AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಂದಿನಿಂದ ಖೇಲ್​ ಖತಂ: PUBG ಪೂರಾ ಬಂದ್​!

ದೆಹಲಿ: ದೇಶದ ಯುವ ಜನತೆಯನ್ನು ತನ್ನತ್ತ ಸೆಳೆದಿದ್ದ ಪಾಪ್ಯುಲರ್​ ಮೊಬೈಲ್​ ಗೇಮ್​ PUBG ಇದೀಗ ವಿದಾಯ ಹೇಳುವ ಕಾಲ ಬಂದಿದೆ. ಇಂದಿನಿಂದ PUBG ಮೊಬೈಲ್​ ಹಾಗೂ PUBG ಮೊಬೈಲ್ ಲೈಟ್​ ಌಪ್​ಗಳು ದೇಶದಲ್ಲಿ ಆಡಲು ಲಭ್ಯವಿರುವುದಿಲ್ಲ. ಚೀನಾ ಮೂಲದ ಈ ಗೇಮಿಂಗ್​ ಌಪ್​ ಮೇಲೆ ಕೇಂದ್ರ ಸರ್ಕಾರ ನಿರ್ಬಂಧ ಹೇರಿದ್ದ ಹಿನ್ನೆಲೆಯಲ್ಲಿ ಈ ಌಪ್​ನ ಗೂಗಲ್​ ಪ್ಲೇ ಸ್ಟೋರ್​ ಹಾಗೂ ಌಪಲ್​ ಌಪ್​ ಸ್ಟೋರ್​ನಿಂದ ಕಿತ್ತೊಗೆಯಲಾಗಿತ್ತು. ಆದರೆ, ಈ ಹಿಂದೆ PUBG ಡೌನ್​ಲೋಡ್​ ಮಾಡಿಕೊಂಡಿದ್ದ ಕೆಲವರಿಗೆ ಇದನ್ನು […]

ಇಂದಿನಿಂದ ಖೇಲ್​ ಖತಂ: PUBG ಪೂರಾ ಬಂದ್​!
KUSHAL V
|

Updated on: Oct 30, 2020 | 2:57 PM

Share

ದೆಹಲಿ: ದೇಶದ ಯುವ ಜನತೆಯನ್ನು ತನ್ನತ್ತ ಸೆಳೆದಿದ್ದ ಪಾಪ್ಯುಲರ್​ ಮೊಬೈಲ್​ ಗೇಮ್​ PUBG ಇದೀಗ ವಿದಾಯ ಹೇಳುವ ಕಾಲ ಬಂದಿದೆ. ಇಂದಿನಿಂದ PUBG ಮೊಬೈಲ್​ ಹಾಗೂ PUBG ಮೊಬೈಲ್ ಲೈಟ್​ ಌಪ್​ಗಳು ದೇಶದಲ್ಲಿ ಆಡಲು ಲಭ್ಯವಿರುವುದಿಲ್ಲ.

ಚೀನಾ ಮೂಲದ ಈ ಗೇಮಿಂಗ್​ ಌಪ್​ ಮೇಲೆ ಕೇಂದ್ರ ಸರ್ಕಾರ ನಿರ್ಬಂಧ ಹೇರಿದ್ದ ಹಿನ್ನೆಲೆಯಲ್ಲಿ ಈ ಌಪ್​ನ ಗೂಗಲ್​ ಪ್ಲೇ ಸ್ಟೋರ್​ ಹಾಗೂ ಌಪಲ್​ ಌಪ್​ ಸ್ಟೋರ್​ನಿಂದ ಕಿತ್ತೊಗೆಯಲಾಗಿತ್ತು. ಆದರೆ, ಈ ಹಿಂದೆ PUBG ಡೌನ್​ಲೋಡ್​ ಮಾಡಿಕೊಂಡಿದ್ದ ಕೆಲವರಿಗೆ ಇದನ್ನು ಆಡುವ ಅವಕಾಶವಿತ್ತು. ಇದೀಗ, ಌಪ್​ನ ನಿಮಾತೃ ಕಂಪನಿಯಾದ ಚೀನಾ ಮೂಲದ ಟೆನ್ಸೆಂಟ್​ ಗೇಮ್ಸ್ ಭಾರತದಲ್ಲಿರುವ ತನ್ನ ಸರ್ವರ್​ಗಳನ್ನು ಬಂದ್​ ಮಾಡಲಿದೆ. ಇದರಿಂದ, PUBG ಗೇಮ್​ ಪ್ರಿಯರಿಗೆ ತಮ್ಮ ನೆಚ್ಚಿನ ಆಟವಾಡುವ ಅವಕಾಶ ಸಿಗುವುದಿಲ್ಲ.

ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಒಂದು ಆಧಾರ್ ಕಾರ್ಡ್​ಗೆ 2 ಚೀಲ ಯೂರಿಯಾ
ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಒಂದು ಆಧಾರ್ ಕಾರ್ಡ್​ಗೆ 2 ಚೀಲ ಯೂರಿಯಾ
ಪೂಜೆ ಮಾಡಿದರೆ ಇಷ್ಟಾರ್ಥಗಳು ನೆರವೇರುತ್ತವೆ ಎನ್ನುವ ಗೃಹಿಣಿಯರು
ಪೂಜೆ ಮಾಡಿದರೆ ಇಷ್ಟಾರ್ಥಗಳು ನೆರವೇರುತ್ತವೆ ಎನ್ನುವ ಗೃಹಿಣಿಯರು
‘ನಮ್ಮ ಮನೆ ಹತ್ತಿರವೇ ಅಟ್ಯಾಕ್ ಆಗಿದೆ’: ಪೊಲೀಸ್ ಎದುರು ಪ್ರಥಮ್ ಅಳಲು
‘ನಮ್ಮ ಮನೆ ಹತ್ತಿರವೇ ಅಟ್ಯಾಕ್ ಆಗಿದೆ’: ಪೊಲೀಸ್ ಎದುರು ಪ್ರಥಮ್ ಅಳಲು
ಹುಲಿರಾಯನ ಫೋಸ್​ ಕಂಡು ಹೌದು ಹುಲಿಯಾ ಎಂದ ಪ್ರವಾಸಿಗರು
ಹುಲಿರಾಯನ ಫೋಸ್​ ಕಂಡು ಹೌದು ಹುಲಿಯಾ ಎಂದ ಪ್ರವಾಸಿಗರು
PM Modi Speech Live: ಪ್ರಧಾನಿ ನರೇಂದ್ರ ಮೋದಿ ಲೋಕಸಭಾ ಭಾಷಣದ ನೇರಪ್ರಸಾರ
PM Modi Speech Live: ಪ್ರಧಾನಿ ನರೇಂದ್ರ ಮೋದಿ ಲೋಕಸಭಾ ಭಾಷಣದ ನೇರಪ್ರಸಾರ
ದರ್ಶನ್ ವಿಗ್ ಧರಿಸುತ್ತಾರೆ, ಅದನ್ನು ಹೇಗೆ ಕಿತ್ತುಕೊಳ್ಳಲಾದೀತು? ಪ್ರಥಮ್
ದರ್ಶನ್ ವಿಗ್ ಧರಿಸುತ್ತಾರೆ, ಅದನ್ನು ಹೇಗೆ ಕಿತ್ತುಕೊಳ್ಳಲಾದೀತು? ಪ್ರಥಮ್
ಹಿಮಾಚಲ ಪ್ರದೇಶದ ಮಂಡಿಯಲ್ಲಿ ಮೇಘಸ್ಫೋಟ; ದಿಢೀರ್ ಪ್ರವಾಹದಿಂದ ಮೂವರು ಸಾವು
ಹಿಮಾಚಲ ಪ್ರದೇಶದ ಮಂಡಿಯಲ್ಲಿ ಮೇಘಸ್ಫೋಟ; ದಿಢೀರ್ ಪ್ರವಾಹದಿಂದ ಮೂವರು ಸಾವು
ಪಹಲ್ಗಾಮ್ ದಾಳಿಗೆ ಭದ್ರತಾ ಲೋಪವೇ ಕಾರಣ: ಖರ್ಗೆ
ಪಹಲ್ಗಾಮ್ ದಾಳಿಗೆ ಭದ್ರತಾ ಲೋಪವೇ ಕಾರಣ: ಖರ್ಗೆ
ಕಾಂಗ್ರೆಸ್​ನ ದಲಿತ ವಿರೋಧಿ ನೀತಿಯಿಂದ ಖರ್ಗೆ ಸಿಎಂ ಆಗಲಿಲ್ಲ: ಜ್ಞಾನೇಂದ್ರ
ಕಾಂಗ್ರೆಸ್​ನ ದಲಿತ ವಿರೋಧಿ ನೀತಿಯಿಂದ ಖರ್ಗೆ ಸಿಎಂ ಆಗಲಿಲ್ಲ: ಜ್ಞಾನೇಂದ್ರ
ಅವಮಾನಗಳ ಹೊರತಾಗಿಯೂ ಸಿಎಂ ವಿರುದ್ಧ ಮಾತಾಡದ ಶಿವಕುಮಾರ್
ಅವಮಾನಗಳ ಹೊರತಾಗಿಯೂ ಸಿಎಂ ವಿರುದ್ಧ ಮಾತಾಡದ ಶಿವಕುಮಾರ್