AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಪರೂಪ! ಅಂತಾರಾಜ್ಯ ಗಡಿ ಸರಹದ್ದಿನಲ್ಲಿ ಮದುವೆ..!

ಕೊರೊನಾ ಇರೋ ಕಾರಣ ನಡೆಯಬೇಕಿದ್ದ ಮದುವೆಗಳು ನಡೀತಿಲ್ಲ. ಅಪ್ಪಿತಪ್ಪಿ ನಡೆದ್ರೂ ಅದು ಮನೆ ಮಂದಿ ಮಾತ್ರ ಪಾಲ್ಗೊಳ್ಳೋ ಮದುವೆ. ಅಂಥಾದ್ರಲ್ಲಿ ಕೆಲವೊಮ್ಮೆ ಅಪರೂಪದ ಮದುವೆಗಳು ನಡೆಯುತ್ತವೆ. ಆ ಮನೆಯ ಹತ್ತು ಈ ಮನೆಯ ಹತ್ತು ಹಿರಿ-ಕಿರಿಯರು ಸೇರಿ ಮದುವೆಯೊಂದು ಆಗೋಗುತ್ತೆ..! ಇದಕ್ಕೆ ಕೇರಳದ ಇಡುಕ್ಕಿಯಲ್ಲಿ ನಡೆದ ಮದುವೆಯೊಂದು ಪ್ರತ್ಯಕ್ಷ ಸಾಕ್ಷಿಯಾಗುತ್ತೆ. ಕೊರೊನಾ ಸಂಕ್ರಮಣದ ನಡುವೆ ಇದೊಂದು ಅಪರೂಪದ ಗಡಿ ಮದುವೆ ಎಲ್ಲೆಡೆ ಸುದ್ದಿಯಾಗೋಕೂ ಕಾರಣವಿದೆ. ಇದು ಅಂತಾರಾಜ್ಯ ಮದುವೆ ಸಮಾರಂಭ. ಇಲ್ಲಿ ಗಮನಿಸಿಬೇಕಾದ ವಿಷಯವೆಂದರೆ ಕೇರಳ ವಧು […]

ಅಪರೂಪ! ಅಂತಾರಾಜ್ಯ ಗಡಿ ಸರಹದ್ದಿನಲ್ಲಿ ಮದುವೆ..!
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​|

Updated on:Jun 09, 2020 | 7:44 PM

Share

ಕೊರೊನಾ ಇರೋ ಕಾರಣ ನಡೆಯಬೇಕಿದ್ದ ಮದುವೆಗಳು ನಡೀತಿಲ್ಲ. ಅಪ್ಪಿತಪ್ಪಿ ನಡೆದ್ರೂ ಅದು ಮನೆ ಮಂದಿ ಮಾತ್ರ ಪಾಲ್ಗೊಳ್ಳೋ ಮದುವೆ. ಅಂಥಾದ್ರಲ್ಲಿ ಕೆಲವೊಮ್ಮೆ ಅಪರೂಪದ ಮದುವೆಗಳು ನಡೆಯುತ್ತವೆ. ಆ ಮನೆಯ ಹತ್ತು ಈ ಮನೆಯ ಹತ್ತು ಹಿರಿ-ಕಿರಿಯರು ಸೇರಿ ಮದುವೆಯೊಂದು ಆಗೋಗುತ್ತೆ..!

ಇದಕ್ಕೆ ಕೇರಳದ ಇಡುಕ್ಕಿಯಲ್ಲಿ ನಡೆದ ಮದುವೆಯೊಂದು ಪ್ರತ್ಯಕ್ಷ ಸಾಕ್ಷಿಯಾಗುತ್ತೆ. ಕೊರೊನಾ ಸಂಕ್ರಮಣದ ನಡುವೆ ಇದೊಂದು ಅಪರೂಪದ ಗಡಿ ಮದುವೆ ಎಲ್ಲೆಡೆ ಸುದ್ದಿಯಾಗೋಕೂ ಕಾರಣವಿದೆ. ಇದು ಅಂತಾರಾಜ್ಯ ಮದುವೆ ಸಮಾರಂಭ.

