AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

5 ರೂಪಾಯಿಯ ಪೇಪರ್​ ಲೋಟಕ್ಕಾಗಿ 11 ಸಾವಿರ ರೂ. ದಂಡ ತೆತ್ತ ಬರಿಸ್ಟಾ ಕಾಫಿ

ಬರಿಸ್ಟಾ ಕಾಫಿ ಕಂಪನಿಯು 5 ರೂ. ಪೇಪರ್​ ಲೋಟಕ್ಕಾಗಿ 11 ಸಾವಿರ ರೂ. ದಂಡ ತೆತ್ತಿರುವ ಘಟನೆ ವರದಿಯಾಗಿದೆ. ಮೊಹಾಲಿಯ ಪ್ಯಾನ್ಸಿ ಸಿಂಗ್ ಸೋನಿ 2020ರ ಡಿಸೆಂಬರ್ 18ರಂದು ಚಂಡೀಗಢದಲ್ಲಿ ಬರಿಸ್ಟಾ ಕಾಫಿ ಅಂಗಡಿಗೆ ಹೋಗಿದ್ದರು.

5 ರೂಪಾಯಿಯ ಪೇಪರ್​ ಲೋಟಕ್ಕಾಗಿ 11 ಸಾವಿರ ರೂ. ದಂಡ ತೆತ್ತ ಬರಿಸ್ಟಾ ಕಾಫಿ
ಕಾಫಿ
ನಯನಾ ರಾಜೀವ್
|

Updated on: Dec 26, 2023 | 3:58 PM

Share

ಬರಿಸ್ಟಾ ಕಾಫಿ ಕಂಪನಿಯು 5 ರೂಪಾಯಿ ಪೇಪರ್​ ಲೋಟಕ್ಕಾಗಿ 11 ಸಾವಿರ ರೂ. ದಂಡ ತೆತ್ತಿರುವ ಘಟನೆ ವರದಿಯಾಗಿದೆ. ಮೊಹಾಲಿಯ ಪ್ಯಾನ್ಸಿ ಸಿಂಗ್ ಸೋನಿ 2020ರ ಡಿಸೆಂಬರ್ 18ರಂದು ಚಂಡೀಗಢದಲ್ಲಿ ಬರಿಸ್ಟಾ ಕಾಫಿ ಅಂಗಡಿಗೆ ಹೋಗಿದ್ದರು.

ಬಿಸಿ ಚಾಕೊಲೇಟ್​ಗೆ ಆರ್ಡರ್ ಮಾಡಿ 230 ರೂ. ಬಿಲ್​ ಪಡೆದಿದ್ದಾರೆ. ಬಿಲ್​ನಲ್ಲಿ ಅಂಗಡಿಯು ಬರಿಸ್ಟಾ ಎಂದು ಬರೆದಿರುವ ಕಾಗದದ ಕಪ್​ಗೆ 5 ರೂ. ವಿಧಿಸಿದ್ದರು. ಪೇಪರ್​ ಲೋಟಕ್ಕೆ 5 ರೂ. ವಿಧಿಸಿದ್ದಕ್ಕೆ ವಸೂಲಿ ಮಾಡುತ್ತಿರುವುದನ್ನು ವಿರೋಧಿಸಿ ದೂರುದಾರರು ಪ್ರತಿಭಟನೆ ನಡೆಸಿದ್ದಾರೆ.

ಆದರೆ ಅಂಗಡಿಯವರು ಆ ಕಡೆ ಕಿಂಚಿತ್ತೂ ಗಮನಹರಿಸಿಲ್ಲ. ಹೀಗಾಗಿ ಅವರು ಚಂಡೀಗಢದ ಗ್ರಾಹಕ ಆಯೋಗದಲ್ಲಿ ದೂರು ದಾಖಲಿಸಿದ್ದರು. ಬರಿಸ್ಟಾ ಕಾಫಿ ಕಂಪನಿ ಲಿಮಿಟೆಡ್ ಪ್ಯಾಕೇಜಿಂಗ್ ಶುಲ್ಕಗಳನ್ನು ಹೆಚ್ಚುವರಿಯಾಗಿ ತೆಗೆದುಕೊಳ್ಳುವುದನ್ನು ಸಮರ್ಥಿಸಿಕೊಂಡಿದ್ದಾರೆ.

ಹಣವನ್ನು ಸುಲಿಗೆ ಮಾಡುವ ಉದ್ದೇಶದಿಂದ ಸುಳ್ಳು ಹೇಳಿ ಒಳಸಂಚು ನಡೆಸುತ್ತಿದ್ದಾರೆ ಎಂದು ವಾದಿಸಿದ್ದಾರೆ. ಬಡರೋಗಿಗಳ ನಿಧಿಗೆ 10 ಸಾವಿರ ರೂ ಹಾಗೂ ದೂರುದಾರರಿಗೆ 1 ಸಾವಿರ ರೂ. ಪಾವತಿಸಲು ಗ್ರಾಹಕ ನ್ಯಾಯಾಲಯ ಆದೇಶಿಸಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ
Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