Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪುಣೆಯ 85ರ ಅಜ್ಜಿಯ ಲಾಠಿ ಮ್ಯಾಜಿಕ್‌ ನೋಡಿ ಮಹಾರಾಷ್ಟ್ರ ಗೃಹ ಸಚಿವ ಏನಂದ್ರು ಗೊತ್ತಾ?

ಪುಣೆ: ಅದೃಷ್ಟ ಅಂದ್ರೆ ಹಾಗೇನೆ, ಯಾವಾಗ ಮತ್ತು ಹೇಗೆ ಹುಡುಕಿಕೊಂಡು ಬರುತ್ತೆ ಅಂತಾ ಹೇಳೋಕಾಗಲ್ಲ. ಇದು ಪುಣೆಯ ಲಾಠಿ ಅಜ್ಜಿ ಶಾಂತಾಬಾಯಿ ಪವಾರ್‌ ಪಾಲಿಗೆ ಅಕ್ಷರಶಃ ನಿಜವಾಗಿದೆ. ಹೌದು ಪುಣೆಯ ಗಲ್ಲಿಗಳಲ್ಲಿ ಜೀವನಪೂರ್ತಿ ಹೊಟ್ಟೆಪಾಡಿಗೆ ಲಾಠಿ ವಿದ್ಯೆ ಪ್ರದರ್ಶಿಸುತ್ತಿದ್ದ ಶಾಂತಾಬಾಯಿ ಪವಾರ್‌ ಅನ್ನೋ ಅಜ್ಜಿ ವಿಡಿಯೋ ಯಾವಾಗ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಯಿತೋ, ದೇಶಕ್ಕೆ ದೇಶವೇ ಅಜ್ಜಿಯ ಲಾಠಿ ಮ್ಯಾಜಿಕ್‌ಗೆ ಮೂಕ ವಿಸ್ಮತವಾಗಿತ್ತು. ಭಲೆ ಅಜ್ಜಿ ಅಂತಾ 85ರ ವಯಸ್ಸಿನಲ್ಲೂ ಈ ರೀತಿ ಲಾಠಿ ಬೀಸುತ್ತಿರೋದಕ್ಕೆ ಪರಾಕ್‌ […]

ಪುಣೆಯ 85ರ ಅಜ್ಜಿಯ ಲಾಠಿ ಮ್ಯಾಜಿಕ್‌ ನೋಡಿ ಮಹಾರಾಷ್ಟ್ರ ಗೃಹ ಸಚಿವ ಏನಂದ್ರು ಗೊತ್ತಾ?
Follow us
Guru
| Updated By:

Updated on:Jul 27, 2020 | 3:29 PM

ಪುಣೆ: ಅದೃಷ್ಟ ಅಂದ್ರೆ ಹಾಗೇನೆ, ಯಾವಾಗ ಮತ್ತು ಹೇಗೆ ಹುಡುಕಿಕೊಂಡು ಬರುತ್ತೆ ಅಂತಾ ಹೇಳೋಕಾಗಲ್ಲ. ಇದು ಪುಣೆಯ ಲಾಠಿ ಅಜ್ಜಿ ಶಾಂತಾಬಾಯಿ ಪವಾರ್‌ ಪಾಲಿಗೆ ಅಕ್ಷರಶಃ ನಿಜವಾಗಿದೆ.

ಹೌದು ಪುಣೆಯ ಗಲ್ಲಿಗಳಲ್ಲಿ ಜೀವನಪೂರ್ತಿ ಹೊಟ್ಟೆಪಾಡಿಗೆ ಲಾಠಿ ವಿದ್ಯೆ ಪ್ರದರ್ಶಿಸುತ್ತಿದ್ದ ಶಾಂತಾಬಾಯಿ ಪವಾರ್‌ ಅನ್ನೋ ಅಜ್ಜಿ ವಿಡಿಯೋ ಯಾವಾಗ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಯಿತೋ, ದೇಶಕ್ಕೆ ದೇಶವೇ ಅಜ್ಜಿಯ ಲಾಠಿ ಮ್ಯಾಜಿಕ್‌ಗೆ ಮೂಕ ವಿಸ್ಮತವಾಗಿತ್ತು. ಭಲೆ ಅಜ್ಜಿ ಅಂತಾ 85ರ ವಯಸ್ಸಿನಲ್ಲೂ ಈ ರೀತಿ ಲಾಠಿ ಬೀಸುತ್ತಿರೋದಕ್ಕೆ ಪರಾಕ್‌ ಹೇಳಿದ್ದರು.

