AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೇಲ್ವರ್ಗದವರಿಗೇ ಸೀಮಿತವಾಗಿದ್ದ ಕಾಫಿ, ಜನಸಾಮಾನ್ಯರಿಗೆ ಅಮೃತವಾಗಿದ್ದು ಹೇಗೆ? ಇದಕ್ಕೆ ಇಂಡಿಯಾ ಕಾಫಿ ಹೌಸ್ ಕೊಡುಗೆ ಏನು? ಸಿಪ್​ ಬೈ ಸಿಪ್​​ ಕಹಾನಿ

ಬೆಂಗಳೂರಿನಲ್ಲಿ ವಿಂಟೇಜ್ ಫೀಲ್ ನೀಡುವ ಕಾಫಿ ಮಳಿಗೆಗಳು, ರೆಸ್ಟೋರೆಂಟ್​ಗಳು ಸಾವಿರಾರು ಸಂಖ್ಯೆಯಲ್ಲಿವೆ. ಆದರೆ ನಗರದ ಹೆಗ್ಗುರುತಾಗಿ ಕಂಗೊಳಿಸುವ ಅದ್ಭುತ ಕಲ್ಲುಕಟ್ಟಡವಾದ ಪ್ರಧಾನ ಅಂಚೆ ಕಚೇರಿಯ ಎದುರಿಗೆ ವಿಶಾಲ ಜಾಗದಲ್ಲಿ, ಹೊರಗಿನಿಂದ ಕಾಫಿ ತೋಟದಂತೆ ಭಾಸವಾಗುವ, ಹಳೆಯ ನೆನಪುಗಳನ್ನು ಮೆಲುಕುಹಾಕಲು ಪ್ರಶಸ್ತ ಸ್ಥಳವಾದ ಕಾಫಿ ಕೇಂದ್ರವೊಂದಿದೆ. ಅದುವೇ 60 ವರ್ಷ ಹಳೆಯ ಇಂಡಿಯಾ ಕಾಫಿ ಹೌಸ್. ಈ ಕಾಫಿ ಹೌಸ್ ಅನ್ನು ನೋಡಿಕೊಳ್ಳುತ್ತಿರುವುದು ಕೇಂದ್ರ ಸರ್ಕಾರಿ ಸ್ವಾಮ್ಯದ ಕಾಫಿ ಬೋರ್ಡ್.

ಮೇಲ್ವರ್ಗದವರಿಗೇ ಸೀಮಿತವಾಗಿದ್ದ ಕಾಫಿ, ಜನಸಾಮಾನ್ಯರಿಗೆ ಅಮೃತವಾಗಿದ್ದು ಹೇಗೆ? ಇದಕ್ಕೆ ಇಂಡಿಯಾ ಕಾಫಿ ಹೌಸ್ ಕೊಡುಗೆ ಏನು? ಸಿಪ್​ ಬೈ ಸಿಪ್​​ ಕಹಾನಿ
ಇಂಡಿಯಾ ಕಾಫಿ ಹೌಸ್
Follow us
ಆಯೇಷಾ ಬಾನು
|

