AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

IIT Kharagpur ಸಾಧನೆ: 60 ನಿಮಿಷದಲ್ಲೇ ಕೊರೊನಾ ಟೆಸ್ಟ್‌! ಅದೂ ಬರೀ 400 ರೂಪಾಯಿಗೆ

ಖರಗ್‌ಪುರ: ಭಾರತದ ಪ್ರಖ್ಯಾತ ಐಐಟಿಗಳಲ್ಲೊಂದಾದ ಖರಗ್‌ಪುರ ಐಐಟಿ ಕೊರೊನಾ ವೈರಸ್‌ ವಿರುದ್ಧದ ಹೋರಾಟದಲ್ಲಿ ತನ್ನ ಕೈ ಜೋಡಿಸಿದೆ. ಕೇವಲ ಒಂದು ಗಂಟೆಯಲ್ಲಿ ಕೊರೊನಾ ಟೆಸ್ಟ್‌ ಮಾಡುವ ಟೆಸ್ಟಿಂಗ್‌ ಕಿಟ್‌ನ್ನು ಅದು ಅಭಿವೃದ್ಧಿಪಡಿಸಿದೆ. IIT ಖರಗ್‌ಪುರ್‌ ಸಾಧನೆ ಹೌದು ಖರಗ್‌ಪುರ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿಯು ಈಗ ಕೊರೊನಾ ವಿರುದ್ಧದ ಹೋರಾಟಕ್ಕೆ ಧುಮುಕಿದೆ. ಎಲ್ಲೆಡೆ ಕೊರೊನಾ ಟೆಸ್ಟ್‌ ಗಾಗಿ ಜನ ಪರದಾಡುತ್ತಿರುವಾಗ ಅದರ ಸಮಸ್ಯೆಗೆ ಪರಿಹಾರವಾಗಿ ಐಐಟಿ ಸಂಶೋಧಕರು ದೇಶಿಯವಾಗಿ ಕೊರೊನಾ ಟೆಸ್ಚ್‌ ಮಾಡುವ ಱಪಿಡ್‌ ಟೆಸ್ಟಿಂಗ್‌ ಕಿಟ್‌ […]

IIT Kharagpur ಸಾಧನೆ: 60 ನಿಮಿಷದಲ್ಲೇ ಕೊರೊನಾ ಟೆಸ್ಟ್‌! ಅದೂ ಬರೀ 400 ರೂಪಾಯಿಗೆ
Guru
Guru| Edited By: |

Updated on:Jul 26, 2020 | 1:58 AM

Share

ಖರಗ್‌ಪುರ: ಭಾರತದ ಪ್ರಖ್ಯಾತ ಐಐಟಿಗಳಲ್ಲೊಂದಾದ ಖರಗ್‌ಪುರ ಐಐಟಿ ಕೊರೊನಾ ವೈರಸ್‌ ವಿರುದ್ಧದ ಹೋರಾಟದಲ್ಲಿ ತನ್ನ ಕೈ ಜೋಡಿಸಿದೆ. ಕೇವಲ ಒಂದು ಗಂಟೆಯಲ್ಲಿ ಕೊರೊನಾ ಟೆಸ್ಟ್‌ ಮಾಡುವ ಟೆಸ್ಟಿಂಗ್‌ ಕಿಟ್‌ನ್ನು ಅದು ಅಭಿವೃದ್ಧಿಪಡಿಸಿದೆ.

IIT ಖರಗ್‌ಪುರ್‌ ಸಾಧನೆ ಹೌದು ಖರಗ್‌ಪುರ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿಯು ಈಗ ಕೊರೊನಾ ವಿರುದ್ಧದ ಹೋರಾಟಕ್ಕೆ ಧುಮುಕಿದೆ. ಎಲ್ಲೆಡೆ ಕೊರೊನಾ ಟೆಸ್ಟ್‌ ಗಾಗಿ ಜನ ಪರದಾಡುತ್ತಿರುವಾಗ ಅದರ ಸಮಸ್ಯೆಗೆ ಪರಿಹಾರವಾಗಿ ಐಐಟಿ ಸಂಶೋಧಕರು ದೇಶಿಯವಾಗಿ ಕೊರೊನಾ ಟೆಸ್ಚ್‌ ಮಾಡುವ ಱಪಿಡ್‌ ಟೆಸ್ಟಿಂಗ್‌ ಕಿಟ್‌ ಅನ್ನು ಅಭಿವೃದ್ಧಿ ಪಡಿಸಿದ್ದಾರೆ. ಅಲ್ಟ್ರಾ ಪೋರ್ಟೆಬಲ್‌ ಸಾಧನ ಹೊಂದಿರುವ ಈ ಟೆಸ್ಟಿಂಗ್‌ ಕಿಟ್‌ ಸ್ಮಾರ್ಟ್‌ ಫೋನ್‌ ತಂತ್ರಜ್ಞಾನ ಹೊಂದಿದೆ.

