AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹತ್ತಾರು ಮಹಿಳೆಯರಿಗೆ ವಂಚಿಸಿದ ಖತರ್ನಾಕ್​ ಲೇಡಿ; ಒಂದೇ ಸೈಟ್​ ಇಟ್ಕೊಂಡು ಹೇಗೆಲ್ಲ ಆಟವಾಡಿದ್ಳು ನೋಡಿ..!

ಒಂದೇ ಸೈಟ್​ನ್ನು 10 ಕ್ಕೂ ಜನರಿಗೆ ತೋರಿಸಿ ಹಣ ಪಡೆದಿದ್ದಾಳೆ. ಈ ಸೈಟ್​ ತನ್ನದೇ ಹೆಸರಿನಲ್ಲಿದೆ ಎಂದು ಕತೆ ಕಟ್ಟಿ, ಕರೆದುಕೊಂಡು ಹೋಗಿ ತೋರಿಸುತ್ತಿದ್ದಳು. ಶೈಲಜಾ ಎಂಬುವರಿಗೆ 15 ಲಕ್ಷ ರೂ.ವಂಚಿಸಿದ್ದಾಳೆ.

ಹತ್ತಾರು ಮಹಿಳೆಯರಿಗೆ ವಂಚಿಸಿದ ಖತರ್ನಾಕ್​ ಲೇಡಿ; ಒಂದೇ ಸೈಟ್​ ಇಟ್ಕೊಂಡು ಹೇಗೆಲ್ಲ ಆಟವಾಡಿದ್ಳು ನೋಡಿ..!
ಆರೋಪಿ ಪ್ರೀತಿ
Lakshmi Hegde
|

Updated on:Nov 28, 2020 | 8:24 PM

Share

ದಾವಣಗೆರೆ: ಒಂದೇ ಸೈಟ್​ನ್ನು ಹತ್ತಾರು ಜನರಿಗೆ ತೋರಿಸಿ, 1.5 ಕೋಟಿಗೂ ಹೆಚ್ಚು ಹಣ ಪಡೆದ ಖತರ್ನಾಕ್​ ಲೇಡಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ನಯವಂಚಕಿ ವಿರುದ್ಧ ಶೈಲಜಾ ಎಂಬುವರು ಸೇರಿ ಹಲವು ಮಹಿಳೆಯರು ಬಡಾವಣೆ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಮೋಸದ ಕತೆ... ಪ್ರೀತಿ (40) ಎಂಬಾಕೆ ಬಂಧಿತೆ. ಒಂದೇ ಸೈಟ್​ನ್ನು 10 ಕ್ಕೂ ಜನರಿಗೆ ತೋರಿಸಿ ಹಣ ಪಡೆದಿದ್ದಾಳೆ. ಈ ಸೈಟ್​ ತನ್ನದೇ ಹೆಸರಿನಲ್ಲಿದೆ ಎಂದು ಕತೆ ಕಟ್ಟಿ, ಕರೆದುಕೊಂಡು ಹೋಗಿ ತೋರಿಸುತ್ತಿದ್ದಳು. ಶೈಲಜಾ ಎಂಬುವರಿಗೆ 15 ಲಕ್ಷ ರೂ.ವಂಚಿಸಿದ್ದಾಳೆ. ಹೀಗೆ ಮನೆಮನೆಗೆ ಹೋಗಿ, ಸೈಟ್ ಆಮಿಷ ಒಡ್ಡುತ್ತಿದ್ದಳು. ಅಷ್ಟೇ ಅಲ್ಲ, ಸೀರೆ ವ್ಯಾಪಾರ ಮಾಡುತ್ತಿದ್ದ ಮಹಿಳೆಯೋರ್ವರಿಂದ ಸುಮಾರು 6 ಲಕ್ಷ ರೂ.ಸಾಲ ಪಡೆದಿದ್ದಳು. ಹಾಗೇ ಸುಮಾರು ಮನೆಗೆ ಹೋಗಿ ಚೆಕ್​ ನೀಡಿ, ಹಣ ಪಡೆಯುತ್ತಿದ್ದಳು. ಆದರೆ ಹಣ ವಾಪಸ್​ ಪಡೆಯಲು ಹೋದರೆ ಅಕೌಂಟ್​ನಲ್ಲಿ ದುಡ್ಡೇ ಇರುತ್ತಿರಲಿಲ್ಲ ಎಂದು ಮಹಿಳೆಯರು ಆರೋಪಿಸಿದ್ದಾರೆ.

Published On - 8:10 pm, Sat, 28 November 20

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಹಾಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಹಾಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