AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಂದಿನಿಂದ ಖೇಲ್​ ಖತಂ: PUBG ಪೂರಾ ಬಂದ್​!

ದೆಹಲಿ: ದೇಶದ ಯುವ ಜನತೆಯನ್ನು ತನ್ನತ್ತ ಸೆಳೆದಿದ್ದ ಪಾಪ್ಯುಲರ್​ ಮೊಬೈಲ್​ ಗೇಮ್​ PUBG ಇದೀಗ ವಿದಾಯ ಹೇಳುವ ಕಾಲ ಬಂದಿದೆ. ಇಂದಿನಿಂದ PUBG ಮೊಬೈಲ್​ ಹಾಗೂ PUBG ಮೊಬೈಲ್ ಲೈಟ್​ ಌಪ್​ಗಳು ದೇಶದಲ್ಲಿ ಆಡಲು ಲಭ್ಯವಿರುವುದಿಲ್ಲ. ಚೀನಾ ಮೂಲದ ಈ ಗೇಮಿಂಗ್​ ಌಪ್​ ಮೇಲೆ ಕೇಂದ್ರ ಸರ್ಕಾರ ನಿರ್ಬಂಧ ಹೇರಿದ್ದ ಹಿನ್ನೆಲೆಯಲ್ಲಿ ಈ ಌಪ್​ನ ಗೂಗಲ್​ ಪ್ಲೇ ಸ್ಟೋರ್​ ಹಾಗೂ ಌಪಲ್​ ಌಪ್​ ಸ್ಟೋರ್​ನಿಂದ ಕಿತ್ತೊಗೆಯಲಾಗಿತ್ತು. ಆದರೆ, ಈ ಹಿಂದೆ PUBG ಡೌನ್​ಲೋಡ್​ ಮಾಡಿಕೊಂಡಿದ್ದ ಕೆಲವರಿಗೆ ಇದನ್ನು […]

ಇಂದಿನಿಂದ ಖೇಲ್​ ಖತಂ: PUBG ಪೂರಾ ಬಂದ್​!
KUSHAL V
|

Updated on: Oct 30, 2020 | 2:57 PM

Share

ದೆಹಲಿ: ದೇಶದ ಯುವ ಜನತೆಯನ್ನು ತನ್ನತ್ತ ಸೆಳೆದಿದ್ದ ಪಾಪ್ಯುಲರ್​ ಮೊಬೈಲ್​ ಗೇಮ್​ PUBG ಇದೀಗ ವಿದಾಯ ಹೇಳುವ ಕಾಲ ಬಂದಿದೆ. ಇಂದಿನಿಂದ PUBG ಮೊಬೈಲ್​ ಹಾಗೂ PUBG ಮೊಬೈಲ್ ಲೈಟ್​ ಌಪ್​ಗಳು ದೇಶದಲ್ಲಿ ಆಡಲು ಲಭ್ಯವಿರುವುದಿಲ್ಲ.

ಚೀನಾ ಮೂಲದ ಈ ಗೇಮಿಂಗ್​ ಌಪ್​ ಮೇಲೆ ಕೇಂದ್ರ ಸರ್ಕಾರ ನಿರ್ಬಂಧ ಹೇರಿದ್ದ ಹಿನ್ನೆಲೆಯಲ್ಲಿ ಈ ಌಪ್​ನ ಗೂಗಲ್​ ಪ್ಲೇ ಸ್ಟೋರ್​ ಹಾಗೂ ಌಪಲ್​ ಌಪ್​ ಸ್ಟೋರ್​ನಿಂದ ಕಿತ್ತೊಗೆಯಲಾಗಿತ್ತು. ಆದರೆ, ಈ ಹಿಂದೆ PUBG ಡೌನ್​ಲೋಡ್​ ಮಾಡಿಕೊಂಡಿದ್ದ ಕೆಲವರಿಗೆ ಇದನ್ನು ಆಡುವ ಅವಕಾಶವಿತ್ತು. ಇದೀಗ, ಌಪ್​ನ ನಿಮಾತೃ ಕಂಪನಿಯಾದ ಚೀನಾ ಮೂಲದ ಟೆನ್ಸೆಂಟ್​ ಗೇಮ್ಸ್ ಭಾರತದಲ್ಲಿರುವ ತನ್ನ ಸರ್ವರ್​ಗಳನ್ನು ಬಂದ್​ ಮಾಡಲಿದೆ. ಇದರಿಂದ, PUBG ಗೇಮ್​ ಪ್ರಿಯರಿಗೆ ತಮ್ಮ ನೆಚ್ಚಿನ ಆಟವಾಡುವ ಅವಕಾಶ ಸಿಗುವುದಿಲ್ಲ.

