IMA ಲಂಚ ಆರೋಪ: 3 ಪೊಲೀಸರು ಸಸ್ಪೆಂಡ್, ಆದ್ರೆ ಅವರಿಬ್ಬರ ವಿರುದ್ದ ಕ್ರಮ ಯಾಕಿಲ್ಲಾ?

ಬೆಂಗಳೂರು: IMA ಸಂಸ್ಥೆ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸದಂತೆ CBIನಿಂದ ಚಾರ್ಜ್​ಶೀಟ್ ಸಲ್ಲಿಕೆಯಾದ ಬೆನ್ನಲ್ಲೇ ಮೂವರು ಪೊಲೀಸರನ್ನು ಅಮಾನತು ಮಾಡಲಾಗಿದೆ. ಮೂವರು ಪೊಲೀಸ್ ಅಧಿಕಾರಿಗಳನ್ನು ಸೇವೆಯಿಂದ ಸಸ್ಪೆಂಡ್​ ಮಾಡಲಾಗಿದ್ದು CID Dy. SPಆಗಿದ್ದ E.B.ಶ್ರೀಧರ್, ಕಮರ್ಷಿಯಲ್ ಸ್ಟ್ರೀಟ್ ಠಾಣೆ ಇನ್​ಸ್ಪೆಕ್ಟರ್ ಆಗಿದ್ದ ರಮೇಶ್​ ಮತ್ತು SI ಆಗಿದ್ದ ಗೌರಿಶಂಕರ್​ರನ್ನು ಅಮಾನತುಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಅವರಿಬ್ಬರ ವಿರುದ್ದ ಕ್ರಮ ಯಾಕಿಲ್ಲಾ? ಪ್ರಕರಣದಲ್ಲಿ ಹೇಮಂತ್ ನಿಬಾಳ್ಕರ್ ಮತ್ತು ಅಜಯ್ ಹಿಲೋರಿ ಅವ್ರ ವಿರುದ್ದವೂ ಚಾರ್ಜ್​ಶೀಟ್ ಸಲ್ಲಿಕೆಯಾಗಿದೆ. ಆದ್ರೆ […]

IMA ಲಂಚ ಆರೋಪ: 3 ಪೊಲೀಸರು ಸಸ್ಪೆಂಡ್, ಆದ್ರೆ ಅವರಿಬ್ಬರ ವಿರುದ್ದ ಕ್ರಮ ಯಾಕಿಲ್ಲಾ?
Edited By:

Updated on: Oct 19, 2020 | 2:43 PM

ಬೆಂಗಳೂರು: IMA ಸಂಸ್ಥೆ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸದಂತೆ CBIನಿಂದ ಚಾರ್ಜ್​ಶೀಟ್ ಸಲ್ಲಿಕೆಯಾದ ಬೆನ್ನಲ್ಲೇ ಮೂವರು ಪೊಲೀಸರನ್ನು ಅಮಾನತು ಮಾಡಲಾಗಿದೆ.

ಮೂವರು ಪೊಲೀಸ್ ಅಧಿಕಾರಿಗಳನ್ನು ಸೇವೆಯಿಂದ ಸಸ್ಪೆಂಡ್​ ಮಾಡಲಾಗಿದ್ದು CID Dy. SPಆಗಿದ್ದ E.B.ಶ್ರೀಧರ್, ಕಮರ್ಷಿಯಲ್ ಸ್ಟ್ರೀಟ್ ಠಾಣೆ ಇನ್​ಸ್ಪೆಕ್ಟರ್ ಆಗಿದ್ದ ರಮೇಶ್​ ಮತ್ತು SI ಆಗಿದ್ದ ಗೌರಿಶಂಕರ್​ರನ್ನು ಅಮಾನತುಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಅವರಿಬ್ಬರ ವಿರುದ್ದ ಕ್ರಮ ಯಾಕಿಲ್ಲಾ?
ಪ್ರಕರಣದಲ್ಲಿ ಹೇಮಂತ್ ನಿಬಾಳ್ಕರ್ ಮತ್ತು ಅಜಯ್ ಹಿಲೋರಿ ಅವ್ರ ವಿರುದ್ದವೂ ಚಾರ್ಜ್​ಶೀಟ್ ಸಲ್ಲಿಕೆಯಾಗಿದೆ. ಆದ್ರೆ ಈ ಇಬ್ಬರು ಅಧಿಕಾರಿಗಳ ವಿರುದ್ದ ಕ್ರಮ ಯಾಕಿಲ್ಲಾ? ಎನ್ನುವ ಮಾತುಗಳು ಕೇಳಿ ಬರ್ತಿದೆ.

Published On - 2:12 pm, Mon, 19 October 20