AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹತ್ತಾರು ಮಹಿಳೆಯರಿಗೆ ವಂಚಿಸಿದ ಖತರ್ನಾಕ್​ ಲೇಡಿ; ಒಂದೇ ಸೈಟ್​ ಇಟ್ಕೊಂಡು ಹೇಗೆಲ್ಲ ಆಟವಾಡಿದ್ಳು ನೋಡಿ..!

ಒಂದೇ ಸೈಟ್​ನ್ನು 10 ಕ್ಕೂ ಜನರಿಗೆ ತೋರಿಸಿ ಹಣ ಪಡೆದಿದ್ದಾಳೆ. ಈ ಸೈಟ್​ ತನ್ನದೇ ಹೆಸರಿನಲ್ಲಿದೆ ಎಂದು ಕತೆ ಕಟ್ಟಿ, ಕರೆದುಕೊಂಡು ಹೋಗಿ ತೋರಿಸುತ್ತಿದ್ದಳು. ಶೈಲಜಾ ಎಂಬುವರಿಗೆ 15 ಲಕ್ಷ ರೂ.ವಂಚಿಸಿದ್ದಾಳೆ.

ಹತ್ತಾರು ಮಹಿಳೆಯರಿಗೆ ವಂಚಿಸಿದ ಖತರ್ನಾಕ್​ ಲೇಡಿ; ಒಂದೇ ಸೈಟ್​ ಇಟ್ಕೊಂಡು ಹೇಗೆಲ್ಲ ಆಟವಾಡಿದ್ಳು ನೋಡಿ..!
ಆರೋಪಿ ಪ್ರೀತಿ
Follow us
Lakshmi Hegde
|

Updated on:Nov 28, 2020 | 8:24 PM

ದಾವಣಗೆರೆ: ಒಂದೇ ಸೈಟ್​ನ್ನು ಹತ್ತಾರು ಜನರಿಗೆ ತೋರಿಸಿ, 1.5 ಕೋಟಿಗೂ ಹೆಚ್ಚು ಹಣ ಪಡೆದ ಖತರ್ನಾಕ್​ ಲೇಡಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ನಯವಂಚಕಿ ವಿರುದ್ಧ ಶೈಲಜಾ ಎಂಬುವರು ಸೇರಿ ಹಲವು ಮಹಿಳೆಯರು ಬಡಾವಣೆ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಮೋಸದ ಕತೆ... ಪ್ರೀತಿ (40) ಎಂಬಾಕೆ ಬಂಧಿತೆ. ಒಂದೇ ಸೈಟ್​ನ್ನು 10 ಕ್ಕೂ ಜನರಿಗೆ ತೋರಿಸಿ ಹಣ ಪಡೆದಿದ್ದಾಳೆ. ಈ ಸೈಟ್​ ತನ್ನದೇ ಹೆಸರಿನಲ್ಲಿದೆ ಎಂದು ಕತೆ ಕಟ್ಟಿ, ಕರೆದುಕೊಂಡು ಹೋಗಿ ತೋರಿಸುತ್ತಿದ್ದಳು. ಶೈಲಜಾ ಎಂಬುವರಿಗೆ 15 ಲಕ್ಷ ರೂ.ವಂಚಿಸಿದ್ದಾಳೆ. ಹೀಗೆ ಮನೆಮನೆಗೆ ಹೋಗಿ, ಸೈಟ್ ಆಮಿಷ ಒಡ್ಡುತ್ತಿದ್ದಳು. ಅಷ್ಟೇ ಅಲ್ಲ, ಸೀರೆ ವ್ಯಾಪಾರ ಮಾಡುತ್ತಿದ್ದ ಮಹಿಳೆಯೋರ್ವರಿಂದ ಸುಮಾರು 6 ಲಕ್ಷ ರೂ.ಸಾಲ ಪಡೆದಿದ್ದಳು. ಹಾಗೇ ಸುಮಾರು ಮನೆಗೆ ಹೋಗಿ ಚೆಕ್​ ನೀಡಿ, ಹಣ ಪಡೆಯುತ್ತಿದ್ದಳು. ಆದರೆ ಹಣ ವಾಪಸ್​ ಪಡೆಯಲು ಹೋದರೆ ಅಕೌಂಟ್​ನಲ್ಲಿ ದುಡ್ಡೇ ಇರುತ್ತಿರಲಿಲ್ಲ ಎಂದು ಮಹಿಳೆಯರು ಆರೋಪಿಸಿದ್ದಾರೆ.