ಇಲ್ಲಿ ಗಮನಿಸಿಬೇಕಾದ ವಿಷಯವೆಂದರೆ ಕೇರಳ ವಧು ಮತ್ತು ತಮಿಳುನಾಡಿನ ವರ ಪರಸ್ಪರ ವಿವಾಹ ಬಂಧನಕ್ಕೆ ಒಳಗಾದರು. ಅದರಂತೆ ಕೇರಳ ಮತ್ತು ತಮಿಳುನಾಡು ಈ ಎರಡು ರಾಜ್ಯಗಳನ್ನು ಸೇರಿಸುವ ಇಡುಕ್ಕಿಯ ಬಾರ್ಡರ್‌ ನಲ್ಲಿ ಈ ಮದುವೆ ನೆರವೇರಿತು. ನೀವು ನಂಬ್ತೀರೋ ಬಿಡ್ತೀರೋ ಅದೂ ರಾಷ್ಟ್ರೀಯ ಹೆದ್ದಾರಿಯಲ್ಲೇ ವಿವಾಹ ಸಮಾರಂಭ ಸಂಪನ್ನವಾಯ್ತು. ಕೊರೊನಾ ಬಿಕ್ಕಟ್ಚಿನ ಕಾರಣ ಹೆಚ್ಚಿನವರು ವಿವಾಹದಲ್ಲಿ ಪಾಲ್ಗೊಳ್ಳಲಿಲ್ಲ.

ಬೆರಳೆಣಿಕೆಯಷ್ಟೇ ಜನರಿದ್ದು ಪೊಲೀಸರ ಸುಪರ್ದಿಯಲ್ಲೇ ಮದುವೆ ನಡೆಯಿತು. ಹೀಗೆ ನಡುಬೀದಿಯಲ್ಲಿ ಹಾರ ಬದಲಾಯಿಸಿ, ನಡುಬೀದಿಯಲ್ಲೇ ಅಕ್ಷತೆ ಹಾಕಿಸಿಕೊಂಡು ಸತಿಪತಿಗಳಾಗಿದ್ದು ಅಂದ್ರೆ ಸುಮ್ನೆನಾ..? ಹೀಗೆ, ವಿಶೇಷವಾಗಿ 2 ರಾಜ್ಯಗಳನ್ನು ಜೋಡಿಸುವ ಈ ಮದುವೆ ಇದೇ ಕಾರಣಕ್ಕೆ ಸುದ್ದಿಯಾಯ್ತು.