ಬಾಲಿವುಡ್‌ನಟರಿಂದ ಹಿಡಿದು ವಿವಿದ ವ್ಯಕ್ತಿಗಳು ಅಜ್ಜಿಗೆ ಸಹಾಯ ಹಸ್ತ ಕೂಡಾ ಚಾಚಿದ್ದರು. ಈಗ ಮಹಾರಾಷ್ಟ್ರದ ಗೃಹಸಚಿವ ಅನಿಲ್‌ ದೇಶಮುಖ್‌ ಕೂಡಾ ಪುಣೆಯಲ್ಲಿ ಅಜ್ಜಿಯನ್ನ ಭೇಟಿಯಾಗಿದ್ದಾರೆ. ಅಷ್ಟೇ ಅಲ್ಲ ಎನ್‌ಸಿಪಿ ಪಕ್ಷದಿಂದ ಒಂದು ಲಕ್ಷ ರೂಗಳ ನೆರವನ್ನು ನೀಡಿದ್ದಾರೆ. ಜೊತೆಗೆ ಒಂದು ಸೀರೆಯನ್ನು ಮಹಾರಾಷ್ಟ್ರ ಸಂಪ್ರದಾಯದಂತೆ ಉಡುಗೆಯಾಗಿ ನೀಡಿದ್ದಾರೆ. ಅಷ್ಟೇ ಅಲ್ಲ ಅಜ್ಜಿಯನ್ನು ಬೇಟಿಯಾದ ನಂತರ ನಾನು ಜೀವನದಲ್ಲಿ ಮತ್ತಷ್ಟು ಪ್ರೇರಿತನಾಗಿದ್ದೇನೆ ಎಂದಿದ್ದಾರೆ.

ಈ ಮೊದಲು ಬಾಲಿವುಡ್‌ ನಟ ಸೋನು ಸೂದ್‌ ಮತ್ತು ರಿತೇಶ್‌ ದೇಶಮುಖ್‌ ಸೇರಿದಂತೆ ಹಲವಾರು ಜನರು ಅಜ್ಜಿಗೆ ಸಹಾಯ ನೀಡಲು ಮುಂದೆ ಬಂದಿದ್ದರು.