Published On - 8:10 pm, Sat, 28 November 20

ಎರಡ್ಮೂರು ಮಹಾನ್ ನಾಯಕರಿಗೆ ಅಪಮೃತ್ಯು, ಡೆಲ್ಲಿಗೂ ಅಪಾಯ: ಕೋಡಿಶ್ರೀ ಭವಿಷ್ಯ
ಎರಡ್ಮೂರು ಮಹಾನ್ ನಾಯಕರಿಗೆ ಅಪಮೃತ್ಯು, ಡೆಲ್ಲಿಗೂ ಅಪಾಯ: ಕೋಡಿಶ್ರೀ ಭವಿಷ್ಯ
ಕೊರೋನಾ ತರ ಮತ್ತೊಂದು ರೋಗ ಅಪಾಯದ ಭವಿಷ್ಯ ನುಡಿದ ಕೋಡಿಮಠ ಸ್ವಾಮೀಜಿ
ಕೊರೋನಾ ತರ ಮತ್ತೊಂದು ರೋಗ ಅಪಾಯದ ಭವಿಷ್ಯ ನುಡಿದ ಕೋಡಿಮಠ ಸ್ವಾಮೀಜಿ
ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ಕೋಡಿಶ್ರೀ ಮತ್ತೆ ಸ್ಫೋಟಕ ಭವಿಷ್ಯ
ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ಕೋಡಿಶ್ರೀ ಮತ್ತೆ ಸ್ಫೋಟಕ ಭವಿಷ್ಯ
ಕ್ರಿಮಿ ಕೊಲ್ಲಬಾರದೆಂದು ಕುರಾನ್​​ನಲ್ಲಿದೆ, ಆದ್ರೆ..ಕೋಡಿಮಠಶ್ರೀ ಮಾತು
ಕ್ರಿಮಿ ಕೊಲ್ಲಬಾರದೆಂದು ಕುರಾನ್​​ನಲ್ಲಿದೆ, ಆದ್ರೆ..ಕೋಡಿಮಠಶ್ರೀ ಮಾತು
ಸ್ಕೂಟಿ ಸ್ಟಾರ್ಟ್​ ಮಾಡುತ್ತಲೇ ಕುಸಿದುಬಿದ್ದು ವ್ಯಕ್ತಿ ಸಾವು
ಸ್ಕೂಟಿ ಸ್ಟಾರ್ಟ್​ ಮಾಡುತ್ತಲೇ ಕುಸಿದುಬಿದ್ದು ವ್ಯಕ್ತಿ ಸಾವು
RCB vs CSK: ರೂಲ್ಸ್ ಗೊತ್ತಿಲ್ದೆ ಪಂದ್ಯ ಸೋತ ಚೆನ್ನೈ ಸೂಪರ್ ಕಿಂಗ್ಸ್
RCB vs CSK: ರೂಲ್ಸ್ ಗೊತ್ತಿಲ್ದೆ ಪಂದ್ಯ ಸೋತ ಚೆನ್ನೈ ಸೂಪರ್ ಕಿಂಗ್ಸ್
ಆಕ್ರೋಶ... ವಿರಾಟ್ ಕೊಹ್ಲಿ ಔಟಾದಾಗ ಖಲೀಲ್ ಅಹ್ಮದ್ ಸಂಭ್ರಮ ಹೇಗಿತ್ತು ನೋಡಿ
ಆಕ್ರೋಶ... ವಿರಾಟ್ ಕೊಹ್ಲಿ ಔಟಾದಾಗ ಖಲೀಲ್ ಅಹ್ಮದ್ ಸಂಭ್ರಮ ಹೇಗಿತ್ತು ನೋಡಿ
ಊಟಿಯಲ್ಲಿ ದೆವ್ವದ ಅನುಭವ: ಪ್ರಿಯಾಂಕಾ ಉಪೇಂದ್ರ ಮಾತು ಕೇಳಿ ಸೃಜನ್ ಶಾಕ್
ಊಟಿಯಲ್ಲಿ ದೆವ್ವದ ಅನುಭವ: ಪ್ರಿಯಾಂಕಾ ಉಪೇಂದ್ರ ಮಾತು ಕೇಳಿ ಸೃಜನ್ ಶಾಕ್
ಗರ್ಲ್​ಫ್ರೆಂಡ್​ ಜತೆ ಸುತ್ತುತ್ತಿದ್ದ ಮಗ, ಇಬ್ಬರಿಗೂ ಬಿತ್ತು ಏಟು
ಗರ್ಲ್​ಫ್ರೆಂಡ್​ ಜತೆ ಸುತ್ತುತ್ತಿದ್ದ ಮಗ, ಇಬ್ಬರಿಗೂ ಬಿತ್ತು ಏಟು
ಕಳೆದು ಹೋದ ಮೊಬೈಲ್ ಕೊರಗಜ್ಜನ ಕೃಪೆಯಿಂದ ಸಿಕ್ತು: ನಟಿ ಇಳಾ ವಿಟ್ಲಾ
ಕಳೆದು ಹೋದ ಮೊಬೈಲ್ ಕೊರಗಜ್ಜನ ಕೃಪೆಯಿಂದ ಸಿಕ್ತು: ನಟಿ ಇಳಾ ವಿಟ್ಲಾ