AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರೈಲಿನಲ್ಲಿ ಇರುತ್ತೆ 11 ರೀತಿಯ ಹಾರ್ನ್​ಗಳು, ಪ್ರತಿ ಶಬ್ದಕ್ಕೂ ಇದೆ ವಿಭಿನ್ನ ಅರ್ಥ

ಕಂಫರ್ಟ್​ ದೃಷ್ಟಿಯಿಂದ ದೇಶದಲ್ಲಿ ಬಹುತೇಕ ಮಂದಿ ರೈಲು ಪ್ರಯಾಣವನ್ನೇ ಹೆಚ್ಚು ಇಷ್ಟಪಡುತ್ತಾರೆ. ರೈಲಿನ ಹಾರ್ನ್​ ಅನ್ನು ನೀವು ಹಲವು ಬಾರಿ ಕೇಳಿರುತ್ತೀರಿ, ಎಲ್ಲಾ ಸಲವೂ ಒಂದೇ ರೀತಿಯ ಹಾರ್ನ್​ ಇರುವುದಿಲ್ಲ ಎಂಬುದನ್ನು ಕೆಲವರು ಗಮನಿಸಿರಬಹುದು. ರೈಲಿನಲ್ಲಿ 11 ಬಗೆಯ ಹಾರ್ನ್​ ಇರುತ್ತದೆ ಅದಕ್ಕೆ ಬೇರೆ ಬೇರೆ ಅರ್ಥವೂ ಕೂಡ ಇರಲಿದೆ.

ರೈಲಿನಲ್ಲಿ ಇರುತ್ತೆ 11 ರೀತಿಯ ಹಾರ್ನ್​ಗಳು, ಪ್ರತಿ ಶಬ್ದಕ್ಕೂ ಇದೆ ವಿಭಿನ್ನ ಅರ್ಥ
ರೈಲು
ನಯನಾ ರಾಜೀವ್
|

Updated on: Jan 01, 2024 | 12:35 PM

Share

ಕಂಫರ್ಟ್​ ದೃಷ್ಟಿಯಿಂದ ದೇಶದಲ್ಲಿ ಬಹುತೇಕ ಮಂದಿ ರೈಲು ಪ್ರಯಾಣವನ್ನೇ ಹೆಚ್ಚು ಇಷ್ಟಪಡುತ್ತಾರೆ. ರೈಲಿನ ಹಾರ್ನ್​ ಅನ್ನು ನೀವು ಹಲವು ಬಾರಿ ಕೇಳಿರುತ್ತೀರಿ, ಎಲ್ಲಾ ಸಲವೂ ಒಂದೇ ರೀತಿಯ ಹಾರ್ನ್​ ಇರುವುದಿಲ್ಲ ಎಂಬುದನ್ನು ಕೆಲವರು ಗಮನಿಸಿರಬಹುದು. ರೈಲಿನಲ್ಲಿ 11 ಬಗೆಯ ಹಾರ್ನ್​ ಇರುತ್ತದೆ ಅದಕ್ಕೆ ಬೇರೆ ಬೇರೆ ಅರ್ಥವೂ ಕೂಡ ಇರಲಿದೆ.

1 ಶಾರ್ಟ್​ ಹಾರ್ನ್​: ರೈಲು ನಿಲ್ದಾಣಕ್ಕೆ ಬಂದಿದೆ, ಮತ್ತು ಅದನ್ನು ಸ್ವಚ್ಛಗೊಳಿಸುವ ಸಮಯ. 2 ಶಾರ್ಟ್​ ಹಾರ್ನ್​: ಇದರರ್ಥ ರೈಲು ಈಗ ಚಲಿಸಲು ಸಿದ್ಧವಾಗಿದೆ. 3 ಶಾರ್ಟ್​ ಹಾರ್ನ್ಸ್​: ಇದರರ್ಥ ರೈಲಿನ ಲೋಕೋಪೈಲಟ್ ಇಂಜಿನ್​ನ ನಿಯಂತ್ರಣವನ್ನು ಕಳೆದುಕೊಂಡಿದೆ ಮತ್ತು ಈಗ ಗಾರ್ಡ್​ ವ್ಯಾಕ್ಯೂಮ್​ ಬ್ರೇಕ್​ನೊಂದಿಗೆ ರೈಲನ್ನು ನಿಲ್ಲಿಸಬೇಕಾಗಿದೆ.

ಮತ್ತಷ್ಟು ಓದಿ: ಮಂಗಳೂರು ಗೋವಾ ವಂದೇ ಭಾರತ್ ರೈಲು ವೇಳಾಪಟ್ಟಿ, ಪ್ರಯಾಣದ ಸಮಯ: ಇಲ್ಲಿದೆ ಪೂರ್ಣ ವಿವರ

4 ಶಾರ್ಟ್​ ಹಾರ್ನ್ಸ್​: ಈ ಹಾರ್ನ್​ ಅರ್ಥ ರೈಲಿನಲ್ಲಿ ತಾಂತ್ರಿಕ ದೋಷ ಉಂಟಾಗಿದ್ದು, ಈಗ ರೈಲು ಮುಂದೆ ಸಾಗುವುದಿಲ್ಲ.

6 ಶಾರ್ಟ್​ ಹಾರ್ನ್ಸ್​: ಲೋಕೊಪೈಲಟ್​ ಯಾವುದೇ ಅಪಾಯವನ್ನು ಗ್ರಹಿಸಿದ ಸಂದರ್ಭದಲ್ಲಿ ಈ ಹಾರ್ನ್​ ಮಾಡುತ್ತಾರೆ.

2 ಸಣ್ಣ ಮತ್ತು 1 ದೊಡ್ಡ ಹಾರ್ನ್​: ಈ ರೀತಿಯ ಹಾರ್ನ್​ ಯಾರಾದರೂ ರೈಲಿನ ಸರಪಳಿ ಎಳೆದಾಗ ಅಥವಾ ಸಿಬ್ಬಂದಿ ಒತ್ತಡ ಬ್ರೇಕ್​ ಹಾಕಿದಾಗ ಮಾಡಲಾಗುತ್ತದೆ.

ಬಹಳ ಹೊತ್ತು ಹಾರ್ನ್​ ಮಾಡುತ್ತಲೇ ಇರುವುದು: ರೈಲು ನಿರಂತರವಾಗಿ ಹಾರ್ನ್​ ಮಾಡುತ್ತಿದ್ದರೆ ಪ್ಲಾಟ್​ಫಾರ್ಮ್​ನಲ್ಲಿ ನಿಲ್ಲುವುದಿಲ್ಲ ಎಂದರ್ಥ.

ಮಧ್ಯಂತರದಲ್ಲಿ ಎರಡು ಬಾರಿ ಹಾರ್ನ್​ ಊದುವುದು: ರೈಲು ರೈಲ್ವೆ ಕ್ರಾಸಿಂಗ್ ಸಮೀಪಿಸಿದಾಗ ರೈಲು ಎರಡು ಬಾರಿ ಹಾರ್ನ್​ ಮಾಡುತ್ತದೆ.

ಎರಡು ಉದ್ದ ಮತ್ತು ಒಂದು ಸಣ್ಣ ಹಾರ್ನ್​: ರೈಲು ತನ್ನ ಟ್ರ್ಯಾಕ್ ಅನ್ನು ಬದಲಾಯಿಸಿದಾಗ ಈ ರೀತಿಯ ಹಾರ್ನ್​ ಮಾಡಲಾಗುತ್ತದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