AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಪರೂಪ! ಅಂತಾರಾಜ್ಯ ಗಡಿ ಸರಹದ್ದಿನಲ್ಲಿ ಮದುವೆ..!

ಕೊರೊನಾ ಇರೋ ಕಾರಣ ನಡೆಯಬೇಕಿದ್ದ ಮದುವೆಗಳು ನಡೀತಿಲ್ಲ. ಅಪ್ಪಿತಪ್ಪಿ ನಡೆದ್ರೂ ಅದು ಮನೆ ಮಂದಿ ಮಾತ್ರ ಪಾಲ್ಗೊಳ್ಳೋ ಮದುವೆ. ಅಂಥಾದ್ರಲ್ಲಿ ಕೆಲವೊಮ್ಮೆ ಅಪರೂಪದ ಮದುವೆಗಳು ನಡೆಯುತ್ತವೆ. ಆ ಮನೆಯ ಹತ್ತು ಈ ಮನೆಯ ಹತ್ತು ಹಿರಿ-ಕಿರಿಯರು ಸೇರಿ ಮದುವೆಯೊಂದು ಆಗೋಗುತ್ತೆ..! ಇದಕ್ಕೆ ಕೇರಳದ ಇಡುಕ್ಕಿಯಲ್ಲಿ ನಡೆದ ಮದುವೆಯೊಂದು ಪ್ರತ್ಯಕ್ಷ ಸಾಕ್ಷಿಯಾಗುತ್ತೆ. ಕೊರೊನಾ ಸಂಕ್ರಮಣದ ನಡುವೆ ಇದೊಂದು ಅಪರೂಪದ ಗಡಿ ಮದುವೆ ಎಲ್ಲೆಡೆ ಸುದ್ದಿಯಾಗೋಕೂ ಕಾರಣವಿದೆ. ಇದು ಅಂತಾರಾಜ್ಯ ಮದುವೆ ಸಮಾರಂಭ. ಇಲ್ಲಿ ಗಮನಿಸಿಬೇಕಾದ ವಿಷಯವೆಂದರೆ ಕೇರಳ ವಧು […]

ಅಪರೂಪ! ಅಂತಾರಾಜ್ಯ ಗಡಿ ಸರಹದ್ದಿನಲ್ಲಿ ಮದುವೆ..!
ಸಾಧು ಶ್ರೀನಾಥ್​
|

Updated on:Jun 09, 2020 | 7:44 PM

Share

ಕೊರೊನಾ ಇರೋ ಕಾರಣ ನಡೆಯಬೇಕಿದ್ದ ಮದುವೆಗಳು ನಡೀತಿಲ್ಲ. ಅಪ್ಪಿತಪ್ಪಿ ನಡೆದ್ರೂ ಅದು ಮನೆ ಮಂದಿ ಮಾತ್ರ ಪಾಲ್ಗೊಳ್ಳೋ ಮದುವೆ. ಅಂಥಾದ್ರಲ್ಲಿ ಕೆಲವೊಮ್ಮೆ ಅಪರೂಪದ ಮದುವೆಗಳು ನಡೆಯುತ್ತವೆ. ಆ ಮನೆಯ ಹತ್ತು ಈ ಮನೆಯ ಹತ್ತು ಹಿರಿ-ಕಿರಿಯರು ಸೇರಿ ಮದುವೆಯೊಂದು ಆಗೋಗುತ್ತೆ..!

ಇದಕ್ಕೆ ಕೇರಳದ ಇಡುಕ್ಕಿಯಲ್ಲಿ ನಡೆದ ಮದುವೆಯೊಂದು ಪ್ರತ್ಯಕ್ಷ ಸಾಕ್ಷಿಯಾಗುತ್ತೆ. ಕೊರೊನಾ ಸಂಕ್ರಮಣದ ನಡುವೆ ಇದೊಂದು ಅಪರೂಪದ ಗಡಿ ಮದುವೆ ಎಲ್ಲೆಡೆ ಸುದ್ದಿಯಾಗೋಕೂ ಕಾರಣವಿದೆ. ಇದು ಅಂತಾರಾಜ್ಯ ಮದುವೆ ಸಮಾರಂಭ.

