AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರಿ ಚಿರತೆ ಕೇಳಿದ್ವಿ.. ಅರೇ ಇದ್ಯಾವುದು ‘ಕರಿ ವ್ಯಾಘ್ರ’!?

ಭುವನೇಶ್ವರ: ದೇಶದಲ್ಲಿ ಚಿರತೆ ಪ್ರಜಾತಿಯಲ್ಲಿ ಅತಿ ಅಪರೂಪವಾದ ಕರಿಚಿರತೆ ಕೆಲವರ ಕಣ್ಣಿಗೆ ಮತ್ತು ಕ್ಯಾಮರಾದಲ್ಲಿ ಮಾತ್ರ ಸೆರೆಯಾಗಿದೆ. ಆದರೆ, ಅಪರೂಪದಲ್ಲಿ ಅತೀ ಅಪರೂಪವಾದ ಕರಿ ವ್ಯಾಘ್ರ ಅಥವಾ ಕಪ್ಪು ಬಣ್ಣದ ಹುಲಿಯೊಂದು ಕ್ಯಾಮರಾದಲ್ಲಿ ಸೆರೆಯಾಗಿದೆ. ಹೌದು, ಒಡಿಶಾದ ನಂದಕಾನನ ಅಭಯಾರಣ್ಯದಲ್ಲಿ ಸಫಾರಿಗೆ ತೆರಳಿದ್ದ ಸೌಮೇನ್​ ಬಾಜ್​ಪಯಿ ಎಂಬುವವರ ಕ್ಯಾಮರಾದಲ್ಲಿ ಈ ಅಪರೂಪದ ಕರಿ ಹುಲಿ ಅಥವಾ ಮೆಲನಿಸ್ಟಿಕ್​ ಟೈಗರ್​ ಸೆರೆಯಾಗಿದೆ. ಅಂದ ಹಾಗೆ, ಈ ಮೆಲನಿಸ್ಟಿಕ್​ ಟೈಗರ್  ಎಂಬುದು​ ವ್ಯಾಘ್ರ ತಳಿಯಲ್ಲಿ ಅತಿ ಅಪರೂಪವಾದದ್ದು. ಇದರ ಮೈಮೇಲೆ […]

ಕರಿ ಚಿರತೆ ಕೇಳಿದ್ವಿ.. ಅರೇ ಇದ್ಯಾವುದು ‘ಕರಿ ವ್ಯಾಘ್ರ’!?
KUSHAL V
|

Updated on:Nov 05, 2020 | 5:44 PM

Share

ಭುವನೇಶ್ವರ: ದೇಶದಲ್ಲಿ ಚಿರತೆ ಪ್ರಜಾತಿಯಲ್ಲಿ ಅತಿ ಅಪರೂಪವಾದ ಕರಿಚಿರತೆ ಕೆಲವರ ಕಣ್ಣಿಗೆ ಮತ್ತು ಕ್ಯಾಮರಾದಲ್ಲಿ ಮಾತ್ರ ಸೆರೆಯಾಗಿದೆ. ಆದರೆ, ಅಪರೂಪದಲ್ಲಿ ಅತೀ ಅಪರೂಪವಾದ ಕರಿ ವ್ಯಾಘ್ರ ಅಥವಾ ಕಪ್ಪು ಬಣ್ಣದ ಹುಲಿಯೊಂದು ಕ್ಯಾಮರಾದಲ್ಲಿ ಸೆರೆಯಾಗಿದೆ. ಹೌದು, ಒಡಿಶಾದ ನಂದಕಾನನ ಅಭಯಾರಣ್ಯದಲ್ಲಿ ಸಫಾರಿಗೆ ತೆರಳಿದ್ದ ಸೌಮೇನ್​ ಬಾಜ್​ಪಯಿ ಎಂಬುವವರ ಕ್ಯಾಮರಾದಲ್ಲಿ ಈ ಅಪರೂಪದ ಕರಿ ಹುಲಿ ಅಥವಾ ಮೆಲನಿಸ್ಟಿಕ್​ ಟೈಗರ್​ ಸೆರೆಯಾಗಿದೆ.

ಅಂದ ಹಾಗೆ, ಈ ಮೆಲನಿಸ್ಟಿಕ್​ ಟೈಗರ್  ಎಂಬುದು​ ವ್ಯಾಘ್ರ ತಳಿಯಲ್ಲಿ ಅತಿ ಅಪರೂಪವಾದದ್ದು. ಇದರ ಮೈಮೇಲೆ ಇರುವ ಕರಿ ಪಟ್ಟೆಗಳು ರಾಯಲ್​ ಬೆಂಗಾಲ್​ ಟೈಗರ್​ ಹುಲಿಗಳಿಗಿಂತಾ ನಿಖರವಾಗಿವೆ. ಸದ್ಯ ಇವುಗಳ ಸಂಖ್ಯೆ ದಿನೇದಿನೆ ಕಡಿಮೆಯಾಗುತ್ತಾ ಹೋಗುತ್ತಿದ್ದು ಅಳಿವಿನಂಚು ತಲುಪಿದೆ. ಕಾಡಿನಲ್ಲಿ ತೀರಾ ವಿರಳವಾಗಿ ಕಾಣಸಿಗುವ ಈ ಕರಿಹುಲಿ ಮೊಟ್ಟಮೊದಲ ಬಾರಿಗೆ ಕಂಡುಬಂದಿದ್ದು 1993ರಲ್ಲಿ. ನಂತರ ಇದು ಮನುಷ್ಯರ ಕಣ್ಣಿಗೆ ಬಿದ್ದದ್ದು 2007ರಲ್ಲಿ ಮಾತ್ರ.

Published On - 5:43 pm, Thu, 5 November 20

Follow Us
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!
ಏಳು ವರ್ಷಗಳ ಬಳಿಕ ಭಾರತಕ್ಕೆ ಚೀನಾ ಅಧ್ಯಕ್ಷ: ದೆಹಲಿಗೆ ಬಂದಿಳಿದ ಜಿನ್‌ಪಿಂಗ್
ಏಳು ವರ್ಷಗಳ ಬಳಿಕ ಭಾರತಕ್ಕೆ ಚೀನಾ ಅಧ್ಯಕ್ಷ: ದೆಹಲಿಗೆ ಬಂದಿಳಿದ ಜಿನ್‌ಪಿಂಗ್
ಹಾಸನ: ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿ ಪೆಟ್ರೋಲ್ ಟ್ಯಾಂಕರ್ ಪಲ್ಟಿ
ಹಾಸನ: ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿ ಪೆಟ್ರೋಲ್ ಟ್ಯಾಂಕರ್ ಪಲ್ಟಿ
ಶಾರ್ಟ್​ ಸರ್ಕ್ಯೂಟ್​ಗೆ ಸಿಲಿಂಡರ್​ ಸ್ಫೋಟ; 21 ಲಕ್ಷ ರೂ. ಕಳೆದುಕೊಂಡ ಮಾಲೀಕ
ಶಾರ್ಟ್​ ಸರ್ಕ್ಯೂಟ್​ಗೆ ಸಿಲಿಂಡರ್​ ಸ್ಫೋಟ; 21 ಲಕ್ಷ ರೂ. ಕಳೆದುಕೊಂಡ ಮಾಲೀಕ