-ರಾಜೇಶ್ ಶೆಟ್ಟಿ

Published On - 6:09 pm, Tue, 9 June 20

Follow Us
sadhu srinath
sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

ಸಿದ್ದರಾಮಯ್ಯ ಪದತ್ಯಾಗಕ್ಕೆ ಪುತ್ರನಿಗೆ ಹೈಕಮಾಂಡ್ ಬಂಪರ್: ಗುಟ್ಟು ರಟ್ಟು
ಸಿದ್ದರಾಮಯ್ಯ ಪದತ್ಯಾಗಕ್ಕೆ ಪುತ್ರನಿಗೆ ಹೈಕಮಾಂಡ್ ಬಂಪರ್: ಗುಟ್ಟು ರಟ್ಟು
ಡಿಕೆಶಿ ಪ್ರಮಾಣವಚನ ಯಾವಾಗ-ಎಲ್ಲಿ, ಎಷ್ಟು ಗಂಟೆಗೆ? ಇಲ್ಲಿದೆ ಅಧಿಕೃತ ವಿವರ
ಡಿಕೆಶಿ ಪ್ರಮಾಣವಚನ ಯಾವಾಗ-ಎಲ್ಲಿ, ಎಷ್ಟು ಗಂಟೆಗೆ? ಇಲ್ಲಿದೆ ಅಧಿಕೃತ ವಿವರ
ಶಾಸಕಾಂಗ ಸಭೆಯಲ್ಲಿ ಅಚ್ಚರಿ: ಡಿಕೆಶಿ, ಹೈಕಮಾಂಡ್ ನಾಯಕರು ಕಕ್ಕಾಬಿಕ್ಕಿ
ಶಾಸಕಾಂಗ ಸಭೆಯಲ್ಲಿ ಅಚ್ಚರಿ: ಡಿಕೆಶಿ, ಹೈಕಮಾಂಡ್ ನಾಯಕರು ಕಕ್ಕಾಬಿಕ್ಕಿ
‘ಇಂದು ನಮಗೆ ಅತ್ಯಂತ ಭಾವುಕ ದಿನ’: ವೇಣುಗೋಪಾಲ್ ಭಾವುಕ ಮಾತು
‘ಇಂದು ನಮಗೆ ಅತ್ಯಂತ ಭಾವುಕ ದಿನ’: ವೇಣುಗೋಪಾಲ್ ಭಾವುಕ ಮಾತು
17 ವರ್ಷಗಳ ಬಳಿಕ ಮಹತ್ವದ ಸ್ಥಾನ ಬಿಟ್ಟುಕೊಟ್ಟ ಸಿದ್ದರಾಮಯ್ಯ
17 ವರ್ಷಗಳ ಬಳಿಕ ಮಹತ್ವದ ಸ್ಥಾನ ಬಿಟ್ಟುಕೊಟ್ಟ ಸಿದ್ದರಾಮಯ್ಯ
ಸಿಎಲ್​​​ಪಿ ಸಭೆಗೂ ಮುನ್ನವೇ ಅಜ್ಜಯ್ಯನಿಗೆ ವಿಶೇಷ ಪೂಜೆ ಸಲ್ಲಿಸಿದ ಡಿಕೆಶಿ
ಸಿಎಲ್​​​ಪಿ ಸಭೆಗೂ ಮುನ್ನವೇ ಅಜ್ಜಯ್ಯನಿಗೆ ವಿಶೇಷ ಪೂಜೆ ಸಲ್ಲಿಸಿದ ಡಿಕೆಶಿ
CLP ಸಭೆಗೆ ತೆರಳುವ ಮುನ್ನ ವಿಧಾನಸೌಧದ ಬಾಗಿಲಿಗೆ ನಮಿಸಿದ ಡಿಕೆಶಿ
CLP ಸಭೆಗೆ ತೆರಳುವ ಮುನ್ನ ವಿಧಾನಸೌಧದ ಬಾಗಿಲಿಗೆ ನಮಿಸಿದ ಡಿಕೆಶಿ
RCB ಅಭಿಮಾನಿಗಳಿಗೆ ಬಿಗ್ ಶಾಕ್: ರಸ್ತೆಗಳಲ್ಲಿ ಸಂಭ್ರಮಾಚರಣೆ ಮಾಡಿದ್ರೆ ಕ್ರಮ
RCB ಅಭಿಮಾನಿಗಳಿಗೆ ಬಿಗ್ ಶಾಕ್: ರಸ್ತೆಗಳಲ್ಲಿ ಸಂಭ್ರಮಾಚರಣೆ ಮಾಡಿದ್ರೆ ಕ್ರಮ
ಏಕಾಏಕಿ ಸಲೂನ್​​ ಒಳಗೆ ನುಗ್ಗಿದ ಹೋರಿ; ಸಿಸಿಟಿವಿ ದೃಶ್ಯ ವೈರಲ್!
ಏಕಾಏಕಿ ಸಲೂನ್​​ ಒಳಗೆ ನುಗ್ಗಿದ ಹೋರಿ; ಸಿಸಿಟಿವಿ ದೃಶ್ಯ ವೈರಲ್!
ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಪ್ರಕ್ರಿಯೆ ಹೇಗೆ?
ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಪ್ರಕ್ರಿಯೆ ಹೇಗೆ?