AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೌರ ಶಕ್ತಿಯ ಕುಕ್ಕರ್ ಮಹಿಳೆಯರ ಮೇಲಾಗುವ ಅತ್ಯಾಚಾರವನ್ನು ತಡೆದಿದೆ: ಪದ್ಮಶ್ರೀ ಪುರಸ್ಕೃತೆ ಪಾಲ್ಟಾ

ಸೌರ ಕುಕ್ಕರ್​ಗಳ ಬಳಕೆಯನ್ನು ಪ್ರಾರಂಭಿಸಿದ ಪಾಲ್ಟಾ, ಮರಗಳನ್ನು ಉಳಿಸಿದ ಜೊತೆಗೆ ಮಹಿಳೆಯರ ಮೇಲಾಗುವ ಹಲ್ಲೆಗಳಿಂದ ರಕ್ಷಿಸಿದ್ದಾರೆಂದು ಚರ್ಚೆಯ ನಡುವೆ ಮಹಿಳೆಯರು ಅಭಿಪ್ರಾಯಪಟ್ಟರು.

ಸೌರ ಶಕ್ತಿಯ ಕುಕ್ಕರ್ ಮಹಿಳೆಯರ ಮೇಲಾಗುವ ಅತ್ಯಾಚಾರವನ್ನು ತಡೆದಿದೆ: ಪದ್ಮಶ್ರೀ ಪುರಸ್ಕೃತೆ ಪಾಲ್ಟಾ
ಜನಕ್ ಪಾಲ್ಟಾ
sandhya thejappa
|

Updated on:Dec 05, 2020 | 3:06 PM

Share

ಮಹಿಳೆಯರ ಮೇಲಾಗುವ ಅತ್ಯಾಚಾರ, ಶೋಷಣೆ ಹಾಗೂ ಹಿಂಸಾಚಾರದಿಂದ ಸೌರ ಶಕ್ತಿ ಕುಕ್ಕರ್ ರಕ್ಷಿಸಿದೆ ಎಂದು ಪದ್ಮಶ್ರೀ ಪುರಸ್ಕೃತೆ ಜನಕ್ ಪಾಲ್ಟಾ ಹೇಳಿದ್ದಾರೆ. ಆನ್​ಲೈನ್​ನಲ್ಲಿ ನಡೆದ 2020ರ ವಿಶ್ವಸಂಸ್ಥೆಯ ಹವಾಮಾನ ಸಂವಾದದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಸೌರ ಶಕ್ತಿ ಕುಕ್ಕರ್​ಗಳ ಸಕಾರಾತ್ಮಕ ಪರಿಣಾಮದ ಬಗ್ಗೆ ಮಹಿಳೆಯರೊಂದಿಗೆ ಚರ್ಚೆ ನಡೆಸುತ್ತಾ ಮಾತನಾಡಿದ ಅವರು , ಮೊದಲು ಗ್ರಾಮೀಣ ಭಾಗದ ಮಹಿಳೆಯರು ಅಡುಗೆಗಾಗಿ ಕಟ್ಟಿಗೆಗಳನ್ನು ಸಂಗ್ರಹಿಸುತ್ತಿದ್ದರು. ಒಣ ಕಟ್ಟಿಗೆಗಳನ್ನು ಹುಡುಕಲು ಕಾಡಿನಲ್ಲಿ ಇಡೀ ಹಗಲು ರಾತ್ರಿ ಕಳೆಯುತ್ತಿದ್ದರು. ಆ ವೇಳೆ ಅನೇಕ ಮಹಿಳೆಯರ ಮೇಲೆ ಅತ್ಯಾಚಾರ ಹಾಗೂ ಹಲ್ಲೆಗಳು ನಡೆಯುತ್ತಿತ್ತು. ಭಾರವಾದ ಮರವನ್ನು ತಲೆಯ ಮೇಲೆ ಹೊತ್ತು ತಂದಾಗ ಅದೆಷ್ಟೋ ಹೆಣ್ಣು ಮಕ್ಕಳ ಗರ್ಭಪಾತವಾಗಿರುವ ಸಂಗತಿಗಳೂ ಇವೆ ಎಂದು ಅವರು ಚಿತ್ರಿಸಿದರು.

