AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರಿ ಚಿರತೆ ಕೇಳಿದ್ವಿ.. ಅರೇ ಇದ್ಯಾವುದು ‘ಕರಿ ವ್ಯಾಘ್ರ’!?

ಭುವನೇಶ್ವರ: ದೇಶದಲ್ಲಿ ಚಿರತೆ ಪ್ರಜಾತಿಯಲ್ಲಿ ಅತಿ ಅಪರೂಪವಾದ ಕರಿಚಿರತೆ ಕೆಲವರ ಕಣ್ಣಿಗೆ ಮತ್ತು ಕ್ಯಾಮರಾದಲ್ಲಿ ಮಾತ್ರ ಸೆರೆಯಾಗಿದೆ. ಆದರೆ, ಅಪರೂಪದಲ್ಲಿ ಅತೀ ಅಪರೂಪವಾದ ಕರಿ ವ್ಯಾಘ್ರ ಅಥವಾ ಕಪ್ಪು ಬಣ್ಣದ ಹುಲಿಯೊಂದು ಕ್ಯಾಮರಾದಲ್ಲಿ ಸೆರೆಯಾಗಿದೆ. ಹೌದು, ಒಡಿಶಾದ ನಂದಕಾನನ ಅಭಯಾರಣ್ಯದಲ್ಲಿ ಸಫಾರಿಗೆ ತೆರಳಿದ್ದ ಸೌಮೇನ್​ ಬಾಜ್​ಪಯಿ ಎಂಬುವವರ ಕ್ಯಾಮರಾದಲ್ಲಿ ಈ ಅಪರೂಪದ ಕರಿ ಹುಲಿ ಅಥವಾ ಮೆಲನಿಸ್ಟಿಕ್​ ಟೈಗರ್​ ಸೆರೆಯಾಗಿದೆ. ಅಂದ ಹಾಗೆ, ಈ ಮೆಲನಿಸ್ಟಿಕ್​ ಟೈಗರ್  ಎಂಬುದು​ ವ್ಯಾಘ್ರ ತಳಿಯಲ್ಲಿ ಅತಿ ಅಪರೂಪವಾದದ್ದು. ಇದರ ಮೈಮೇಲೆ […]

ಕರಿ ಚಿರತೆ ಕೇಳಿದ್ವಿ.. ಅರೇ ಇದ್ಯಾವುದು ‘ಕರಿ ವ್ಯಾಘ್ರ’!?
KUSHAL V
|

Updated on:Nov 05, 2020 | 5:44 PM

Share

ಭುವನೇಶ್ವರ: ದೇಶದಲ್ಲಿ ಚಿರತೆ ಪ್ರಜಾತಿಯಲ್ಲಿ ಅತಿ ಅಪರೂಪವಾದ ಕರಿಚಿರತೆ ಕೆಲವರ ಕಣ್ಣಿಗೆ ಮತ್ತು ಕ್ಯಾಮರಾದಲ್ಲಿ ಮಾತ್ರ ಸೆರೆಯಾಗಿದೆ. ಆದರೆ, ಅಪರೂಪದಲ್ಲಿ ಅತೀ ಅಪರೂಪವಾದ ಕರಿ ವ್ಯಾಘ್ರ ಅಥವಾ ಕಪ್ಪು ಬಣ್ಣದ ಹುಲಿಯೊಂದು ಕ್ಯಾಮರಾದಲ್ಲಿ ಸೆರೆಯಾಗಿದೆ. ಹೌದು, ಒಡಿಶಾದ ನಂದಕಾನನ ಅಭಯಾರಣ್ಯದಲ್ಲಿ ಸಫಾರಿಗೆ ತೆರಳಿದ್ದ ಸೌಮೇನ್​ ಬಾಜ್​ಪಯಿ ಎಂಬುವವರ ಕ್ಯಾಮರಾದಲ್ಲಿ ಈ ಅಪರೂಪದ ಕರಿ ಹುಲಿ ಅಥವಾ ಮೆಲನಿಸ್ಟಿಕ್​ ಟೈಗರ್​ ಸೆರೆಯಾಗಿದೆ.

ಅಂದ ಹಾಗೆ, ಈ ಮೆಲನಿಸ್ಟಿಕ್​ ಟೈಗರ್  ಎಂಬುದು​ ವ್ಯಾಘ್ರ ತಳಿಯಲ್ಲಿ ಅತಿ ಅಪರೂಪವಾದದ್ದು. ಇದರ ಮೈಮೇಲೆ ಇರುವ ಕರಿ ಪಟ್ಟೆಗಳು ರಾಯಲ್​ ಬೆಂಗಾಲ್​ ಟೈಗರ್​ ಹುಲಿಗಳಿಗಿಂತಾ ನಿಖರವಾಗಿವೆ. ಸದ್ಯ ಇವುಗಳ ಸಂಖ್ಯೆ ದಿನೇದಿನೆ ಕಡಿಮೆಯಾಗುತ್ತಾ ಹೋಗುತ್ತಿದ್ದು ಅಳಿವಿನಂಚು ತಲುಪಿದೆ. ಕಾಡಿನಲ್ಲಿ ತೀರಾ ವಿರಳವಾಗಿ ಕಾಣಸಿಗುವ ಈ ಕರಿಹುಲಿ ಮೊಟ್ಟಮೊದಲ ಬಾರಿಗೆ ಕಂಡುಬಂದಿದ್ದು 1993ರಲ್ಲಿ. ನಂತರ ಇದು ಮನುಷ್ಯರ ಕಣ್ಣಿಗೆ ಬಿದ್ದದ್ದು 2007ರಲ್ಲಿ ಮಾತ್ರ.

