AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪುಲ್ವಾಮಾ ದಾಳಿಕೋರನ ಜೊತೆ ಲವ್ ಅಫೇರ್, ಜೈಲು ಸೇರಿದ ಕಾಶ್ಮೀರದ ರೈಫಲ್ ಸುಂದರಿ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ದಾಳಿಯಲ್ಲಿ ಭಾಗಿಯಾಗಿದ್ದ ಜಮ್ಮು ಮತ್ತು ಕಾಶ್ಮೀರದ ರೈಫಲ್‌ ಕನ್ಯೆಯನ್ನು ಪೊಲೀಸರು ಅರೆಸ್ಟ್‌ ಮಾಡಿ ಜೆಲಿಗೆ ಕಳಿಸಿದ್ದಾರೆ. ಹೌದು ಭಾರತದ ಸೈನಿಕರ ಮಾರಣ ಹೋಮ ನಡೆಸಿದ ಪುಲ್ವಾಮಾ ದಾಳಿಯಲ್ಲಿ ಓರ್ವ ಯುವತಿ ಕೂಡ ಭಾಗಿಯಾಗಿದ್ದಳು. ಪುಲ್ವಾಮಾ ದಾಳಿಕೋರನೊಂದಿಗೆ ಲವ್ ಆಫೇರ್‌ ಹೊಂದಿದ್ದ ಪುಲ್ವಾಮಾದ 23 ವರ್ಷದ ಇನ್ ಶಾ ಜಾನ್‌‌ ಎಂಬ ಯುವತಿ, ಈಗ ಭಯೋತ್ಪಾದಕಿಯಾಗಿ ಜೈಲು ಸೇರಿದ್ದಾಳೆ. ಪಾಕಿಸ್ತಾನದಿಂದ ಭಾರತಕ್ಕೆ ಗಡಿದಾಟಿ ನುಸುಳಿ ಬಂದಿದ್ದ ಮೊಹಮ್ಮದ್ ಉಮರ್ ಫಾರೂಕ್‌ಗೆ ಈಕೆ […]

ಪುಲ್ವಾಮಾ ದಾಳಿಕೋರನ ಜೊತೆ ಲವ್ ಅಫೇರ್, ಜೈಲು ಸೇರಿದ ಕಾಶ್ಮೀರದ ರೈಫಲ್ ಸುಂದರಿ
Guru
|

Updated on: Aug 27, 2020 | 7:21 PM

Share

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ದಾಳಿಯಲ್ಲಿ ಭಾಗಿಯಾಗಿದ್ದ ಜಮ್ಮು ಮತ್ತು ಕಾಶ್ಮೀರದ ರೈಫಲ್‌ ಕನ್ಯೆಯನ್ನು ಪೊಲೀಸರು ಅರೆಸ್ಟ್‌ ಮಾಡಿ ಜೆಲಿಗೆ ಕಳಿಸಿದ್ದಾರೆ.

ಹೌದು ಭಾರತದ ಸೈನಿಕರ ಮಾರಣ ಹೋಮ ನಡೆಸಿದ ಪುಲ್ವಾಮಾ ದಾಳಿಯಲ್ಲಿ ಓರ್ವ ಯುವತಿ ಕೂಡ ಭಾಗಿಯಾಗಿದ್ದಳು. ಪುಲ್ವಾಮಾ ದಾಳಿಕೋರನೊಂದಿಗೆ ಲವ್ ಆಫೇರ್‌ ಹೊಂದಿದ್ದ ಪುಲ್ವಾಮಾದ 23 ವರ್ಷದ ಇನ್ ಶಾ ಜಾನ್‌‌ ಎಂಬ ಯುವತಿ, ಈಗ ಭಯೋತ್ಪಾದಕಿಯಾಗಿ ಜೈಲು ಸೇರಿದ್ದಾಳೆ.

ಪಾಕಿಸ್ತಾನದಿಂದ ಭಾರತಕ್ಕೆ ಗಡಿದಾಟಿ ನುಸುಳಿ ಬಂದಿದ್ದ ಮೊಹಮ್ಮದ್ ಉಮರ್ ಫಾರೂಕ್‌ಗೆ ಈಕೆ ತನು ಮನ ಧನ ಸೇರಿ ಎಲ್ಲ ರೀತಿಯ ನೆರವು ನೀಡಿದ್ದಳು‌. ಉಮರ್ ಫಾರೂಕ್‌ನನ್ನು ತನ್ನ ಮನೆಯಲ್ಲೇ ಇರಿಸಿಕೊಂಡು ಊಟ , ವಸತಿ ಸೌಲಭ್ಯ ನೀಡಿದ್ದಳು ಇನ್ ಶಾ ಜಾ.

ಇಷ್ಟೇ ಅಲ್ಲ ಆಕೆ ಎಕೆ-47 ಹಾಗೂ ರಿವಾಲ್ವರ್ ಹಿಡಿದು ಪೋಟೋ ಕೂಡಾ ತೆಗೆಸಿಕೊಂಡಿದ್ದಾಳೆ‌. ಈಕೆಯ ಮನೆಯಲ್ಲಿ ಯೋಧರ ಮೇಲೆ ದಾಳಿ ನಡೆಸಿದ ಆದಿಲ್ ಅಹಮದ್ ಧರ್ ವಿಡಿಯೋ ರೆಕಾರ್ಡ್ ಮಾಡಿ ಅದನ್ನು ಪಾಕಿಸ್ತಾನಕ್ಕೆ ಕಳಿಸಿದ್ದರು‌. ಪಾಕಿಸ್ತಾನದಿಂದ ಆ ವಿಡಿಯೋವನ್ನು ಚೆನ್ನಾಗಿ ಎಡಿಟ್ ಮಾಡಿ ವಾಪಸ್ ಕಳಿಸಿದ್ದರು.

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ
Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