AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರಿ ಚಿರತೆ ಕೇಳಿದ್ವಿ.. ಅರೇ ಇದ್ಯಾವುದು ‘ಕರಿ ವ್ಯಾಘ್ರ’!?

ಭುವನೇಶ್ವರ: ದೇಶದಲ್ಲಿ ಚಿರತೆ ಪ್ರಜಾತಿಯಲ್ಲಿ ಅತಿ ಅಪರೂಪವಾದ ಕರಿಚಿರತೆ ಕೆಲವರ ಕಣ್ಣಿಗೆ ಮತ್ತು ಕ್ಯಾಮರಾದಲ್ಲಿ ಮಾತ್ರ ಸೆರೆಯಾಗಿದೆ. ಆದರೆ, ಅಪರೂಪದಲ್ಲಿ ಅತೀ ಅಪರೂಪವಾದ ಕರಿ ವ್ಯಾಘ್ರ ಅಥವಾ ಕಪ್ಪು ಬಣ್ಣದ ಹುಲಿಯೊಂದು ಕ್ಯಾಮರಾದಲ್ಲಿ ಸೆರೆಯಾಗಿದೆ. ಹೌದು, ಒಡಿಶಾದ ನಂದಕಾನನ ಅಭಯಾರಣ್ಯದಲ್ಲಿ ಸಫಾರಿಗೆ ತೆರಳಿದ್ದ ಸೌಮೇನ್​ ಬಾಜ್​ಪಯಿ ಎಂಬುವವರ ಕ್ಯಾಮರಾದಲ್ಲಿ ಈ ಅಪರೂಪದ ಕರಿ ಹುಲಿ ಅಥವಾ ಮೆಲನಿಸ್ಟಿಕ್​ ಟೈಗರ್​ ಸೆರೆಯಾಗಿದೆ. ಅಂದ ಹಾಗೆ, ಈ ಮೆಲನಿಸ್ಟಿಕ್​ ಟೈಗರ್  ಎಂಬುದು​ ವ್ಯಾಘ್ರ ತಳಿಯಲ್ಲಿ ಅತಿ ಅಪರೂಪವಾದದ್ದು. ಇದರ ಮೈಮೇಲೆ […]

ಕರಿ ಚಿರತೆ ಕೇಳಿದ್ವಿ.. ಅರೇ ಇದ್ಯಾವುದು ‘ಕರಿ ವ್ಯಾಘ್ರ’!?
KUSHAL V
|

Updated on:Nov 05, 2020 | 5:44 PM

Share

ಭುವನೇಶ್ವರ: ದೇಶದಲ್ಲಿ ಚಿರತೆ ಪ್ರಜಾತಿಯಲ್ಲಿ ಅತಿ ಅಪರೂಪವಾದ ಕರಿಚಿರತೆ ಕೆಲವರ ಕಣ್ಣಿಗೆ ಮತ್ತು ಕ್ಯಾಮರಾದಲ್ಲಿ ಮಾತ್ರ ಸೆರೆಯಾಗಿದೆ. ಆದರೆ, ಅಪರೂಪದಲ್ಲಿ ಅತೀ ಅಪರೂಪವಾದ ಕರಿ ವ್ಯಾಘ್ರ ಅಥವಾ ಕಪ್ಪು ಬಣ್ಣದ ಹುಲಿಯೊಂದು ಕ್ಯಾಮರಾದಲ್ಲಿ ಸೆರೆಯಾಗಿದೆ. ಹೌದು, ಒಡಿಶಾದ ನಂದಕಾನನ ಅಭಯಾರಣ್ಯದಲ್ಲಿ ಸಫಾರಿಗೆ ತೆರಳಿದ್ದ ಸೌಮೇನ್​ ಬಾಜ್​ಪಯಿ ಎಂಬುವವರ ಕ್ಯಾಮರಾದಲ್ಲಿ ಈ ಅಪರೂಪದ ಕರಿ ಹುಲಿ ಅಥವಾ ಮೆಲನಿಸ್ಟಿಕ್​ ಟೈಗರ್​ ಸೆರೆಯಾಗಿದೆ.

ಅಂದ ಹಾಗೆ, ಈ ಮೆಲನಿಸ್ಟಿಕ್​ ಟೈಗರ್  ಎಂಬುದು​ ವ್ಯಾಘ್ರ ತಳಿಯಲ್ಲಿ ಅತಿ ಅಪರೂಪವಾದದ್ದು. ಇದರ ಮೈಮೇಲೆ ಇರುವ ಕರಿ ಪಟ್ಟೆಗಳು ರಾಯಲ್​ ಬೆಂಗಾಲ್​ ಟೈಗರ್​ ಹುಲಿಗಳಿಗಿಂತಾ ನಿಖರವಾಗಿವೆ. ಸದ್ಯ ಇವುಗಳ ಸಂಖ್ಯೆ ದಿನೇದಿನೆ ಕಡಿಮೆಯಾಗುತ್ತಾ ಹೋಗುತ್ತಿದ್ದು ಅಳಿವಿನಂಚು ತಲುಪಿದೆ. ಕಾಡಿನಲ್ಲಿ ತೀರಾ ವಿರಳವಾಗಿ ಕಾಣಸಿಗುವ ಈ ಕರಿಹುಲಿ ಮೊಟ್ಟಮೊದಲ ಬಾರಿಗೆ ಕಂಡುಬಂದಿದ್ದು 1993ರಲ್ಲಿ. ನಂತರ ಇದು ಮನುಷ್ಯರ ಕಣ್ಣಿಗೆ ಬಿದ್ದದ್ದು 2007ರಲ್ಲಿ ಮಾತ್ರ.

