AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಲಾವೃತಗೊಂಡ ಕಟ್ಟಡದಲ್ಲೇ 3 ದಿನದಿಂದ ಸಿಲುಕಿಕೊಂಡ ಕಾರ್ಮಿಕರು, ಸಹಾಯಕ್ಕೆ ಬಾರದ ಅಧಿಕಾರಿಗಳು

ಕಲಬುರಗಿ: ಭೀಮಾ ನದಿ ಹಿನ್ನೀರಿನ ಉಪನದಿ ಬೋರಿ ನದಿ ನೆರೆಯಲ್ಲಿ ಸಿಲುಕಿಕೊಂಡು 17 ಕಾರ್ಮಿಕರ ಪರದಾಡುತ್ತಿರುವಂತ ಘಟನೆ ಜಿಲ್ಲೆ ಅಫಜಲಪುರ ತಾಲೂಕಿನ ಬಳುಂಡಗಿ ಬಳಿ ನಡೆದಿದೆ. ಭೀಮಾ ಉಪನದಿ ಬೋರಿ ನದಿ ಪ್ರವಾಹದಿಂದ ನಿರ್ಮಾಣ ಹಂತದ ಕಟ್ಟಡ ಜಲಾವೃತಗೊಂಡಿದೆ. ಮುಳುಗಿರುವ ಕಟ್ಟಡದ ಟೆರೇಸ್​ನ ಮೇಲೆಯೇ 17 ಕಾರ್ಮಿಕರ ಸಿಲುಕಿಕೊಂಡಿದ್ದಾರೆ. ನೆರವಿಗಾಗಿ ಅಂಗಲಾಚುತ್ತಿದ್ದಾರೆ. ಸಿಲುಕಿರುವವರೆಲ್ಲ ಜಾರ್ಖಂಡ್, ಬಾಗಲಕೋಟೆ ಮೂಲದ ಕಾರ್ಮಿಕರು. ಇವರು ಅಮರ್ಜ ಡ್ಯಾಂ, ಕೆರೆ ತುಂಬುವ ಕಾಮಗಾರಿ ಹಿನ್ನೆಲೆಯಲ್ಲಿ ಬಳುಂಡಗಿ ಜಾಕ್ವೆಲ್ ಪಕ್ಕದ ಕಟ್ಟಡದಲ್ಲೆ ನೆಲೆಸಿದ್ದರು. ಮಳೆ […]

ಜಲಾವೃತಗೊಂಡ ಕಟ್ಟಡದಲ್ಲೇ 3 ದಿನದಿಂದ  ಸಿಲುಕಿಕೊಂಡ ಕಾರ್ಮಿಕರು, ಸಹಾಯಕ್ಕೆ ಬಾರದ ಅಧಿಕಾರಿಗಳು
ಆಯೇಷಾ ಬಾನು
ಆಯೇಷಾ ಬಾನು|

Updated on: Oct 18, 2020 | 1:00 PM

Share

ಕಲಬುರಗಿ: ಭೀಮಾ ನದಿ ಹಿನ್ನೀರಿನ ಉಪನದಿ ಬೋರಿ ನದಿ ನೆರೆಯಲ್ಲಿ ಸಿಲುಕಿಕೊಂಡು 17 ಕಾರ್ಮಿಕರ ಪರದಾಡುತ್ತಿರುವಂತ ಘಟನೆ ಜಿಲ್ಲೆ ಅಫಜಲಪುರ ತಾಲೂಕಿನ ಬಳುಂಡಗಿ ಬಳಿ ನಡೆದಿದೆ.

ಭೀಮಾ ಉಪನದಿ ಬೋರಿ ನದಿ ಪ್ರವಾಹದಿಂದ ನಿರ್ಮಾಣ ಹಂತದ ಕಟ್ಟಡ ಜಲಾವೃತಗೊಂಡಿದೆ. ಮುಳುಗಿರುವ ಕಟ್ಟಡದ ಟೆರೇಸ್​ನ ಮೇಲೆಯೇ 17 ಕಾರ್ಮಿಕರ ಸಿಲುಕಿಕೊಂಡಿದ್ದಾರೆ. ನೆರವಿಗಾಗಿ ಅಂಗಲಾಚುತ್ತಿದ್ದಾರೆ. ಸಿಲುಕಿರುವವರೆಲ್ಲ ಜಾರ್ಖಂಡ್, ಬಾಗಲಕೋಟೆ ಮೂಲದ ಕಾರ್ಮಿಕರು.

ಇವರು ಅಮರ್ಜ ಡ್ಯಾಂ, ಕೆರೆ ತುಂಬುವ ಕಾಮಗಾರಿ ಹಿನ್ನೆಲೆಯಲ್ಲಿ ಬಳುಂಡಗಿ ಜಾಕ್ವೆಲ್ ಪಕ್ಕದ ಕಟ್ಟಡದಲ್ಲೆ ನೆಲೆಸಿದ್ದರು. ಮಳೆ ಪ್ರವಾಹದಿಂದ ಕಳೆದ 3 ದಿನದಿಂದ ಕಟ್ಟಡದಲ್ಲಿಯೇ ಸಿಲುಕಿಕೊಂಡಿದ್ದಾರೆ. ಇಷ್ಟು ದಿನ ಕಳೆದರೂ ಅವರ ಸಹಾಯಕ್ಕಾಗಿ ಯಾರು ಮುಂದಾಗಿಲ್ಲ.

Follow Us
ಥಣಿಸಂದ್ರದ ರಿಸರ್ಚ್ ಸೆಂಟರ್‌ಗೆ ಸಚಿವ ರಾಮಲಿಂಗಾರೆಡ್ಡಿ ದಿಢೀರ್ ಭೇಟಿ
ಥಣಿಸಂದ್ರದ ರಿಸರ್ಚ್ ಸೆಂಟರ್‌ಗೆ ಸಚಿವ ರಾಮಲಿಂಗಾರೆಡ್ಡಿ ದಿಢೀರ್ ಭೇಟಿ
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಅಬುಧಾಬಿ ಕ್ರೌನ್ ಪ್ರಿನ್ಸ್​ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ
ಅಬುಧಾಬಿ ಕ್ರೌನ್ ಪ್ರಿನ್ಸ್​ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!