AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ಅಪ್ಪಟ ವಿದ್ಯಾರ್ಥಿಗೆ All the Best ಹೇಳಲೇ ಬೇಕು, ಯಾಕೆ ಅಂತೀರಾ!?

ಗುಜರಾತ್: ರಾಜ್ಯದ ಶಿವಂ ಸೋಲಂಕಿ ಎಂಬ ಅಪ್ಪಟ ವಿದ್ಯಾರ್ಥಿ ದ್ವಿತೀಯ ಪಿಯುಸಿಯಲ್ಲಿ ಶೇ. 92ರಷ್ಟು ಅಂಕ ಗಳಿಸಿ, ಅಮೋಘ ಸಾಧನೆ ಮಾಡಿದ್ದಾನೆ. ಏನು ಈ ಸಾಧನೆಯ ವಿಶೇಷ ಅಂದ್ರಾ.. ಶಿವಂ ಸೋಲಂಕಿಗೆ 12 ವರ್ಷ ವಯಸ್ಸಾಗಿದ್ದಾಗ ಅಪಘಾತ ಸಂಭವಿಸಿ, ಆತ ಎರಡು ಕೈಗಳು ಮತ್ತು ಕಾಲೊಂದನ್ನು ಶಾಶ್ವತವಾಗಿ ಕಳೆದುಕೊಂಡಿದ್ದ. ಇನ್ನು ಈಗ ಶೇ. 92ರಷ್ಟು ಅಂಕ ಗಳಿಸಿರುವ ಸಾಹಸಿ ಶಿವಂ ಸೋಲಂಕಿ, ತಾನು ವೈದ್ಯನಾಗಬೇಕು ಎಂದು ಬಯಸಿದ್ದಾನೆ. ಅಥವಾ ಇನ್ಯಾವುದೇ ಕ್ಷೇತ್ರದಲ್ಲಾದರೂ ಪರವಾಗಿಲ್ಲ.. ಒಟ್ಟಿನಲ್ಲಿ ಜನ ಸೇವೆ […]

ಈ ಅಪ್ಪಟ ವಿದ್ಯಾರ್ಥಿಗೆ All the Best ಹೇಳಲೇ ಬೇಕು, ಯಾಕೆ ಅಂತೀರಾ!?
Follow us
ಸಾಧು ಶ್ರೀನಾಥ್​
|

Updated on:May 22, 2020 | 3:12 PM

ಗುಜರಾತ್: ರಾಜ್ಯದ ಶಿವಂ ಸೋಲಂಕಿ ಎಂಬ ಅಪ್ಪಟ ವಿದ್ಯಾರ್ಥಿ ದ್ವಿತೀಯ ಪಿಯುಸಿಯಲ್ಲಿ ಶೇ. 92ರಷ್ಟು ಅಂಕ ಗಳಿಸಿ, ಅಮೋಘ ಸಾಧನೆ ಮಾಡಿದ್ದಾನೆ. ಏನು ಈ ಸಾಧನೆಯ ವಿಶೇಷ ಅಂದ್ರಾ..

ಶಿವಂ ಸೋಲಂಕಿಗೆ 12 ವರ್ಷ ವಯಸ್ಸಾಗಿದ್ದಾಗ ಅಪಘಾತ ಸಂಭವಿಸಿ, ಆತ ಎರಡು ಕೈಗಳು ಮತ್ತು ಕಾಲೊಂದನ್ನು ಶಾಶ್ವತವಾಗಿ ಕಳೆದುಕೊಂಡಿದ್ದ.

ಇನ್ನು ಈಗ ಶೇ. 92ರಷ್ಟು ಅಂಕ ಗಳಿಸಿರುವ ಸಾಹಸಿ ಶಿವಂ ಸೋಲಂಕಿ, ತಾನು ವೈದ್ಯನಾಗಬೇಕು ಎಂದು ಬಯಸಿದ್ದಾನೆ. ಅಥವಾ ಇನ್ಯಾವುದೇ ಕ್ಷೇತ್ರದಲ್ಲಾದರೂ ಪರವಾಗಿಲ್ಲ.. ಒಟ್ಟಿನಲ್ಲಿ ಜನ ಸೇವೆ ಮಾಡಬೇಕು ಎಂದಿದ್ದಾನೆ.  All the Best ಕಂದಾ!

