AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮತ್ತೆ ಹರಿದಾಡುತ್ತಿವೆ ರಸ್ತೆ ಮೇಲೆ ಹರಿದ ನೋಟುಗಳು! ಆತಂಕದಲ್ಲಿ ಮೈಸೂರು

ಮೈಸೂರು: ಮೈಸೂರಿನಲ್ಲಿ ಮತ್ತೆ ಹರಿದ ನೋಟುಗಳ ಹಾವಳಿ ಶುರುವಾಗಿದೆ. ಆದ್ರೆ ಈ ಬಾರಿ ರಸ್ತೆೆ ಮೇಲೆ ಬಿದ್ದ ಹರಿದ ನೋಟುಗಳು ಜನರನ್ನ ಕಂಗೆಡಿಸಿವೆ. ಹೌದು, ಸಾಂಸ್ಕೃತಿಕ ನಗರಿ ಮೈಸೂರು ಮೊದಲೇ ಕೊರೊನಾ ಹೆಮ್ಮಾರಿಯ ಆತಂಕದಲ್ಲಿದೆ. ಅಂತಹದ್ರಲ್ಲಿ ಹರಿದ ನೋಟುಗಳು ಅಗ್ರಹಾರ ಬಡಾವಣೆಯ ರಸ್ತೆ ಮೇಲೆ ಬಿದ್ದಿವೆ. ಅದೂ 500, 200 ಮತ್ತು 100ರ ನೋಟುಗಳು. ಹೀಗಾಗಿ ಜನರು ಕೊರೊನಾ ಹರಡುವ ಭೀತಿಯಿಂದ ಆತಂಕಕ್ಕೊಳಗಾಗಿದ್ದಾರೆ. ಈ ಮೊದಲು ಸಹ ಮೈಸೂರಿನ ನಜರ್‌ಬಾದ್‌ ಬಡಾವಣೆಯಲ್ಲಿ ಕೆಲ ದಿನಗಳ ಹಿಂದೆ 100 […]

ಮತ್ತೆ ಹರಿದಾಡುತ್ತಿವೆ ರಸ್ತೆ ಮೇಲೆ ಹರಿದ ನೋಟುಗಳು! ಆತಂಕದಲ್ಲಿ ಮೈಸೂರು
Guru
| Edited By: |

Updated on: Jul 03, 2020 | 4:38 PM

Share

ಮೈಸೂರು: ಮೈಸೂರಿನಲ್ಲಿ ಮತ್ತೆ ಹರಿದ ನೋಟುಗಳ ಹಾವಳಿ ಶುರುವಾಗಿದೆ. ಆದ್ರೆ ಈ ಬಾರಿ ರಸ್ತೆೆ ಮೇಲೆ ಬಿದ್ದ ಹರಿದ ನೋಟುಗಳು ಜನರನ್ನ ಕಂಗೆಡಿಸಿವೆ.

ಹೌದು, ಸಾಂಸ್ಕೃತಿಕ ನಗರಿ ಮೈಸೂರು ಮೊದಲೇ ಕೊರೊನಾ ಹೆಮ್ಮಾರಿಯ ಆತಂಕದಲ್ಲಿದೆ. ಅಂತಹದ್ರಲ್ಲಿ ಹರಿದ ನೋಟುಗಳು ಅಗ್ರಹಾರ ಬಡಾವಣೆಯ ರಸ್ತೆ ಮೇಲೆ ಬಿದ್ದಿವೆ. ಅದೂ 500, 200 ಮತ್ತು 100ರ ನೋಟುಗಳು. ಹೀಗಾಗಿ ಜನರು ಕೊರೊನಾ ಹರಡುವ ಭೀತಿಯಿಂದ ಆತಂಕಕ್ಕೊಳಗಾಗಿದ್ದಾರೆ.

ಈ ಮೊದಲು ಸಹ ಮೈಸೂರಿನ ನಜರ್‌ಬಾದ್‌ ಬಡಾವಣೆಯಲ್ಲಿ ಕೆಲ ದಿನಗಳ ಹಿಂದೆ 100 ರೂಪಾಯಿಗಳ ನೋಟುಗಳನ್ನ ಸುಟ್ಟು ಹಾಕಲಾಗಿತ್ತು. ಈಗ ಮತ್ತೆ ಅಂತಹದ್ದೇ ಘಟನೆ ಸಂಭವಿಸಿರೋದು ಮೈಸೂರಿಗರಲ್ಲಿ ಆತಂಕಕ್ಕೆ ಕಾರಣವಾಗಿದೆ.

ಜಮ್ಮು-ಕಾಶ್ಮೀರದ ಗಡಿಯಲ್ಲಿ 5 ಪಾಕಿಸ್ತಾನಿ ಡ್ರೋನ್​ಗಳು ಪತ್ತೆ, ಹೈ ಅಲರ್ಟ್​
ಜಮ್ಮು-ಕಾಶ್ಮೀರದ ಗಡಿಯಲ್ಲಿ 5 ಪಾಕಿಸ್ತಾನಿ ಡ್ರೋನ್​ಗಳು ಪತ್ತೆ, ಹೈ ಅಲರ್ಟ್​
ಪತಿಯ ಅಂತ್ಯಕ್ರಿಯೆಗೆ ಕಂದನ ಜತೆ ಸ್ಟ್ರೆಚರ್​ನಲ್ಲಿ ಬಂದ ಸೈನಿಕನ ಪತ್ನಿ
ಪತಿಯ ಅಂತ್ಯಕ್ರಿಯೆಗೆ ಕಂದನ ಜತೆ ಸ್ಟ್ರೆಚರ್​ನಲ್ಲಿ ಬಂದ ಸೈನಿಕನ ಪತ್ನಿ
ಶುಕ್ರವಾರದಂದು ಹುಳಿ ಪದಾರ್ಥ ತಿನ್ನಲೇಬಾರದು ಯಾಕೆ ಗೊತ್ತಾ?
ಶುಕ್ರವಾರದಂದು ಹುಳಿ ಪದಾರ್ಥ ತಿನ್ನಲೇಬಾರದು ಯಾಕೆ ಗೊತ್ತಾ?
ಇಂದು ಈ ರಾಶಿಯವರಿಗೆ ಹಣಕಾಸು ವಿಚಾರದಲ್ಲಿ ಅದೃಷ್ಟ!
ಇಂದು ಈ ರಾಶಿಯವರಿಗೆ ಹಣಕಾಸು ವಿಚಾರದಲ್ಲಿ ಅದೃಷ್ಟ!
ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ವಲಸಿಗರ ಬಂಧನ
ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ವಲಸಿಗರ ಬಂಧನ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!