AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

9 ಮಂದಿಯನ್ನು‌ ಬಾವಿಗೆ‌ ಎಸೆದು ಸಾಯಿಸಿದ್ದ‌ ಸಂಜಯನಿಗೆ ಗಲ್ಲು ‌ಶಿಕ್ಷೆ

ವಾರಂಗಲ್: ತೆಲಂಗಾಣದ ವಾರಂಗಲ್ ಜಿಲ್ಲಾ‌ ಸೆಷನ್ಸ್ ಕೋರ್ಟ್​​ ಇಂದು ಮಹತ್ವದ ತೀರ್ಪೊಂದನ್ನು ನೀಡಿದೆ. ವಾರಂಗಲ್ ಜಿಲ್ಲಾ ನ್ಯಾಯಾಲಯದ‌‌ ಸೆಷನ್ಸ್ ಜಡ್ಜ್‌ ಜಯಕುಮಾರ್ ಅವರು ವಾರಂಗಲ್ ಬಳಿಯ ಗೊರ್ರಕುಂಟನಲ್ಲಿ 9 ಮಂದಿಯನ್ನು‌ ಬಾವಿಗೆ‌ ಎಸೆದು ಸಾಯಿಸಿದ್ದ ಬಿಹಾರ ಮೂಲದ‌ ಸಂಜಯ ಕುಮಾರ್​ ಯಾದವ್ ಎಂಬಾತನಿಗೆ ಗಲ್ಲು ‌ಶಿಕ್ಷೆ ವಿಧಿಸಿದ್ದಾರೆ. ವಾರಂಗಲ್ ಬಳಿಯ ಗೊರಕುಂಟದಲ್ಲಿ ನಡೆದಿದ್ದ ಘಟನೆಯಿದು. ಅಪರಾಧಿ ಸಂಜಯ ಕುಮಾರ್ ​ಯಾದವ್, ಊಟದಲ್ಲಿ ನಿದ್ರೆ ಮಾತ್ರೆ ಸೇರಿಸಿ, ಆ 9 ಮಂದಿಗೆ ತಿನ್ನಿಸಿದ್ದ. ನಿದ್ದೆಯಲ್ಲಿದ್ದ ಆ 9 ಮಂದಿಯನ್ನೂ […]

9 ಮಂದಿಯನ್ನು‌ ಬಾವಿಗೆ‌ ಎಸೆದು ಸಾಯಿಸಿದ್ದ‌ ಸಂಜಯನಿಗೆ ಗಲ್ಲು ‌ಶಿಕ್ಷೆ
ಸಾಧು ಶ್ರೀನಾಥ್​
|

Updated on:Oct 28, 2020 | 3:40 PM

Share

ವಾರಂಗಲ್: ತೆಲಂಗಾಣದ ವಾರಂಗಲ್ ಜಿಲ್ಲಾ‌ ಸೆಷನ್ಸ್ ಕೋರ್ಟ್​​ ಇಂದು ಮಹತ್ವದ ತೀರ್ಪೊಂದನ್ನು ನೀಡಿದೆ. ವಾರಂಗಲ್ ಜಿಲ್ಲಾ ನ್ಯಾಯಾಲಯದ‌‌ ಸೆಷನ್ಸ್ ಜಡ್ಜ್‌ ಜಯಕುಮಾರ್ ಅವರು ವಾರಂಗಲ್ ಬಳಿಯ ಗೊರ್ರಕುಂಟನಲ್ಲಿ 9 ಮಂದಿಯನ್ನು‌ ಬಾವಿಗೆ‌ ಎಸೆದು ಸಾಯಿಸಿದ್ದ ಬಿಹಾರ ಮೂಲದ‌ ಸಂಜಯ ಕುಮಾರ್​ ಯಾದವ್ ಎಂಬಾತನಿಗೆ ಗಲ್ಲು ‌ಶಿಕ್ಷೆ ವಿಧಿಸಿದ್ದಾರೆ. ವಾರಂಗಲ್ ಬಳಿಯ ಗೊರಕುಂಟದಲ್ಲಿ ನಡೆದಿದ್ದ ಘಟನೆಯಿದು. ಅಪರಾಧಿ ಸಂಜಯ ಕುಮಾರ್ ​ಯಾದವ್, ಊಟದಲ್ಲಿ ನಿದ್ರೆ ಮಾತ್ರೆ ಸೇರಿಸಿ, ಆ 9 ಮಂದಿಗೆ ತಿನ್ನಿಸಿದ್ದ. ನಿದ್ದೆಯಲ್ಲಿದ್ದ ಆ 9 ಮಂದಿಯನ್ನೂ ಒಬ್ಬೊಬ್ಬರಾಗಿ ಬಾವಿ ವರೆಗೂ ಎಳೆದೊಯ್ದು, ಬಾವಿಗೆ ಹಾಕಿದ್ದ. ಇದೀಗ, ಸಂಜಯ ಕುಮಾರನಿಗೆ ಗಲ್ಲು ಶಿಕ್ಷೆ ವಿಧಿಸಿದ್ದಕ್ಕೆ ಮೃತರ ಸಂಬಂಧಿಕರು, ಮೃತರ ಪರ ವಕೀಲರು ಸಂತಸ ವ್ಯಕ್ತಪಡಿಸಿದ್ದಾರೆ.

Published On - 3:28 pm, Wed, 28 October 20

ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಒಪ್ಪಿಕೊಂಡ ಸಾರಿಗೆ ಸಚಿವ
ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಒಪ್ಪಿಕೊಂಡ ಸಾರಿಗೆ ಸಚಿವ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಆ ಪತ್ರವೇ ಸಾಕ್ಷಿ! ರಾಜಣ್ಣ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಆ ಪತ್ರವೇ ಸಾಕ್ಷಿ! ರಾಜಣ್ಣ