ಕೆ ಸಮಯ ಸಂದರ್ಭ ಗೊತ್ತಿರಬೇಕಲ್ವಾ. ಇವತ್ತು ಎಲ್ಲೆಡೆ ಸಂಡೇ ಲಾಕ್‌ಡೌನ್‌ ಇದ್ರೂ ರಾಣೆಬೆನ್ನೂರು ತಾಲೂಕು ಹುಣಸೀಕಟ್ಟಿ ಗ್ರಾಮದ ಕೆಲ ಯುವಕರು ಟಗರಿನ ಕಾಳಗ ನಡೆಸಲು ಶುರುಮಾಡಿದ್ದಾರೆ. ಇದ್ರಲ್ಲಿ ದಾವಣೆಗೆರೆ, ಹರಿಹರ ಮತ್ತು ಹಾವೇರಿಯಿಂದಲೂ ಬಂದ ಕೆಲ ಜನರು ಬಂದಿದ್ದಾರೆ.

ಆದ್ರೆ ಈ ವಿಷಯ ಅದೇಗೋ ಪೊಲೀಸರಿಗೆ ಮುಟ್ಟಿದೆ. ಅಷ್ಟೇ, ತಕ್ಷಣವೇ ಸ್ಥಳಕ್ಕೆ ಬಂದ ಪೊಲೀಸರು ಟಗರಿನ ಕಾಳಗ ನಡೆಸ್ತಿದ್ದ ದಾವಣಗೆರೆ, ಹರಿಹರ ಮತ್ತು ಹಾವೇರಿ ಮೂಲದ ಎಂಟು ಯುವಕರನ್ನ ವಶಕ್ಕೆ ಪಡೆದಿದ್ದಾರೆ. ಅಷ್ಟೇ ಅಲ್ಲ ಎರಡು ಟಗರುಗಳನ್ನು ಕೂಡಾ ವಶಕ್ಕೆ ಪಡಿದಿದ್ದಾರೆ. ನಂತರ ಈ ಸಂಬಂಧ ರಾಣೆಬೆನ್ನೂರು ಗ್ರಾಮೀಣ ಪೊಲೀಸ್‌ ಠಾಣೆ ಪ್ರಕರಣ ದಾಖಲಾಗಿದೆ.

Published On - 6:56 pm, Sun, 26 July 20

ಲೆಫ್ಟಿನೆಂಟ್ ವಿನಯ್ ಅಸ್ತಿ ವಿಸರ್ಜನೆ ಮಾಡಿ ಬಿಕ್ಕಿ ಬಿಕ್ಕಿ ಅತ್ತ ತಂದೆ
ಲೆಫ್ಟಿನೆಂಟ್ ವಿನಯ್ ಅಸ್ತಿ ವಿಸರ್ಜನೆ ಮಾಡಿ ಬಿಕ್ಕಿ ಬಿಕ್ಕಿ ಅತ್ತ ತಂದೆ
ಸಹಾಯ ಮಾಡಿ; ಸರ್ಕಾರಕ್ಕೆ ಪಹಲ್ಗಾಮ್ ದಾಳಿಯಲ್ಲಿ ಮಡಿದ ಸಂತೋಷ್ ಪತ್ನಿ ಮನವಿ
ಸಹಾಯ ಮಾಡಿ; ಸರ್ಕಾರಕ್ಕೆ ಪಹಲ್ಗಾಮ್ ದಾಳಿಯಲ್ಲಿ ಮಡಿದ ಸಂತೋಷ್ ಪತ್ನಿ ಮನವಿ
ಉಗ್ರರ ದಾಳಿಗೆ ಬಲಿಯಾದ ಮಂಜುನಾಥ್ ಪಹಲ್ಗಾಮ್​ನಲ್ಲಿ ಕಳೆದ ಕೊನೆಯ ಕ್ಷಣಗಳು
ಉಗ್ರರ ದಾಳಿಗೆ ಬಲಿಯಾದ ಮಂಜುನಾಥ್ ಪಹಲ್ಗಾಮ್​ನಲ್ಲಿ ಕಳೆದ ಕೊನೆಯ ಕ್ಷಣಗಳು
ಕೆಆರ್​ಎಸ್ ಕ್ರೆಸ್ಟ್​ ಗೇಟ್ ಬದಲಿಸಬೇಕಿದೆಯೇ? ರಿಪೋರ್ಟ್ ಕೇಳಿದ ಶಿವಕುಮಾರ್
ಕೆಆರ್​ಎಸ್ ಕ್ರೆಸ್ಟ್​ ಗೇಟ್ ಬದಲಿಸಬೇಕಿದೆಯೇ? ರಿಪೋರ್ಟ್ ಕೇಳಿದ ಶಿವಕುಮಾರ್
ರಮ್ಯಾಗೆ ಚಿನ್ನ ಎಂದರೆ ಇಷ್ಟವೇ? ನಟಿ ಹೇಳಿದ್ದೇನು? ವಿಡಿಯೋ ನೋಡಿ...
ರಮ್ಯಾಗೆ ಚಿನ್ನ ಎಂದರೆ ಇಷ್ಟವೇ? ನಟಿ ಹೇಳಿದ್ದೇನು? ವಿಡಿಯೋ ನೋಡಿ...
ಕಾಂಗ್ರೆಸ್ ನಾಯಕರಿಗೆ ಮಾನವೀಯತೆ ಮತ್ತು ರಾಷ್ಟ್ರವಾದ ಬೇಕಾಗಿಲ್ಲ: ಚಲವಾದಿ
ಕಾಂಗ್ರೆಸ್ ನಾಯಕರಿಗೆ ಮಾನವೀಯತೆ ಮತ್ತು ರಾಷ್ಟ್ರವಾದ ಬೇಕಾಗಿಲ್ಲ: ಚಲವಾದಿ
ಪಹಲ್ಗಾಮ್ ಉಗ್ರರ ದಾಳಿಯನ್ನು ಪ್ರತಿಯೊಬ್ಬ ಕಾಶ್ಮೀರಿ ಖಂಡಿಸಿದ್ದಾನೆ: ರಾಹುಲ್
ಪಹಲ್ಗಾಮ್ ಉಗ್ರರ ದಾಳಿಯನ್ನು ಪ್ರತಿಯೊಬ್ಬ ಕಾಶ್ಮೀರಿ ಖಂಡಿಸಿದ್ದಾನೆ: ರಾಹುಲ್
ಕಾಂಗ್ರೆಸ್ ಸರ್ಕಾರದ ಯೋಗ್ಯತೆ ಏನು ಅಂತ ನಮಗೆ ಗೊತ್ತು; ಅಶೋಕ
ಕಾಂಗ್ರೆಸ್ ಸರ್ಕಾರದ ಯೋಗ್ಯತೆ ಏನು ಅಂತ ನಮಗೆ ಗೊತ್ತು; ಅಶೋಕ
ಬಿಜೆಪಿ ಶಾಸಕರ ಅಮಾನತು ಅಸಂವಿಧಾನಿಕವಾದದ್ದು: ಅಶೋಕ
ಬಿಜೆಪಿ ಶಾಸಕರ ಅಮಾನತು ಅಸಂವಿಧಾನಿಕವಾದದ್ದು: ಅಶೋಕ
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿಲುವು ಅಭಿನಂದನಾರ್ಹ: ಈಶ್ವರಪ್ಪ
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿಲುವು ಅಭಿನಂದನಾರ್ಹ: ಈಶ್ವರಪ್ಪ