AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪುಣೆಯ 85ರ ಅಜ್ಜಿಯ ಲಾಠಿ ಮ್ಯಾಜಿಕ್‌ ನೋಡಿ ಮಹಾರಾಷ್ಟ್ರ ಗೃಹ ಸಚಿವ ಏನಂದ್ರು ಗೊತ್ತಾ?

ಪುಣೆ: ಅದೃಷ್ಟ ಅಂದ್ರೆ ಹಾಗೇನೆ, ಯಾವಾಗ ಮತ್ತು ಹೇಗೆ ಹುಡುಕಿಕೊಂಡು ಬರುತ್ತೆ ಅಂತಾ ಹೇಳೋಕಾಗಲ್ಲ. ಇದು ಪುಣೆಯ ಲಾಠಿ ಅಜ್ಜಿ ಶಾಂತಾಬಾಯಿ ಪವಾರ್‌ ಪಾಲಿಗೆ ಅಕ್ಷರಶಃ ನಿಜವಾಗಿದೆ. ಹೌದು ಪುಣೆಯ ಗಲ್ಲಿಗಳಲ್ಲಿ ಜೀವನಪೂರ್ತಿ ಹೊಟ್ಟೆಪಾಡಿಗೆ ಲಾಠಿ ವಿದ್ಯೆ ಪ್ರದರ್ಶಿಸುತ್ತಿದ್ದ ಶಾಂತಾಬಾಯಿ ಪವಾರ್‌ ಅನ್ನೋ ಅಜ್ಜಿ ವಿಡಿಯೋ ಯಾವಾಗ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಯಿತೋ, ದೇಶಕ್ಕೆ ದೇಶವೇ ಅಜ್ಜಿಯ ಲಾಠಿ ಮ್ಯಾಜಿಕ್‌ಗೆ ಮೂಕ ವಿಸ್ಮತವಾಗಿತ್ತು. ಭಲೆ ಅಜ್ಜಿ ಅಂತಾ 85ರ ವಯಸ್ಸಿನಲ್ಲೂ ಈ ರೀತಿ ಲಾಠಿ ಬೀಸುತ್ತಿರೋದಕ್ಕೆ ಪರಾಕ್‌ […]

ಪುಣೆಯ 85ರ ಅಜ್ಜಿಯ ಲಾಠಿ ಮ್ಯಾಜಿಕ್‌ ನೋಡಿ ಮಹಾರಾಷ್ಟ್ರ ಗೃಹ ಸಚಿವ ಏನಂದ್ರು ಗೊತ್ತಾ?
Guru
| Edited By: |

Updated on:Jul 27, 2020 | 3:29 PM

Share

ಪುಣೆ: ಅದೃಷ್ಟ ಅಂದ್ರೆ ಹಾಗೇನೆ, ಯಾವಾಗ ಮತ್ತು ಹೇಗೆ ಹುಡುಕಿಕೊಂಡು ಬರುತ್ತೆ ಅಂತಾ ಹೇಳೋಕಾಗಲ್ಲ. ಇದು ಪುಣೆಯ ಲಾಠಿ ಅಜ್ಜಿ ಶಾಂತಾಬಾಯಿ ಪವಾರ್‌ ಪಾಲಿಗೆ ಅಕ್ಷರಶಃ ನಿಜವಾಗಿದೆ.

ಹೌದು ಪುಣೆಯ ಗಲ್ಲಿಗಳಲ್ಲಿ ಜೀವನಪೂರ್ತಿ ಹೊಟ್ಟೆಪಾಡಿಗೆ ಲಾಠಿ ವಿದ್ಯೆ ಪ್ರದರ್ಶಿಸುತ್ತಿದ್ದ ಶಾಂತಾಬಾಯಿ ಪವಾರ್‌ ಅನ್ನೋ ಅಜ್ಜಿ ವಿಡಿಯೋ ಯಾವಾಗ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಯಿತೋ, ದೇಶಕ್ಕೆ ದೇಶವೇ ಅಜ್ಜಿಯ ಲಾಠಿ ಮ್ಯಾಜಿಕ್‌ಗೆ ಮೂಕ ವಿಸ್ಮತವಾಗಿತ್ತು. ಭಲೆ ಅಜ್ಜಿ ಅಂತಾ 85ರ ವಯಸ್ಸಿನಲ್ಲೂ ಈ ರೀತಿ ಲಾಠಿ ಬೀಸುತ್ತಿರೋದಕ್ಕೆ ಪರಾಕ್‌ ಹೇಳಿದ್ದರು.