Published On - 5:43 pm, Thu, 5 November 20

ಚಕ್ರವರ್ತಿ ಚಂದ್ರಚೂಡ್ ವಿಡಿಯೋ ನೋಡಿ ಅಸಹ್ಯ ಆಯ್ತು: ನಟಿ ಪ್ರಿಯಾ ಹಾಸನ್
ಚಕ್ರವರ್ತಿ ಚಂದ್ರಚೂಡ್ ವಿಡಿಯೋ ನೋಡಿ ಅಸಹ್ಯ ಆಯ್ತು: ನಟಿ ಪ್ರಿಯಾ ಹಾಸನ್
ವಿಪಕ್ಷ ಶಾಸಕರ ಮಾತಿಗೆ ಸಿಎಂ ಸಿದ್ದರಾಮಯ್ಯ ಖಡಕ್ ಉತ್ತರ, ಸದನ ಫುಲ್ ಸೈಲೆಂಟ್
ವಿಪಕ್ಷ ಶಾಸಕರ ಮಾತಿಗೆ ಸಿಎಂ ಸಿದ್ದರಾಮಯ್ಯ ಖಡಕ್ ಉತ್ತರ, ಸದನ ಫುಲ್ ಸೈಲೆಂಟ್
ಟೀ, ಸಿಗರೇಟ್​​ ನೆಪದಲ್ಲಿ ಅಂಗಡಿಗೆ ಬಂದು ಮಾಂಗಲ್ಯ ಸರ ಕದ್ದು ಎಸ್ಕೇಪ್​!
ಟೀ, ಸಿಗರೇಟ್​​ ನೆಪದಲ್ಲಿ ಅಂಗಡಿಗೆ ಬಂದು ಮಾಂಗಲ್ಯ ಸರ ಕದ್ದು ಎಸ್ಕೇಪ್​!
ಕನಕೋತ್ಸವ ವೇದಿಕೆಯಲ್ಲಿ ಗಿಲ್ಲಿ, ಮಂಗ್ಲಿ ಮಸ್ತ್ ಮನರಂಜನೆ; ವಿಡಿಯೋ ನೋಡಿ
ಕನಕೋತ್ಸವ ವೇದಿಕೆಯಲ್ಲಿ ಗಿಲ್ಲಿ, ಮಂಗ್ಲಿ ಮಸ್ತ್ ಮನರಂಜನೆ; ವಿಡಿಯೋ ನೋಡಿ
ರಾಯಲ್ ಸ್ಟ್ರಾಂಗ್ ಅಂತ ಬಿಯರ್ ಇದೆ ಕಣ್ಣಯ್ಯ:ಸದನದಲ್ಲಿ ಅಶೋಕ್‌-ಸಿಎಂ ಕಾಮಿಡಿ
ರಾಯಲ್ ಸ್ಟ್ರಾಂಗ್ ಅಂತ ಬಿಯರ್ ಇದೆ ಕಣ್ಣಯ್ಯ:ಸದನದಲ್ಲಿ ಅಶೋಕ್‌-ಸಿಎಂ ಕಾಮಿಡಿ
ವಿದ್ಯಾರ್ಥಿಗಳಿಗೆ ಶಾಕ್​​: ಸಾಂಬಾರಿನಲ್ಲಿ ನುಸಿ ಹುಳ ಪತ್ತೆ
ವಿದ್ಯಾರ್ಥಿಗಳಿಗೆ ಶಾಕ್​​: ಸಾಂಬಾರಿನಲ್ಲಿ ನುಸಿ ಹುಳ ಪತ್ತೆ
ಮಕ್ಕಳನ್ನು ರಸ್ತೆಗೆ ಬಿಡುವ ಮುನ್ನ ಎಚ್ಚರ!
ಮಕ್ಕಳನ್ನು ರಸ್ತೆಗೆ ಬಿಡುವ ಮುನ್ನ ಎಚ್ಚರ!
ದೇವಸ್ಥಾನದ ಸುಪ್ರಭಾತ ಹಾಡು ಹಾಕಿದಕ್ಕೆ ಮುಸ್ಲಿಂ ಯವಕನಿಂದ ಕಿರಿಕ್
ದೇವಸ್ಥಾನದ ಸುಪ್ರಭಾತ ಹಾಡು ಹಾಕಿದಕ್ಕೆ ಮುಸ್ಲಿಂ ಯವಕನಿಂದ ಕಿರಿಕ್
ನಟ ಯಶ್​ ತಾಯಿ ಜಾಗ ವಿವಾದಕ್ಕೆ ಟ್ವಿಸ್ಟ್​​: ಒಂದೇ ಸೈಟ್​​ಗೆ ಎರಡು ದಾಖಲೆ?
ನಟ ಯಶ್​ ತಾಯಿ ಜಾಗ ವಿವಾದಕ್ಕೆ ಟ್ವಿಸ್ಟ್​​: ಒಂದೇ ಸೈಟ್​​ಗೆ ಎರಡು ದಾಖಲೆ?
ಬಾಯಿಯ ಆರೋಗ್ಯ ಚೆನ್ನಾಗಿಲ್ಲದಿದ್ದರೆ ಹೃದಯದ ಆಯಸ್ಸು ಕಡಿಮೆಯಾಗುತ್ತಾ?
ಬಾಯಿಯ ಆರೋಗ್ಯ ಚೆನ್ನಾಗಿಲ್ಲದಿದ್ದರೆ ಹೃದಯದ ಆಯಸ್ಸು ಕಡಿಮೆಯಾಗುತ್ತಾ?