AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮತ್ತೆ ಹರಿದಾಡುತ್ತಿವೆ ರಸ್ತೆ ಮೇಲೆ ಹರಿದ ನೋಟುಗಳು! ಆತಂಕದಲ್ಲಿ ಮೈಸೂರು

ಮೈಸೂರು: ಮೈಸೂರಿನಲ್ಲಿ ಮತ್ತೆ ಹರಿದ ನೋಟುಗಳ ಹಾವಳಿ ಶುರುವಾಗಿದೆ. ಆದ್ರೆ ಈ ಬಾರಿ ರಸ್ತೆೆ ಮೇಲೆ ಬಿದ್ದ ಹರಿದ ನೋಟುಗಳು ಜನರನ್ನ ಕಂಗೆಡಿಸಿವೆ. ಹೌದು, ಸಾಂಸ್ಕೃತಿಕ ನಗರಿ ಮೈಸೂರು ಮೊದಲೇ ಕೊರೊನಾ ಹೆಮ್ಮಾರಿಯ ಆತಂಕದಲ್ಲಿದೆ. ಅಂತಹದ್ರಲ್ಲಿ ಹರಿದ ನೋಟುಗಳು ಅಗ್ರಹಾರ ಬಡಾವಣೆಯ ರಸ್ತೆ ಮೇಲೆ ಬಿದ್ದಿವೆ. ಅದೂ 500, 200 ಮತ್ತು 100ರ ನೋಟುಗಳು. ಹೀಗಾಗಿ ಜನರು ಕೊರೊನಾ ಹರಡುವ ಭೀತಿಯಿಂದ ಆತಂಕಕ್ಕೊಳಗಾಗಿದ್ದಾರೆ. ಈ ಮೊದಲು ಸಹ ಮೈಸೂರಿನ ನಜರ್‌ಬಾದ್‌ ಬಡಾವಣೆಯಲ್ಲಿ ಕೆಲ ದಿನಗಳ ಹಿಂದೆ 100 […]

ಮತ್ತೆ ಹರಿದಾಡುತ್ತಿವೆ ರಸ್ತೆ ಮೇಲೆ ಹರಿದ ನೋಟುಗಳು! ಆತಂಕದಲ್ಲಿ ಮೈಸೂರು
Guru
| Edited By: |

Updated on: Jul 03, 2020 | 4:38 PM

Share

ಮೈಸೂರು: ಮೈಸೂರಿನಲ್ಲಿ ಮತ್ತೆ ಹರಿದ ನೋಟುಗಳ ಹಾವಳಿ ಶುರುವಾಗಿದೆ. ಆದ್ರೆ ಈ ಬಾರಿ ರಸ್ತೆೆ ಮೇಲೆ ಬಿದ್ದ ಹರಿದ ನೋಟುಗಳು ಜನರನ್ನ ಕಂಗೆಡಿಸಿವೆ.

ಹೌದು, ಸಾಂಸ್ಕೃತಿಕ ನಗರಿ ಮೈಸೂರು ಮೊದಲೇ ಕೊರೊನಾ ಹೆಮ್ಮಾರಿಯ ಆತಂಕದಲ್ಲಿದೆ. ಅಂತಹದ್ರಲ್ಲಿ ಹರಿದ ನೋಟುಗಳು ಅಗ್ರಹಾರ ಬಡಾವಣೆಯ ರಸ್ತೆ ಮೇಲೆ ಬಿದ್ದಿವೆ. ಅದೂ 500, 200 ಮತ್ತು 100ರ ನೋಟುಗಳು. ಹೀಗಾಗಿ ಜನರು ಕೊರೊನಾ ಹರಡುವ ಭೀತಿಯಿಂದ ಆತಂಕಕ್ಕೊಳಗಾಗಿದ್ದಾರೆ.

ಈ ಮೊದಲು ಸಹ ಮೈಸೂರಿನ ನಜರ್‌ಬಾದ್‌ ಬಡಾವಣೆಯಲ್ಲಿ ಕೆಲ ದಿನಗಳ ಹಿಂದೆ 100 ರೂಪಾಯಿಗಳ ನೋಟುಗಳನ್ನ ಸುಟ್ಟು ಹಾಕಲಾಗಿತ್ತು. ಈಗ ಮತ್ತೆ ಅಂತಹದ್ದೇ ಘಟನೆ ಸಂಭವಿಸಿರೋದು ಮೈಸೂರಿಗರಲ್ಲಿ ಆತಂಕಕ್ಕೆ ಕಾರಣವಾಗಿದೆ.

ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಯಾವತ್ತೋ ಸಿಎಂ ಆಗಬೇಕಿತ್ತು: ಹೆಚ್​ಡಿಕೆ
ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಯಾವತ್ತೋ ಸಿಎಂ ಆಗಬೇಕಿತ್ತು: ಹೆಚ್​ಡಿಕೆ
ಮಗನಿಗೆ ದುಬಾರಿ ಬೆಲೆಯ ಕಾರನ್ನು ಉಡುಗೊರೆಯಾಗಿ ನೀಡಿದ ಹಾರ್ದಿಕ್ ಪಾಂಡ್ಯ
ಮಗನಿಗೆ ದುಬಾರಿ ಬೆಲೆಯ ಕಾರನ್ನು ಉಡುಗೊರೆಯಾಗಿ ನೀಡಿದ ಹಾರ್ದಿಕ್ ಪಾಂಡ್ಯ
ಹನುಮನ ಆಶೀರ್ವಾದದಿಂದಲೇ ರಿಷಬ್​​ಗೆ ಪಾತ್ರ ಸಿಕ್ಕಿದೆ ಎಂದ ಪತ್ನಿ: ವಿಡಿಯೋ
ಹನುಮನ ಆಶೀರ್ವಾದದಿಂದಲೇ ರಿಷಬ್​​ಗೆ ಪಾತ್ರ ಸಿಕ್ಕಿದೆ ಎಂದ ಪತ್ನಿ: ವಿಡಿಯೋ
40 ಭಾರತೀಯ ಮೂಲದ ಆಟಗಾರರನ್ನು ಶ್ಲಾಘಿಸಿದ ಮೋದಿ
40 ಭಾರತೀಯ ಮೂಲದ ಆಟಗಾರರನ್ನು ಶ್ಲಾಘಿಸಿದ ಮೋದಿ
ಮೋದಿ ಪ್ರಸ್ತಾಪಿಸಿದ ಅಂಗಾಂಗ ದಾನದ ಬಗ್ಗೆ ಡಾಕ್ಟರ್ ಹೇಳಿದ್ದಿಷ್ಟು
ಮೋದಿ ಪ್ರಸ್ತಾಪಿಸಿದ ಅಂಗಾಂಗ ದಾನದ ಬಗ್ಗೆ ಡಾಕ್ಟರ್ ಹೇಳಿದ್ದಿಷ್ಟು
ಗುಡ್ ನ್ಯೂಸ್: ಶೀಘ್ರದಲ್ಲೇ ನೈಸ್‌ ರೋಡ್‌ ಸಂಪರ್ಕಿಸುವ ರಸ್ತೆ ಆರಂಭ
ಗುಡ್ ನ್ಯೂಸ್: ಶೀಘ್ರದಲ್ಲೇ ನೈಸ್‌ ರೋಡ್‌ ಸಂಪರ್ಕಿಸುವ ರಸ್ತೆ ಆರಂಭ
ಭಾರೀ ಅಗ್ನಿ ಅವಘಡ:20 ಕೋಟಿ ರೂ.ಹೆಚ್ಚು ಮೌಲ್ಯದ ವಸ್ತುಗಳು ಭಸ್ಮ
ಭಾರೀ ಅಗ್ನಿ ಅವಘಡ:20 ಕೋಟಿ ರೂ.ಹೆಚ್ಚು ಮೌಲ್ಯದ ವಸ್ತುಗಳು ಭಸ್ಮ
ಶಾಸಕ ಚಂದ್ರು ಲಮಾಣಿ ವಿರುದ್ಧ ನಡೆದಿತ್ತಾ ಷಡ್ಯಂತ್ರ?ಸ್ವಾಮೀಜಿ ಆಡಿಯೋ ವೈರಲ್
ಶಾಸಕ ಚಂದ್ರು ಲಮಾಣಿ ವಿರುದ್ಧ ನಡೆದಿತ್ತಾ ಷಡ್ಯಂತ್ರ?ಸ್ವಾಮೀಜಿ ಆಡಿಯೋ ವೈರಲ್
ಶಾರ್ಟ್​ ಸರ್ಕ್ಯೂಟ್​ನಿಂದ ಸುಗಂಧ ದ್ರವ್ಯ ಗೋದಾಮು ಧಗಧಗ!
ಶಾರ್ಟ್​ ಸರ್ಕ್ಯೂಟ್​ನಿಂದ ಸುಗಂಧ ದ್ರವ್ಯ ಗೋದಾಮು ಧಗಧಗ!
ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕನ ಪರ ರಾಜಣ್ಣ ಬ್ಯಾಟಿಂಗ್
ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕನ ಪರ ರಾಜಣ್ಣ ಬ್ಯಾಟಿಂಗ್