Updated on:May 02, 2024 | 6:10 PM

ಪಿಂಚಣಿದಾರರ ಸ್ವರ್ಗ ಬೆಂಗಳೂರಿನಲ್ಲಿ ಜನ ಬೆಳಗಿನ ವೇಳೆ ಕಾಫಿ ಹೀರುವುದನ್ನು ನೋಡುವುದೇ ಒಂದು ಸೊಬಗು. ಅಮೃತಕ್ಕೆ ಸಮಾನ ಎಂದು ಬಗೆದು ಯಾವುದೋ ಧ್ಯಾನ ಲೋಕದಲ್ಲಿ ವಿಹರಿಸುವಂತೆ ತನ್ಮಯತೆಯಿಂದ ಸಿಪ್​ ಬೈ ಸಿಪ್ ಕಾಫಿ ಹೀರುತ್ತಾರೆ ಬೆಂಗಳೂರಿಗರು. ಬೆಂಗಳೂರಿನಲ್ಲಿ ಹೀಗೆ ವಿಂಟೇಜ್ ಫೀಲ್ ನೀಡುವ ಕಾಫಿ ಮಳಿಗೆಗಳು, ರೆಸ್ಟೋರೆಂಟ್​ಗಳು ಸಾವಿರಾರು ಸಂಖ್ಯೆಯಲ್ಲಿವೆ. ಆದರೆ ನಗರದ ಹೆಗ್ಗುರುತಾಗಿ ಕಂಗೊಳಿಸುವ ಅದ್ಭುತ ಕಲ್ಲುಕಟ್ಟಡವಾದ ಪ್ರಧಾನ ಅಂಚೆ ಕಚೇರಿಯ ಎದುರಿಗೆ ವಿಶಾಲ ಜಾಗದಲ್ಲಿ, ಹೊರಗಿನಿಂದ ಕಾಫಿ ತೋಟದಂತೆ ಭಾಸವಾಗುವ, ಹಳೆಯ ನೆನಪುಗಳನ್ನು ಮೆಲುಕುಹಾಕಲು ಪ್ರಶಸ್ತ ಸ್ಥಳವಾದ ಕಾಫಿ ಕೇಂದ್ರವೊಂದಿದೆ. ಅದುವೇ 60 ವರ್ಷ ಹಳೆಯ ಇಂಡಿಯಾ ಕಾಫಿ ಹೌಸ್ (India Coffee House -ICH). ಆ ಜಾಗದಲ್ಲಿ ಬಿಸಿ ಬಿಸಿ ದೋಸೆ ತಿಂದು, ಘಮಘಮಿಸುವ ಕಾಫಿ ಸವಿಯುವ ಮಜವೇ ಬೇರೆ. ಇಲ್ಲಿ ಹಾಲಿನಂತಹ ಬಿಳಿ ಸೂಟ್​ನಲ್ಲಿ ತಿಂಡಿ ಸರ್ವ್ ಮಾಡುವ ಸ್ಟೈಲ್​ಗೆ ಕಾಫಿ ಪ್ರಿಯರು ಫಿದಾ ಆಗೋದು ಪಕ್ಕ. ಅಂದಹಾಗೆ ಈ ಕಾಫಿ ಹೌಸ್ ಅನ್ನು ನೋಡಿಕೊಳ್ಳುತ್ತಿರುವುದು ಕೇಂದ್ರ ಸರ್ಕಾರಿ ಸ್ವಾಮ್ಯದ ಕಾಫಿ ಬೋರ್ಡ್. ಅದು ಇಡೀ ಭಾರತ ಹಾಗೂ ವಿದೇಶಕ್ಕೂ ಸಹ ಉತ್ಕೃಷ್ಟ ಗುಣಮಟ್ಟದ ಕಾಫಿಯನ್ನು ಸರಬರಾಜು ಮಾಡುತ್ತಿದೆ. ತನ್ಮೂಲಕ ಕಾಫಿ ಉತ್ತೇಜನ ಕೆಲಸವನ್ನೂ ಮಾಡುತ್ತಿದೆ. ಈ ಬಗ್ಗೆ ಕಾಫಿ ಮಂಡಳಿ, ಇಂಡಿಯಾ ಕಾಫಿ ಹೌಸ್​ನ ಡೆಪ್ಯೂಟಿ ಸೆಕ್ರೆಟರಿ ಅಜಿತ್ ಕುಮಾರ್ ಅವರು ವಿಸ್ತೃತ ಮಾಹಿತಿ ನೀಡಿದ್ದಾರೆ. ಟಿವಿ9 ಕನ್ನಡದ ಪ್ರೀಮಿಯಂ ಓದುಗರಾದ ತಾವು ಒಂದೊಂದೇ ಗುಟುಕು ಕಾಫಿ ಹೀರುತ್ತಾ ಅವರು ಏನು ಹೇಳಿದ್ದಾರೆ… ಓದಿಕೊಳ್ಳಿ. ಮೊದಲಿಗೆ ಈ ಕಾಫಿ...

