AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನ್ಯೂ ಇಯರ್ ಹಿಂದಿನ ದಿನ.. PoKಯಿಂದ ಗಡಿ ದಾಟಿ ಬಂದ ಪೋರನಿಗೆ ಸಿಕ್ತು ಭಾರತದ ರಾಜಾತಿಥ್ಯ

ಡಿಸೆಂಬರ್​ 31ರಂದು ಪಾಕ್​​ ಆಕ್ರಮಿತ ಕಾಶ್ಮೀರದಿಂದ ಅರಿವಿಲ್ಲದೆ LoC ಗಡಿ ದಾಟಿ ಬಂದ 14 ವರ್ಷದ ಪೋರನೊಬ್ಬನನ್ನು ಭಾರತೀಯ ಸೇನೆ ಪಾಕಿಸ್ತಾನದ ಅಧಿಕಾರಿಗಳಿಗೆ ಒಪ್ಪಿಸಿದೆ.

ನ್ಯೂ ಇಯರ್ ಹಿಂದಿನ ದಿನ.. PoKಯಿಂದ ಗಡಿ ದಾಟಿ ಬಂದ ಪೋರನಿಗೆ ಸಿಕ್ತು ಭಾರತದ ರಾಜಾತಿಥ್ಯ
ಅಲಿ ಹೈದರ್ (ಎಡ); ಬಾಲಕನನ್ನು ಪಾಕ್​ ಅಧಿಕಾರಿಗಳೊಂದಿಗೆ ಕಳುಹಿಸಿಕೊಟ್ಟ ಭಾರತೀಯ ಸೇನಾ ಸಿಬ್ಬಂದಿ
KUSHAL V
|

Updated on: Jan 08, 2021 | 11:53 PM

Share

ದೆಹಲಿ: ಡಿಸೆಂಬರ್​ 31ರಂದು ಪಾಕ್​​ ಆಕ್ರಮಿತ ಕಾಶ್ಮೀರದಿಂದ (PoK) ಅರಿವಿಲ್ಲದೆ LoC ಗಡಿ ದಾಟಿ ಬಂದ 14 ವರ್ಷದ ಪೋರನೊಬ್ಬನನ್ನು ಭಾರತೀಯ ಸೇನೆ ಪಾಕಿಸ್ತಾನದ ಅಧಿಕಾರಿಗಳಿಗೆ ಒಪ್ಪಿಸಿದೆ.

14 ವರ್ಷದ ಬಾಲಕ ಅಲಿ ಹೈದರ್ ಡಿಸೆಂಬರ್ 31 ರಂದು ಸ್ಥಳದ ಅರಿವಿಲ್ಲದೆ ಪೂಂಚ್​ ಬಳಿಯಿರುವ ರಂಗರ್ ನಾಲಾದ ಬಳಿ ಗಡಿ ದಾಟಿ ಇತ್ತ ಬಂದಿದ್ದ. ಈ ವೇಳೆ, ಅಲಿ ಹೈದರ್​ನನ್ನು ವಶಕ್ಕೆ ಪಡೆದಿದ್ದ ಭಾರತೀಯ ಸೇನೆ ನಂತರ ಆತನ ಪರಿಸ್ಥಿತಿ ಅರಿತು ರಾಜಾತಿಥ್ಯ ನೀಡಿದೆ. ಬಳಿಕ, ಪೋರನಿಗೆ ಉಡುಗೊರೆಗಳನ್ನು ನೀಡಿ ಪಾಕಿಸ್ತಾನದ ಸೇನಾ ಅಧಿಕಾರಿಗಳೊಂದಿಗೆ ಇಂದು ಕಳುಹಿಸಿಕೊಟ್ಟಿದೆ.

ಗೋವಾ ಬೀಚ್​ನಲ್ಲಿ ಕುಳಿತು ಮದ್ಯ ಹೀರಿದರೆ 10 ಸಾವಿರ ದಂಡ!

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!