AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹತ್ತಾರು ಮಹಿಳೆಯರಿಗೆ ವಂಚಿಸಿದ ಖತರ್ನಾಕ್​ ಲೇಡಿ; ಒಂದೇ ಸೈಟ್​ ಇಟ್ಕೊಂಡು ಹೇಗೆಲ್ಲ ಆಟವಾಡಿದ್ಳು ನೋಡಿ..!

ಒಂದೇ ಸೈಟ್​ನ್ನು 10 ಕ್ಕೂ ಜನರಿಗೆ ತೋರಿಸಿ ಹಣ ಪಡೆದಿದ್ದಾಳೆ. ಈ ಸೈಟ್​ ತನ್ನದೇ ಹೆಸರಿನಲ್ಲಿದೆ ಎಂದು ಕತೆ ಕಟ್ಟಿ, ಕರೆದುಕೊಂಡು ಹೋಗಿ ತೋರಿಸುತ್ತಿದ್ದಳು. ಶೈಲಜಾ ಎಂಬುವರಿಗೆ 15 ಲಕ್ಷ ರೂ.ವಂಚಿಸಿದ್ದಾಳೆ.

ಹತ್ತಾರು ಮಹಿಳೆಯರಿಗೆ ವಂಚಿಸಿದ ಖತರ್ನಾಕ್​ ಲೇಡಿ; ಒಂದೇ ಸೈಟ್​ ಇಟ್ಕೊಂಡು ಹೇಗೆಲ್ಲ ಆಟವಾಡಿದ್ಳು ನೋಡಿ..!
ಆರೋಪಿ ಪ್ರೀತಿ
Lakshmi Hegde
|

Updated on:Nov 28, 2020 | 8:24 PM

Share

ದಾವಣಗೆರೆ: ಒಂದೇ ಸೈಟ್​ನ್ನು ಹತ್ತಾರು ಜನರಿಗೆ ತೋರಿಸಿ, 1.5 ಕೋಟಿಗೂ ಹೆಚ್ಚು ಹಣ ಪಡೆದ ಖತರ್ನಾಕ್​ ಲೇಡಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ನಯವಂಚಕಿ ವಿರುದ್ಧ ಶೈಲಜಾ ಎಂಬುವರು ಸೇರಿ ಹಲವು ಮಹಿಳೆಯರು ಬಡಾವಣೆ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಮೋಸದ ಕತೆ... ಪ್ರೀತಿ (40) ಎಂಬಾಕೆ ಬಂಧಿತೆ. ಒಂದೇ ಸೈಟ್​ನ್ನು 10 ಕ್ಕೂ ಜನರಿಗೆ ತೋರಿಸಿ ಹಣ ಪಡೆದಿದ್ದಾಳೆ. ಈ ಸೈಟ್​ ತನ್ನದೇ ಹೆಸರಿನಲ್ಲಿದೆ ಎಂದು ಕತೆ ಕಟ್ಟಿ, ಕರೆದುಕೊಂಡು ಹೋಗಿ ತೋರಿಸುತ್ತಿದ್ದಳು. ಶೈಲಜಾ ಎಂಬುವರಿಗೆ 15 ಲಕ್ಷ ರೂ.ವಂಚಿಸಿದ್ದಾಳೆ. ಹೀಗೆ ಮನೆಮನೆಗೆ ಹೋಗಿ, ಸೈಟ್ ಆಮಿಷ ಒಡ್ಡುತ್ತಿದ್ದಳು. ಅಷ್ಟೇ ಅಲ್ಲ, ಸೀರೆ ವ್ಯಾಪಾರ ಮಾಡುತ್ತಿದ್ದ ಮಹಿಳೆಯೋರ್ವರಿಂದ ಸುಮಾರು 6 ಲಕ್ಷ ರೂ.ಸಾಲ ಪಡೆದಿದ್ದಳು. ಹಾಗೇ ಸುಮಾರು ಮನೆಗೆ ಹೋಗಿ ಚೆಕ್​ ನೀಡಿ, ಹಣ ಪಡೆಯುತ್ತಿದ್ದಳು. ಆದರೆ ಹಣ ವಾಪಸ್​ ಪಡೆಯಲು ಹೋದರೆ ಅಕೌಂಟ್​ನಲ್ಲಿ ದುಡ್ಡೇ ಇರುತ್ತಿರಲಿಲ್ಲ ಎಂದು ಮಹಿಳೆಯರು ಆರೋಪಿಸಿದ್ದಾರೆ.