Published On - 5:19 pm, Thu, 2 May 24

ಪೂರ್ಣ ಸುದ್ದಿಯನ್ನು ಓದಲು Tv9 ಆ್ಯಪ್ ಡೌನ್​ಲೋಡ್ ಮಾಡಿ

ಎಕ್ಸ್​ಕ್ಲೂಸಿವ್ ಸುದ್ದಿಗಳ ಅನ್​ಲಿಮಿಟೆಡ್ ಆಕ್ಸೆಸ್ Tv9 ಆ್ಯಪ್​ನಲ್ಲಿ ಮುಂದುವರೆಯಿರಿ
ಹುಟ್ಟುಹಬ್ಬದ ದಿನವೇ ಕಣ್ಣೀರು ಹಾಕಿದ ನಟಿ ರಾಗಿಣಿ: ಕಾರಣ?
ಹುಟ್ಟುಹಬ್ಬದ ದಿನವೇ ಕಣ್ಣೀರು ಹಾಕಿದ ನಟಿ ರಾಗಿಣಿ: ಕಾರಣ?
ತಮನ್ನಾ ವಿವಾದದಲ್ಲಿ ಯಶ್ ಹೆಸರು ಹೇಳಿದ ನಟಿ ಕಾರುಣ್ಯ ರಾಮ್
ತಮನ್ನಾ ವಿವಾದದಲ್ಲಿ ಯಶ್ ಹೆಸರು ಹೇಳಿದ ನಟಿ ಕಾರುಣ್ಯ ರಾಮ್
ಇ-ಖಾತಾ ಬಗ್ಗೆ ಮಹತ್ವದ ಮಾಹಿತಿ ನೀಡಿದ ಡಿಕೆ ಶಿವಕುಮಾರ್
ಇ-ಖಾತಾ ಬಗ್ಗೆ ಮಹತ್ವದ ಮಾಹಿತಿ ನೀಡಿದ ಡಿಕೆ ಶಿವಕುಮಾರ್
ಬೆಂಗಳೂರಿನಲ್ಲಿ ಫುಟ್ ಪಾತ್ ಅಂಗಡಿ ತೆರವುಗೊಳಿಸಲು ನಿರ್ಧಾರ: ಡಿಕೆಶಿ
ಬೆಂಗಳೂರಿನಲ್ಲಿ ಫುಟ್ ಪಾತ್ ಅಂಗಡಿ ತೆರವುಗೊಳಿಸಲು ನಿರ್ಧಾರ: ಡಿಕೆಶಿ
​ ಕ್ರಿಪ್ಟೋ ಕರೆನ್ಸಿ ಹೆಸರಿನಲ್ಲಿ ಸಾವಿರಾರು ಜನರಿಗೆ ವಂಚನೆ
​ ಕ್ರಿಪ್ಟೋ ಕರೆನ್ಸಿ ಹೆಸರಿನಲ್ಲಿ ಸಾವಿರಾರು ಜನರಿಗೆ ವಂಚನೆ
ಹತ್ತು ಸಾವಿರ ಜನ ಕೂತು ವೀಕ್ಷಿಸಲು ಗ್ಯಾಲರಿಗಳ ವ್ಯವಸ್ಥೆ: ಶಿವಕುಮಾರ್
ಹತ್ತು ಸಾವಿರ ಜನ ಕೂತು ವೀಕ್ಷಿಸಲು ಗ್ಯಾಲರಿಗಳ ವ್ಯವಸ್ಥೆ: ಶಿವಕುಮಾರ್
ಬೆಂಗಳೂರಿನಲ್ಲಿ ಸುರಂಗ ಮಾರ್ಗದ ಬಗ್ಗೆ ಮಹತ್ವದ ಅಪ್ಡೇಟ್​ ನೀಡಿದ ಡಿಕೆಶಿ
ಬೆಂಗಳೂರಿನಲ್ಲಿ ಸುರಂಗ ಮಾರ್ಗದ ಬಗ್ಗೆ ಮಹತ್ವದ ಅಪ್ಡೇಟ್​ ನೀಡಿದ ಡಿಕೆಶಿ
ಬಸವಣ್ಣನವರನ್ನು ಟೀಕಿಸುವ ಬಸನಗೌಡ ಯತ್ನಾಳ್ ಒಬ್ಬ ಅರೆಹುಚ್ಚ: ರೇಣುಕಾಚಾರ್ಯ
ಬಸವಣ್ಣನವರನ್ನು ಟೀಕಿಸುವ ಬಸನಗೌಡ ಯತ್ನಾಳ್ ಒಬ್ಬ ಅರೆಹುಚ್ಚ: ರೇಣುಕಾಚಾರ್ಯ
ಖರ್ಗೆ ಹಠಾವ್ ಬಿಜೆಪಿ ಬಚಾವ್ ಅನ್ನೋದು ವಿಪಕ್ಷ ನಾಯಕರ ಅಜೆಂಡಾ ಆಗಿದೆ: ಖರ್ಗೆ
ಖರ್ಗೆ ಹಠಾವ್ ಬಿಜೆಪಿ ಬಚಾವ್ ಅನ್ನೋದು ವಿಪಕ್ಷ ನಾಯಕರ ಅಜೆಂಡಾ ಆಗಿದೆ: ಖರ್ಗೆ
ಖರ್ಗೆ ಕುಟುಂಬ ನನ್ನ ವಿರುದ್ಧ ನಡೆಸುತ್ತಿರುವ ಪಿತೂರಿ ಗೊತ್ತಿದೆ: ಚಲವಾದಿ
ಖರ್ಗೆ ಕುಟುಂಬ ನನ್ನ ವಿರುದ್ಧ ನಡೆಸುತ್ತಿರುವ ಪಿತೂರಿ ಗೊತ್ತಿದೆ: ಚಲವಾದಿ