AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಲಾವೃತಗೊಂಡ ಕಟ್ಟಡದಲ್ಲೇ 3 ದಿನದಿಂದ ಸಿಲುಕಿಕೊಂಡ ಕಾರ್ಮಿಕರು, ಸಹಾಯಕ್ಕೆ ಬಾರದ ಅಧಿಕಾರಿಗಳು

ಕಲಬುರಗಿ: ಭೀಮಾ ನದಿ ಹಿನ್ನೀರಿನ ಉಪನದಿ ಬೋರಿ ನದಿ ನೆರೆಯಲ್ಲಿ ಸಿಲುಕಿಕೊಂಡು 17 ಕಾರ್ಮಿಕರ ಪರದಾಡುತ್ತಿರುವಂತ ಘಟನೆ ಜಿಲ್ಲೆ ಅಫಜಲಪುರ ತಾಲೂಕಿನ ಬಳುಂಡಗಿ ಬಳಿ ನಡೆದಿದೆ. ಭೀಮಾ ಉಪನದಿ ಬೋರಿ ನದಿ ಪ್ರವಾಹದಿಂದ ನಿರ್ಮಾಣ ಹಂತದ ಕಟ್ಟಡ ಜಲಾವೃತಗೊಂಡಿದೆ. ಮುಳುಗಿರುವ ಕಟ್ಟಡದ ಟೆರೇಸ್​ನ ಮೇಲೆಯೇ 17 ಕಾರ್ಮಿಕರ ಸಿಲುಕಿಕೊಂಡಿದ್ದಾರೆ. ನೆರವಿಗಾಗಿ ಅಂಗಲಾಚುತ್ತಿದ್ದಾರೆ. ಸಿಲುಕಿರುವವರೆಲ್ಲ ಜಾರ್ಖಂಡ್, ಬಾಗಲಕೋಟೆ ಮೂಲದ ಕಾರ್ಮಿಕರು. ಇವರು ಅಮರ್ಜ ಡ್ಯಾಂ, ಕೆರೆ ತುಂಬುವ ಕಾಮಗಾರಿ ಹಿನ್ನೆಲೆಯಲ್ಲಿ ಬಳುಂಡಗಿ ಜಾಕ್ವೆಲ್ ಪಕ್ಕದ ಕಟ್ಟಡದಲ್ಲೆ ನೆಲೆಸಿದ್ದರು. ಮಳೆ […]

ಜಲಾವೃತಗೊಂಡ ಕಟ್ಟಡದಲ್ಲೇ 3 ದಿನದಿಂದ  ಸಿಲುಕಿಕೊಂಡ ಕಾರ್ಮಿಕರು, ಸಹಾಯಕ್ಕೆ ಬಾರದ ಅಧಿಕಾರಿಗಳು
ಆಯೇಷಾ ಬಾನು
|

Updated on: Oct 18, 2020 | 1:00 PM

Share

ಕಲಬುರಗಿ: ಭೀಮಾ ನದಿ ಹಿನ್ನೀರಿನ ಉಪನದಿ ಬೋರಿ ನದಿ ನೆರೆಯಲ್ಲಿ ಸಿಲುಕಿಕೊಂಡು 17 ಕಾರ್ಮಿಕರ ಪರದಾಡುತ್ತಿರುವಂತ ಘಟನೆ ಜಿಲ್ಲೆ ಅಫಜಲಪುರ ತಾಲೂಕಿನ ಬಳುಂಡಗಿ ಬಳಿ ನಡೆದಿದೆ.

ಭೀಮಾ ಉಪನದಿ ಬೋರಿ ನದಿ ಪ್ರವಾಹದಿಂದ ನಿರ್ಮಾಣ ಹಂತದ ಕಟ್ಟಡ ಜಲಾವೃತಗೊಂಡಿದೆ. ಮುಳುಗಿರುವ ಕಟ್ಟಡದ ಟೆರೇಸ್​ನ ಮೇಲೆಯೇ 17 ಕಾರ್ಮಿಕರ ಸಿಲುಕಿಕೊಂಡಿದ್ದಾರೆ. ನೆರವಿಗಾಗಿ ಅಂಗಲಾಚುತ್ತಿದ್ದಾರೆ. ಸಿಲುಕಿರುವವರೆಲ್ಲ ಜಾರ್ಖಂಡ್, ಬಾಗಲಕೋಟೆ ಮೂಲದ ಕಾರ್ಮಿಕರು.

ಇವರು ಅಮರ್ಜ ಡ್ಯಾಂ, ಕೆರೆ ತುಂಬುವ ಕಾಮಗಾರಿ ಹಿನ್ನೆಲೆಯಲ್ಲಿ ಬಳುಂಡಗಿ ಜಾಕ್ವೆಲ್ ಪಕ್ಕದ ಕಟ್ಟಡದಲ್ಲೆ ನೆಲೆಸಿದ್ದರು. ಮಳೆ ಪ್ರವಾಹದಿಂದ ಕಳೆದ 3 ದಿನದಿಂದ ಕಟ್ಟಡದಲ್ಲಿಯೇ ಸಿಲುಕಿಕೊಂಡಿದ್ದಾರೆ. ಇಷ್ಟು ದಿನ ಕಳೆದರೂ ಅವರ ಸಹಾಯಕ್ಕಾಗಿ ಯಾರು ಮುಂದಾಗಿಲ್ಲ.