 ಮರಗಳನ್ನು ಉಳಿಸುವುದರ ಜೊತೆಗೆ ಮಹಿಳೆಯರ ಮಾನವನ್ನು ರಕ್ಷಿಸಿದೆ ಸೌರಶಕ್ತಿ ಕುಕ್ಕರ್​ಗಳ ಬಳಕೆ ಬಗ್ಗೆ ಚರ್ಚೆಯಲ್ಲಿ ಮಾತು ಪ್ರಾರಂಭಿಸಿದ ಪಾಲ್ಟಾ, ಮರಗಳನ್ನು ಉಳಿಸುವುದರ ಜೊತೆಗೆ ಮಹಿಳೆಯರ ಮೇಲಾಗುವ ಹಲ್ಲೆಗಳಿಂದ ಅವರನ್ನು ರಕ್ಷಿಸಿದ್ದಾರೆಂದು ಚರ್ಚೆಯಲ್ಲಿ ಅಭಿಪ್ರಾಯಪಟ್ಟರು.

ಜಿಮ್ಮಿ ಮೆಕ್​ಗಿಲ್ಲಿಗನ್ ಸೆಂಟರ್ ಫಾರ್ ಸಸ್ಟೈನಬಲ್ ಡೆವೆಲಪ್​ಮೆಂಟ್​ನಲ್ಲಿ 86,000 ಕ್ಕೂ ಹೆಚ್ಚು ಸೌರ ಕುಕ್ಕರ್​ಗಳು ಮತ್ತು ಸೌರ ಅಡುಗೆಗೆ ಸಂಬಂಧಿಸಿದ ತರಬೇತಿಗಳನ್ನು ಉಚಿತವಾಗಿ ನೀಡಲಾಗಿದೆ ಎಂದು ತಿಳಿಸಿದರು.

ಸೌರ ಶಕ್ತಿ ಬಳಕೆ ಮತ್ತು ಸುಸ್ಥಿರ ಅಭಿವೃದ್ಧಿಯನ್ನು ಉತ್ತೇಜಿಸಲು ತನ್ನ ಪ್ರಯಾಣದ ಬಗ್ಗೆ ಹಂಚಿಕೊಂಡ ಪಾಲ್ಟಾ, ಮಧ್ಯ ಭಾರತದ ಗ್ರಾಮೀಣ ಸಮುದಾಯಗಳೊಂದಿಗೆ ನನ್ನ ಜೀವನ 35 ವರ್ಷಗಳ ಹಿಂದೆಯೇ ಪ್ರಾರಂಭವಾಗಿ ಗ್ರಾಮೀಣ ಮತ್ತು ಬುಡಕಟ್ಟು ಮಹಿಳೆಯರಿಗೆ ತರಬೇತಿ ನೀಡುತ್ತಿದ್ದೆ ಎಂದರು.

ಐಟಿ ಉಪಕರಣಗಳ ಶಬ್ದ ಬಾಧಿಸುತ್ತಿದೆಯಾ? ಅದರ ತಡೆಗೆ ಇಲ್ಲಿದೆ ಸರಳ ಮಾರ್ಗ! Acoustic Rack Cabinet

Published On - 2:59 pm, Sat, 5 December 20

ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ
ಬಿಜೆಪಿ ಕಾರ್ಯಕರ್ತೆ ವಿವಸ್ತ್ರ ಕೇಸ್​: ಸಿಎಂ ವಿರುದ್ಧ ಜೋಶಿ ವಾಗ್ದಾಳಿ
ಬಿಜೆಪಿ ಕಾರ್ಯಕರ್ತೆ ವಿವಸ್ತ್ರ ಕೇಸ್​: ಸಿಎಂ ವಿರುದ್ಧ ಜೋಶಿ ವಾಗ್ದಾಳಿ