ವಂದೆ ಭಾರತ್ ಮಿಷನ್​! ಮಸ್ಕತ್​ನಿಂದ ಬರುತ್ತಿದ್ದಾರೆ 180ಕ್ಕೂ ಹೆಚ್ಚು ಮಂದಿ

ಕೇರಳ: ವಂದೆ ಭಾರತ್​ ಮಿಷನ್​ ಯೋಜನೆಯ ಮೂಲಕ ಭಾರತೀಯರನ್ನು ವಿದೇಶಗಳಿಂದ ತಾಯ್ನಾಡಿಗೆ ವಾಪಸ್ ಕರೆತರುವ ಕಾರ್ಯ ಈಗಾಗಲೇ ಆರಂಭವಾಗಿದೆ. ಇಂದು 177 ಪ್ರಯಾಣಿಕರು ಜೊತೆಗೆ 4 ಶಿಶುಗಳನ್ನು ವಾಪಸ್ ಕಳುಹಿಸಲಾಗುತ್ತಿದೆ. ಅಂದಹಾಗೆ ಇವರೆಲ್ಲ ಕೊಚ್ಚಿಗೆ ಮರಳಿ ಬರುತ್ತಿದ್ದಾರೆ. ಇವರನ್ನೆಲ್ಲ ಭಾರತಕ್ಕೆ ವಾಪಸ್​ ಕಳುಹಿಸಲು ಒಮಾನ್​ನ ಮಸ್ಕತ್​ನಲ್ಲಿರುವ ಭಾರತೀಯ ದೂತವಾಸ ವಿಶೇಷ ಏರ್ಪಾಡಗಳನ್ನು ಮಾಡಿದೆ. ಮೂರು ಮೃತ ದೇಹಗಳನ್ನು ಸಹ ಇಂದಿನ ವಿಮಾನದಲ್ಲಿ ಭಾರತಕ್ಕೆ ತರಲಾಗುವುದು.

ವಂದೆ ಭಾರತ್ ಮಿಷನ್​! ಮಸ್ಕತ್​ನಿಂದ ಬರುತ್ತಿದ್ದಾರೆ 180ಕ್ಕೂ ಹೆಚ್ಚು ಮಂದಿ
ಸಾಧು ಶ್ರೀನಾಥ್​

Updated on: May 09, 2020 | 5:10 PM

ಕೇರಳ: ವಂದೆ ಭಾರತ್​ ಮಿಷನ್​ ಯೋಜನೆಯ ಮೂಲಕ ಭಾರತೀಯರನ್ನು ವಿದೇಶಗಳಿಂದ ತಾಯ್ನಾಡಿಗೆ ವಾಪಸ್ ಕರೆತರುವ ಕಾರ್ಯ ಈಗಾಗಲೇ ಆರಂಭವಾಗಿದೆ. ಇಂದು 177 ಪ್ರಯಾಣಿಕರು ಜೊತೆಗೆ 4 ಶಿಶುಗಳನ್ನು ವಾಪಸ್ ಕಳುಹಿಸಲಾಗುತ್ತಿದೆ. ಅಂದಹಾಗೆ ಇವರೆಲ್ಲ ಕೊಚ್ಚಿಗೆ ಮರಳಿ ಬರುತ್ತಿದ್ದಾರೆ.

ಇವರನ್ನೆಲ್ಲ ಭಾರತಕ್ಕೆ ವಾಪಸ್​ ಕಳುಹಿಸಲು ಒಮಾನ್​ನ ಮಸ್ಕತ್​ನಲ್ಲಿರುವ ಭಾರತೀಯ ದೂತವಾಸ ವಿಶೇಷ ಏರ್ಪಾಡಗಳನ್ನು ಮಾಡಿದೆ. ಮೂರು ಮೃತ ದೇಹಗಳನ್ನು ಸಹ ಇಂದಿನ ವಿಮಾನದಲ್ಲಿ ಭಾರತಕ್ಕೆ ತರಲಾಗುವುದು.

Published On - 5:07 pm, Sat, 9 May 20

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us