ಇಲ್ಲಿ ಗಮನಿಸಿಬೇಕಾದ ವಿಷಯವೆಂದರೆ ಕೇರಳ ವಧು ಮತ್ತು ತಮಿಳುನಾಡಿನ ವರ ಪರಸ್ಪರ ವಿವಾಹ ಬಂಧನಕ್ಕೆ ಒಳಗಾದರು. ಅದರಂತೆ ಕೇರಳ ಮತ್ತು ತಮಿಳುನಾಡು ಈ ಎರಡು ರಾಜ್ಯಗಳನ್ನು ಸೇರಿಸುವ ಇಡುಕ್ಕಿಯ ಬಾರ್ಡರ್‌ ನಲ್ಲಿ ಈ ಮದುವೆ ನೆರವೇರಿತು. ನೀವು ನಂಬ್ತೀರೋ ಬಿಡ್ತೀರೋ ಅದೂ ರಾಷ್ಟ್ರೀಯ ಹೆದ್ದಾರಿಯಲ್ಲೇ ವಿವಾಹ ಸಮಾರಂಭ ಸಂಪನ್ನವಾಯ್ತು. ಕೊರೊನಾ ಬಿಕ್ಕಟ್ಚಿನ ಕಾರಣ ಹೆಚ್ಚಿನವರು ವಿವಾಹದಲ್ಲಿ ಪಾಲ್ಗೊಳ್ಳಲಿಲ್ಲ.

ಬೆರಳೆಣಿಕೆಯಷ್ಟೇ ಜನರಿದ್ದು ಪೊಲೀಸರ ಸುಪರ್ದಿಯಲ್ಲೇ ಮದುವೆ ನಡೆಯಿತು. ಹೀಗೆ ನಡುಬೀದಿಯಲ್ಲಿ ಹಾರ ಬದಲಾಯಿಸಿ, ನಡುಬೀದಿಯಲ್ಲೇ ಅಕ್ಷತೆ ಹಾಕಿಸಿಕೊಂಡು ಸತಿಪತಿಗಳಾಗಿದ್ದು ಅಂದ್ರೆ ಸುಮ್ನೆನಾ..? ಹೀಗೆ, ವಿಶೇಷವಾಗಿ 2 ರಾಜ್ಯಗಳನ್ನು ಜೋಡಿಸುವ ಈ ಮದುವೆ ಇದೇ ಕಾರಣಕ್ಕೆ ಸುದ್ದಿಯಾಯ್ತು.

