AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘4 ಜನರ ಮೇಲೆ ಕಾರ್​ ಹತ್ತಿಸಿದ್ದು ನಾನಲ್ಲ, ನನ್ನ ನಾಯಿ’?!

ದೆಹಲಿ: ಐಸ್​ಕ್ರೀಮ್​ ತಿನ್ನಲು ತನ್ನ ಮುದ್ದಿನ ಸಾಕು ನಾಯಿಯೊಂದಿಗೆ ಕಾರ್​ನಲ್ಲಿ ಹೋದ ಫ್ಯಾಷನ್​ ಡಿಸೈನರ್ ನಾಲ್ಕು ಜನರ ಮೇಲೆ ಕಾರ್​ ಹತ್ತಿಸಿರುವ ಘಟನೆ ದೆಹಲಿಯ ಅಮರ್​ ಕಾಲೋನಿಯಲ್ಲಿ ಕಳೆದ ಶುಕ್ರವಾರ ನಡೆದಿದೆ. ಪ್ರತ್ಯಕ್ಷದರ್ಶಿಗಳ ಪ್ರಕಾರ ಐಸ್​ಕ್ರೀಮ್​ ತಿನ್ನಲು ಅಂಗಡಿಗೆ ತನ್ನ BMW ಕಾರ್​ನಲ್ಲಿ ಬಂದಿದ್ದ 29 ವರ್ಷದ ಫ್ಯಾಷನ್​ ಡಿಸೈನರ್ ಕಾರಿನಲ್ಲಿ ಕೂತು ಐಸ್​ಕ್ರೀಮ್ ಸವಿಯುತ್ತಿದ್ದಳಂತೆ. ಇದೇ ವೇಳೆ, ಇದಕ್ಕಿದ್ದಂತೆ ಮುನ್ನುಗ್ಗಿದ ಕಾರು ಅಂಗಡಿಗೆ ಡಿಕ್ಕಿ ಹೊಡೆಯಿತು. ಜೊತೆಗೆ, ಅಲ್ಲೇ ನಿಂತಿದ್ದ ನಾಲ್ವರು ಗ್ರಾಹಕರ ಮೇಲೆ ವಾಹನ […]

‘4 ಜನರ ಮೇಲೆ ಕಾರ್​ ಹತ್ತಿಸಿದ್ದು ನಾನಲ್ಲ, ನನ್ನ ನಾಯಿ’?!
KUSHAL V
|

Updated on: Aug 02, 2020 | 3:36 PM

Share

ದೆಹಲಿ: ಐಸ್​ಕ್ರೀಮ್​ ತಿನ್ನಲು ತನ್ನ ಮುದ್ದಿನ ಸಾಕು ನಾಯಿಯೊಂದಿಗೆ ಕಾರ್​ನಲ್ಲಿ ಹೋದ ಫ್ಯಾಷನ್​ ಡಿಸೈನರ್ ನಾಲ್ಕು ಜನರ ಮೇಲೆ ಕಾರ್​ ಹತ್ತಿಸಿರುವ ಘಟನೆ ದೆಹಲಿಯ ಅಮರ್​ ಕಾಲೋನಿಯಲ್ಲಿ ಕಳೆದ ಶುಕ್ರವಾರ ನಡೆದಿದೆ.

ಪ್ರತ್ಯಕ್ಷದರ್ಶಿಗಳ ಪ್ರಕಾರ ಐಸ್​ಕ್ರೀಮ್​ ತಿನ್ನಲು ಅಂಗಡಿಗೆ ತನ್ನ BMW ಕಾರ್​ನಲ್ಲಿ ಬಂದಿದ್ದ 29 ವರ್ಷದ ಫ್ಯಾಷನ್​ ಡಿಸೈನರ್ ಕಾರಿನಲ್ಲಿ ಕೂತು ಐಸ್​ಕ್ರೀಮ್ ಸವಿಯುತ್ತಿದ್ದಳಂತೆ. ಇದೇ ವೇಳೆ, ಇದಕ್ಕಿದ್ದಂತೆ ಮುನ್ನುಗ್ಗಿದ ಕಾರು ಅಂಗಡಿಗೆ ಡಿಕ್ಕಿ ಹೊಡೆಯಿತು. ಜೊತೆಗೆ, ಅಲ್ಲೇ ನಿಂತಿದ್ದ ನಾಲ್ವರು ಗ್ರಾಹಕರ ಮೇಲೆ ವಾಹನ ನುಗ್ಗಿದೆ. ಅದೃಷ್ಟವಶಾತ್​ ನಾಲ್ವರು ಪ್ರಾಣಾಪಾಯದಿಂದ ಪಾರಾಗಿದ್ದು ಕಾಲಿಗೆ ಮಾತ್ರ ಗಾಯಗಳಾಗಿವೆ.

ಘಟನೆ ನಡೆದ ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು ಮಹಿಳೆಯನ್ನ ವಶಕ್ಕೆ ಪಡೆದು ಕೇಸ್​ ದಾಖಲಿಸಿದರು. ಅಚ್ಚರಿಯ ಸಂಗತಿಯೆಂದರೆ, ಮಹಿಳೆಯ ವಿಚಾರಣೆ ವೇಳೆ ನಾನು ಕಾರ್​ನಲ್ಲಿ ಕೂತು ಐಸ್​ಕ್ರೀಮ್ ತಿನ್ನುತ್ತಿದ್ದೆ. ಇದೇ ವೇಳೆ ನನ್ನ ನಾಯಿ ಗೇರ್​ ಮೇಲೆ ಕಾಲಿಟ್ಟು ಕಿಟಕಿಯಿಂದ ಹೊರಕ್ಕೆ ಜಿಗಿಯಿತು. ಹಾಗಾಗಿ, ನಿಂತಿದ್ದ ವಾಹನ ಮುನ್ನುಗ್ಗಿ ಅಪಘಾತ ಸಂಭವಿಸಿತು ಎಂದು ಹೇಳಿದ್ದಳಂತೆ.

ಸದ್ಯ ಮಹಿಳೆಯನ್ನ ಜಾಮೀನಿನ ಮೇಲೆ ರಿಲೀಸ್​ ಮಾಡಲಾಗಿದ್ದು ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಯಾರಡಾ ಬೀಚ್​​ನಲ್ಲಿ ದಡಕ್ಕೆ ಹೋದವರಿಗೆ ಕಾದಿತ್ತು ಶಾಕ್!
ಯಾರಡಾ ಬೀಚ್​​ನಲ್ಲಿ ದಡಕ್ಕೆ ಹೋದವರಿಗೆ ಕಾದಿತ್ತು ಶಾಕ್!
ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್