AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೀಲ್​ಡೌನ್ ಮುಕ್ತವಾಯ್ತು ಶಿವಾಜಿನಗರ, KR ಮಾರುಕಟ್ಟೆ ಖಾಲಿ ಖಾಲಿ..

ಬೆಂಗಳೂರು: ಕೊರೊನಾ ಹಾಟ್​ಸ್ಪಾಟ್ ಆಗಿದ್ದ ಶಿವಾಜಿನಗರ ಸಹಜ ಜೀವನದತ್ತ ಮರಳುತ್ತಿದೆ. ಜನರ ಓಡಾಟ ಎಲ್ಲವೂ ಸುಧಾರಿಸುತ್ತಿದೆ. ಹಲವು ದಿನಗಳಿಂದ ಶಿವಾಜಿನಗರದ ಚಾಂದಿನಿ ಚೌಕ್ ಸೀಲ್​ಡೌನ್ ಅಗಿತ್ತು. ಈಗ ಕೊರೊನಾ ಕೇಸ್ ಕಡಿಮೆಯಾದ ಹಾಗೂ ಸೀಲ್​ಡೌನ್ ಅವಧಿ ಮುಗಿದ ಹಿನ್ನೆಲೆಯಲ್ಲಿ ಆಟೋ, ಬೈಕ್, ಕಾರು ಸೇರಿದಂತೆ ಹಿಂದಿನಂತೆ ಜನ ಜೀವನ ಸಂಚಾರ ಶುರುವಾಗಿದೆ. ಇತಿಹಾಸ ಪ್ರಸಿದ್ಧ ರಸಲ್ ಮಾರ್ಕೆಟ್ ಕೂಡ ಓಪನ್ ಆಗಿದೆ. ಸದಾ ಜನರಿಂದ ತುಂಬಿರುತಿದ್ದ ರಸಲ್ ಮಾರ್ಕೆಟ್ ಖಾಲಿ ಖಾಲಿಯಾಗಿದೆ. ಶಿವಾಜಿನಗರ ಜನರು ಸಾಮಾಜಿಕ ಅಂತರ […]

ಸೀಲ್​ಡೌನ್ ಮುಕ್ತವಾಯ್ತು ಶಿವಾಜಿನಗರ, KR ಮಾರುಕಟ್ಟೆ ಖಾಲಿ ಖಾಲಿ..
ಆಯೇಷಾ ಬಾನು
|

Updated on: Jun 20, 2020 | 9:38 AM

Share

ಬೆಂಗಳೂರು: ಕೊರೊನಾ ಹಾಟ್​ಸ್ಪಾಟ್ ಆಗಿದ್ದ ಶಿವಾಜಿನಗರ ಸಹಜ ಜೀವನದತ್ತ ಮರಳುತ್ತಿದೆ. ಜನರ ಓಡಾಟ ಎಲ್ಲವೂ ಸುಧಾರಿಸುತ್ತಿದೆ. ಹಲವು ದಿನಗಳಿಂದ ಶಿವಾಜಿನಗರದ ಚಾಂದಿನಿ ಚೌಕ್ ಸೀಲ್​ಡೌನ್ ಅಗಿತ್ತು.

ಈಗ ಕೊರೊನಾ ಕೇಸ್ ಕಡಿಮೆಯಾದ ಹಾಗೂ ಸೀಲ್​ಡೌನ್ ಅವಧಿ ಮುಗಿದ ಹಿನ್ನೆಲೆಯಲ್ಲಿ ಆಟೋ, ಬೈಕ್, ಕಾರು ಸೇರಿದಂತೆ ಹಿಂದಿನಂತೆ ಜನ ಜೀವನ ಸಂಚಾರ ಶುರುವಾಗಿದೆ. ಇತಿಹಾಸ ಪ್ರಸಿದ್ಧ ರಸಲ್ ಮಾರ್ಕೆಟ್ ಕೂಡ ಓಪನ್ ಆಗಿದೆ. ಸದಾ ಜನರಿಂದ ತುಂಬಿರುತಿದ್ದ ರಸಲ್ ಮಾರ್ಕೆಟ್ ಖಾಲಿ ಖಾಲಿಯಾಗಿದೆ. ಶಿವಾಜಿನಗರ ಜನರು ಸಾಮಾಜಿಕ ಅಂತರ ಮರೆತು ಓಡಾಡುತ್ತಿದ್ದಾರೆ.

ಜನರಿಂದ ಗಿಜಿಗುಡುತ್ತಿದ್ದ ಮಾರ್ಕೆಟ್ ಖಾಲಿ ಖಾಲಿ ಕೊರೊನಾ ಅಟ್ಟಹಾಸಕ್ಕೆ ಸಿಲಿಕಾನ್ ಸಿಟಿ ಬೆಚ್ಚಿಬಿದ್ದಿದೆ. ಕೆ.ಆರ್‌. ಮಾರುಕಟ್ಟೆಯ ಹೂವಿನ ಅಂಗಡಿ, ತರಕಾರಿ ಮಳಿಗೆಗಳು ಖಾಲಿ ಖಾಲಿಯಾಗಿವೆ. ನಿನ್ನೆಯಿಂದ ಕೆ.ಆರ್.ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡೋಕೆ ಅನುಮತಿ ಸಿಕ್ಕಿದೆ. ಆದ್ರೂ ಸಹ ಹೂ, ತರಕಾರಿ ಕೊಳ್ಳೋಕೆ ಗ್ರಾಹಕರು ಮಾರುಕಟ್ಟೆ ಕಡೆ ಮುಖ ಮಾಡಿಲ್ಲ.

ಸಾವಿರಾರು ಜನರಿಂದ ಗಿಜಿಗುಡುಗುತ್ತಿದ್ದ ಸಿಟಿ ಮಾರ್ಕೆಟ್ ಗ್ರಾಹಕರಿಲ್ಲದೇ ಖಾಲಿ ಖಾಲಿಯಾಗಿದೆ. ಮೊದಲಿನಂತೆ ವ್ಯಾಪಾರ ಆಗ್ತಿಲ್ಲ ಅಂತ ವ್ಯಾಪಾರಿಗಳು ತಮ್ಮ ಅಳಲನ್ನ ವ್ಯಕ್ತಪಡಿಸಿದ್ದಾರೆ.

ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