-ರಾಜೇಶ್ ಶೆಟ್ಟಿ

Published On - 6:09 pm, Tue, 9 June 20

ಟೀ, ಸಿಗರೇಟ್​​ ನೆಪದಲ್ಲಿ ಅಂಗಡಿಗೆ ಬಂದು ಮಾಂಗಲ್ಯ ಸರ ಕದ್ದು ಎಸ್ಕೇಪ್​!
ಟೀ, ಸಿಗರೇಟ್​​ ನೆಪದಲ್ಲಿ ಅಂಗಡಿಗೆ ಬಂದು ಮಾಂಗಲ್ಯ ಸರ ಕದ್ದು ಎಸ್ಕೇಪ್​!
ಕನಕೋತ್ಸವ ವೇದಿಕೆಯಲ್ಲಿ ಗಿಲ್ಲಿ, ಮಂಗ್ಲಿ ಮಸ್ತ್ ಮನರಂಜನೆ; ವಿಡಿಯೋ ನೋಡಿ
ಕನಕೋತ್ಸವ ವೇದಿಕೆಯಲ್ಲಿ ಗಿಲ್ಲಿ, ಮಂಗ್ಲಿ ಮಸ್ತ್ ಮನರಂಜನೆ; ವಿಡಿಯೋ ನೋಡಿ
ರಾಯಲ್ ಸ್ಟ್ರಾಂಗ್ ಅಂತ ಬಿಯರ್ ಇದೆ ಕಣ್ಣಯ್ಯ:ಸದನದಲ್ಲಿ ಅಶೋಕ್‌-ಸಿಎಂ ಕಾಮಿಡಿ
ರಾಯಲ್ ಸ್ಟ್ರಾಂಗ್ ಅಂತ ಬಿಯರ್ ಇದೆ ಕಣ್ಣಯ್ಯ:ಸದನದಲ್ಲಿ ಅಶೋಕ್‌-ಸಿಎಂ ಕಾಮಿಡಿ
ವಿದ್ಯಾರ್ಥಿಗಳಿಗೆ ಶಾಕ್​​: ಸಾಂಬಾರಿನಲ್ಲಿ ನುಸಿ ಹುಳ ಪತ್ತೆ
ವಿದ್ಯಾರ್ಥಿಗಳಿಗೆ ಶಾಕ್​​: ಸಾಂಬಾರಿನಲ್ಲಿ ನುಸಿ ಹುಳ ಪತ್ತೆ
ದೇವಸ್ಥಾನದ ಸುಪ್ರಭಾತ ಹಾಡು ಹಾಕಿದಕ್ಕೆ ಮುಸ್ಲಿಂ ಯವಕನಿಂದ ಕಿರಿಕ್
ದೇವಸ್ಥಾನದ ಸುಪ್ರಭಾತ ಹಾಡು ಹಾಕಿದಕ್ಕೆ ಮುಸ್ಲಿಂ ಯವಕನಿಂದ ಕಿರಿಕ್
ನಟ ಯಶ್​ ತಾಯಿ ಜಾಗ ವಿವಾದಕ್ಕೆ ಟ್ವಿಸ್ಟ್​​: ಒಂದೇ ಸೈಟ್​​ಗೆ ಎರಡು ದಾಖಲೆ?
ನಟ ಯಶ್​ ತಾಯಿ ಜಾಗ ವಿವಾದಕ್ಕೆ ಟ್ವಿಸ್ಟ್​​: ಒಂದೇ ಸೈಟ್​​ಗೆ ಎರಡು ದಾಖಲೆ?
ಬಾಯಿಯ ಆರೋಗ್ಯ ಚೆನ್ನಾಗಿಲ್ಲದಿದ್ದರೆ ಹೃದಯದ ಆಯಸ್ಸು ಕಡಿಮೆಯಾಗುತ್ತಾ?
ಬಾಯಿಯ ಆರೋಗ್ಯ ಚೆನ್ನಾಗಿಲ್ಲದಿದ್ದರೆ ಹೃದಯದ ಆಯಸ್ಸು ಕಡಿಮೆಯಾಗುತ್ತಾ?
ಕೊಡಗಿನಲ್ಲಿ ರೆಸಾರ್ಟ್, ವಿಲ್ಲಾಗಳಿಗಾಗಿ ಬೆಟ್ಟ ಬಗೆದ ಮಾಫಿಯಾ ಗ್ಯಾಂಗ್
ಕೊಡಗಿನಲ್ಲಿ ರೆಸಾರ್ಟ್, ವಿಲ್ಲಾಗಳಿಗಾಗಿ ಬೆಟ್ಟ ಬಗೆದ ಮಾಫಿಯಾ ಗ್ಯಾಂಗ್
ಪಾಕ್ ಆಟಗಾರನ ವಿರುದ್ಧ ಸಿಡಿದೆದ್ದ ವೈಭವ್ ಸೂರ್ಯವಂಶಿ
ಪಾಕ್ ಆಟಗಾರನ ವಿರುದ್ಧ ಸಿಡಿದೆದ್ದ ವೈಭವ್ ಸೂರ್ಯವಂಶಿ
ಗುಡಿಬಂಡೆ ಬಳಿ ಇದೆಯಾ ಚಿನ್ನದ ನಿಕ್ಷೇಪ?
ಗುಡಿಬಂಡೆ ಬಳಿ ಇದೆಯಾ ಚಿನ್ನದ ನಿಕ್ಷೇಪ?