Follow Us
ರೇಷ್ಮೆ ಸೀರೆ ಉಟ್ಟು ಬಂದ ನೋರಾ ಫತೇಹಿ, ಹೇಳಿದ್ದೇನು? ವಿಡಿಯೋ ನೋಡಿ
ರೇಷ್ಮೆ ಸೀರೆ ಉಟ್ಟು ಬಂದ ನೋರಾ ಫತೇಹಿ, ಹೇಳಿದ್ದೇನು? ವಿಡಿಯೋ ನೋಡಿ
ನೋರಾ ಫತೇಹಿ ಬಗ್ಗೆ ನಟಿ ರಕ್ಷಿತಾ ಮಾತು: ವಿಡಿಯೋ ನೋಡಿ
ನೋರಾ ಫತೇಹಿ ಬಗ್ಗೆ ನಟಿ ರಕ್ಷಿತಾ ಮಾತು: ವಿಡಿಯೋ ನೋಡಿ
ಮುನಿಸು ಮರೆತು ಲೋಕ ಅದಾಲತ್​​ನಲ್ಲಿ ಮತ್ತೆ ಒಂದಾದ ಮೂರು ಜೋಡಿಗಳು
ಮುನಿಸು ಮರೆತು ಲೋಕ ಅದಾಲತ್​​ನಲ್ಲಿ ಮತ್ತೆ ಒಂದಾದ ಮೂರು ಜೋಡಿಗಳು
ಬಿರು ಬೇಸಿಗೆಯಲ್ಲೂ ಆಲಿಕಲ್ಲು ಮಳೆ: ಧಾರವಾಡ ಮಂದಿಗೆ ತಂಪೆರೆದ ವರುಣ
ಬಿರು ಬೇಸಿಗೆಯಲ್ಲೂ ಆಲಿಕಲ್ಲು ಮಳೆ: ಧಾರವಾಡ ಮಂದಿಗೆ ತಂಪೆರೆದ ವರುಣ
ನೆಲಮಂಗಲದಲ್ಲಿ 6 ನವಿಲು ಸಾವು: ವಿಷ ಪ್ರಾಶನಮಾಡಿ ಕೊಂದಿರುವ ಶಂಕೆ
ನೆಲಮಂಗಲದಲ್ಲಿ 6 ನವಿಲು ಸಾವು: ವಿಷ ಪ್ರಾಶನಮಾಡಿ ಕೊಂದಿರುವ ಶಂಕೆ
ತಮ್ಮ ಕ್ಷೇತ್ರದ ಜಾತ್ರೆಗೆ ಸಿಎಂ ಒಂದು ಲೋಡ್ ಸಿಲಿಂಡರ್ ಕೊಡಿಸಿದ್ರಾ ?
ತಮ್ಮ ಕ್ಷೇತ್ರದ ಜಾತ್ರೆಗೆ ಸಿಎಂ ಒಂದು ಲೋಡ್ ಸಿಲಿಂಡರ್ ಕೊಡಿಸಿದ್ರಾ ?
ಹೊಸ ಜೆರ್ಸಿ ಪ್ರೋಮೋದಲ್ಲಿ ಆರ್​ಸಿಬಿಯನ್ನು ಗೇಲಿ ಮಾಡಿದ ಕೆಕೆಆರ್
ಹೊಸ ಜೆರ್ಸಿ ಪ್ರೋಮೋದಲ್ಲಿ ಆರ್​ಸಿಬಿಯನ್ನು ಗೇಲಿ ಮಾಡಿದ ಕೆಕೆಆರ್
ಅಪಾರ್ಟ್​ಮೆಂಟ್ ಲಿಫ್ಟ್​ ಗೇಟಿನೊಳಗೆ ಸಿಲುಕಿತು ಮಗುವಿನ ಕೈ
ಅಪಾರ್ಟ್​ಮೆಂಟ್ ಲಿಫ್ಟ್​ ಗೇಟಿನೊಳಗೆ ಸಿಲುಕಿತು ಮಗುವಿನ ಕೈ
ಬಿಹಾರದ ಸಿಎಂ​ ಬರುವ ಮುನ್ನ ಮೈದಾನಕ್ಕೆ ನುಗ್ಗಿದ ಗೂಳಿ; ಓಡಿದ ಪೊಲೀಸರು
ಬಿಹಾರದ ಸಿಎಂ​ ಬರುವ ಮುನ್ನ ಮೈದಾನಕ್ಕೆ ನುಗ್ಗಿದ ಗೂಳಿ; ಓಡಿದ ಪೊಲೀಸರು
ಬಜೆಟ್​ ಬಗ್ಗೆ ಅಸಮಾಧಾನಗೊಂಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ ಕೈ ಶಾಸಕ
ಬಜೆಟ್​ ಬಗ್ಗೆ ಅಸಮಾಧಾನಗೊಂಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ ಕೈ ಶಾಸಕ