400ರೂಗೆ ಕೊರೊನಾ ಟೆಸ್ಟ್‌ ಟೆಸ್ಟ್‌ ಮಾಡಿದ ಕೇವಲ ಒಂದು ಗಂಟೆಯಲ್ಲಿ ಅಟೋಮ್ಯಾಟಿಕ್‌ ಆಗಿ ವರದಿಯನ್ನ ಸಂಬಂಧಿಸಿದವರಿಗೆ ಈ ಸಾಧನ ರವಾನಿಸುತ್ತದೆ. ಈ ಪೋರ್ಟೆಬಲ್‌ ಸಾಧನದ ಬೆಲೆ ಕೇವಲ 400 ರೂ. ಹೀಗಾಗಿ ಒಂದು ಶತಕೋಟಿಗೂ ಅಧಿಕ ಜನಸಂಖ್ಯೆ ಹೊಂದಿರುವ ಭಾರತದಲ್ಲಿ ಇಷ್ಟೊಂದು ಕಡಿಮೆ ಮೊತ್ತದಲ್ಲಿ ಟೆಸ್ಟ್‌ ಮಾಡುವ ಸಾಧನ ಭಾರೀ ಸಹಾಯಕವಾಗಲಿದೆ ಎನ್ನಲಾಗ್ತಿದೆ.

ನೆಹರು ಕನಸಿನ ಕೂಸು ಇನ್ನು ಐಐಟಿ ಖರಗ್‌ಪುರದ ಬಗ್ಗೆ ಹೇಳುವುದಾದರೇ ಇದನ್ನು 1951ರಲ್ಲಿ ಸ್ಥಾಪಿಸಲಾಗಿದೆ. ಭಾರತಕ್ಕೆ ಸ್ವಾತಂತ್ರ ಸಿಕ್ಕ ಆರಂಭದ ದಿನಗಳಲ್ಲಿ ಭಾರತಕ್ಕೆ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಹೊಸ ದೆಸೆ ತೋರಿಸಲು ಅನುಕೂಲವಾಗಲೆಂದೇ ಅಂದಿನ ಪ್ರಧಾನಿ ಪಂಡಿತ್‌ ಜವಾಹರ್‌ ಲಾಲ್‌ ನೆಹರು ದೇಶದ ಪ್ರಮುಖ ಭಾಗಗಳಲ್ಲಿ ಐಐಟಿ ಆರಂಭಿಸಿದ್ದರು. ಇವುಗಳಲ್ಲಿ ಖರಗ್‌ಪುರ ಐಐಟಿಯೂ ಒಂದು. ಹೀಗೆ ಸ್ಥಾಪಿತವಾದ ಈ ಐಐಟಿಗಳನ್ನು ನೆಹರು ಆಧುನಿಕ ಭಾರತದ ದೇವಾಲಯಗಳೆಂದು ಬಣ್ಣಿಸಿದ್ದರು.

Published On - 6:40 pm, Sat, 25 July 20

Follow Us
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!
ಏಳು ವರ್ಷಗಳ ಬಳಿಕ ಭಾರತಕ್ಕೆ ಚೀನಾ ಅಧ್ಯಕ್ಷ: ದೆಹಲಿಗೆ ಬಂದಿಳಿದ ಜಿನ್‌ಪಿಂಗ್
ಏಳು ವರ್ಷಗಳ ಬಳಿಕ ಭಾರತಕ್ಕೆ ಚೀನಾ ಅಧ್ಯಕ್ಷ: ದೆಹಲಿಗೆ ಬಂದಿಳಿದ ಜಿನ್‌ಪಿಂಗ್
ಹಾಸನ: ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿ ಪೆಟ್ರೋಲ್ ಟ್ಯಾಂಕರ್ ಪಲ್ಟಿ
ಹಾಸನ: ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿ ಪೆಟ್ರೋಲ್ ಟ್ಯಾಂಕರ್ ಪಲ್ಟಿ
ಶಾರ್ಟ್​ ಸರ್ಕ್ಯೂಟ್​ಗೆ ಸಿಲಿಂಡರ್​ ಸ್ಫೋಟ; 21 ಲಕ್ಷ ರೂ. ಕಳೆದುಕೊಂಡ ಮಾಲೀಕ
ಶಾರ್ಟ್​ ಸರ್ಕ್ಯೂಟ್​ಗೆ ಸಿಲಿಂಡರ್​ ಸ್ಫೋಟ; 21 ಲಕ್ಷ ರೂ. ಕಳೆದುಕೊಂಡ ಮಾಲೀಕ
80ರ ಫೋಟೊ ಟ್ರೆಂಡ್: ಸೈಬರ್ ವಂಚನೆ ಸಾಧ್ಯತೆಗಳ ಬಗ್ಗೆ ಪೊಲೀಸರಿಂದ ಸಂದೇಶ
80ರ ಫೋಟೊ ಟ್ರೆಂಡ್: ಸೈಬರ್ ವಂಚನೆ ಸಾಧ್ಯತೆಗಳ ಬಗ್ಗೆ ಪೊಲೀಸರಿಂದ ಸಂದೇಶ