ನೆಲಮಂಗಲ: ಶಾಮನೂರು ಶಿವಶಂಕರಪ್ಪ ಮಗ ಪ್ರಯಾಣಿಸುತ್ತಿದ್ದ ಕಾರು ಅಪಘಾತವಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲದ ದಾಬಸ್ಪೇಟೆ ಕೈಗಾರಿಕಾ ಪ್ರದೇಶದ ಬಳಿ ಮಾಜಿ ಸಜಿವ ಶಾಮನೂರು ಶಿವಶಂಕರಪ್ಪನವರ ಮೂರನೇ ಮಗ ಗಣೇಶ್, ವಿರೇಂದ್ರ ಮತ್ತು ಕಾರ್ ಚಾಲಕ ಮಂಜುನಾಥ್ ಅವರುಗಳು ಬಿಎಂಡಬ್ಲ್ಯು ಕಾರಿನಲ್ಲಿ ತುಮಕೂರು ರಸ್ತೆಯಿಂದ ಸಂಚರಿಸುವಾಗ ಬೈಕ್ಗೆ ಕಾರು ಡಿಕ್ಕಿಯಾಗಿದೆ.
ಅಪಘಾತದಲ್ಲಿ ಬೈಕ್ ಚಾಲಕ 50 ವರ್ಷದ ಯೋಗಾನಂದ ಮೃತಪಟ್ಟಿದ್ದು, ಶಾಮನೂರು ಶಿವಶಂಕರಪ್ಪ ಮಗನಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.