Published On - 8:10 pm, Sat, 28 November 20

ಕನ್ನಡ ಚಿತ್ರರಂಗಕ್ಕೆ ಹೊಸ ವಿಲನ್ ಕಾರ್ತಿಕ್ ಮಹೇಶ್; ತನಿಷಾಗೆ ಖುಷಿಯೋ ಖುಷಿ
ಕನ್ನಡ ಚಿತ್ರರಂಗಕ್ಕೆ ಹೊಸ ವಿಲನ್ ಕಾರ್ತಿಕ್ ಮಹೇಶ್; ತನಿಷಾಗೆ ಖುಷಿಯೋ ಖುಷಿ
ಮುಡಾ ಬೆನ್ನತ್ತಿದ್ದ ಸ್ನೇಹಮಯಿ ಕೃಷ್ಣ ಅರೆಸ್ಟ್: ಮನೆಯಲ್ಲಿ ಏನೇನು ಸಿಕ್ತು?
ಮುಡಾ ಬೆನ್ನತ್ತಿದ್ದ ಸ್ನೇಹಮಯಿ ಕೃಷ್ಣ ಅರೆಸ್ಟ್: ಮನೆಯಲ್ಲಿ ಏನೇನು ಸಿಕ್ತು?
ಸಿಗರೇಟ್ ಸೇದಬೇಡಿ ಎಂದಿದ್ದಕ್ಕೆ ತನ್ನ ಬೈಕ್​​ಗೇ ಬೆಂಕಿ ಹಚ್ಚಿದ ಯುವಕ!
ಸಿಗರೇಟ್ ಸೇದಬೇಡಿ ಎಂದಿದ್ದಕ್ಕೆ ತನ್ನ ಬೈಕ್​​ಗೇ ಬೆಂಕಿ ಹಚ್ಚಿದ ಯುವಕ!
ವಿಧವೆ ಮಹಿಳೆ ನೇಣಿಗೆ ಶರಣು, ಡೆತ್​​ನೋಟ್​​​ನಲ್ಲಿ ಪೊಲೀಸಪ್ಪನ ಕೃತ್ಯ ಬಯಲು
ವಿಧವೆ ಮಹಿಳೆ ನೇಣಿಗೆ ಶರಣು, ಡೆತ್​​ನೋಟ್​​​ನಲ್ಲಿ ಪೊಲೀಸಪ್ಪನ ಕೃತ್ಯ ಬಯಲು
ಟ್ರಂಪ್ 'ಸ್ಟಾಂಡ್​ಅಪ್' ಕಾಮಿಡಿ; ಮುಜುಗರಕ್ಕೀಡಾದ ಪಾಕಿಸ್ತಾನದ ಪ್ರಧಾನಿ
ಟ್ರಂಪ್ 'ಸ್ಟಾಂಡ್​ಅಪ್' ಕಾಮಿಡಿ; ಮುಜುಗರಕ್ಕೀಡಾದ ಪಾಕಿಸ್ತಾನದ ಪ್ರಧಾನಿ
ಪುತ್ರಿಯ ಸಿನಿಮಾ ನೋಡಿ ಖುಷಿ ಪಟ್ಟ ಅರ್ಜುನ್ ಸರ್ಜಾ ದಂಪತಿ: ವಿಡಿಯೋ
ಪುತ್ರಿಯ ಸಿನಿಮಾ ನೋಡಿ ಖುಷಿ ಪಟ್ಟ ಅರ್ಜುನ್ ಸರ್ಜಾ ದಂಪತಿ: ವಿಡಿಯೋ
ಶಿವಾಜಿ ಜಯಂತಿಯಲ್ಲಿ ಕಲ್ಲು ತೂರಾಟ: ಶಾಂತಿ ಸಭೆಗೆ ಬಾರದ ಮುಸ್ಲಿಂ ಮುಖಂಡರು
ಶಿವಾಜಿ ಜಯಂತಿಯಲ್ಲಿ ಕಲ್ಲು ತೂರಾಟ: ಶಾಂತಿ ಸಭೆಗೆ ಬಾರದ ಮುಸ್ಲಿಂ ಮುಖಂಡರು
ಬೆಂಗಳೂರಿಗೆ ಬಂದ ಮಹೇಶ್ ಬಾಬು ನೋಡಲು ಅಭಿಮಾನಿಗಳ ನೂಕು ನುಗ್ಗಲು
ಬೆಂಗಳೂರಿಗೆ ಬಂದ ಮಹೇಶ್ ಬಾಬು ನೋಡಲು ಅಭಿಮಾನಿಗಳ ನೂಕು ನುಗ್ಗಲು
ಕಾರು-ಲಾರಿ ಮುಖಾಮುಖಿ ಡಿಕ್ಕಿ: ಸ್ಥಳದಲ್ಲೇ 7 ಜನ ಸಾವು
ಕಾರು-ಲಾರಿ ಮುಖಾಮುಖಿ ಡಿಕ್ಕಿ: ಸ್ಥಳದಲ್ಲೇ 7 ಜನ ಸಾವು
ಧೈರ್ಯ ಇದ್ರೆ ಆ ಗುಂಪಿನ ನಾಲ್ವರಿಗೆ ಹೊಡೆಯಿರಿ, SPಗೆ ಮಾಜಿ ಶಾಸಕ ಸವಾಲ್
ಧೈರ್ಯ ಇದ್ರೆ ಆ ಗುಂಪಿನ ನಾಲ್ವರಿಗೆ ಹೊಡೆಯಿರಿ, SPಗೆ ಮಾಜಿ ಶಾಸಕ ಸವಾಲ್