Follow Us
ಬೆಂಗಳೂರಿನಲ್ಲಿ 3 ವರ್ಷಗಳಲ್ಲಿ 19 ಸಾವಿರ ಮರಗಳಿಗೆ ಕೊಡಲಿ!
ಬೆಂಗಳೂರಿನಲ್ಲಿ 3 ವರ್ಷಗಳಲ್ಲಿ 19 ಸಾವಿರ ಮರಗಳಿಗೆ ಕೊಡಲಿ!
ಇಂದು ಆಷಾಢ ಅಮಾವಾಸ್ಯೆ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಇಂದು ಆಷಾಢ ಅಮಾವಾಸ್ಯೆ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಇರಾನ್ ಜಲಾಂತರ್ಗಾಮಿ ಕೇಂದ್ರದ ಮೇಲೆ ಅಮೆರಿಕದಿಂದ ಕಡಲ ಡ್ರೋನ್ ದಾಳಿ
ಇರಾನ್ ಜಲಾಂತರ್ಗಾಮಿ ಕೇಂದ್ರದ ಮೇಲೆ ಅಮೆರಿಕದಿಂದ ಕಡಲ ಡ್ರೋನ್ ದಾಳಿ
ಮೈದುಂಬಿದ ದೂದ್‌ಸಾಗರ ಜಲಪಾತ: ಫಾಲ್ಸ್​​ ಸೌಂದರ್ಯಕ್ಕೆ ಪ್ರವಾಸಿಗರು ಫಿದಾ
ಮೈದುಂಬಿದ ದೂದ್‌ಸಾಗರ ಜಲಪಾತ: ಫಾಲ್ಸ್​​ ಸೌಂದರ್ಯಕ್ಕೆ ಪ್ರವಾಸಿಗರು ಫಿದಾ
ಸಂಪುಟ ವಿಸ್ತರಣೆ ಚರ್ಚೆ: ಜು 17ರೊಳಗೆ ಸಚಿವಾಕಾಂಕ್ಷಿಗಳ ಪಟ್ಟಿ ಫೈನಲ್​?
ಸಂಪುಟ ವಿಸ್ತರಣೆ ಚರ್ಚೆ: ಜು 17ರೊಳಗೆ ಸಚಿವಾಕಾಂಕ್ಷಿಗಳ ಪಟ್ಟಿ ಫೈನಲ್​?
ಕಾವೇರಿ ನದಿಯಲ್ಲಿ ಎಸ್. ಜಾನಕಿ ಅಸ್ಥಿ ವಿಸರ್ಜನೆ ಮಾಡಿದ ಕುಟುಂಬಸ್ಥರು
ಕಾವೇರಿ ನದಿಯಲ್ಲಿ ಎಸ್. ಜಾನಕಿ ಅಸ್ಥಿ ವಿಸರ್ಜನೆ ಮಾಡಿದ ಕುಟುಂಬಸ್ಥರು
ಕುಡಿಯುವ ನೀರಿನ ಯೋಜನೆ ಕಾಮಗಾರಿ ವಿಳಂಬಕ್ಕೆ ಸಚಿವ ಯತೀಂದ್ರ ಗರಂ
ಕುಡಿಯುವ ನೀರಿನ ಯೋಜನೆ ಕಾಮಗಾರಿ ವಿಳಂಬಕ್ಕೆ ಸಚಿವ ಯತೀಂದ್ರ ಗರಂ
ಬಿಡದಿ ಟೌನ್​ಶಿಪ್ ವಿವಾದ: ಶಾಂತಿಯುತವಾಗಿ ಪ್ರತಿಭಟಿಸಿ; ಹೆಚ್​ಡಿಕೆ ಮನವಿ
ಬಿಡದಿ ಟೌನ್​ಶಿಪ್ ವಿವಾದ: ಶಾಂತಿಯುತವಾಗಿ ಪ್ರತಿಭಟಿಸಿ; ಹೆಚ್​ಡಿಕೆ ಮನವಿ
GBA ಅಸ್ತಿತ್ವಕ್ಕೆ ಬಂದರೂ ನಗರದಲ್ಲಿ ರಾರಾಜಿಸುತ್ತಿವೆ  BBMP ನಾಮಫಲಕಗಳು!
GBA ಅಸ್ತಿತ್ವಕ್ಕೆ ಬಂದರೂ ನಗರದಲ್ಲಿ ರಾರಾಜಿಸುತ್ತಿವೆ  BBMP ನಾಮಫಲಕಗಳು!
ವಿಪಕ್ಷ ನಾಯಕ ಆರ್​. ಅಶೋಕ್​​ಗೆ ರೈತರಿಂದ ಘೇರಾವ್​​
ವಿಪಕ್ಷ ನಾಯಕ ಆರ್​. ಅಶೋಕ್​​ಗೆ ರೈತರಿಂದ ಘೇರಾವ್​​