Published On - 2:06 pm, Fri, 22 May 20

ಪಾಟ್ನಾದಲ್ಲಿ 1,200 ಕೋಟಿ ವೆಚ್ಚದ ಟರ್ಮಿನಲ್ ಉದ್ಘಾಟಿಸಿದ ಮೋದಿ
ಪಾಟ್ನಾದಲ್ಲಿ 1,200 ಕೋಟಿ ವೆಚ್ಚದ ಟರ್ಮಿನಲ್ ಉದ್ಘಾಟಿಸಿದ ಮೋದಿ
ಆರ್​ಸಿಬಿ ವೇಗಿಗಳ ವಿಕೆಟ್ ಬೇಟೆ ಹೇಗಿದೆ ನೀವೇ ನೋಡಿ
ಆರ್​ಸಿಬಿ ವೇಗಿಗಳ ವಿಕೆಟ್ ಬೇಟೆ ಹೇಗಿದೆ ನೀವೇ ನೋಡಿ
ಕನ್ನಡದ ಬಗ್ಗೆ ಕಮಲ್ ಹಾಸನ್​ ಹೇಳಿದ್ದು ಸರಿಯೇ? ನಟಿ ಜಯಮಾಲಾ ಪ್ರತಿಕ್ರಿಯೆ
ಕನ್ನಡದ ಬಗ್ಗೆ ಕಮಲ್ ಹಾಸನ್​ ಹೇಳಿದ್ದು ಸರಿಯೇ? ನಟಿ ಜಯಮಾಲಾ ಪ್ರತಿಕ್ರಿಯೆ
ರೆಹಮಾನ್ ಕೊಲೆಗೆ ಪೊಲೀಸ್ ಕಮೀಶನರ್ ಹೊಣೆ: ಯುವ ಮುಖಂಡರು
ರೆಹಮಾನ್ ಕೊಲೆಗೆ ಪೊಲೀಸ್ ಕಮೀಶನರ್ ಹೊಣೆ: ಯುವ ಮುಖಂಡರು
ಕಮಲ್ ಹಾಸನ್ ನಟನೆಯ ಥಗ್ ಲೈಫ್ ಬ್ಯಾನ್ ಮಾಡೋದು ಚರ್ಚೆಯ ವಿಷಯ: ಸುಮಲತಾ
ಕಮಲ್ ಹಾಸನ್ ನಟನೆಯ ಥಗ್ ಲೈಫ್ ಬ್ಯಾನ್ ಮಾಡೋದು ಚರ್ಚೆಯ ವಿಷಯ: ಸುಮಲತಾ
ಹರಿಪ್ರಸಾದ್ ಮನೆಯಿಂದಲೇ ಶಾಹುಲ್​ಗೆ ಜಮೀರ್ ಮತ್ತು ನಜೀರ್​ರಿಂದ ಫೋನ್
ಹರಿಪ್ರಸಾದ್ ಮನೆಯಿಂದಲೇ ಶಾಹುಲ್​ಗೆ ಜಮೀರ್ ಮತ್ತು ನಜೀರ್​ರಿಂದ ಫೋನ್
ಕಾಂಗ್ರೆಸ್​ಗೆ ಬಿಗ್ ಶಾಕ್: ಮುಸ್ಲಿಂ ಮುಖಂಡರಿಂದ ಸಾಮೂಹಿಕ ರಾಜೀನಾಮೆ
ಕಾಂಗ್ರೆಸ್​ಗೆ ಬಿಗ್ ಶಾಕ್: ಮುಸ್ಲಿಂ ಮುಖಂಡರಿಂದ ಸಾಮೂಹಿಕ ರಾಜೀನಾಮೆ
ಕ್ಯಾಬಿನೆಟ್​ಗೆ ಕಮ್ಯೂನಲ್ ವೈರಸ್ ಮೆತ್ತಿಕೊಂಡಿದೆ, ಚಿಕಿತ್ಸೆ ಬೇಕು: ರವಿ
ಕ್ಯಾಬಿನೆಟ್​ಗೆ ಕಮ್ಯೂನಲ್ ವೈರಸ್ ಮೆತ್ತಿಕೊಂಡಿದೆ, ಚಿಕಿತ್ಸೆ ಬೇಕು: ರವಿ
ಕರ್ನಾಟಕದಲ್ಲಿ ಇನ್ನೂ 3 ದಿನ ಭಾರೀ ಮಳೆ: ಈ ಜಿಲ್ಲೆಗಳಿಗೆ ರೆಡ್​ ಅಲರ್ಟ್​
ಕರ್ನಾಟಕದಲ್ಲಿ ಇನ್ನೂ 3 ದಿನ ಭಾರೀ ಮಳೆ: ಈ ಜಿಲ್ಲೆಗಳಿಗೆ ರೆಡ್​ ಅಲರ್ಟ್​
ನಾಳೆಯೇ ಚುನಾವಣೆ ಘೋಷಿಸಿ; ಮೋದಿಗೆ ಮಮತಾ ಬ್ಯಾನರ್ಜಿ ಬಹಿರಂಗ ಸವಾಲು
ನಾಳೆಯೇ ಚುನಾವಣೆ ಘೋಷಿಸಿ; ಮೋದಿಗೆ ಮಮತಾ ಬ್ಯಾನರ್ಜಿ ಬಹಿರಂಗ ಸವಾಲು