Published On - 5:18 pm, Sun, 26 July 20

ಪಹಲ್ಗಾಮ್ ದಾಳಿ: ಹುಟ್ಟುಹಬ್ಬ ಆಚರಣೆ ರದ್ದು ಮಾಡಿದ ಯುವ
ಪಹಲ್ಗಾಮ್ ದಾಳಿ: ಹುಟ್ಟುಹಬ್ಬ ಆಚರಣೆ ರದ್ದು ಮಾಡಿದ ಯುವ
ಪಹಲ್ಗಾಮ್‌ ಉಗ್ರರ ದಾಳಿಯಿಂದ ಗ್ರೇಟ್​ ಎಸ್ಕೆಪ್​ ಆದ ಬಾಗಲಕೋಟೆಯ 13 ಮಂದಿ
ಪಹಲ್ಗಾಮ್‌ ಉಗ್ರರ ದಾಳಿಯಿಂದ ಗ್ರೇಟ್​ ಎಸ್ಕೆಪ್​ ಆದ ಬಾಗಲಕೋಟೆಯ 13 ಮಂದಿ
ಈಗ ಮತಾಂತರ ಮಾಡಲಾಗಲ್ಲ, ಹಾಗಾಗೇ ಮುಸ್ಲಿಮೇತರರನ್ನು ಕೊಲ್ಲೋದು: ರವಿ
ಈಗ ಮತಾಂತರ ಮಾಡಲಾಗಲ್ಲ, ಹಾಗಾಗೇ ಮುಸ್ಲಿಮೇತರರನ್ನು ಕೊಲ್ಲೋದು: ರವಿ
ಭಯೋತ್ಪಾದಕರ ದಾಳಿ ಪಾಕಿಸ್ತಾನದ ಹತಾಷೆಯ ಪ್ರತೀಕ: ಬಸನಗೌಡ ಯತ್ನಾಳ್
ಭಯೋತ್ಪಾದಕರ ದಾಳಿ ಪಾಕಿಸ್ತಾನದ ಹತಾಷೆಯ ಪ್ರತೀಕ: ಬಸನಗೌಡ ಯತ್ನಾಳ್
ಪಹಲ್ಗಾಮ್​ ಉಗ್ರರ ದಾಳಿ: ಗುಪ್ತಚರ ಇಲಾಖೆ ವೈಫಲ್ಯ ಎಂದ ಸಿದ್ದರಾಮಯ್ಯ
ಪಹಲ್ಗಾಮ್​ ಉಗ್ರರ ದಾಳಿ: ಗುಪ್ತಚರ ಇಲಾಖೆ ವೈಫಲ್ಯ ಎಂದ ಸಿದ್ದರಾಮಯ್ಯ
ಕುರಿ ಮೇಯಿಸುತ್ತಿರುವಾಗಲೇ ಬಂತು UPSC ಫಲಿತಾಂಶ: ಕುರಿ ಹೊತ್ತು ಕುಣಿದ ಯುವಕ
ಕುರಿ ಮೇಯಿಸುತ್ತಿರುವಾಗಲೇ ಬಂತು UPSC ಫಲಿತಾಂಶ: ಕುರಿ ಹೊತ್ತು ಕುಣಿದ ಯುವಕ
ವಯಸ್ಸಾದವರು ಅಪಾಯದಿಂದ ಪಾರಾಗಲು ಬಹಳ ಕಷ್ಟಪಟ್ಟರು: ದೊಡ್ಡಬಸಯ್ಯ
ವಯಸ್ಸಾದವರು ಅಪಾಯದಿಂದ ಪಾರಾಗಲು ಬಹಳ ಕಷ್ಟಪಟ್ಟರು: ದೊಡ್ಡಬಸಯ್ಯ
ಪ್ರವಾಸಿಗರ ಮೇಲೆ ಉಗ್ರರು ದಾಳಿ ನಡೆಸಿದ್ದ ಪಹಲ್ಗಾಮ್​ಗೆ ಅಮಿತ್​ ಶಾ ಭೇಟಿ
ಪ್ರವಾಸಿಗರ ಮೇಲೆ ಉಗ್ರರು ದಾಳಿ ನಡೆಸಿದ್ದ ಪಹಲ್ಗಾಮ್​ಗೆ ಅಮಿತ್​ ಶಾ ಭೇಟಿ
ಉಗ್ರರ ಮನಸ್ಥಿತಿ, ಉದ್ದೇಶ ಏನಾಗಿತ್ತು ಅಂತ ಈಗಲೇ ಹೇಳಲಾಗದು: ಜಾರಕಿಹೊಳಿ
ಉಗ್ರರ ಮನಸ್ಥಿತಿ, ಉದ್ದೇಶ ಏನಾಗಿತ್ತು ಅಂತ ಈಗಲೇ ಹೇಳಲಾಗದು: ಜಾರಕಿಹೊಳಿ
ಹೆಂಡತಿ, ಮಕ್ಕಳೊಂದಿಗೆ ಮಧುಸೂದನ್ ಭಾನುವಾರ ಕಾಶ್ಮೀರ ಪ್ರವಾಸ ತೆರಳಿದ್ದರು
ಹೆಂಡತಿ, ಮಕ್ಕಳೊಂದಿಗೆ ಮಧುಸೂದನ್ ಭಾನುವಾರ ಕಾಶ್ಮೀರ ಪ್ರವಾಸ ತೆರಳಿದ್ದರು