Published On - 5:43 pm, Thu, 5 November 20

ಕೇರಳದಲ್ಲಿ ಕರ್ನಾಟಕ ಅಯ್ಯಪ್ಪ ಮಾಲಾಧಾರಿಗಳ ವಾಹನಗಳಿಗೆ ನಿರ್ಬಂಧ
ಕೇರಳದಲ್ಲಿ ಕರ್ನಾಟಕ ಅಯ್ಯಪ್ಪ ಮಾಲಾಧಾರಿಗಳ ವಾಹನಗಳಿಗೆ ನಿರ್ಬಂಧ
ರಾಹುಲ್ ಗಾಂಧಿ ಭೇಟಿ ಬಳಿಕ ಸಿದ್ರಾಮಯ್ಯ ಕೊಟ್ಟ ಸುಳಿವು ಏನು?
ರಾಹುಲ್ ಗಾಂಧಿ ಭೇಟಿ ಬಳಿಕ ಸಿದ್ರಾಮಯ್ಯ ಕೊಟ್ಟ ಸುಳಿವು ಏನು?
24 ತಲೆಗಳ 6 ತಲೆಗೆ ಇಳಿಸಿದ್ದೀನಿ, ನಾನು ಒನ್ ಮ್ಯಾನ್ ಆರ್ಮಿ: ಧ್ರುವಂತ್
24 ತಲೆಗಳ 6 ತಲೆಗೆ ಇಳಿಸಿದ್ದೀನಿ, ನಾನು ಒನ್ ಮ್ಯಾನ್ ಆರ್ಮಿ: ಧ್ರುವಂತ್
ಡಾನ್​​ ರೀತಿ ಗನ್​​ ಹಿಡಿದು ಆವಾಜ್​​ ಹಾಕಿದ್ದಾತ ತಂದಿದ್ದು ನಕಲಿ ಬಂದೂಕು!
ಡಾನ್​​ ರೀತಿ ಗನ್​​ ಹಿಡಿದು ಆವಾಜ್​​ ಹಾಕಿದ್ದಾತ ತಂದಿದ್ದು ನಕಲಿ ಬಂದೂಕು!
ಗಿಲ್ಲಿ ನಟ ಬಡವನಾ ಅಥವಾ ಶ್ರೀಮಂತನಾ? ಅಸಲಿ ವಿಷಯ ತೆರೆದಿಟ್ಟ ಸಂಬಂಧಿಕರು
ಗಿಲ್ಲಿ ನಟ ಬಡವನಾ ಅಥವಾ ಶ್ರೀಮಂತನಾ? ಅಸಲಿ ವಿಷಯ ತೆರೆದಿಟ್ಟ ಸಂಬಂಧಿಕರು
ಸಿಕ್ಕ ನಿಧಿಯನ್ನು ಸರ್ಕಾರಕ್ಕೆ ನೀಡಿದ ಕುಟುಂಬಕ್ಕೆ ಬಂಪರ್ ಗಿಫ್ಟ್
ಸಿಕ್ಕ ನಿಧಿಯನ್ನು ಸರ್ಕಾರಕ್ಕೆ ನೀಡಿದ ಕುಟುಂಬಕ್ಕೆ ಬಂಪರ್ ಗಿಫ್ಟ್
ಜೈಲಿಗೆ ಹೋಗಿ ಬಂದ್ರೂ ಬಾರದ ಬುದ್ಧಿ: ಮತ್ತೆ ದರೋಡೆ ಮಾಡಿದ್ದ ಟೀಂ​​ ಅಂದರ್​​
ಜೈಲಿಗೆ ಹೋಗಿ ಬಂದ್ರೂ ಬಾರದ ಬುದ್ಧಿ: ಮತ್ತೆ ದರೋಡೆ ಮಾಡಿದ್ದ ಟೀಂ​​ ಅಂದರ್​​
ಮಾದಪ್ಪನ ಬೆಟ್ಟದ ತಪ್ಪಲಿನ ರಸ್ತೆಗೆ ಬಂದ ಭಾರಿ ಗಾತ್ರದ ಒಂಟಿ ಸಲಗ
ಮಾದಪ್ಪನ ಬೆಟ್ಟದ ತಪ್ಪಲಿನ ರಸ್ತೆಗೆ ಬಂದ ಭಾರಿ ಗಾತ್ರದ ಒಂಟಿ ಸಲಗ
ಮತ್ತೋರ್ವಳಿಗಾಗಿ ಕಟ್ಕೊಂಡವಳನ್ನೇ ಕೊಂದನಾ ಪಾಪಿ ಪತಿ?
ಮತ್ತೋರ್ವಳಿಗಾಗಿ ಕಟ್ಕೊಂಡವಳನ್ನೇ ಕೊಂದನಾ ಪಾಪಿ ಪತಿ?
ಹೊರಗೆ ಗಿಲ್ಲಿ ಫ್ಯಾನ್​ ಬೇಸ್ ನೋಡಿ ಶಾಕ್ ಆದ ರಾಶಿಕಾ ಶೆಟ್ಟಿ
ಹೊರಗೆ ಗಿಲ್ಲಿ ಫ್ಯಾನ್​ ಬೇಸ್ ನೋಡಿ ಶಾಕ್ ಆದ ರಾಶಿಕಾ ಶೆಟ್ಟಿ