ಬಾಲಿವುಡ್‌ನಟರಿಂದ ಹಿಡಿದು ವಿವಿದ ವ್ಯಕ್ತಿಗಳು ಅಜ್ಜಿಗೆ ಸಹಾಯ ಹಸ್ತ ಕೂಡಾ ಚಾಚಿದ್ದರು. ಈಗ ಮಹಾರಾಷ್ಟ್ರದ ಗೃಹಸಚಿವ ಅನಿಲ್‌ ದೇಶಮುಖ್‌ ಕೂಡಾ ಪುಣೆಯಲ್ಲಿ ಅಜ್ಜಿಯನ್ನ ಭೇಟಿಯಾಗಿದ್ದಾರೆ. ಅಷ್ಟೇ ಅಲ್ಲ ಎನ್‌ಸಿಪಿ ಪಕ್ಷದಿಂದ ಒಂದು ಲಕ್ಷ ರೂಗಳ ನೆರವನ್ನು ನೀಡಿದ್ದಾರೆ. ಜೊತೆಗೆ ಒಂದು ಸೀರೆಯನ್ನು ಮಹಾರಾಷ್ಟ್ರ ಸಂಪ್ರದಾಯದಂತೆ ಉಡುಗೆಯಾಗಿ ನೀಡಿದ್ದಾರೆ. ಅಷ್ಟೇ ಅಲ್ಲ ಅಜ್ಜಿಯನ್ನು ಬೇಟಿಯಾದ ನಂತರ ನಾನು ಜೀವನದಲ್ಲಿ ಮತ್ತಷ್ಟು ಪ್ರೇರಿತನಾಗಿದ್ದೇನೆ ಎಂದಿದ್ದಾರೆ.

ಈ ಮೊದಲು ಬಾಲಿವುಡ್‌ ನಟ ಸೋನು ಸೂದ್‌ ಮತ್ತು ರಿತೇಶ್‌ ದೇಶಮುಖ್‌ ಸೇರಿದಂತೆ ಹಲವಾರು ಜನರು ಅಜ್ಜಿಗೆ ಸಹಾಯ ನೀಡಲು ಮುಂದೆ ಬಂದಿದ್ದರು.

Published On - 5:18 pm, Sun, 26 July 20

Follow Us
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?
RCB ವಿರುದ್ಧ ಹೀರೋ SRH ವಿರುದ್ಧ ಝೀರೋ!
RCB ವಿರುದ್ಧ ಹೀರೋ SRH ವಿರುದ್ಧ ಝೀರೋ!
ಮೋದಿ ಬಗ್ಗೆ ಮಾತಾಡಿದ್ದ ಖರ್ಗೆಗೆ ಟಾಂಗ್​​ ಕೊಟ್ಟ ಉಪರಾಷ್ಟ್ರಪತಿ
ಮೋದಿ ಬಗ್ಗೆ ಮಾತಾಡಿದ್ದ ಖರ್ಗೆಗೆ ಟಾಂಗ್​​ ಕೊಟ್ಟ ಉಪರಾಷ್ಟ್ರಪತಿ
ಹೆಂಡ್ತಿ ರೆಡ್​ ಹ್ಯಾಂಡ್ ಸಿಕ್ಕಿಬಿದ್ದಾಗ ಬುದ್ದಿ ಹೇಳಿದ್ದೆ: ಪತಿ ಕಣ್ಣೀರು!
ಹೆಂಡ್ತಿ ರೆಡ್​ ಹ್ಯಾಂಡ್ ಸಿಕ್ಕಿಬಿದ್ದಾಗ ಬುದ್ದಿ ಹೇಳಿದ್ದೆ: ಪತಿ ಕಣ್ಣೀರು!
ಮಾಳು ಊರಲ್ಲಿ ಬೈಕ್​ ಅಲ್ಲಿ ಲಾಂಗ್ ಡ್ರೈವ್ ಹೋದ ರಕ್ಷಿತಾ ಶೆಟ್ಟಿ
ಮಾಳು ಊರಲ್ಲಿ ಬೈಕ್​ ಅಲ್ಲಿ ಲಾಂಗ್ ಡ್ರೈವ್ ಹೋದ ರಕ್ಷಿತಾ ಶೆಟ್ಟಿ
ಜೀವಜಲಕ್ಕಾಗಿ 2 ಕಿ.ಮೀ ನಡೆದುಕೊಂಡು ಹೋಗ್ಬೇಕು! ನರಲಗುಡ್ಡ ನಿವಾಸಿಗಳ ಪರದಾಟ!
ಜೀವಜಲಕ್ಕಾಗಿ 2 ಕಿ.ಮೀ ನಡೆದುಕೊಂಡು ಹೋಗ್ಬೇಕು! ನರಲಗುಡ್ಡ ನಿವಾಸಿಗಳ ಪರದಾಟ!